ಸದಸ್ಯ:ಮಡಿವಾಳಪ್ಪ ಕುಂಬಾರ

ವಿಕ್ಷನರಿದಿಂದ

ಕುಂಬಾರ ನ್ಯಾವಿಗೇಷನ್‌ಗೆ ಹೋಗುಹುಡುಕಲು ಹೋಗು ಕುಂಬಾರ ಪದದ ನಿಷ್ಪತ್ತಿ. “ಕುಂಬಾರ ಪದದ ಅರ್ಥ ಮತ್ತು ನಿಷ್ಪತ್ತಿ-ಯಾವುದೇ ಒಂದು ಹೆಸರು ಸ್ಥಳ, ವೃತ್ತಿ, ಜಾತಿ ಮತ್ತು ಧರ್ಮಗಳ ಮುಖವನ್ನು ಸೂಚಿಸುವಂತೆಯೇ ಇರುತ್ತದೆ. 'ಕುಂಬಾರ' ಎನ್ನುವುದು ವೃತ್ತಿ ಸೂಚಕಪದವಾಗಿದ್ದು, ಬರುಬರುತ್ತಾ ಜಾತಿ ಸೂಚಕವಾಗಿ ಮಾರ್ಪಟ್ಟಿತು. 'ಕುಂಬಾರ' ಎಂದರೆ ಸಾಮಾನ್ಯವಾಗಿ ಮಡಕೆ ಮಾಡುವವನು ಸಂಸ್ಕೃತದ 'ಕುಂಭಕಾರ' ಎಂಬುದರ ಅಪಭ್ರಂಶದಿಂದ 'ಕುಂಬಾರ' ಎನ್ನುವ ಪದ ಹುಟ್ಟಿಕೊಂಡಿದೆ. ಮಡಿಕೆ-ಕುಡಿಕೆ ಮಾಡುವವರನ್ನು ಕುಂಬಾರ, ಕುಲಾಲ, ಗುನಗ, ಕುಂಭಕಾರ, ಪ್ರಜಾಪತಿ, ಚಕ್ರ, ಕುಂಬರ, ಕುಂಬಿಗ, ಬಾಂಬ, ಕೋವರ, ಕುಮ್ಮಾರ, ಕುಂವರಿ, ಗುಮ್ಮರಿ, ಕುಂಭಾರೋ, ಭಂಡಾರೋ, ಕುಸವನ್, ಮೂಲ್ಯ, ಕುಂಬ, ಕರಗ ವಿದ್ಯಾಧರ, ವಡಾರಿ, ಬಂಡಿ, ಎಂಬ ಪರ್ಯಾಯ ಹೆಸರುಗಳಿಂದಲೂ ಕರೆಯಲಾಗುತ್ತದೆ. ಹೆಸರುಗಳಲ್ಲಿ ಭಿನ್ನತೆ ಕಂಡುಬರಲು ಸಾಮಾನ್ಯವಾಗಿ ಎರಡು ಪ್ರಮುಖ ಕಾರಣಗಳುಂಟು. ಒಂದು ಸ್ಥಳೀಯ ಭಾಷೆಗಳ ಪ್ರಭಾವ, ಎರಡು ತಮ್ಮ ವೃತ್ತಿಯೊಂದಿಗೆ ಭಿನ್ನ ವ್ಯವಸಾಯಗಳನ್ನು ಹೊಂದಿರುವುದು. ಸಮಸ್ತ ಭಾರತದಲ್ಲಿ ಈ ಜನರನ್ನು ವಿಭಿನ್ನವಾಗಿ ಕರೆಯುವ ಪರ್ಯಾಯ ಹೆಸರುಗಳು, ಬೇರೆ ಬೇರೆ ಭಾಗಳಲ್ಲಿರುವ ಎಷ್ಟೋ ಕುಂಬಾರರಿಗೆ ತಿಳಿದಿರಲಾರವು. ಇದೇ ಪಂಗಡದಲ್ಲಿ ಕೆಲವು ಜನರು ಮೂಲ ಉದ್ಯೋಗ ಕೈ ಬಿಟ್ಟು ಬೇರೆ ಬೇರೆ ಕಸುಬು ಕೈಗೆತ್ತಿಕೊಂಡು ಜೀವಿಸತೊಡಗಿದ್ದಾರೆ. ಹೀಗಾಗಿ ಈ ಜನರು ಆಯಾವೃತ್ತಿಯನ್ನಾಧರಿಸಿ ಬೇರೆ ಬೇರೆ ಹೆಸರುಗಳನ್ನು ಪಡೆಯವಂತ್ತಾಯಿತು. ಅಲ್ಲದೆ ಪ್ರಾಂತೀಯ ಭಾಷೆ, ಈ ಜನರಿಗೆ ಪರಸ್ಪರರನ್ನು ಸಂಸ್ಕೃತಿಗಳ ಪ್ರಭಾವದಿಂದಾಗಿ ಸಾಕಷ್ಟು ವ್ಯತ್ಯಾಸಗಳು ತಲೆದೋರಿ ಈ ಜನರಿಗೆ ಅರ್ಥೈಸಿಕೊಳ್ಳುವುದೇ ಕಷ್ಟವಾಯಿತು(ರವೀಂದ್ರ ಕುಂಬಾರ : 2004 : 8) ಕೆಲವು ಶಬ್ದಕೋಶಗಳಲ್ಲಿ 'ಕುಂಬಾರ' ಎನ್ನುವ ಪದಕ್ಕೆ ಈ ಕೆಳಕಂಡಂತೆ ಅರ್ಥವನ್ನು ವಿವರಿಸಲಾಗಿದೆ. ಕಿಟ್ಟಲರ 'ಕನ್ನಡ-ಇಂಗ್ಲೀಷ್ ಡಿಕ್ಷನರಿ'ಯಲ್ಲಿ 'ಕುಂಬಾರ' ಪದದ ಅರ್ಥವನ್ನು ಹೀಗೆ ವಿವರಿಸಲಾಗಿದೆ.

ಕುಲಾಲ - Kulala, A potter (ಕುಂಬಾರ) Nu ೮೦-೧೪೫) ಕುಲಾಲ ಕರಣ - Kulala- Karana Doing the Work of a potter see ಬಾನ್ ಕುಲಾಲ ಚಕ್ರ - Kulala - Cakra, A potters well (ಕುಮ್ಬಾರರ ತಿಗರಿ Nn೪೯: J. ೧೩೨೦) ಕುಮ್ಬಾರ - Kumbara - ಕುಮ್ಬಾರ (ರ) Acontraction of ಕುಮ್ಬಾಗಾರ (Smd 235) ಬಾಮ್ಬ್ ಕೋವ A potter Smd: Ctll,1050 or ಕುವರ) ಮಾಡಲ್ ಪಟ್ಟದು ಘಟ್ಟಂ ಕುಮ್ಬಾರನಿಂದ(smd 301) W. ರೀವ್ಹರವರ - ಶಬ್ಧಕೋಶ (ಕನ್ನಡ-ಇಂಗ್ಲೀಷ)ದಲ್ಲಿ ‘ಕುಂಬಾರ’ ಪದದ ಅರ್ಥ ಹೀಗೆ ಬರುತ್ತದೆ. ಕುಂಭಕಾರ -Kumbha - Kara ಕುಂಭಕಾರಕ Kumbha - Karakas, A potter ಕುಂಭಕಾತಿ- a Female Potter ಇಲ್ಲಿ 'ಕುಂಬಾರ' ಪದವನ್ನು ಪುರಷವಾಚಕ ಮತ್ತು ಸ್ತ್ರೀವಾಚಕವಾಗಿಯೂ ಗುರುತಿಸಿದ್ದನ್ನು ಗಮನಿಸಬಹುದು. ಸಾಮಾನ್ಯವಾಗಿ ಈ ಮೇಲಿನ ಎಲ್ಲ ವಿವರಣೆಗಳಿಂದ ತಿಳಿದು ಬರುವ ಅಂಶವೇನೆಂದರೆ 'ಕುಂಬಾರ' ಎಂದರೆ ಮಣ್ಣಿನಿಂದ ವಸ್ತುಗಳನ್ನು ಮಾಡುವ ಒಂದು ವೃತ್ತಿ ಜನಾಂಗ, ಡಾ. ಶಿವರಾಮಕಾರಂತರ ಸಂಪಾದನೆಯ 'ಸಿರಿಗನ್ನಡ ಅರ್ಥಕೋಶ'ದಲ್ಲಿ 'ಕುಲಾಲ' ಎಂಬ ಪದದ ಅರ್ಥ ಹೀಗಿದೆ. ಕುಲಾಲ - ಕುಂಬಾರ, ಮಡಕೆ ಮಾಡುವವ, ಚಕ್ರತಿಗರಿ, ಕುಂಬಾರನ ಚಕ್ರ. ಕುಂಬಾರ - ಪದದ ಅರ್ಥ ಕುಂಬಾರ-ಕುಂಭಕಾರ (ಸಂ) ಕುಲಾಲ, ಮಡಕೆ ಮಾಡುವವ, ತನಕುಲಾಲವೃತ್ತಿ, ಆವೆಮಣ್ಣಿನ ಕೆಲಸ, ಹೆಡ್ಡುತನ ಎಂಬ ಅರ್ಥವಿದೆ.(ರವೀಂದ್ರ ಕುಂಬಾರ : 2004 : 9) ಆದರೆ ಇಲ್ಲಿ ಬಂದಿರುವ 'ಹೆಡ್ಡುತನ' ಎಂಬ ಪದ ಕುಂಬಾರನಿಗೆ ಅನ್ವಯಿಸುವುದಿಲ್ಲ. ಇದನ್ನು ಸಂಗ್ರಹದ ದೋಶವೆನ್ನಬಹುದು. ಕುಂಬಾರರನ್ನು 'ಬೋಳಾ ಕುಂಬಾರ' ಎಂದು ಜನರು ಕರೆಯುತ್ತಾರೆ. ಹೊರತು, 'ಹೆಡ್ಡ ಕುಂಬಾರ' ಅಥವಾ 'ದಡ್ಡ ಕುಂಬಾರ' ಎಂದು ಕರೆಯುವುದಿಲ್ಲ. 'ಬೋಳಾ' ಎನ್ನುವುದು ವಿನಯದ ಪ್ರತಿರೂಪವಾಗಿದೆ. ಆದರೆ ಇಲ್ಲಿ ಬಂದಿರುವ 'ಹೆಡ್ಡುತನ' ಎಂಬ ಪದ ಕುಂಬಾರನಿಗೆ ಅನ್ವಯಿಸುವುದಿಲ್ಲ. ಇದನ್ನು ಸಂಗ್ರಹದ ದೋಶವೆನ್ನಬಹುದು. ಕುಂಬಾರರನ್ನು 'ಬೋಳಾ ಕುಂಬಾರ' ಎಂದು ಜನರು ಕರೆಯುತ್ತಾರೆ. ಹೊರತು, 'ಹೆಡ್ಡ ಕುಂಬಾರ' ಅಥವಾ 'ದಡ್ಡ ಕುಂಬಾರ' ಎಂದು ಕರೆಯುವುದಿಲ್ಲ. 'ಬೋಳಾ' ಎನ್ನುವುದು ವಿನಯದ ಪ್ರತಿರೂಪವಾಗಿದೆ” (ರವೀಂದ್ರ ಕುಂಬಾರ :2004:10) “ಕುಂಬಾರರ ಪದದ ನಿಷ್ಪತ್ತಿಯು ಬೇರೆ-ಬೇರೆ ಭಾಷೆಗಳಲ್ಲಿ ವಿಭಿನ್ನತೆ ಕಂಡುಬರುತ್ತದೆ. ಸಂಸ್ಕೃತದ ಕುಂಭ- ಕುಂಭಕಾರ. ಕುಂಭಗಳನ್ನು ನಿರ್ಮಾಣ ಮಾಡುವವನು ಎಂಬುದಾಗಿ ಗ್ರಹಿಸುತ್ತದವೆ. ಸಂಸ್ಕೃತದಲ್ಲಿ ಕುಂಬಾರ ಎಂಬುದು ಕುಂಭಕಾರ ಶಬ್ದದ ತದ್ಬವ ರೂಪವೇ ಕುಲಾಲ ಎಂಬುದು. ಚಕ್ರಸಾಲಿ ಕುಂಬಾರ: ಸಾಮಾನ್ಯವಾಗಿ ಕುಂಬಾರರು ಮಡಿಕೆಗಳನ್ನು ತಯಾರಿಸಲು ‘ತಿಗರಿ’ಯನ್ನು ಬಳಸುವರು. ತಿರಗಿ ಎನ್ನುವ ಪದದ ಅರ್ಥ ‘ಚಕ್ರ’ ಎಂದಾಗುತ್ತದೆ. ಚಕ್ರವನ್ನು ಬಳಸಿ ಮಾಡುವ ನಿರ್ದಿಷ್ಟವಾದ ಪ್ರದೇಶದಲ್ಲಿ(ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ) ವಾಸಿಸುವ ಕುಂಬಾರರನ್ನು ಚಕ್ರಸಾಲಿ ಎಂದು ಗುರುತಿಸಿಕೊಳ್ಳುತ್ತಾರೆ.(ಪ್ರಚಲಿತವಿರುವ ಪಂಚಮಸಾಲಿಗಳಂತೆ). ಗುಣಗ: ‘ಗುಣಗ’ ಎಂಬ ಪದವು ಒಂದು ನಿರ್ಧಿಷ್ಟ ಪ್ರದೇಶದಲ್ಲಿ ವಾಸ ಮಾಡುವ( ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಾತ್ರ) ವಾಸಮಾಡುವ ಕುಂಬಾರರು ಗುಣಗ ಎಂದು ಗುರುತಿಸಿಕೊಳ್ಳುತ್ತಾರೆ. ಇವರು ಮೂಲದಲ್ಲಿ ಕುಂಬಾರಿಕೆ ಕಸುಬನ್ನು ಮಾಡುತಿದ್ದು ಕಾಲ ಕ್ರಮೇಣ “ಭೂಮ್ತಾಯಿ”ಯ ಮೂಲ ಅರ್ಚಕರು ಎಂದು ಸಹ ಗುರುತಿಸಿಕೊಳ್ಳುತ್ತಾರೆ – (ವೀಘ್ನೇಶ್ವರ ಎನ್. ಗುಣಗ :2022 : 56) ಹಾಗೆಯೇ ದೆವಾಲಯಗಳಲ್ಲಿ ‘ದೆವತೆಗ’ಳನ್ನು ಪೂಜಿಸುವ ಕುಂಬಾರರನ್ನು ಗುಣಗ ಎಂಬ ಹೆಸರಿನಿಂದ ಕರೆಯುತ್ತಾರೆ. ಗಣಗಿ: ‘ಗುಣಗಿ’ ಎಂಬ ಪದವು ಒಂದು ನಿರ್ಧಿಷ್ಟ ಪ್ರದೇಶದಲ್ಲಿ ವಾಸ ಮಾಡುವ(ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಾತ್ರ) ವಾಸಮಾಡುವ ಕುಂಬಾರರ ಮಹಿಳೆಯರನ್ನು ‘ಗುಣಗಿ’ ಎಂದು ಗುರುತಿಸಿಕೊಳ್ಳುತ್ತಾರೆ. ಕೊಯವ: ಈ ಪದವು ತಮಿಳುನಾಡಿನ ಕುಂಬಾರರ ಒಂದು ಪಂಗಡವು ಗುರುತಿಸಿಕೊಂಡಿದ್ದು, ಕರ್ನಾಟಕದಲ್ಲಿ ಗಡಿಭಾಗದ (ತಮಿಳುನಾಡು[ಚನೈ])ದಲ್ಲಿ ಇವರು ವಾಸಿಸುತ್ತಾರೆ. ಇವರ ಭಾಷೆಯು ತುಳು ಆಗಿದ”. ಬೇರೆಯವರು ಸಮುದಾಯಕ್ಕೆ ಕರೆಯುವ ಪದಗಳು : ಕೂಪ ಮಂಡೂಕ, ಮಾಡಿದ ಬದುಕಿಗೆ ಬೆಂಕಿ ಇಡುವನು.(ಮಡಿಕೆ ಬೆಯಿಸುವವನು), ಕತ್ತೆ ಕುಂಬಾರ, ತಲೆಯಲ್ಲಿ ಜೆಡಿ ಮಣ್ಣು ತುಂಬಿಕೊಂಡವನು, ಗಡಿಗೆ ಮಾಡುವವನು, ಗುಂಡಯ್ಯ, ಚಕ್ರಸಾಲಿ, ಕುಂಬಾರ, ಶೆಟ್ಟಿ ಕುಂಬಾರ, ಬ್ರಹ್ಮಗುಂಡಯ್ಯ, ಬ್ರಹ್ಮಗುಂಡಾ, ಗುಪ್ತಭಕ್ತ, ಕತ್ತೆಕುಂಬಾರ, ಕುಂಬಾರ ಶೆಟ್ಟಿ, ಆಂಡಾ, ಕುಂಬಾರಕಿ, ಘೋರ ಕುಂಬಾರ, ಭೀಮ ಕುಂಬಾರ , ಪ್ರಜಾಪತಿ ಕುಂಬಾರ ಕೊಬ ಕುಂಬಾರ, ಪ್ರತಿ ಬ್ರಹ್ಮ, ಕುಂಬಾರಣ್ಣ, ಘಟ ಕರ್ಪರ , ಶಾಲಿವಾಹನ, ಇತ್ಯಾದಿ.. ಸಮುದಾಯದವರು ಸಮುದಾಯಕ್ಕೆ ಕರೆಯುವ ಪದಗಳು : ಕುಂಬಾರ, ಕುಂಬಾರ್, ಗುನಗಾ, ಮೂಲ್ಯ, ಚಕ್ರಸಾಲಿ, ಗುಂಡಯ್ಯ, ಬ್ರಹ್ಮಗುಂಡಾ, ಕುಂಬಾರ ಶೆಟ್ಟಿ, ಪ್ರಜಾಪತಿಗಳು, ಘೋರ ಕುಂಬಾರ, ಇತ್ಯಾದಿ. ಸಮುದಾಯದ ಗುರುತಿಸುವಿಕೆ :(Identification of the community by occupation or any other way of life) ಸಮಾಜದಲ್ಲಿ ಕುಂಬಾರರನ್ನು ಆಯಗಾರರೆಂದು ಗುರುತಿಸುತ್ತಿದ್ದಾರೆ. ಮದುವೆಗೆ ಬೆಕಾಗುವ ಐರಾಣಿ ಮತ್ತು ಬಾಸಿಂಗ ಮಾಡುವವರೆಂದು ಗುರುತಿಸುತ್ತಾರೆ. ಮಡಕೆ ಮಾಡುವ ಕಸಬುದಾರರೆಂದು ಗುರುತಿಸುವರು. ಕುಲದೆವತೆಗಳನ್ನು ಪೂಜಿಸುವವರೆಂದು(ಪೂಜಾರಿಗಳೆಂದು) ಗುರುತಿಸುವರು. ವೀರಗಾಸೆ(ಪುರವಂತಿಕೆ) ಎಂದು ಕರ್ನಾಟಕದ ಕೆಲವು ಭಾಗಗಳಲ್ಲಿ ಗುರುತಿಸುವರು. ಇತ್ತೀಚಿಗೆ ವ್ಯಾಪಾರ ವೃತ್ತಿಯನ್ನು ಮಾಡುವವರಿಗೆ ಶೆಟ್ಟಿ ಕುಂಬಾರ ಎಂದು ಗುರುತಿಸುವರು.

ಸಮುದಾಯವನ್ನು ವೃತ್ತಿ ಹಿನ್ನೆಲೆಯಲ್ಲಿ ಗುರುತಿಸುವುದು : ಕುಂಭಕಾಯಕ ವೃತ್ತಿ( ಮಡಕೆ,ಗಣೇಶ ಮೂರ್ತಿ ಇತ್ಯಾದಿ ಮಣ್ಣಿನ ಪರಿಕರಗಳನ್ನು ನಿರ್ಮಿಸುವ ಕುಟುಂಬಗಳು) ಹೀಗೆ ಗುರುತಿಸುವ ಪದ್ದತಿ ಇತ್ತು. ಈಗ ವೃತ್ತಿಮಾಡುತ್ತಿದ್ದ ಕುಟುಂಬಗಳ ಪರಂಪರೆಯಿಂದ ಕುಂಬಾರರನ್ನು ಗುರುತಿಸುತಿದ್ದಾರೆ. ಸಮುದಾಯವನ್ನು ಜೀವನ ಪದ್ಧತಿಯ ಹಿನ್ನೆಲೆಯಲ್ಲಿ ಗುರುತಿಸುವುದು ಕರ್ನಾಟಕ ರಾಜ್ಯ ಕುಂಭಕಾಯಕ/ಕುಂಬಾರರ ಜೀವನ ಪದ್ದತಿಯ ಹಿನ್ನಲೆಯಲ್ಲಿ ಗುರುತಿಸುವುದು ಈ ಕೆಳಕಂಡಂತೆ ಸಮಗ್ರ ಅಧ್ಯಯನ ಕ್ರಮದಿಂದ ಗುರುತಿಸಲಾಗಿದೆ. ಕುಂಬಾರರು ವಾಸಿಸುವ ಆಧಾರದಿಂದ ಪ್ರಾದೇಶಿಕ ಜಿವನ ಶೈಲಿಯನ್ನು ಅಳವಡಿಸಿಕೊಂಡಿರುವ ಹಿನ್ನಲೆಯಲ್ಲಿ ಸಮುದಾಯವನ್ನು ಗುರುತಿಸಲಾಗಿದೆ. ಕುಂಬಾರರು ಮಾತನಾಡುವ ಹಾಗೂ ಸಂಪರ್ಕಭಾಷೆಯನ್ನು ಹೊಂದಿರುವ ಜೀವನ ಶೈಲಿಯಿಂದ. ಬಿದರ್, ರಾಯಚೂರು, ಕಲಬುರ್ಗಿ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಲ್ಲಿ ಕನ್ನಡ, ಮರಾಠ, ತೆಲುಗು, ಈ ಭಾಷೆಗಳನ್ನು ತಮ್ಮ ವ್ಯವಹಾರಿಕವಾಗಿ ಅಳವಡಿಸಿಕೊಂಡಿರುವುದರಿಂದ ಗುರುತಿಸುತ್ತೆವೆ. ಕೊಪ್ಪಳ,ಗದಗ, ಧಾರವಾಡ, ಬಳ್ಳಾರಿ, ವಿಜಯನಗರ, ಜಿಲ್ಲೆಗಳ ಕುಂಬಾರರು ಕನ್ನಡ ಮತ್ತು ತೆಲುಗು ಭಾಷೆಯನ್ನು ತಮ್ಮ ವ್ಯವಹಾರಿಕ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿರುವರು. ಹಾವೇರಿ, ದಾವಣಗೇರೆ, ಚಿತ್ರದುರ್ಗ, ಈ ಜಿಲ್ಲೆಗಳಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಗಳನ್ನು ತಮ್ಮ ವ್ಯವಹಾರಿಕ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿರುವರು. ಶಿವಮೋಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು, ಈ ಜಿಲ್ಲೆಗಳ ಕುಂಬಾರರು ಕನ್ನಡ, ತಮಿಳು, ತುಳು ಮತ್ತು ಕೊಂಕಣಿ ಭಾಷೆಗಳನ್ನು ಭಾಷೆಯನ್ನು ತಮ್ಮ ವ್ಯವಹಾರಿಕ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿರುವರು. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಕುಂಬಾರರು ಕನ್ನಡ, ತೆಲುಗು,ತಮಿಳು ಮತ್ತು ಗುಜರಾತಿ ಮತ್ತು ತುಳು ಭಾಷೆಯನ್ನು ತಮ್ಮ ವ್ಯವಹಾರಿಕ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿರುವರು. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮನಗರ ಈ ಜಿಲ್ಲೆಗಳ ಕುಂಬಾರರು ಕನ್ನಡ , ತಮಿಳು ಮತ್ತು ತುಳು ಭಾಷೆಯನ್ನು ತಮ್ಮ ವ್ಯವಹಾರಿಕ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿರುವರು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಈ ಜಿಲ್ಲೆಗಳ ಕುಂಬಾರರ ಭಾಷೆ ತುಳು ಮತ್ತು ಕೊಂಕಣಿ ತಾಯಿ ಭಾಷೆಯಾಗಿದ್ದು, ಕನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸುವರು. ಈ ಮೇಲಿನ ಎಲ್ಲಾ ಜಿಲ್ಲೆಗಳ ಕುಂಬಾರರು ತಮ್ಮ-ತಮ್ಮ ಆಹಾರ ಪದ್ದತಿಯನ್ನು (ಸಸ್ಯಹಾರ ಮತ್ತು ಮಾಂಸಹಾರ) ಹಾಗೂ ತಮ್ಮ-ತಮ್ಮ ಕುಟುಂಬಗಳ ಧಾರ್ಮಿಕ ಪದ್ದತಿಗಳನ್ನು( ಶೈವ, ವೈಷ್ಣವ ಮತ್ತು ಕುಲ ದೇವತೆಗಳ) ಆರಾಧಕರಾಗಿರುತ್ತಾರೆ. ಈ ಮೇಲಿನ ಎಲ್ಲಾ ಜಿಲ್ಲೆಗಳ ಕುಂಬಾರರು ಪ್ರಾದೇಶಿಕ ಉಡುಪುಗಳನ್ನು (ಉತ್ತರ ಕರ್ನಾಟಕದ ಪುರುಷರು ಸಾಧಾರಣವಾಗಿ ಕಚ್ಚೆಪಂಚೆ, ನೀಲುವಂಗಿ/ಜುಬ್ಬಾ ಮತ್ತು ಗಾಂಧಿ ಟೋಪಿ ಧರಿಸಿದರೆ, ಮಹಿಳೆಯರು(ಮರಾಠ ಮಹಿಳೆಯರು ಎಡಮುಸುಕು ಸೀರೆಯನ್ನು ಹಾಕಿ ರವಕೆಯನ್ನು ಧರಿಸಿರುತ್ತಾರೆ. ಇತ್ತೀಚಿನ ಮಹಿಳೆಯರು ಚೂಡಿದಾರ ಧರಿಸುವರು.) ಹೀಗೆ ಅಯಾ ಭಾಗದ ಕುಂಬಾರರು ಸಾಂಪ್ರದಾಯಕವಾಗಿ ಮದುವೆ, ಹಬ್ಬ-ಹರಿದಿನಗಳಲ್ಲಿ ಕಡ್ಡಾಯವಾಗಿ ಧರಿಸುತ್ತಾರೆ.) ಸಾಮಾನ್ಯವಾಗಿ ಆಧುನಿಕ ಶೈಲಿಯ ಉಡುಪುಗಳನ್ನು ಧರಿಸುವ ಪರಿಪಾಟ ಇರುವುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ( ಸಿದ್ದಾಪೂರ ತಾಲೂಕನ್ನು ಹೊರತುಪಡಿಸಿ) ಮೂಲ್ಯಾ/ಕುಲಾಲರು ಮತ್ತು ಗುಣಗಾ ಕುಂಬಾರರು ತಮ್ಮ ಸಾಂಪ್ರದಾಯಿಕ ಉಡುಪು ಸಾಮಾನ್ಯವಾಗಿ ಬಿಳಿ ಪಂಚೆ,ಅರ್ಧತೋಳಿನ ಅಂಗಿಯನ್ನು ಪುರುಷರು ಧರಿಸಿದರೆ, ಸ್ತ್ರೀಯರು ಸಾಮಾನ್ಯವಾದ ಸೀರೆ ಮತ್ತು ಆಭರಣಗಳನ್ನು ಧರಿಸುವರು. ವಿಶೇಷವಾಗಿ ಕೊಡಗು ಜಿಲ್ಲೆಯ ಕುಂಬಾರರು ಮದುವೆ ಮತ್ತು ಹಬ್ಬ-ಹರಿದಿನಗಳಲ್ಲಿ ಬಿಳಿ ಲುಂಗಿ,ಬಿಳಿಯ ಪೂರ್ಣತೊಳಿನ ಅಂಗಿ ಮತ್ತು ಅರ್ಧತೊಳಿನ ಕಪ್ಪು ಬಣ್ಣದ ಕೊಟು, ತಲೆಯಮೇಲೆ ಪೇಟಾ(ಕೊಡಗಿನ ಶೈಲಿ) ಧರಿಸುವರು. ಮೈಸೂರು ಶೈಲಿಯ ಪೇಟಾ, ಬಿಳಿ ಪಂಚೆ, ಪೂರ್ತಿ ತೊಳಿನ ಕಪ್ಪುಕೊಟು ಮತ್ತು ಹೆಗಲಮೇಲೆ ಶಲ್ಯ ಸಾಂಪ್ರದಾಯಿಕವಾಗಿ (ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತು ಪಡಿಸಿ) ಮೈಸೂರು ಪ್ರಾಂತ್ಯದಲ್ಲಿ ಇರುವ ಎಲ್ಲಾ ಜಿಲ್ಲೆಗಳಲ್ಲಿ ಇರುವ ಕುಂಬಾರರು ಸಾಂಪ್ರದಾಯಿಕ ಉಡುಪನ್ನು ಧರಿಸುವರು.

“Kumbara : The kumbaras are called by different names in different parts of Karnataka. In Dakshina Kannada they are also called Odari, Moolya and Kulala. They are traditionally potters and tile makers. The introduction of the cheap aluminium and plastic vessels, and the lack of demand for the country tiles have hit their occupation considerably. Some of them have taken to agriculture, gardening, sundry labour, etc. They worship Kumbheshwara. They have several exogamous clans. Some of them follow Veerashaiva faith. Divorce is rare among them and widow marriage is not common. The dead are generally buried” (KARNATAKA STATE GAZETTEER: SURYANATH U KUMAR: 1982: 474) KAMATH, S. U. (1982). KARNATAKA STATE GAZETTEER PART I. BANGALORE: PRINTED AT PARISHREE PRINTERS, NO 100/3 NAGAPPA STREET, PALACE GUTTAHALLI. Kumbara - The Kumbaras have been pot and tile-makers. The cheap aluminium vessels, and lack of demand for the country tiles have hit their trade considerably. Some of them have taken to agriculture, gardening, sundry labour, etc. They worship Kumbheshwara. They have several exogamous clans. Some of them follow the Veerashaiva faith. They officiate as priests for worshipping Shiva and Parvati during suggi-habba (harvest festival) in the district. Widow marriage is not prevalent and divorce is rare. The Kumbaras generally bury their dead.((KARNATAKA STATE GAZETTEER CHIKKAMAGALUR DISTRICT) “ಕುಂಬಾರರು : ಇವರಲ್ಲಿ ಲಿಂಗವಂತರು, ಲಾಡರು, ಮಹಾರಾಷ್ಟ್ರರು, ತೆಲಗರು, ಪರದೇಶಿಗಳು, ಕನ್ನಡಿಗರು, ಕೊಂಕಣಿಗರು, ಯೆಂದು ಯೇಳು ಬೇರೆ ಬೇರೆ ಜಾತಿಗತುಳುಂಟು. ಇವರು ಮನೆಯಲ್ಲಿ ತಮ್ಮ ತಮ್ಮ ಭಾಷೆಗಳನ್ನು ಪರರ ಕೂಡ ಕನ್ನಡ ಭಾಷೆಯನ್ನು ಆಡುತ್ತಾರೆ. ವಿಜಾಪುರ ಜಿಲ್ಲೆಯಲ್ಲಿ ಲಿಂಗವಂತರು, ಲಾಡರು, ಮಹಾರಾಷ್ಟ್ರರು, ತೆಲಗರು, ಪರದೇಶಿಗಳು, ಈ ಐದು ಜಾತಿಗಳಿವೆ. ಬೆಳಗಾವೀ ಜಿಲ್ಲೆಯಲ್ಲಿ ಲಿಂಗವಂತರು, ಮಹಾರಾಷ್ಟ್ರರು, ಪರದೇಶಿಗಳು, ಈ ಮೂರು ಜಾತಿಗಳಿವೆ. ಧಾರವಾಡ ಜಿಲ್ಲೆಯಲ್ಲಿ ಲಿಂಗವಂತರು ಮಾತ್ರ ಇರುತಾರೆ. ಕಾನಡಾ ಜಿಲ್ಲೆಯಲ್ಲಿ ಲಿಂಗವಂತರು, ಕನ್ನಡಿಗರು, ಕೊಂಕಣಿಗರು, ಈ ಮೂರು ಜಾತಿಗಳಿವೆ. ಇವರೆಲ್ಲರು ತಿಗರಿಯ ಮೇಲೆ ಗಡಿಗೆ, ಮುಂತಾದ ಮಣ್ಣಿನ ಪಾತ್ರಗಳನ್ನು ಮಾಡುತ್ತಾರೆ. ಗ್ರಾಮ ದೇವತೆ ಮುಂತಾದ ದೇವತೆಗಳ ಮೂರ್ತಿಗಳನ್ನು ಮಾಡಬೇಕಾಗಿದ್ದಾಗ ಇವರೇ ಮಾಡ ತಕ್ಕವರು. ಹಳ್ಳಿಗಳ ಬಲೂತಿದಾರರಲ್ಲಿ ವೊಬ್ಬ ಕುಂಬಾರನಿಗೆ ಬಲೂತಿ ಇರುತ್ತದೆ.

ಲಿಂಗವಂತ ಕುಂಬಾರರೆಲ್ಲರು ಪಂಚಮಸಾಲಿಯವರಿರುತ್ತಾರೆ. (ಲಿಂಗವಂತರಲ್ಲಿ ಇವರ ನಡಾವಳಿಗಳನ್ನು ನೋಡು.) ಇವರು ಕತ್ತೆಗಳನ್ನು ಸಾಕುತ್ತಾರೆ. ಬೆಳಗಾವೀ ಜಿಲ್ಲೆಯಲ್ಲಿ ಹೆಣಗಳನ್ನು ಬಂಡಿಯ ಮೇಲೆ ಕೂಡಿಸಿಕೊಂಡು ವೊಯ್ಯುತ್ತಾರೆ. ಲಾಡ ಜಾತಿಯವರ ಧರ್ಮ, ನಡಾವಳಿ, ಮುಂತಾದವುಗಳನ್ನು ಆ ಜಾತಿಯ ಸದರಿನ ಕೆಳಗೆ ವಿವರಿಸಿದ್ದೇವೆ. ಮಹಾರಾಷ್ಟ್ರರು, ಪರದೇಶಿಗಳು, ತೆಲಗರು, ಈ ಮೂವರು ತಮ್ಮ ಜಾತಿಯ ಹೊರ್ತು ಬೇರೆ ಯಾವ ಜಾತಿಯಲ್ಲಿಯೂ ಶರೀರ ಸಂಬಂಧ ಮಾಡುವದಿಲ್ಲ; ಲಿಂಗವಂತ ಕುಂಬಾರರಲ್ಲಿ ಮಾತ್ರ ಅಲ್ಲದೆ ತಮ್ಮ ಜಾತಿಯ ಹೊರ್ತು ಬೇರೆ ಯಾವ ಜಾತಿಯವರಲ್ಲಿಯೂ ಉಣ್ಣುವದಿಲ್ಲ. ಮಹಾರಾಷ್ಟ್ರರು ಸಣ್ಣ ಡೇರೆಗಳನ್ನು ಕತ್ತೆಯ ಮೇಲೆ ಹೇರಿಕೊಂಡು ಊರೂರು ತಿರುಗುತ್ತಾರೆ; ಮದ್ಯ ಮಾಂಸಗಳನ್ನು ತಕ್ಕೊಳ್ಳುತ್ತಾರೆ. ಆದರೆ ಪರದೇಶಿಗಳೂ ತೆಲಗರೂ ಮದ್ಯ ಮಾಂಸಗಳನ್ನು ತಿನ್ನುವದಿಲ್ಲ. ಮೂರೂ ಜಾತಿಗಳ ಗಂಡಸರ ಉಡಿಗೆಗಳು ವೊಕ್ಕಲಿಗರ ಹಾಗಿರುತ್ತವೆ; ಹೆಂಗಸರು ಕಚ್ಚೆ ಹಾಕುವದಿಲ್ಲ, ಕುಂಕುಮ ಹಚ್ಚುವದಿಲ್ಲ; ಅವರು ಮನೆಗೆಲಸವಲ್ಲದೆ, ಕೆಸರು ಹದ ಮಾಡುವದಕ್ಕೂ ಸ್ಕರ ಅದರೊಳಗೆ ಕೂಡಿಸಲಿಕ್ಕೆ ಕುದುರೇ ಲದ್ದಿಯನ್ನು ಹುಡುಕಿ ತರುತ್ತಾರೆ. ಮೂರೂ ಜಾತಿಗಳಲ್ಲಿ ವಿಧವೆಗಳ ಲಗ್ನವಾಗುತ್ತದೆ, ಹೆಣ್ಣು ಮಕ್ಕಳ ಲಗ್ನವು ನೆರೆಯುವ ಪೂರ್ವದಲ್ಲಿ ಆಗಲಿಕ್ಕೇ ಬೇಕು. ಕೆಲವರು ಹೆಣಗಳನ್ನು ಸುಡುವರು, ಕೆಲವರು ಹುಗಿಯುವರು. ಇವರು ಶಿವ, ಲಕ್ಷ್ಮಿ, ಹನುಮಂತ, ರವಳನಾಥ, ಜೋತೀಬಾ, ಯೆಲ್ಲಮ್ಮ, ಈ ದೇವತೆಗಳಿಗೆ ನಡಕೊಳ್ಳುವರು; ಬ್ರಾಹ್ಮಣರನ್ನು ಲಗ್ನ ಮುಂತಾದ ಕಾರ್ಯಗಳಿಗೆ ಕರಿಯುವರು. ಕಾನಡಾ ಜಿಲ್ಲೆಯ ಲಿಂಗವಂತರಲ್ಲದಂಥ ಕನ್ನಡ ಕುಂಬಾರರು ದುರ್ಗೆ, ಹಳದೀಪುರದ ಮಡಕದೇವಿ, ಜಟ್ಟಿಗ, ಈ ದೇವತೆಗಳನ್ನು ಪೂಜಿಸುವರು, ಮಾಂಸ ಮೀನುಗಳನ್ನು ತಿನ್ನುವರು, ಆದರೆ ಮದ್ಯ ಮುಟ್ಟುವದಿಲ್ಲ. ಗಂಡಸರು ಲಂಗೋಟೀ ಹಾಕುವರು, ಹೆಂಗಸರು ಕಚ್ಚೆ ಹಾಕುವದಿಲ್ಲ, ಕುಪ್ಪಸ ತೊಡುವರು. ಈ ಕುಂಬಾರರು ಗುಡಿಗಳಲ್ಲಿ ಹಲಕೆಲವು ಸೇವೆಯನ್ನು ಮಾಡುವರು. ಈ ಸೇವೆ ಮಾಡುವವರಿಗೆ ಗುಂಗರೆಂದೆನ್ನುವರು. ಭಾಂಡವೆಂಬ ಶಿಡಿ ಆಡುವ ಜಾತ್ರೆಯಲ್ಲಿ ಕಲಶದ ಪೂಜೆಯನ್ನೂ, ಅದನ್ನು ಹೊರುವ ಕೆಲಸವನ್ನೂ ಕುಂಬಾರರೇ ಮಾಡ ತಕ್ಕವರು. ಒಂದು ತಾಮ್ರದ ಇಲ್ಲವೆ ಬೆಳ್ಳಿಯ ಗಿಂಡಿಯೊಳಗೆ ನೀರು ತುಂಬಿ, ಬಾಯಿಗೆ ಮಾವಿನ ಯೆಲೆಗಳನ್ನು ಹಾಕಿ, ಮೇಲೆ ತೆಂಗಿನ ಕಾಯಿ ಇಟ್ಟರೆ ಅದು ಕಲಶವಾಯಿತು. ಆದರೆ ಆ ಗಿಂಡಿಯ ಮೇಲೆ ವೊಂದು ಪ್ರಕಾರದ ಆಕೃತಿಯನ್ನು ಬರಿದ ಹೊರ್ತು ಕಲಶದ ಸ್ವರೂಪವು ಪೂರ್ಣವಾಗುವದಿಲ್ಲ. ವಿಧವೆಗಳ ಲಗ್ನ ಮುಂತಾದ ಕಾರ್ಯಗಳನ್ನು ಹೈಗರು ಮಾಡಿಸುತ್ತಾರೆ; ವಿಧವೆಗಳ ಲಗ್ನಕ್ಕೆ ಅಡ್ಡಿ ಇಲ್ಲ; ಹೆಣಗಳನ್ನು ಸುಡುವರು, ಇಲ್ಲವೆ ಹುಗಿಯುವರು. ಇವರಿಗೆ ಬಡತನ ಬಹಳ. ಕೊಂಕಣಿ ಕುಂಬಾರರು ಕಾರವಾಡ ಯಲ್ಲಾಪುರ ತಾಲೂಕುಗಳಲ್ಲಿ ವಿಶೇಷವಾಗಿ ಇರುತ್ತಾರೆ. ಇವರು ಗೋಮಂತಕ ಶೀಮೆಯಿಂದ ಬಂದವರು. ಕನ್ನಡಿಗರಂತೆ ಇವರಾದರೂ ಗುಡಿಗಳಲ್ಲಿ ಸೇವೆಯನ್ನು ಮಾಡುವರು. ಕೆಲವು ಗುಡಿಗಳಲ್ಲಿ ಇವರ ಹೊರ್ತು ಬೇರೆ ಯಾರ ಅಧಿಕಾರವೂ ಇರುವದಿಲ್ಲ. ಇವರ ಉಡಿಗೆ ಆಹಾರಗಳು ಕನ್ನಡಿಗರಂತೆ; ಆದರೆ ಹೆಂಗಸರು ಕಚ್ಚೆ ಹಾಕುವರು. ಇವರು ತಮ್ಮ ಮನೆಗಳಲ್ಲಿ ಪುರಿಸನೆಂಬ ದೇವತೆಯ ಹಿತ್ತಾಳಿಯ ಮೂರ್ತಿಯನ್ನು ಪೂಜಿಸುವರು. ಇವರಲ್ಲಿ ವಿಧವೆಗಳಿಗೆ ಲಗ್ನವಿಲ್ಲ, ಹೆಣಗಳನ್ನು ಸುಡುವರು. ಇವರು ಕನ್ನಡಿಗರಿಗಿಂತ ಹೆಚ್ಚು ಸುಖಿಯಾಗಿದ್ದಾರೆ. ಕಾನಡಾ ಜಿಲ್ಲೆಯಲ್ಲಿ ಬ್ರಾಹ್ಮಣರ ಪ್ರವೇಶವಾಗುವ ಪೂರ್ವದಲ್ಲಿ ಕುಂಬಾರರೇ ಲಗ್ನಉತ್ಸವ, ಮರಣ, ಮುಂತಾದ ಕಾರ್ಯಗಳಲ್ಲಿ ಧರ್ಮದ ಕೃತ್ಯಗಳನ್ನು ಮಾಡುವರೆಂದು ತೋರುತ್ತದೆ. ಈಗ್ಯೂ ಗ್ರಾಮ ದೇವತೆಗಳ ಗುಡಿಗಳಲ್ಲಿ ಕುಂಬಾರರು ಹಲಕೆಲವು ಕೆಲಸಗಳನ್ನು ಮಾಡುತ್ತಿರುತ್ತಾರೆ. ಮರಣ ಕಾಲದಲ್ಲಿ “ಕುಂಬಾರ ಕ್ರಿಯೆ” ಯೆಂಬ ಧರ್ಮ ಕೃತ್ಯವನ್ನು ಮಾಡುವ ನಡಾವಳಿಯು ಕೆಲವು ಜಾತಿಗಳಲ್ಲಿ ಇರುತ್ತದೆ. “ಕುಂಬಾರ ಗೇಣಿ” ಯೆಂಬ ಬಾಬು ಕೆಲವು ಕಡೆಯಲ್ಲಿ ಕುಂಬಾರರಿಗೆ ಈಗ್ಯೂ ನಡೆಯುತ್ತದೆ. ಜಾತ್ರೆ, ಉತ್ಸವ, ಮುಂತಾದ ಕಾರ್ಯಗಳಲ್ಲಿ ಗ್ರಾಮ ದೇವತೆಯ ಮೂರ್ತಿಯನ್ನು ಕುಂಬಾರರೇ ಮಾಡಿ ಕೊಡುವರು. “ವಾಗ್ರೊ” ಯೆಂಬ ದೇವತೆಯ ಮೂರ್ತಿಯು ಹುಲಿಯ ಹಾಗೆ ಇರುತ್ತದೆ. ಧಾರವಾಡದ ಜಿಲ್ಲೆಯಲ್ಲಿ ಯಾವದಾದರೂ ಹಳ್ಳಿಯಲ್ಲಿ ಪಟಕೀ ಬೇನೆ ಬಂದರೆ, ಆ ಹಳ್ಳಿಯ ಬಲೂತಿದಾರನಾದ ಕುಂಬಾರನು ದುರ್ಗೆಯನ್ನು ಅಧಿಕಾರಿಗಳ ಅಪ್ಪಣೆ ಯಿಂದ ಮಾಡುತ್ತಾನೆ. ಊರ ದೈವದವರು ಉತ್ಸವದಿಂದ ಅವನ ಮನೆಗೆ ಹೋಗಿ, ಕುಂಬಾರನ ಮೇಲೆ ಆ ಮೂರ್ತಿಯನ್ನು ಹೊರಿಸಿಕೊಂಡು ಊರ ಹೊರಗೆ ವೊಯಿದು ಕೂಡ್ರಿಸುತ್ತಾರೆ. ಅದನ್ನು ಮೊದಲು ಕುಂಬಾರನು ಪೂಜಿಸಿದ ಬಳಿಕ ಊರವರು ಪೂಜಿಸುವರು. ಆ ಮೂರ್ತಿಗೆ ತೋರಿಸಿದ ನೈವೇದ್ಯವನ್ನು ಊರವರು ತಿನ್ನುವರು” ವೆಂಕಟರಾಮ್ ಗೊ ಕಟ್ಟಿ : 1984 : 148-150. KATTI, V. (1985). BOMBAY GAZETTEER IN KARNATAKA DHARAWAD, BELGAUM, BIJAPUR AND DISTRICTS. NEW DELHI: ASIAN EDUCATIONAL SERVICES. “Kumbara.-The Kumbaras have been pot and tile-makers.The cheap aluminium vessels, and lack of demand for the country tiles have hit their trade considerably. Some of them have taken to agriculture, gardening, sundry labour, etc. They worship Kumbheshwara. They have several exogamous clans. Some of them follow the Veerashaiva faith. They officiate as priests for worshiping Shiva and Parvati during suggi-habba (harvest festival) in the district. Widow marriage is not prevalent and divorce is rare. The Kumbaras generally bury their dead” (KARNATAKA STATE GAZETTEER CHIKMAGALUR DISTRICT : 1981 : 81) (1981). GAZETTEER OF INDIA KARNATAKA STATE GAZETTEER CHIKMAGALUR DISTRICT. GOVERNMENT OF KARNATAKA PUBLICATION. “Pottery.-The number of potters, makers of other earthen-ware and related workers was 2,806 in 1961 and most of them lived in villages of the district. This cottage industry is carried on by the Kumbara community. The products manufactured are generally sold in the local shandies and markets. The equipment of a potter consists of a wheel, frames and buckets. Quality of the earthen vessels depends more on the skill of hands than the equipment. The only raw materials required are fuel and clay. The clay is mixed with horsedung before it is used. The vessels when dried ·are burnt with the help of fuel. The daily earnings of a potter vary from Rs. 3 to Rs. 4 depending on the skill of the worker and the worker and the quantity of the products manufactured”(MYSORE STATE GAZETTEER, CHITRADURGA DISTRICT : 1967 : 233) DISTRICT, G. O. (1967). GAZETTEER OF INDIA MYSORE STATE CHITRADURGA DISTRICT. “The Kumbaras are potters and tile-makers. They are divided into Kannada and Telugu Kumbaras. Kannada Kumbaras have a large number of exogamous clans. The members of a clan observe the usual prohibitions prescribed for them. Widow re-marriage is generally allowed, but is not popular with some groups, especially with that of Sajjana Kumbaras. They worship both Shiva and Vishnu as well as the local deities. Their clan god is known as Kumbheshwara (god of pots) to whom offerings are made. The Kumbaras generally bury their dead. Like the Agasas, the Kumbaras play an important part in the village organisation. They supply various kinds of earthen vessels to the village folk”(GAZETTEER OF INDIA MYSORE STATE MANDYA DISTRICT : 1967 : 75) DISTRICT, G. O. (1967). GAZETTEER OF INDIA MYSORE STATE MANDYA DISTRICT. BANGALORE: PRINTED BY THE DIRECTOR OF PRINTING STATIONERY AND PUBLICATIONS AT THE GOVERNMENT PRESS. “Kumbara—The Kumbaras have been pot and _tile-makers. The introduction of the cheap aluminium vessels, and lack of demand for the country tiles have hit their trade considerably, Some of them have taken to agriculture, sundry labour, etc. They have several exogamous clans. Widow marriages are not prevalent and divorce is rare. They worship Kumbheshvara and various other deities. Some of them follow the Veerashaiva faith. The Kumbaras generally bury their dead” (GAZETTEER OF INDIA KARNATAKA STATE SHIMOGA DISTRICT : 1975 : 98-99) (1975). GAZETTEER OF INDIA KARNATAKA STATE SHIMOGA DISTRICT. BANGALORE: PRINTED BY THE DIRECTOR OF PRINTING STATIONERY AND PUBLICATIONS AT THE GOVERNMENT PRESS BANGALORE. “Kumbara: The word kumbara has come from the Sanskrit word Kumbhakara whichmeans pot maker. Productiion of pots, mud oven, Ganesha Idols have been their traditional occupation. They are working as agriculturists, agricultural labourers and many have taken up jobs in the organised sector. They speak kannada. Jathi panchayat is in vogue and elders of the caste decide disputes. Though traditionally marriage was held at brides house, these days marriages are held either in bride's or groom's house. Payment of brides price was in practice traditionally. Udaki(consensual co habitation of widowed or separated person of opposite sex) is in practice. Many of them are vegetarians as they follow veerashivism. The jangmas, the spiritual priests of veerashivas preside over their religious and marriage functions. They worship Sangameshwara, Veerabhadreshwara, Mallikarjuna, Chowdeshwri and Banashankari and other god and goddess”(KARNATAKA STATE GAZETTEER BIJAPUR DISTRICT: S. A. JEELANI: 1997:214) JEELANI, S. A. (1994). KARNATAKA STATE GAZETTEER BIJAPUR DISTRICT. BANGALORE: PRINTED AT : M/S VINAYAKA OFFSET PRINTERS SHED NO 4-D, 172/1, SREENIVASA INDUSTIAL ESTATE, BANNERGHATTA ROAD. “Pottery.-The number of potters, makers of other earthen-ware and related workers was 2,806 in 1961 and most of them lived in villages of the district. This cottage industry is carried on by the Kumbara community. The products manufactured are generally sold in the local shandies and markets. The equipment of a potter consists of a wheel, frames and buckets. Quality of the earthen vessels depends more on the skill of hands than the equipment. The only raw materials required are fuel and clay. The clay is mixed with horsedung before it is used. The vessels when dried ·are burnt with the help of fuel. The daily earnings of a potter vary from Rs. 3 to Rs. 4 depending on the skill of the worker and the worker and the quantity of the products manufactured”(MYSORE STATE GAZETTEER, CHITRADURGA DISTRICT : 1967 : 233) DISTRICT, G. O. (1967). GAZETTEER OF INDIA MYSORE STATE CHITRADURGA DISTRICT. “Kumbara (Potters): The Kumbaras, were both producers and sellers of earthen pots and local variety of tiles. With the decline of that profession they have entered into agriculture as waged labourers and even in other jobs. Those Kumbaras living in the border of Andhra Pradesh speak Telugu as mother tongue. But normally they know Kannada language. Palliri, Davata, Madnapu, Dyavaru, Marasanthalli, Gokula, Laggeri, Mallola etc. are the gotras found among Potters. They prohibit sagotra marriage. They have caste panchayat system. Some of the marriage rituals are performed by the Brahmin priests. Naming ceremony is performed on the 11th day of the birth of the child. The girl who attains puberty is made to sit in the hut prepared by the mother's brother and given with gifts. The initiative of searching the bride by the family of bridegroom and the performance of marriage at the house of bride was the traditional system. They bury the dead as per custom. At this time the officiating men wear the sacred thread, (Janivaram). They invite the Dasayya for the purification rituals. There are both Shaiva and Vaishnava traditions among Potters. They worship Kumbheshwara, Venkateshwara, Lakshmi and other deities. Tirupathi and Dharmasthala are their main pilgrimage centres”(KARNATAKA STATE KOLAR DISTRICT GAZETTEER:S. ANEES SIRAJ:2011:246-247) SIRAJ, S. A. (2011). KARNATAKA STATE KOLAR DISTRICT GAZETTEER. BANGALURU: M/S VINAYAKA OFFICE PRINTERS, #56, 9TH MAIN, 1ST CROSS KAVERI NAGA, BSK II STAGE BANASHANKARI INDUSTRIAL AREA. “Kumbara (Potters): The Kumbaras, were both producers and sellers of earthen pots and local variety of tiles. With the decline of that profession they have entered into agriculture as waged labourers and even in other jobs. Those Kumbaras living in the border of Andhra Pradesh speak Telugu as mother tongue. But normally they know Kannada language. Palliri, Davata, Madnapu, Dyavaru, Marasanthalli, Gokula, Laggeri, Mallola etc. are the gotras found among Potters. They prohibit sagotra marriage. They have caste panchayat system. Some of the marriage rituals are performed by the Brahmin priests. Naming ceremony is performed on the 11th day of the birth of the child. The girl who attains puberty is made to sit in the hut prepared by the mother's brother and given with gifts. The initiative of searching the bride by the family of bridegroom and the performance of marriage at the house of bride was the traditional system. They bury the dead as per custom. At this time the officiating men wear the sacred thread, (Janivaram). They invite the Dasayya for the purification rituals. There are both Shaiva and Vaishnava traditions among Potters. They worship Kumbheshwara, Venkateshwara, Lakshmi and other deities. Tirupathi and Dharmasthala are their main pilgrimage centres”(KARNATAKA STATE KOLAR DISTRICT GAZETTEER:S. ANEES SIRAJ:2011:246-247) SIRAJ, S. A. (2011). KARNATAKA STATE KOLAR DISTRICT GAZETTEER. BANGALURU: M/S VINAYAKA OFFICE PRINTERS, #56, 9TH MAIN, 1ST CROSS KAVERI NAGA, BSK II STAGE BANASHANKARI INDUSTRIAL AREA. “The Kumbhars are the potter caste in the district, concerning whose origin differences of opinion prevail. According to some authorities, they are a mixed community. The Kumbhars themselves claim to be descended from Shalivahana. But it seems highly probable that like other functional castes, this caste was also drawn from among different classes of Hindu society. The name Kummara or Kumbhara is derived from the Sanskrit Kumbhakara-kumbha (water jar) and kara (maker). The caste has six endogamous divisions. As the sub-castes are territorial groups, each has its own exogamous sections characteristic of the locality it occupies. The exogamous sections are based upon family names and are either territorial or titular groups. Only a few of them are totemistic. The patron deity of the Telugu Kumbhars is Pochamma. Almost all the gods of the Hindu pantheon are held in great reverence by the members of the caste. On Ganesha Chauthi day, they worship the implements of their craft with offerings of sweetmeats and flowers. The women worship Gowri, the consort of Lord Shiva. Ancestral worship prevails and is performed on every new moon day. In Gulbarga district, there is a large population of the Balija Kummaras. Being Lingayats by creed, they abstain from meat and liquor B.N. SRI SATYAN : 1966 : 77-78”. B. N., S. S. (1966). GAZETTEER OF INDIA, MYSORE STATE, GULBARGA DISTRICT. PRINTED BY THE DIRECTOR OF PRINTING STATIONERY AND PUBLICATIONS OF GOVERNMENT PRESS. KUMMARA / KUMBARA/KUMMARI

“The Kummara or Kummarlu are also referred to as Kulala and Salivahana. Their name is derived from the Sanskrit word 'kumbhakar' meaning ‘water jug maker'. There are two endogamous groups in community, viz., Kapu Kummara and Telaga Kummara. They claim to have descended from Salivahana, the son of a Brahman father and a Kummara mother. According to Stuart (Thurston, 1909), “A learned Brahman, after a long study, discovered the day and hour in which he might beget a mighty offspring. For this auspicious time he waited long, and at its approach started for the house of his selected bride, but floods detained him, and, when he should have been with her, he was stopping in a potter's house. He had, however, resolved not to lose the opportunity, and by the daughter of his host he had a son, the celebrated Salivahana, who in his infancy developed a genius for pottery, and used to amuse himself by making earthen figures of mounted warriors, which he stored in large numbers in a particular place. After a time, Vikramarka invaded southern India, and ordered the people to supply him with pots for his army. They applied to Salivahana, who miraculously infused life into his clay figures, and led them to battle against the enemy, whom he defeated, and the country (Mysore) fell into his hands. Eventually, he was left as its ruler, and became the ancestor of the early Mysore Rajas. Such is the story current among the potters, who generally believe that they are his progeny”. The other account is, that Gundaiah is the moola purusha (ancestor) of the community who was created by God and this story is mentioned in Siva puranam. The community is distributed throughout Andhra Pradesh. It is interesting to note that the Kummara generally do not stay in a village where 'Kalabhairava' are and as such the community people have been given a curse that their heads will be broken if they make pots. The population of the community as projected from census reports during the year 1968 is 3,98,630 (Backward Classes Commission, 1970). They speak Telugu and use the same script within the family and kin group as well as with others. The community is notified in the list of socially and educationally Backward Classes under group.B The Kummara are nonvegetarian, some of whom take pork also. Available vegetables and fruits are consumed moderately. Rice is their staple foodgrain, besides other cereals and millets. Grountnut oil is used as cooking medium. They take coffee, tea, milk, curds, buttermilk etc. Men take alcoholic drinks occasionally. They smoke beedis and cigarettes. In coastal areas, they use indigeneous cheroot (chutta). Both men and women chew betel. They do not eat nonvegetarian food on festival days and also during Karthika masam.The Kummara have two endogamous groups, namely, Kapu Kummara and Telaga Kummara in coastal areas. The Telaga Kummara has Gundaiah gotram. The Kapu Kummara has Vishnu gotram. In Rayalaseema area, the community has totemic gotrams like Ganneru and Pasupuneela. Intiperlu (surnames) act as exogamous units. Dangeti, Chelimeti, Boddupalli, Thalluri, Palagiri, Thadigutla, Ravinuthala, Perikicherla, Kummitollu, Thalupulollu etc. are a few intiperlu and many of which refer to the names of the village. Members of certain intiperlu like Thadigutla, Thalupulollu and Kummitollu consider themselves as siblings and hence marriages do not take place in between them. These social divisions are to regulate marriage alliances and to indicate descent. The self-perception of the community regarding its status is medium. They recognise their place in the varna order as Sudras. In the local social hierarchy, it stands below the Brahman, Raju, Panda and Vysya and above the Vaddi, Chakali, Mangali, Madiga, Mala, Lambani etc. They equate their postion to communities like the Kapu, Kuruba, Balija, Kamma, Tenugollu and Muthrasi.Endogamy at subgroup level in areas where the Kummara have two endogamous groups, endogamy at community level in some area, where it does not have endogamous subgroups, and exogamy at intiperu level are the general marriage rules. Consanguineous marriages are permissible. The age at marriage has slightly increased for females from around 14 years to 20 years and it has been decreased for males from around 30 years to 25 years. Marriage by negotiation is the general mode of acquiring mates. Monogamy is the norm. Polygyny is very rare, and permitted only if the first wife is barren. The thali and kali mettelu (toe-rings) are the symbols of marriedwomen. Dowry (varakatnam), in cash and kind, has replaced bride-price (oli) in the last 20 years. Patrilocal residence is followed. Either spouse can divorce on grounds of adultery, maladjustment and cruelty. Divorce compensation (bharanam), is given to the wife. Children remain generally with father in such cases. Remarriage (marumanuvu) is permissible for a widow, widower and divorcee. In Rayalaseema area, however, remarriage is not permissible for a widow or a female divorcee. Sororate is permissible, but levirate is not permissible.Nuclear families are more common among the Kummara. An avoidance relationship exists in between mother-in-law and son-in-law; daughter-in-law and father-in-law; and a woman and her husband's elder brother. Joking relationships exist between brothers-in-law and sisters-in-law; grandparents and grandchildren; a man and his younger sister-in-law; and woman and her younger brother-in-law. Conflict and confrontations arise in matters like property distribution and check on the freedom of youngsters. The property is shared equally by all the sons. The eldest son becomes the head of the family after his father's death. Interfamily linkages are cordial.The Kummara women do not have the right of inheritance to property. However, in few families, the married daughters are given small pieces of land towards their pasupu kumkum. They have a role in agricultural operations, animal husbandary, collection of fuel, bringing potable water etc. The rituals connected with birth, puberty, marriage etc are performed with the active participation of women. They contribute to the family income by working as agricultural labourers. They have a very important role in making pottery, their traditional occupation. In the process of making earthenware, they work at various stages such as mattikottadam (making clay earth into powder), soaking the mud with water, drying the pots, keeping the pots in vami to burn, bringing dried thorn plants and firewood from surrounding places for burning purpose etc. They also sell the pots in the weekly markets. Some are educated and are in government service. They have decision-making powers and control family expenditure.Pre-delivery restrictions like avoiding gingelly seeds (nuvvulu) and papaya fruit (boppavi pandu) by the pregnant woman arefollowed by the Kummara. She is not allowed to come out of the house during eclipses. Kashayam (traditional medicine) is given to mother after the delivery for about seven days, if the delivery takes place at home and she is kept under diet control for that period. A purificatory bath (puruduneellu) is given to the mother on the ninth day. Generally, they consult the Brahman purohit regarding the birth stars of the first child and perform puja punaskaram (worship), if necessary. Naming ceremony (namakaranam) takes place on the ninth day. Tonsure ceremony (puttuthala neelalu theeyadam) is performed for both boys and girls either in the 11th month or in the third year. In this ceremony, they get the traditional service of the Mangali.Puberty rites for the Kummara girls are performed when they attain menarche (rajaswala or pushapvathi or samaratha or peddamanishi ayyendi). The girl is secluded in a gudise (hut) specially set up for this purpose, for nine days. On the first day, the perantalu (married women whose husbands are alive) shower akshintalu (rice smeared with turmeric) and observe nalugu (applying vermilion and tumeric on the face) to the girl. They are given thambulam (betel leaves, betelnut, banana etc). On the ninth day, after the purificatory bath, she is taken inside the house. On this day, close relatives and friends are given a feast. The clothes worn by the girl on the first day are given to the Chakali (washerman).The auspicious time for the marriage celebration, (muhurtham) is fixed by a Brahman priest, who also officiates at the wedding held normally at the bride's residence. Pradhanam is performed at the bride's residence, when the bridegroom's party brings jaggery, one plantain bunch, dampudu biyyam (rice paddy husked by beating with pestles by hands), etc., and exchange thambulam with bride's party. Three days before the marriage, the udupurata [planting a neredukomma (black plum/berries branch), by perantalu in front of the house] is erected. On the wedding day, pulagam thirapadam (cooked food called pulagam), and rice in a pot, is kept in the pellipandiri. The bridal couple are taken round the pulagam pot and rata three times. Kankanalu (tying thread with neredu leaves to the right wrist) are tied to the bridal couple and their parents. Kaligolla sambaram (removal of overgrown nails ofbride and bridegroom by the Mangali) is performed. Basingam are tied to the foreheads of the bride and bridegroom by each other. Sathamanam (thali) is tied to the neck of the bride by bridegroom. The Arundhathi nakshatram (pole star) is shown to the couple. The karyam (nuptial ceremony) is performed at the bride's residence.The Kummara dead are buried. In Visakhapatnam, the dead are buried in sitting posture and in Rayalaseema area in lying posture, keeping head towards the south. Among Namadharlu (Vaishnavites), the Thirunam dasari officiates at the death rites and among Modikollu, the Brahman priest officiates at the death rites. Among the Namadharlu, the family members and close relatives eat nonvegetarian food and take some alcoholic drinks by sitting in front of the dead body. On the third day, death rites (chinna dinam) are performed and in this baruvulu dinchadam (the Chakali pours milk on the shoulders of the four persons who carried the body) takes place. On the 11th day, pedda dinam is performed. Ancestor workship is observed during the Sankranthi festival every year. Land is the natural resource of the Kummara. It is mainly a landless community. A few families have some cultivable lands. Pottery is their traditional and present occupation. The subsidiary occupations are cultivation, agricultural labour, government service etc. Women carry the pots in baskets. Child labour exists in the community. There is a rise in number of agricultural and casual labourers, on account of landlessness and the non-profitability of their traditional occupation (pottery). A traditional community council (kula panchayat) of the Kummara exists, and its head is the pedda kummari or kula pedda. Even in a city like Visakhapatnam, different undis (group of families pertaining to a particular area) have their own kula panchayats. In the performance of any significant occasion by any family, the kula pedda is first informed. The kula panchayat settles various problems within a family or between different families in the community pertaining to the property, personal behaviour, etc. They collect funds by way of donations from the members of the community, and this amount is spent on welfare activities. They have a registered association calledSalivahana Sangham at taluk, district and state level. The main functions of this association are to present their problems to the government to get some benefit for the community, arrange cultural activities (dramas) during festive occasions, reward (sanmanam cheyyuta) the meritorious personalities etc. A statutory village panchayat exists to plan and implement welfare and development activities. In Rayalaseema area, the importance of the kula panchayat is gradually decreasing. The religion of the Kummara is Hinduism. The community has two sections, one follows Saivism and the other Vaishnavism. Lord Siva and Lord Vishnu are the family gods. Paradesamma, Nookalamma, Kothamma, etc are their village deities. Hindu festivals like Deepavali, Vinayaka Chathurthi, Sri Ramanavami and Dussehra are observed. Simhachalam, Tirupati, Sri Kalahasthi, Rameswaram etc, are their major centres for pilgrimage. They get the traditional services of the Brahman priest in performing marriage and death rites, and the Thirnama Dasari in performing death rites. They get religious teachings from the kulam biddalu. Pottery is the Kummara's traditional and present occupation. They are experts in making varieties of earthenware such as water pots, cooking pots, water jugs, pots, golalu (big size water storing pots and these are used not only for domestic purpose but also in dairy farms), nuthinanandulu(well rings) etc. They also make some important things for house construction such as tiles, pipes and brick. Their coloured pots (ariveni kundalu) are used for marriage celebrations by communities like the Raju, Telaga, Peddakapu, Upparollu, Chakali and Vada Balija. Folk-songs and folk-tales exist.All communities accept cooked food from the Kummara except the Brahman, Raju, Panda, Komati etc. They share wells and water sources and burial ground with other communities. They visit the Hindu religious shrines and get traditional services of the Brahman priest, Thirnama Dasari, Sathani Vaishnava, Mangali, Chakali, Madiga etc. The community has members who can promote modern intercommunity relations such as businessmen, scholars, creative artists, teachers, administrators, engineers and doctors. It has also a few members as statutory village panchayat members and municipal councillors.Formal education is favourable for the Kummara boys andgirls. Some students get scholarships and free hostel facilities. Most of them drop out from their studies at primary and secondary levels due to socioeconomic and social reasons. They make use of indigenous traditional medicare. They favour family planning, and use modern methods of family planning. They have access to modern civic amenities. Drinking water is available within their locality by way of wells, hand pumps and piped water” (PEOPLE OF INDIA ANDRA PRADESH:VOLUME XII PART TWO:2003: K S SINGH :995-1001)

SINGH, K. S. (2003). PEOPLE OF INDIA ANDRA PRADESH. NEW DELHI: AFFLIATED EAST -WEST PRESS PVT.

KUMBARA “The Kumbara are a community of potters. They are also involved in making tiles which are distributed all over Karnataka. The Kumbara are known by different names in different regions. They are called Gunda Bhakta in old Mysore and as Kulala, Moolya and Handa in Dakshina Kannada. They are known as Kummara in Kolar District and speak Telugu while Tamil-speaking potters call themselves as Wadiyar and Kusuvan. The word Kumbara is derived from the Sanskrit word kumba ('water pot') and kara ('a maker'), i.e., Kumbakara. In olden days, when there were no proper places of stay for travellers, people preferred to stay at kumbarbidi, the houses of the Kumbara, for preparing food and resting, because cooking food in earthen pots was cheaper and free from pollution. The Kumbara add the titles Appa, Ayya and Anna to male name and Akka or Amma to female names. The Kumbara trace their origin from Salivahana, after whom a Hindu era has been named. "A learned Brahman, while away from his house, discovered that an offspring conceived at a particular moment would become a mighty king and was hastening back to meet his wife. When he arrived at the bank of Krishna, a storm overtook him and he was obliged to seek shelter in the house of a potter. The lucky hour was fast approaching and the Brahman became more and more uneasy. The potter on knowing what it was that troubled the Brahman, begged him to allow his daughter to share the luck of auspicious moment and Salivahana was the result of that union" (Nanjundayya and Iyer, 1931). The child grew up and defeated the king of the country, who was an oppressor of the poor. Salivahana ruled the country with great glory and acclaim. As per another version, the Kumbara are the progeny of Gundabrahma who sprung from the fireplace and was assigned the work of making pots. During the Mahabharatha period, the Pandavas while going to attend the Swayamvara of Draupadi, took shelter in the potter's house. Till the winning of Draupadi by Arjuna and return of the Pandavas, their mother Kunti remained in the house of the Kumbara. This confirms the presence of the Kumbara community even in the time of the Vedas and Puranas. Pottery has been in use everywhere from a very early period. Therefore this community is found all over India. The population of the Kumbara in 1881, was 31,269 in Mysore State, which became 48,657 in 1931. The Kumbara of old Mysore speak Kannada, while Sajjan Kumbaras speak Telugu. The Kumbara of Mangalore speak Tulu, while those in the bordering districts of Tamil Nadu speak Tamil among themselves. But all these groups speak and write Kannada while communicating with other communities. Women among the Telugu-speaking Sajjan Kumbara do not wear the nose-ring while other sections do. The Kumbara are nonvegetarian and eat pork, but not beef. Ragi and rice are their staple foods. They eat most of the pulses, vegetables and fruits. Groundnut and palm oil are used for cooking. They are habitual drinkers of toddy and arrack. In fact, in rural areas the Idiga and Kumbara have a very good reciprocal relation, because the Kumbara supply the earthen pots for toddy-tapping while the Idiga supply toddy to them. Milk is consumed by every family. The Kumbara are divided into various subgroups on the basis of their territorial and linguistic affiliation. These subgroups are Gunda Bhakta, Kulala, Kumbara, Wadiyar, Sajjan Kumbaras and Kusuvan on the basis of their language. In Karnataka, there are Marathi Kumbara, Tulu Kumbara, Telugu and Tamil Kumbara. Previously, all these subgroups were endogamous, but at present it is not strictly adhered to and the Kumbara are becoming a single endogamous group. There is one section of the Kumbara which is known as the Lingayat Kumbara, who wear the Linga and for all practical purposes follow the Lingayat faith, rituals and rites. The Kannada Kumbara have a large number of exogamous clans. The Sajjan Kumbara, i.e., the Telugu Kumbara, had 108 subdivisions, which were subsequently reduced to 16, because other groups converted themselves into the Lingayat. The chief function of these subgroups and clans is to regulate marriage alliances. Otherwise, all pot makers and tile makers of Karnataka identify themselves as Kumbara. The community is placed in the clean Sudra caste in the varna order, because the earthen pots prepared by them are also used for ritual purposes and by the Brahman, whereas if they are touched by any low caste person, they become polluted and are discarded. At present, the Kumbara are one endogamous group, though there used to be three endogamous groups among them before Independence. The Kumbara are exogamous at the clan level. Cross-cousin marriage is widely practised. Adult marriage is the norm. The age at marriage for boys is between 20 and 24 years and for girls, 18 and above. Two decades ago, the father of the bridegroom used to initiate negotiations for a wedding alliance, but now it is the girl's father who starts the negotiations. Monogamy is the norm. Polygamy is allowed if the first wife has no children, or if she is suffering from some acute disease. The thali is the marriage symbol. Bride-price has now been replaced by varadakshina (dowry), which ranges from Rs.10,000-20,000. Patrilocal residence is the accepted rule. Divorce is rare. If at all it occurs, it is on grounds of adultery on the part of the wife, and that too, in rural areas. If the adultery involves members of the same community, they may marry. Widow remarriage (kudike) is permitted, but the Telugu Kumbara do not prefer this practice. Widows may remarry upto the age of 30-35 years, while widowers may remarry even after 40. The joint family predominates among the Kumbara and the division of the family occurs only after the death of the parents. Recently, however, nuclear families seem to be on the rise. The rule of inheritance is male equigeniture. There is no succession to office; however, in Dakshina Kannada District, the eldest son succeeds to the post of the priest of the Kumbara temple. Interfamily linkages are very cohesive. The Kumbara women participate in pottery work and tile work, apart from assisting their men in agriculture or wage labour. They make clays idols of Ganapathi and Gauri. But their role is minimal in political activities and in the socioritualistic observances of other communities. The seemantha ceremony is a pre-delivery ritual observed in the seventh or eighth month of a Kumbara woman's pregnancy. A puja is performed, to pray for a safe delivery and the welfare of the newborn and mother. The first delivery takes place in the parental house of the woman. After delivery, a woman is considered as impure for ten days and is kept segregated. On the 11th day, a Brahman priest is called to conduct purificatory rituals. The child is named and placed in the cradle on the same evening. There is no specific ritual connected with tonsuring and ear- and nose-piercing ceremonies. Usually, the tonsuring ceremony is performed in a temple either within a year or after the third year. The Telugu Kumbara do not follow the practice of piercing ears and noses. Among a few Kumbaras, the first son is expected to wear the sacred thread. But there is no elaborate ceremony attached to this. The puberty ritual for a girl is known as the sari-wearing ceremony. A girl, after her first menstruation, is considered to be impure for three days and remains secluded. She ritually bathes on the fourth day which removes her initial pollution, but she cannot attend puja and kitchen duties till the 16th day. On this day, she is presented with new clothes and arati is performed as its intention is to announce that the girl is ready for marriage. On the first day of a Kumbara marriage, family deities and ancestors are worshipped in the evening. A pandal is erected on 12 pillars and arivenis (sacred pots) are brought from another Kumbara's house. On the marriage day, the bridegroom is led to the marriage pandal by his parents-in-law with a basinga tied on his forehead. Arati is performed on his arrival at the pandal, cumin seeds and jaggery are showered on the bridal couple's heads. Thereafter, the dhare muharta is performed and the thali and kankana are tied. The next day, the ritual of nagavali takes place. Earth is brought from an anthill and the pandal posts are worshipped. In the night, the 'milk post' is dismantled, and this concludes the marriage ceremony. The consummation of the marriage takes place on an auspicious day after the marriage. Formerly the Kumbara allowed the consummation to take place only three months after the wedding. Burial in the lying posture is the common mode of disposing of corpses among the Kumbara. Halutuppa (milk ceremony) is observed on the third day. Pollution is observed for ten days and on the 11th day, Vaikunta samaradhane is observed and a community dinner is arranged. The observance of shraddha is not very prevalent, but on Mahalaya Amavasya day, every year, they offer pinda (rice balls) and money to the Brahman to propitiate all ancestors. Some Kumbaras are dependent on land which is their economic resource. The main and traditional occupation of the community is pottery and tile making, idol making and petty business. Red clay is obtained from the base of the hills and black clay from tank or stream beds. They make earthen pots used for cooking, and for storing water. The Kumbara are mainly a landless community, though a few families in rural areas own cultivable land and depend on agriculture. Due to the advent of metal and plastic vessels in the market, the material for earthen pots has reduced and many Kumbara families have given up this occupation. This is also due to the rising costs of fuel and non-availability of raw materials. A barter system exists in the rural areas through which the Kumbara are paid for their pots in kind. In urban areas, wages are paid in cash. Some poor Kumbaras work in well-to-do Kumbara houses. Child labour is prevalent in poor families. Some of the Kumbara in Karnataka have their own brick factories. Tile factories are found mainly in Dakshina Kannada and adjacent districts. The traditional caste council does not exist among the Kumbara. Statutory panchayats function in their villages. The Akhila Karnataka Kumbara Sangha, a state level community organisation, works for the upliftment of the Kumbara providing hostel facilities and scholarships to deserving students. The main income of the association is derived from building rents and membership fees. The association has no right to punish any member of the community. The Kumbara are Hindus and most of them are Saivites and wear vibhuti on their foreheads. Some of the Kumbara are Vaishnavites and wear the nama. Their family clan and community god is Kumbareshwara. Mutailamma is their female deity. In Bangalore, there are two big temples of these deities at Kumbarpet and in the Cantonment. Tirupati, Manjunath and Dharmasthala are their major sacred centres. The Brahman are the sacred specialists of the Kannada-speaking Kumbara while others have their own community priests. A community festival as well as fair is arranged at Kumbheswara Devasthanam on the last Monday of the month of Karthik (NovemberDecember). The Kumbara from various places participate in this fair and discuss community affairs. They observe most of the local Hindu festivals such as Ugadi, Pongal, Deepavali, Vinayaka Chaturthi and Dussehra. They also worship their pottery implements. The Kumbara are expert potters, and express their creativity through their occupation. One person from this community is a renowned killkuthare (dummy horse dancer) and has received the President of India award for the same. He has, along with others, established a centre for training others in this art, at Bangalore. The Kumbara occupy a fairly high position among the Sudra class. They consider the Brahman as superior and the Adi Dravida, Adi Karnataka and Madiga as inferior to themselves. On the eve of any marriage in the village, the Kumbara used to supply earthen pots (ariveni), irrespective of their social stratification. On festive occasions, particularly Pongal, a member from every household of the village visits the Kumbaras' houses to take ashes from the kiln. These ashes are sprinkled in their fields on this auspicious day for fertility and prevention of natural calamities. Thus this community has ritual, social and occupational linkage with all other village communities. They exchange water and food with other communities, such as the Vokkaliga, Kuruba, Devanga and Idiga. But the Brahman do not accept food and water from them and the Kumbara do not accept food from the Scheduled Castes. Intercommunity marriages occur rarely, but are permitted, especially with the higher castes. They share wells, schools and cremation grounds with other communities. The pots of the Kumbara are used in rituals and for sacred purposes in temples. The jajmani system still prevails in villages, but is on the decrease now. There are doctors, engineers, law and agriculture graduates in the community to promote intercommunity linkages. Political leadership has emerged from among them at the state level. per cent. Education Literacy among the Kumbara is 10-15 of boys is preferred to girls. Education of girls is discontinued after school due to social reasons. The Kumbara make use of both traditional and modern medicare. Some Kumbara themselves are practitioners of Ayurvedic medicine. They are aware of family planning. Some Kumbaras have benefited by the IRDP and have received loans from banks, for self-employment. They have access to drinking water, electricity and other civic amenities. Firewood, kerosene and gas are their main fuels. Those who cultivate their lands make use of chemical fertilisers and insecticides. The Kumbara in the villages are covered by the ICDS and the midday meal scheme. They receive rations through the PDS. Their children receive free text books and uniforms. They use banking facilities, but many of them are unable to save due to poverty” (PEOPLE OF INDIA KARNATAKA VOLUME XXVI PART TWO : K S SINGH : 2003 : 829-835) SINGH, K. S. (2003). PEOPLE OF INDIA KARNATAKA VOLUME XXVI PART TWO. NEW DELHI: AFFILIATED EAST-WEST PRESS PVT LTD.

ಸಮುದಾಯ ಮತ್ತು ಪರ್ಯಾಯ ಸಮುದಾಯಗಳ ಉತ್ಪತ್ತಿಯ ಹಿಂದಿನ ಐತಿಹ್ಯ ಮತ್ತು ಪುರಾಣಗಳು (Myths and legends connected with the origin and history of the community and its segments. Historical references and popular beliefs about history and migration of the community)

“ಪುರಾಣ - ಐತಿಹ್ಯ : ದುಡಿಮೆಯಿಂದ ದೈವತ್ವವನ್ನು ಕಂಡುಕೊಂಡ ಭಾರತೀಯರ 'ಪುರಾಣಗಳು' ಜಗತ್ತಿಗೆ ನೀಡಿದ ಬಹುದೊಡ್ಡ ಕಾಣಿಕೆಗಳು. ಆದ್ದರಿಂದಲೇ ವಿದ್ವಾಂಸರು 'ಪುರಾಣಗಳು ಶಿಲಾಪೂರ್ವಯುಗದ ಆದಿಮಾನವರ ಅಲಿಖಿತ ಚರಿತ್ರೆ' ಎಂದು ಹೇಳಿದ್ದು ಸತ್ಯಾಂಶದಿಂದ ಕೂಡಿದೆ. ಈ ಆಧಾರಗಳಿಂದ ಭಾರತದ ಜನಾಂಗೀಯ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಕುಂಬಾರರ ಕುರಿತು ಪುರಾಣ ಐತಿಹ್ಯಗಳಲ್ಲಿ ಹಲವು ಅಂಶಗಳು ಕಂಡುಬರುತ್ತವೆ. ಅವುಗಳನ್ನು ಈ ಕೆಳಗಿನಂತೆ ಗಮನಿಸಬಹುದು. ೧. “ವರ್ಣಾಶ್ರಮ ಪದ್ಧತಿಯ ನಾಲ್ಕು ಜಾತಿಗಳ ಮಿಶ್ರಣ ವಿವಾಹದಿಂದ ಈ ಕುಂಬಾರ ಉಪಜಾತಿ ಹುಟ್ಟಿತು ಎನ್ನುವುದು ಕೆಲ ವಿದ್ವಾಂಸರ ಅಭಿಪ್ರಾಯ. ಭಾರತದ ಪ್ರಾಚೀನ ಬರಹಗಳಲ್ಲಿ ದೊರಕುವ ಅಂಶಗಳನ್ನು ಗಮನಿಸಿದ ಸರ್‌.ಎಚ್, ರಿಪ್ಲೇ ಈ ಜಾತಿಯ ಮೂಲವನ್ನು ಕುರಿತ ಪಾರಂಪರಿಕ ಪಿತೃತ್ವದ ಬಗೆಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆಯೆಂದು(ಕುಂಬಾರ,ರ. ವ.: 2004 : 23) ಹೇಳುತ್ತಾರೆ. 'ಬ್ರಹ್ಮವೈವೃತ್ತಪುರಾಣ'ದ ಪ್ರಕಾರ ಕುಂಬಾರನ ತಾಯಿ ವೈಶ್ಯರ ಕುಲದವಳು, ತಂದೆ ಬ್ರಾಹ್ಮಣ, 'ಪರಾಶರಸಂಹಿತೆ'ಗೆ ಅನುಗುಣವಾಗಿ ತಂದೆ ಹೂಗಾರ ಅಥವಾ ಮಾಲೆಗಾರ, ತಾಯಿ ಚಮ್ಮಾರ; ಇನ್ನೂ ಒಂದೆಡೆ ತಂದೆ ನೇಕಾರ ತಾಯಿ ಗಾಣಿಗರವೊಂದು ಉಪಜಾತಿಯವಳು. ಸರ್ ವಿಲಿಯಮ್ ಮೊನಿಯರ್ ತಮ್ಮ ಸಂಸ್ಕೃತ ಶಬ್ದಕೋಶದಲ್ಲಿ ಕುಂಬಾರ ಕುಲದ ತಾಯಿ ಕ್ಷತ್ರಿಯಳು, ತಂದೆ ಬ್ರಾಹ್ಮಣ ಎಂದು ಹೇಳಿದ್ದಾರೆ. ೨. ವಿಶ್ವಕರ್ಮನನ್ನು ಕುರಿತ ಒಂದು ಪೌರಾಣಿಕ ಕಥೆಯಲ್ಲಿ ಬರುವ ಕುಂಬಾರನ ಉಲ್ಲೇಖ ಹೀಗಿದೆ- “ವಿಶ್ವಕರ್ಮ ಪರಬ್ರಹ್ಮರೂಪಿ; ಜಗತ್‌ಶಿಲ್ಪಿ, ಆತನಿಗೆ ಮನು, ಮಯ, ಶಿಲ್ಪಿ, ವಿಶ್ವಜ್ಞ ಮತ್ತು ತ್ವಷ್ಟ ಎಂಬ ಐದು ಮಕ್ಕಳು. ಆ ಐವರು ಋಷಿ ಶ್ರೇಷ್ಠರು. ವಿಶ್ವಕರ್ಮ ತನ್ನ ಐದು ಮಕ್ಕಳಿಗೆ ಅಪೂರ್ವ ಜ್ಞಾನವನ್ನು ಧಾರೆಯೆರೆದ. ಐದು ಮಕ್ಕಳು ತಂದೆಯ ಕೃಪೆಯಿಂದ ಐದು ವಿವಿಧ ಶಿಲ್ಪ ಕಾಯಕಗಳಲ್ಲಿ ಪರಿಣಿತರಾದರು. ಮನು ಕಬ್ಬಿಣದ ಕೆಲಸಗಳ ಪ್ರವರ್ತಕ, ಮಯ ಮರಗೆಲಸದಲ್ಲಿ ಪರಿಣಿತ, ಶಿಲ್ಪಿ ವಿಗ್ರಹ ದೇವಾಲಯ ರಚನೆಯಲ್ಲಿ ಕುಶಲಮತಿ, ವಿಶ್ವಜ್ಞ ವಿವಿಧ ಬಗೆಯ ಆಭರಣ ಮಾಂಗಲ್ಯಗಳ ವಿನ್ಯಾಸ ರೂಪಣದಲ್ಲಿ ನಿಪುಣ, ತ್ವಷ್ಟ ಜೀವನಕ್ಕೆ ಬೇಕಾಗುವ ಪಾತ್ರೆ ಪಡಗಗಳನ್ನು ಮಾಡುವುದರಲ್ಲಿ ಜಾಣ. ಈ ತಷ್ಟವೇ ಜಾಣ ಕುಂಬಾರ, ಕುಲಾಲಕ ಮತ್ತು ಸ್ಪಷ್ಟ ಈ ಎರಡು ಹೆಸರುಗಳು ಅಜ್ಞಾತ ಕಾಲದಿಂದಲೂ ಜಾನಪದ ವೃಂದಗಳ ವಾಕ್ ಪರಂಪರೆಯಲ್ಲಿ ಉಳಿದು ಬಂದ ಕುಂಬಾರರೇ ಮೊದಲ ಮಾನವರು, ೩. ಕುಂಬಾರನ ಹುಟ್ಟನ್ನು ಕುರಿತ ಐತಿಹ್ಯವೊಂದು ಕುತೂಹಲಕಾರಿಯಾಗಿದೆ. “ಕೃತಾಯುಗದಲ್ಲಿ ಮಹೇಶ್ವರ ಅಂದರೆ ಶಿವ ಹೇಮಂತನ ಮಗಳು ಗಿರಿಜೆಯೊಡನೆ ಮದುವೆಯಾಗ ಬಯಸಿದನು. ಆಗ ಸುರಾಸುರರು ಕೈಲಾಸ ಪರ್ವತದಲ್ಲಿ ಕೂಡಿ ವಿವಾಹ ಸಮಾರಂಭದ ಬಗೆಗೆ ಆಲೋಚನೆ ನಡೆಸಿದರು. ಆಗ ಎದ್ದ ಮುಖ್ಯ ಪ್ರಶ್ನೆಯೆಂದರೆ ಈ ಸಮಾರಂಭಕ್ಕೆ ಅಗತ್ಯವಾದ ಪಾತ್ರೆ ಪಡಿಗಳನ್ನು ಪೂರೈಸುವವರು ಯಾರು ಎನ್ನುವುದು. ಕುಲಾಲ ಎನ್ನುವ ಒಬ್ಬ ಬ್ರಾಹ್ಮಣ ಈ ಪಾತ್ರೆಗಳನ್ನು ತಯಾರಿಸಿಕೊಡಬೇಕೆಂದು ನಿರ್ಣಯಿಸಲಾಯಿತು. ಕುಲಾಲಕ ನೆರೆದ ಸಮೂಹದ ಎದುರು ಎದ್ದು ಕೈ ಮುಗಿದು ಅದಕ್ಕೆ ಅಗತ್ಯವಾದ ವಸ್ತು ದ್ರವ್ಯಗಳನ್ನು ತನಗೆ ಒದಗಿಸಿಕೊಡಬೇಕೆಂದು ಪ್ರಾರ್ಥಿಸಿಕೊಂಡನಂತೆ. ಆಗ ವಿಷ್ಣು ತಿಗರೆಯಂತೆ ಬಳಸಲು ತನ್ನ ಸುದರ್ಶನ ಚಕ್ರಕೊಟ್ಟ. ಮಂದಾರ ಪಶ್ವತ ಈ ಚಕ್ರ ತಿಗರಿಗೆ ಆಧಾರವಾಯಿತು. ಆದಿಕೂರ್ಮ ಮಣ್ಣು ಹದಗೊಳಿಸಲು ಕಾರ್ಯಮಾಡಿತು. ಒಂದು ಮಳೆ ಮೋಡದ ತುಂಡು ನೀರಿನ ಬಾನಿಯಾಯಿತು”12(ಕುಂಬಾರ,ರ. ವ.: 2004 : 24) ೪. ಕುಂಬಾರರ ಹುಟ್ಟಿನ ಕುರಿತು ಪೌರಾಣಿಕ ಕಥೆಯೊಂದು ಬಹಳ ಕುತೂಹಲಕಾರಿಯಾಗಿದೆ. ಆ ಕಥೆ ಹೀಗಿದೆ. “ಬ್ರಹ್ಮನು ಜಗದಾದಿಯಲ್ಲಿ ಉದಿಸಿ, ರುದ್ರ, ವಿಷ್ಣುಗಳಿಂದಧಿಕ ತಾನೆಂದು ವಾದಿಸಿ ರುದ್ರನ ಕೋಪಕ್ಕೆ ತುತ್ತಾಗಿ ಶಿರಕಡಿಸಿಕೊಂಡು ಮುಕ್ಕಾ ಮೂಳನಾದ. ಬ್ರಹ್ಮನ ಶಿರ ಕಪಾಲವಾಯ್ತು ಶಿವನಿಗೆ, ಕೃದ್ಧನಾದ ಶಿವನು ನಿನ್ನ ನಾಲ್ಕು ಮುಖಕ್ಕೆ ನಾಲ್ಕು ಯುಗದಿ ನಾಲ್ಕು ಜನ್ಮಗಳೆನೆತ್ತು ಎಂದು ಶಪಿಸಿದ. ಆದರೂ ಬ್ರಹ್ಮನು ಸೃಷ್ಟಿಯ ಚಾತುರ್ಯದಿಂದ ಶಿವನೊಲುಮೆಯನ್ನು ಪಡೆಯಲು ಬಯಸಿದ. ಆದರೆ ಒಂದು ದಿನ ಕೈಲಾಸದಲ್ಲಿ ಈ ಬ್ರಹ್ಮನು ರಂಭೆಯ ಕುಣಿತಕ್ಕೆ ಮದ್ದಲೆಯನ್ನು ಬಾರಿಸಹತ್ತಿದ. ರಂಭೆಯ ನೃತ್ಯದ ಹಾವಭಾವ ವಿನ್ಯಾಸದಿಂದ ಪರಿವರ್ತನವಾಗುವ ಅವಳ ಅಂಗಾಂಗಗಳ ಸೌಷ್ಠವವನ್ನು ಅವಲೋಕಿಸಿ ಮನಸ್ಸಿನ ಚಂಚಲತೆಯಿಂದ ಬ್ರಹ್ಮ ತಾಳಲಯ ಬದ್ಧತೆಯನ್ನು ತಪ್ಪಿಸಿಬಿಟ್ಟ. ಆಗ ಶಿವ ಸಭೆಯಲ್ಲಿದ್ದ ಮುನಿಗಳು ಈ ರಸಾಭಾಸವನ್ನು ಗಮನಿಸಿ ಬ್ರಹ್ಮನಿಗೆ ಮುನಿದು ನೀನು ಭೂಲೋಕದೊಳು ಭವದ ಮಡುವಲ್ಲಿ ಬಿದ್ದು, ಮನೋ ಚಂಚಲತೆಯ ಚಿತ್ರವಿಚಿತ್ರ ನೋಟದಾಕಾರವಿರುವ ಪರೋಪಕಾರಕ್ಕೆ ಉಪಯುಕ್ತವಾದ ಘಟ (ಮಣ್ಣಿನ ಮಡಕೆ)ಗಳನ್ನು ಮಾಡುತ್ತ ಕುಂಬಾರನೆಂಬ ನಾಮವನ್ನು ಕರೆಸಿಕೊ ಹಾಗೂ ಲಿಂಗ ಪಡೆದು ಲಿಂಗ ನಿಷ್ಠೆಯಿಂದ ದೀಕ್ಷಾ ಬದ್ಧವಾಗಿ ಕೊನೆಗೆ ಶಿವಸಭೆಗೆ ಬರಬೇಕೆಂದು ನುಡಿದರು. ಶಿವನು ಸಹ ನನ್ನಣತಿಯಂತೆ ನಾಲ್ಕು ಯುಗದಿ ಜನಿಸಿ ಕೊನೆಗೆ ನನ್ನ ಪದಶೇಯ ಪಡೆಯೆಂದು ಆಜ್ಞಾಪಿಸಿದನು. ಬ್ರಹ್ಮನು ತಮ್ಮನ್ನಗಲಿ ನಾಲ್ಕು ಯುಗದೊಳು ಜನಿಸಿ ಜೀವಿಸಬೇಕೆ? ನನ್ನ ಸೊಕ್ಕಿಗಿದು ಪ್ರಾಯಶ್ಚಿತ್ತವೇ? ಎಂದು ಮಮ್ಮಲ ಮರುಗಿದನು. ಆಗ ಶಿವನು ಬ್ರಹ್ಮನೆ ನೀನು ನಾಲ್ಕು ಯುಗದಲ್ಲಿ ಜನಿಸಿ ಬಂದರೂ, ನಿನ್ನ ಹಿಂದೆ ಸದಾ ಬೆಂಬಲಿಗನಾಗಿದ್ದು, ಲಿಂಗರೂಪದೊಳು ಪ್ರಕಟಗೊಳ್ಳುವೆ. ಚಕ್ರ ಭ್ರಮಣೆಯಲ್ಲಿ ತಿರುಗುತ್ತ ಲಿಂಗ ಮುದ್ರೆಯ ಮಣ್ಣಿನಲ್ಲಿ ಸೃಷ್ಟಿಯ ಕಲಾಚತುರತೆಯಿಂದ ಹಲವಾಕಾರಗಳ ಹೆಸರಿನೊಳು ಪ್ರಕಟವಾಗಿ ನಿನ್ನ ಸಂತಸಪಡಿಸುವೆ, ಆಯಿತೇ, ಎಂದು ಹರಸಿ ಕಳಿಸಿದನು. ಕುಮಂಡುಮುನಿ ಮಕ್ಕಳಿಲ್ಲದಿದ್ದರೂ ಚಿಂತಿಸದೆ ಶಿವಾಲಯದಲ್ಲಿ ಶಿವನನ್ನು ಪೂಜಿಸಿ ಧ್ಯಾನ ಮಗ್ನನಾದ. ಶಿವನು ಪ್ರತ್ಯಕ್ಷನಾಗಿ ಕುಮುಂಡುವಿಗೆ ಒಂದು ಮಗುವನ್ನು ದೇವ ಮಂದಿರದಲ್ಲಿ ಆಶೀರ್ವದಿಸಿದನು. ಆ ಮಗುವನ್ನು ಸತಿಪತಿಗಳು ಪ್ರೇಮದಿಂದ ಬೆಳಸಿ ಲಿಂಗದೀಕ್ಷೆ, ಶಿವದೀಕ್ಷೆಯನ್ನಿತ್ತರು. ಆ ಮಗು ಅಡವಿಯಲ್ಲಿ ತಪವಾಚರಿಸಹತ್ತಿದನು. ಈತನ ಪಕ್ಕದಲ್ಲಿ ಹಲವರು ತಪ್ಪಸ್ಸು ಮಾಡುತ್ತಿದ್ದರು. ಅದೇ ಕಾಡಿನಲ್ಲಿ ವಾಸಿಯಾಗಿದ್ದ ರಕ್ಕಸ, ರಕ್ಕಸಿ ಇವರಿಬ್ಬರು ತಪಸ್ವಿಗಳ ತಪಸ್ಸು ಕೆಡಿಸಬೇಕೆಂದು ವಿಕಾರಗಳನ್ನೆಸಗಿದರು. (ಈ ರಕ್ಕಸ (ಕುಂಬಾರ,ರ. ವ.: 2004 : 25)ದಂಪತಿಗಳು ಮೊದಲಿಗೆ ಚಂಡ ಭರಣಿಯರೆಂಬ ಹೆಸರಿನಿಂದ ಜೀವಿಸುವ ಗಂಧರ್ವರಾಗಿದ್ದರು. ಇವರು ಒಂದು ದಿನ ಮೀನುಕೇತನು ರತಿಕ್ರೀಡೆಯಾಡುವ ಸ್ಥಾನಕ್ಕೆ ಸಮಯದ ಅರಿವಿಲ್ಲದೆ ಹೋಗಿ ಅವನ ಕೋಪಕ್ಕೆ ತುತ್ತಾಗಿ ರಕ್ಕಸ ರಕ್ಕಸಿಯರಾಗಿ ಹುಟ್ಟಿ ಬಂದವರು) ತಮ್ಮ ಜನ್ಮಕ್ಕೆ ತಕ್ಕ ಚೇಷ್ಠೆಯನ್ನು ಮಾಡಿ ತಪಸಿಗಳ ತಪ ಕೆಡಿಸಲು ಪ್ರಯತ್ನಪಟ್ಟರು. ಆಗ ಪಕ್ಕದ ತಪಸಿಗಳೆಲ್ಲಾ ಈ ಕುಮಂಡುಮುನಿ ಮಗನಲ್ಲಿ (ಶಿವಪುತ್ರನಲ್ಲಿ) ಮೊರೆ ಇಟ್ಟರು. ಕುಂಭ ಮುನಿಯು ಪದತಾಡನ ಮಾಡಿ ಅಷ್ಟದಿಕ್ಕಿನೊಳು ಅಷ್ಟವಸ್ತುಗಳನ್ನು, ದ್ವಾದಶ ಮನುಗಳನ್ನು ಸೃಷ್ಟಿಸಿದ ಶಿವ ಪ್ರೇರಣೆಯಿಂದ ಮನುಗಳಾದರು. ಈ ರಕ್ಕಸರನ್ನು ಒಕ್ಕಲಿಕ್ಕಿ ಮೂರ್ಛಗೊಳಿಸಿದರು ಹಾಗೂ ಎಲ್ಲರು ತಪವಾಚರಿಸ ಹತ್ತಿದರು. ಇವರ ತಪಸ್ಸಿಗೆ ದೇವಲೋಕ ತಲ್ಲಣಿಸಿತು. ಮೃರ್ತ್ಯಲೋಕ ನಡುಗಿತು. ನಾರದನು ಸರ್ವರಿಗೆ ಶಾಂತಿಯನ್ನು ಹೇಳಿದನು. ಶಾಂತ ತಪಸ್ಸು ಮತ್ತೆ ಆರಂಭವಾಯಿತು. ಕುಂಭಮುನಿ ವಿಜೃಂಭಿಸಿದ ಶಿವ ಪ್ರತ್ಯಕ್ಷನಾಗಿ ಏನು ನಿನ್ನ ಬೇಡಿಕೆ ಎಂದು ಕುಂಭಾಡನ (ಕುಂಭಮುನಿಯನ್ನು ಕೇಳಲು ಆತನು ಶಿವನಿಗೆ ನಿನ್ನ ಹೇಳಿಕೆಯಂತೆ ಜನಿಸಿ ಬಂದೆನು. ಆದರೆ ಕಾಯಕಕ್ಕೆ ತಾವು ಅನುವು ಮಾಡಿಕೊಡಬೇಕು. ಸಲಕರಣೆಗಳನಿತ್ತು ಇಲ್ಲವಾದರೆ ತಪಬಿಡೆನು. ಅದಕ್ಕಾಗಿ ತಾವು ನನ್ನ ಕಾಯಕಕ್ಕೆ ಸಲಕರಣೆಗಳನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಶಿವನು ರಕ್ಕಸ ದಂಪತಿಗಳಿಗೆ ಮೋಕ್ಷವಿತ್ತು. ಈ ಕುಂಭಮುನಿಗೆ ಕಾಯಕಕ್ಕೆ ಬೇಕಾಗುವ ತಿಗುರಿ, ಕೋಲು, ಗುಂಡು, ಪೆಟ್ಟಿಗೆ, ಹಾಸಿಗೆ, ದಿಂಡು-ದರಗ ಮುಂತಾದವುಗಳನ್ನಿತ್ತು. ಇವನು ಪೂಜಿಸಿ ಹದಗೊಳಿಸಿದ ಮಣ್ಣಿನಿಂದ ಹಲವು ವಿಧಪಾತ್ರೆಗಳನ್ನು ರಚಿಸು. ಈ ವಸ್ತುಗಳಿಂದ ಅಂದರೆ ಆ ಪಾತ್ರೆಗಳು ಪೂಜ್ಯನೀಯವಾಗುವವೆಂದು ಹೇಳಿ ಮಾಯವಾದನು. ಶಿವನಾಜ್ಞೆಯಂತೆ ಪಾತ್ರೆಗಳು ಮಾಡಿ ಕೂಡಿಸಿಟ್ಟು ಉಪಯೋಗಿಸ ಹತ್ತಲು ಅವುಗಳು ನಿಷ್ಪಲವಾದವು. ಆಗ ಕುಂಭಮುನಿಯು ತಾಳಲಯಕ್ಕೆ ಶಿವಧ್ಯಾನದಿಂದ ಶಿವನನ್ನು ಮೆಚ್ಚಿಸಿದ. ಮೆಚ್ಚಿ ಬಂದ ಶಿವನು ಅವುಗೆಯ ಆಯಪಾಯದಳತೆ, ಒಟ್ಟಿಕೂಡಿಸುವ ವಿಧಾನ, ಗುಟ್ಟು ಸುಟ್ಟು ಗಟ್ಟಿಗೊಳ್ಳುವ ಯುಕ್ತಿಯ ಹೇಳಿ ಮತ್ತೆ ಅವನ್ನು ಬಳಸಬೇಕಾದರೆ ಕುಂಭಪೂಜಾದಾದಿಯಾಗಿ ಗಂಗೆ ಪೂಜಿಸಿ ಉಪಯೋಗಿಸಿದರೆ ಆ ಪಾತ್ರೆಗಳು ಪ್ರಸಾದ ಪಾತ್ರೆಗಳಾಗಿ, ತವನಧಿಯನ್ನೀವ ಅನ್ನಪೂರ್ಣೆ ಎನಿಸಿ ಸದಾ ತೃಪ್ತಿ ಪಡಿಸುವಳು. ಮಾತಾಅನ್ನಪೂರ್ಣೆಶ್ವರಿಯು, ಗಂಗೆ-ಗೌರಿಯರುಭಯರು ಜೀವಿಗಳ ಜೀವಾಧಾರ ಕರವೆಂದು ತಿಳಿದಿರು. ನಡೆಸು ಕಾರ್ಯವೆಂದು ಹೇಳಿ ಅಂತರ್ಧಾನನಾದ. ಆಗ ಕುಂಭಮುನಿಯು(ಕುಂಬಾರ,ರ. ವ.: 2004 : 26) ಶಿವನಾಜ್ಞೆಯಂತೆ ಕಾಯಕಮಾಡಿ ಕೃತಯುಗವನ್ನು ಗೆದ್ದನು. ತ್ರೇತಾಯುಗದಲ್ಲಿ ದ್ವಿಭಾಂಡನಾಗಿ ಜನಿಸಿ ಶಿವನನ್ನೇ ಕುಣಿಸಿ ತಾನು ಕುಣಿದು ಮುಕ್ತನಾದ. ದ್ವಾಪರದಲ್ಲಿ ತ್ರಿಭುಗುಂಡನಾಗಿ ಕಾಯಕಮಾಡಿ ಪೂಜ್ಯ ಕುಲಾಲನೆನಿಸಿ ಮುಕ್ತನಾದ. ಶಿವಲಿಂಗ ಹೊಂದಿ ದೀಕ್ಷಾಸಂಪನ್ನನಾಗಿ ಕಲಿಯುಗದಲ್ಲಿ ಬ್ರಹ್ಮಗುಂಡಯ್ಯನಾಗಿ ಜನಿಸಿದ' ಎಂದು ಕುಂಬಾರರ ಮೂಲದ ಬಗ್ಗೆ ಈ ಪೌರಾಣಿಕ ಕಥೆ ನಮಗೆ ದೊರೆಯುತ್ತದೆ. ೫. ಮಹಾಭಾರತದಲ್ಲಿ ಒಂದೆರಡು ಕಡೆ ಕುಂಬಾರನ ಉಲ್ಲೇಖ ಬರುತ್ತದೆ. “ಏಕಚಕ್ರ ನಗರದಲ್ಲಿ ಭೀಮ ಅಲ್ಲಿಯ ಕುಂಬಾರನೊಬ್ಬ ಮಾಡಿಕೊಟ್ಟ ಅತಿದೊಡ್ಡ ಗಾತ್ರದ ಹರಿವಿಯನ್ನು ಎತ್ತಿಕೊಂಡೇ ಅಲೆದು ಆಹಾರ ಸಂಗ್ರಹಿಸುತ್ತಿದ್ದನಂತೆ. ದೌಪದಿ ಸ್ವಯಂವರ ಕಾಲದಲ್ಲಿ ಪಾಂಡವರು ಗುಪ್ತವಾಗಿ ವಾಸವಾಗಿದುದ್ದು ಕುಂಬಾರನ ಕೊಟ್ಟಿಗೆಯಲ್ಲಿ. ೬. ಮೈಸೂರು ಪ್ರದೇಶದ ಕುಂಬಾರರಲ್ಲಿ ತಮ್ಮ ಮೂಲ ಕುರಿತು ಕಥೆಯೊಂದು ಹೀಗೆ ಹೇಳಿಕೊಳ್ಳುತ್ತಾರೆ. “ಒಬ್ಬ ಬ್ರಾಹ್ಮಣ ವಿದ್ವಾಂಸನು ತುಂಬಾ ಅಧ್ಯಯನವನ್ನು ನಡೆಸಿದ ಮೇಲೆ ತಾನು ಅತ್ಯಂತ ಶಕ್ತಿಶಾಲಿ ಮಗುವನ್ನು ಹುಟ್ಟಿಸುವಂತಹ ದಿನ ಮತ್ತು ಗಳಿಗೆಯನ್ನು ಕಂಡುಕೊಂಡನು. ಈ ಶುಭ ಮೂಹೂರ್ತಕ್ಕಾಗಿ ಅವನು ಬಹಳ ದಿನ ಕಾದು ತನ್ನ ಹೆಂಡತಿಯ ಮನೆಗೆ ಹೊರಟನು. ಆದರೆ ನದಿಯ ಪ್ರವಾಹದಿಂದ ಅವನು ತನ್ನ ಹೆಂಡತಿಯ ಮನೆ ಸೇರಲಾಗದೆ ಒಬ್ಬ ಮಡಕೆಗಾರನ ಮನೆಯಲ್ಲಿರುವಂತಾಗುತ್ತದೆ. ಅವನು ಅವಕಾಶವನ್ನು ಹೇಗಾದರೂ ಮಾಡಿ ಕಳೆದುಕೊಳ್ಳಬಾರದೆಂದು ನಿಶ್ಚಯಿಸಿ ತನ್ನ ಅತಿಥೇಯನ ಮಗಳ ಜೊತೆ ಕೂಡಿ ಮಗನನ್ನು ಪಡೆದನು. ಅವನೇ ಮುಂದೆ 'ಶಾಲಿವಾಹನ'ನೆಂದು ಪ್ರಸಿದ್ಧಿ ಪಡೆದನು. ಇವನು ಕುಂಬಾರನ ಕಲೆಯಲ್ಲಿ ಅದ್ವಿತೀಯ ಪ್ರತಿಭೆಯನ್ನು ಬಾಲ್ಯದಲ್ಲೇ ಪಡೆದು ಯೋಧರ ಮಣ್ಣಿನ ಗೊಂಬೆಯನ್ನು ತಮಾಷೆಗಾಗಿ ಮಾಡುತ್ತಾ ಅದೇ ಮಾದರಿಯಲ್ಲಿ ಬೇಕಾದಷ್ಟು ಗೊಂಬೆಯೋಧರನ್ನು ಒಂದೆಡೆ ಇಟ್ಟಿದ್ದನು. ಸ್ವಲ್ಪಕಾಲದ ನಂತರ ವಿಕ್ರಮಾರ್ಕನು ದಕ್ಷಿಣ ಭಾರತವನ್ನು ಮುತ್ತಿದ ಮೇಲೆ ತನ್ನ ಸೈನ್ಯಕ್ಕೆ ಮಡಕೆಗಳನ್ನು ಒದಗಿಸಲು ಜನರಿಗೆ ಆಜ್ಞೆ ಮಾಡಿದನು. ಆಗ ಶಾಲಿವಾಹನ ತನ್ನ ಮಣ್ಣಿನ ಯೋಧರಿಗೆ ಅದ್ಭುತವಾಗಿ ಜೀವ ತುಂಬಿ ಶತ್ರುವಿನ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿ ಮೈಸೂರು ದೇಶ ವಶಪಡಿಸಿಕೊಂಡನಂತೆ. ನಂತರ ಅವನೇ ಮೈಸೂರು ರಾಜ್ಯದ ಮೂಲರಾಜನಾದನು ತಾವು ಅವನ ವಂಶಸ್ಥರೆಂದು ನಂಬುವ ಕುಂಬಾರರಲ್ಲಿ ಈ ಕಥೆ ಪ್ರಚಲಿತವಿದೆ.(ಕುಂಬಾರ,ರ. ವ.: 2004 : 27) ಈ ಮೇಲಿನ ಎಲ್ಲಾ ಕಥೆಗಳು ನಮ್ಮನ್ನು ಯಾವುದೇ ಒಂದು ನಿಶ್ಚಿತ ನೆಲೆಗೆ ತಂದು ನಿಲ್ಲಿಸುವುದಿಲ್ಲ. ಆದರೂ ವರ್ಣಾಶ್ರಮ ಪದ್ಧತಿಗಿಂತ ಮುಂಚೆಯಿದ್ದ ಕುಂಬಾರರನ್ನು ಒಂದಲ್ಲ ಒಂದು ರೀತಿಯಲ್ಲಿ ವರ್ಣಾಶ್ರಮ ಪದ್ಧತಿಯ ಚೌಕಟ್ಟಿನೊಳಗೆ ಸಿಕ್ಕಿಸುವ ಪ್ರಯತ್ನ ಮಾಡಲಾಗಿದೆಯೆಂಬುದು ಈ ಮೇಲಿನ ಉದಾಹರಣೆಗಳೇ ನಿದರ್ಶನಗಳಾಗಿವೆ"(ಕುಂಬಾರ,ರ. ವ.: 2004 : 28) “ಕುಂಬಾರ ಸಮುದಾಯದ ಐತಿಹ್ಯಗಳು : ಕುಂಬಾರರ ಪ್ರಾಚೀನತೆಯ ಬಗೆಗೆ ಅನೇಕ ದಂತ ಕಥೆಗಳವೆ. ಎಲ್ಲಾ ಜನಾಂಗದವರು ತಮ್ಮ ಮೂಲವನ್ನು ಹೇಳುವಾಗ ವೇದಗಳು, ರಾಮಾಯಣ, ಮಹಾಭಾರತದ ಕಾಲಗಳ ಹಿಂದಕ್ಕೆ ಹೋಗುವುದು ಸಹಜವಾಗಿದೆ. ಮಹಾಭಾರತದಲ್ಲಿ ಒಂದೆರಡು ಕಡೆ ಕುಂಬಾರನ ಬಗ್ಗೆ ಉಲ್ಲೇಖ ಬರುತ್ತದೆ. ಏಕಚಕ್ರ ನಗರದಲ್ಲಿ ಭೀಮನು ಅಲ್ಲಿಯ ಕುಂಬಾರನೊಬ್ಬನು ಮಾಡಿಕೊಟ್ಟ (ಭದ್ರಯ್ಯ. ಎಮ್.ಪಿ : 2018 :58)ಹರವಿಯನ್ನು ಎತ್ತಿಕೊಂಡೇ ಆಹಾರ ಸಂಗ್ರಹಿಸುತ್ತಿದ್ದನಂತೆ. ದೌಪದಿಯ ಸ್ವಯಂವರ ಕಾಲದಲ್ಲಿ ಪಾಂಡವರು ಗುಪ್ತವಾಗಿ ವಾಸವಾಗಿದ್ದುದು ಕುಂಬಾರನ ಕೊಟ್ಟಗೆಯಲ್ಲಿ ಅವರು ಅತಿಥಿ ಸತ್ಕಾರ ಪ್ರಿಯರೆಂಬುದ್ದಕ್ಕೆ ಇದೊಂದು ಸಾಕ್ಷಿ. ಯಜ್ಞ ಯಾಗದ ಗಡಿಗೆಗಳನ್ನು ಮೊದಅಗೆ ಋಷಿಗಳು ತಾವೇ ಮಾಡಿಕೊಳ್ಳುತ್ತಿದ್ದರಂತೆ. ಕಾಲಕ್ರಮೇಣ ಈ ಕೆಲಸಕ್ಕಾಗಿ ಕುಂಬಾರರು ಬ್ರಹ್ಮನಿಂದ ಸೃಷ್ಟಿಸಲ್ಪಟ್ಟರಂತೆ. ಕುಂಬಾರರ ಮೂಲಪುರುಷ ಬ್ರಹ್ಮನ ಮಗನೆಂದು, ಈ ಮಗನು ತಾನು ತಂದೆಯಂತೆ ಸೃಷ್ಟಿ ಕಾರ್ಯ ಮಾಡಿದನೆನ್ನುವ ಕಥೆ ಇದೆ. “ಕುಲಂ ಆಲತಿ ಇತಿ ಕುಲಾಲ:” ಗಡಿಗೆ ಸೃಷ್ಟಿಸಿ ಸಮಾಜವನ್ನು ಭೂಷಿಸತಕ್ಕವನು ಎಂದು ಕುಂಬಾರನ ಕುರಿತಾಗಿ ಸಂಸ್ಕೃತ ನುಡಿ ಇದೆ. ರುದ್ರಾಧ್ಯಾಯದಲ್ಲಿ “ನಮ:ಕುಲಾಲೇಭ್ಯ” ಅಂದರೆ ಕುಂಬಾರ ಸ್ವರೂಪಿಯಾದ ಶಿವನಿಗೆ ನಮನ ಎನ್ನುವ ಅತ್ಯಂತ ಗೌರವದ ನುಡಿ ಕುಂಬಾರನ ಬಗೆಗೆ ಇದೆ. ತೆಲುಗು ಕುಂಬಾರರು ಮತ್ತು ಮರಾಠಿ ಕುಂಬಾರರ ಕೆಲವು ವರ್ಗಗಳು ತಮ್ಮ ಜನಾಂಗದ ಮೂಲ ಪುರುಷ ಶಕಪುರುಷ ಶಾತವಾಹನ ಎಂದು ಹೇಳುತ್ತಾರೆ. ಈ ಕುರಿತು ಒಂದು ಕಥೆ ಇದೆ. ಒಮ್ಮೆ ವಿದ್ವಾಂಸನು ಜ್ಯೋತಿಷಿಯೂ ಆದ ಬ್ರಾಹ್ಮಣನೊಬ್ಬ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದಾಗ ಗರ್ಭದಾನಕ್ಕೆ ತುಂಬ ಉತ್ತಮವೆನಿಸಿದ ಯೋಗ ಸಮೀಪಿಸಿತು. ಆಗ ಹೆಂಡತಿಯೊಂದಿಗೆ ಕೂಡಿಕೊಂಡರೆ ಶ್ರೇಷ್ಠ ಸಂತಾನ ಲಾಭವಾಗುವುದೆಂಬುದನ್ನು ಅರಿತುಕೊಂಡು, ಯೋಗ ಬರುವುದರೊಳಗೆ ತನ್ನ ಊರನ್ನು ಸೇರಬೇಕೆಂದು ಬೇಗ ಬೇಗ ಹೊರಟಿದ್ದ ಮಾರ್ಗ ಮಧ್ಯದಲ್ಲಿ ಕೃಷ್ಣಾ ನದಿಯನ್ನು ದಾಟಬೇಕಾಗಿದ್ದಿತು, ಅಷ್ಟರಲ್ಲಿ ಜೋರಾಗಿ ಮಳೆ ಬಂದು ಪ್ರವಾಹ ಏರಿ ಅವನು ಮುಂದಕ್ಕೆ ಹೋಗುವುದು ಅಸಾಧ್ಯವೆನಿಸಿತು. ಮಳೆಯ ಹೊಡೆತ ತಾಳಲಾರದೆ ಅವನು ನದಿಯ ದಡದಲ್ಲಿದ್ದ ಮನೆಗೆ ತಂಗಲೆಂದು ಬಂದ ಅದು ಒಬ್ಬ ಕುಂಬಾರನ ಮನೆ ಆಗಿತ್ತು. ಕುಂಬಾರನು ಬಾಹ್ಮಣನನ್ನು ಉಪಚರಿಸಿ ರಾತ್ರಿ ತಂಗಲು ತಿಳಿಸಿದ. ಅಂದರೆ ಬ್ರಾಹ್ಮಣ ಚಿಂತಾಕ್ರಾಂತನಾಗಿರುವುದನ್ನು ಕಂಡು ಕಾರಣ ಕೇಳಲು, ಬ್ರಾಹ್ಮಣ ಗರ್ಭದಾನ ಯೋಗದ ವಿಚಾರ ತಿಳಿಸಿದ. ಅದನ್ನು ಕೇಳಿ ಕುಂಬಾರನು ತನ್ನ ಮಗಳನ್ನು ಕೂಡಿಕೊಳ್ಳಬೇಕೆಂದು ಕೇಳಕೊಳ್ಳಲು ಬ್ರಾಹ್ಮಣ ಯೋಗ ವ್ಯರ್ಥವಾಗಬಾರದೆಂದು ಒಪ್ಪಿಕೊಂಡ. ಹಾಗೆ ಅವನು ಕುಂಬಾರ ಕನ್ನಿಕೆಯೊಂದಿಗೆ ಕೂಡಿದ್ದರಿಂದ ಹುಟ್ಟದ ಮಗನೇ ಶಾತವಾಹನ. ಇದ್ದಕ್ಕೆ ವ್ಯತ್ತಿರಿಕ್ತವಾದ ಇನ್ನೊಂದು ಕಥೆ ಶಾತವಾಹನನ ಕುರಿತು ಹೀಗೆ ಇದೆ. ಬ್ರಾಹ್ಮಣ ಜನಾಂಗದ ಅನಾಥ ಹುಡುಗಿಯೊಬ್ಬಳನ್ನು ಕುಂಬಾರನು ತನ್ನ ಮನೆಯಲ್ಲಿಟ್ಟು ಸಾಕಿದನೆಂದು ಅವಳು ದೊಡ್ಡವಳಾದ ಮೇಲೆ ಆಕಸ್ಮಿಕವೆಂಬಂತೆ ನಾಗಪುರುಷನೊಟ್ಟಿಗೆ(ಭದ್ರಯ್ಯ. ಎಮ್.ಪಿ : 2018 :59) ಕೂಡಿದ್ದರಿಂದ ಅವಳು ಬಸುರಿಯಾಗಿ ಗಂಡು ಮಗುವನ್ನು ಹೆತ್ತಳೆಂದು ಅವನಿಗೆ ಕುಂಬಾರನು ಸಕಲ ವಿದ್ಯಾಭ್ಯಾಸ ಕೊಡಿಸಿ ಸಲುಹಿದನೆಂಬ ಕಥೆ ಇದೆ. ಏನೇ ಬೇರೆ ಬೇರೆ ಕಥೆಗಳಿದ್ದರೂ ಕೂಡ ಶಾಲಿವಾಹನ ಕುಂಬಾರರ ವಂಶಸ್ಥನೆಂದು ಈ ಕಥೆಗಳಿಂದ ತಿಳಿದು ಬರುತ್ತದೆ. ನಾವು ಗಮನಿಸಬೇಕಾದ ಅಂಶವೆಂದರೆ ಹಳೆಯ ಕಥೆಗಳಲ್ಲಿ ಪುರಾಣಗಳಲ್ಲಿ ಶೂದ್ರನ ಪ್ರತಿಭೆ ಎಲ್ಲಾದರೂ ಕಂಡು ಬಂದರೆ ಅದಕ್ಕೆ ಬ್ರಾಹ್ಮಣಿಕೆಯ ಲೇಪನ ಇದ್ದೆ ಇರುತ್ತದೆ. ಸರ್ವಜ್ಞ ಇದಕ್ಕೆ ಉತ್ತಮ ಉದಾಹರಣೆ. ಸಾವಿರಾರು ವರ್ಷಗಳ ಕಾಲ ಜ್ಞಾನದ ಗುತ್ತಿಗೆಯನ್ನು ಹಿಡಿದು ಒಂದೇ ವರ್ಗ ಹೆಚ್ಚಾಗಿ ಬರೆದ ಪುರಾಣ ಇತಿಹಾಸಗಳನ್ನು ನಂಬುವುದು ಕಷ್ಟ, ಇದನ್ನೆಲ್ಲ ವೈಚಾರಿಕವಾಗಿ ಚಿಂತಿಸಬೇಕು. ಕುಂಬಾರ ಗುಂಡಯ್ಯ, ಕರ್ನಾಟಕದವರು, ಅಚ್ಚ ಕನ್ನಡದವರು ಅವರ ಊರು ಹಿಂದಿನ ಹೈದರಾಬಾದ್ ಸಂಸ್ಥಾನದಲ್ಲಿದ್ದ 'ಭಾಷೆ'ಯವರು ಕುಂಬಾರ ಕಾಯಕವನ್ನು ಕೈಗೊಂಡಿದ್ದ, ಅವರು ಕುಡಿಕೆ, ಮಡಿಕೆ, ಹೆಂಚುಗಳನ್ನು ಮಾಡಿ ಅನನ್ಯ ಶಿವ ಭಕ್ತಿಯಿಂದ ಸುಖ ಸಂಸಾರವನ್ನು ಮಾಡಿಕೊಂಡಿದ್ದರು. ಸತಿಪತಿಗಳು ಒಂದಾದ ಭಕ್ತಿ ಶಿವನಿಗೆ ಇಷ್ಟವಾದಂತೆ ಅವರು ಪತಿಯೇ ಕೇತಲದೇವಿ ತಾನು ಮಾಡುವ ಕುಂಬಾರಿಕೆ ಮಣ್ಣು ತುಳದು ಹದ ಮಾಡುವುದು, ತಿಗುರಿಯಲ್ಲಿ ತಿರುಗಿಸಿ ತನಗೆ ಬೇಕಾದ ಆಕಾರಗಳಲ್ಲಿ ಅವುಗಳನ್ನು ಮಾಡುವುದು ಅವುಗಳ ತಳವನ್ನು ಕಟ್ಟುವಾಗ ತಾಳ ಲಯಬದ್ಧವಾಗಿ ಹಾಡುವುದು, ಮಣ್ಣು ತುಳಿಯುವಾಗ ಕುಣಿಯುವುದು ಕುಂಬಾರ ವೃತ್ತಿಯ ಹವ್ಯಾಸಗಳು. ಗುಂಡಯ್ಯನವರು ಒಮ್ಮೆ ಮಣ್ಣನ್ನು ಹದಮಾಡಲು ತುಳಿಯುತ್ತಿದ್ದಾಗ, ಕುಣಿತಕ್ಕೆ ತಿರುಗಿದ ಅವರ ನಾಟ್ಯ ಶಿವನ ತಾಂಡವ ನೃತ್ಯವನ್ನು ಪರಶಿವನು ಮೆಟ್ಟಿ ತಲೆದೂಗುತ್ತ ತಾನೂ ಕುಣಿಯಲು ಸಜ್ಜಾದನು. ಶಿವೆ ಬೆದರಿ, ದೇವಾ ತಾವು ಹುಚ್ಚರಂತೆ ಇದ್ದಕ್ಕಿದ್ದ ಹಾಗೆ ಕುಣಿಯುತ್ತಿದ್ದೀರಾ.! ಇದೇನು ನಿಮ್ಮ ಹುಚ್ಚು ಮನವೋ ಅಥವಾ ಯಾವುದಾದರೂ ಭಕ್ತನ ಪ್ರೇರಣೆಯೋ ? ಪ್ರಿಯೆ ನೀನು ಸತ್ಯವನ್ನೇ ಆಡಿದೆ. ನಿಜಕ್ಕೂ ನನ್ನ ಪರಮಭಕ್ತ ಕುಂಬಾರ ಗುಂಡಯ್ಯ ಮಣ್ಣನ್ನು ತುಳಿಯುವಾಗ ಇದ್ದಕ್ಕಿದ್ದಂತೆ ಶಿವನ ತಾಂಡವ ನಾಟ್ಯವನ್ನು ಪ್ರಾರಂಭಿಸಿ, ನನಗೂ ಮರೆತೂ ಹೋಗಿದ್ದ ಆ ಪ್ರಣಯ ನೃತ್ಯವನ್ನು ನೆನಪಿಗೆ ತಂದನು. ಪ್ರಿಯಾ, ಆಶ್ಚರ್ಯ ಪರಮವೇದದಲ್ಲಿ ಸ್ಥಿತಿಸಿದ ನಾಟ್ಯದ ಪರಮಮೂರ್ತಿಯಾದ ತಾವು ಒಬ್ಬ ಸಾಮಾನ್ಯ(ಭದ್ರಯ್ಯ. ಎಮ್.ಪಿ : 2018 :60) ಕುಂಬಾರನ ತಾಳಕ್ಕೆ, ಕುಣಿಯುತ್ತಿರುವುದನ್ನು ನೋಡಿ ನನಗೆ ಪರಮಾಶ್ಚರ್ಯವಾಗಿದೆ. ಆರ್ಯ ನನ್ನದೊಂದು ಬಯಕೆ ... ಈಡೇರಿಸುವಿರಾ .. ದೇವಿ ಇದರಲ್ಲಿ ಆಶ್ಚರ್ಯವೇನಿದೆ. ಗುಂಡಯ್ಯ ನನ್ನ ಶ್ರೇಷ್ಠ ಭಕ್ತ ಅವನ ನಾಟ್ಯಕ್ಕೆ ನಾನು ಕುಣಿಯಲೇ ಬೇಕು. ಹಾಗಾಗಿಯೇ ಭಕ್ತ ಮತ್ತು ಭಗವಂತನ ಸಂಬಂಧ ಏನು ನಿನ್ನ ಆ ಮಹಾಬಯಕೆ... ಪ್ರಭು ..ನಾನೊಮ್ಮೆ ನಿಮ್ಮ ಪರಮ ಭಕ್ತ ಗುಂಡಯ್ಯನ 'ಪೃಥ್ವಿರಾಜ್ಯ ( ಮಣ್ಣಿನ ರಾಜ್ಯಕ್ಕೆ ಹೋಗೋಣ ಎಂದು ಶಿವ ಮತ್ತು ಶಿವೇಯರು ಭೂಲೋಕನಗರಕ್ಕೆ ಬಂದು ಗುಂಡಯ್ಯನ ಮನೆಯ ಮುಂದೆ ನಿಂತು ಭಕ್ತ ಗುಂಡಯ್ಯ .... ನಿನ್ನ ನೃತ್ಯಕ್ಕೆ ಮೆಟ್ಟಿದ್ದೇನೆ ನೀನು ಮತ್ತೊಮ್ಮೆ ಈ ನಾಟ್ಯವನ್ನು ಮಾಡು ಎಂದು ಪರಮೇಶನು ತಿಳಿಸಲು. ಕುಂಬಾರ ಗುಂಡಯ್ಯ ತನ್ನ ಮಣ್ಣಿನ ತುಳಿತದ ಗತ್ತಿಗೆ ಕುಣಿಯಲು ಪ್ರಾರಂಭಿಸಿದ ನಿಂತ ನೀಲಕಂಠನೂ ಕುಣಿಯಲು ಪ್ರಾರಂಭಿಸಿದ ....ನೋಡುತ್ತಾ ನಿಂತಿದ್ದ ನೀರೆ ಸರ್ವಾಣಿ ಗೌರಿಯೂ ಕುಣಿಯತೊಡಗಿದಳು. ಅದ ನೋಡಿ ಇಡೀ ಊರೇ ಕುಣಿಯಲಾರಂಭಿಸಿತು. ಈ ಕುಣಿತದ ಮೋಹ ಜಗತ್ತಿಗೆಲ್ಲಾ ಹರಡಿ ಇಡೀ ವಿಶ್ವವೇ ನೃತ್ಯದಲ್ಲಿ ಪಾಲ್ಗೊಂಡಿತು. ಪರಶಿವನಿಗೆ ಪರಮಸಂತೋಷವಾಗಿ ನೃತ್ಯ ಪಟು ಕುಂಬಾರ ಗುಂಡಯ್ಯನನ್ನು ಕೈಲಾಸಕ್ಕೆ ಕರೆದೊಯ್ದರು. ಹೀಗೆ ಸಾಮಾನ್ಯ ಕುಂಬಾರಿಗ ಕೈಲಾಸವನ್ನೇರಿದ ಕಥೆಯೇ ಇದು” (ಭದ್ರಯ್ಯ. ಎಮ್.ಪಿ : 2018 :61) “ಪುರಾಣಕಥೆ, ಐತಿಹ್ಯ ದಂತಕಥೆಗಳ ಆಗರವಾದ ಭಾರತದಲ್ಲಿ ಕುಂಬಾರನನ್ನು ಕುರಿತು ಕೆಲವು ಕಥೆಗಳು ದೊರೆಯುತ್ತವೆ. “ವರ್ಣಾಶ್ರಮ ಪದ್ಧತಿಯ ನಾಲ್ಕು ಜಾತಿಗಳ ಮಿಶ್ರಣ ವಿವಾಹದಿಂದ ಈ 'ಕುಂಬಾರ' ಉಪಜಾತಿ ಹುಟ್ಟಿತು ಎನ್ನುವುದು ಕೆಲ ವಿದ್ವಾಂಸರ ಅಭಿಪ್ರಾಯ. ಭಾರತದ ಪ್ರಾಚೀನ ಬರಹಗಳಲ್ಲಿ ದೊರಕುವ ಅಂಶಗಳನ್ನು ಗಮನಿಸಿದ ಸರ್ ಎಚ್.ರಿಪ್ಲೇ ಈ ಜಾತಿಯ ಮೂಲವನ್ನು ಕುರಿತು ಪಾರಂಪರಿಕ ಪಿತೃತ್ವದ ಬಗೆಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಎಂದು ಹೇಳುತ್ತಾರೆ. ಬ್ರಹ್ಮವೈವೃತ್ತ ಪುರಾಣದ ಪ್ರಕಾರ ಕುಂಬಾರನ ತಾಯಿ ವೈಶ್ಯರ ಕುಲದವಳು. ತಂದೆ ಬ್ರಾಹ್ಮಣ/ಪರಾಶರ ಸಂಹಿತೆಗೆ ಅನುಗುಣವಾಗಿ ತಂದೆ ಹೂಗಾರ, ತಾಯಿ ಗಾಣಿಗರ ಒಂದು ಉಪಜಾತಿಯವಳು. ಸರ್, ವಿಲಿಯಮ್ ಮೊನಿಯರ್ ತಮ್ಮ ಸಂಸ್ಕೃತ “ಶಬ್ದಕೋಶ'ದಲ್ಲಿ ಕುಂಬಾರ ಕುಲದ ತಾಯಿ 'ಕ್ಷತ್ರಿಯಳು'. ತಂದೆ 'ಬ್ರಾಹ್ಮಣ' ಎಂದು ವಿವರಿಸಿದ್ದಾರೆ. ಈ ಎಲ್ಲಾ ಭಿನ್ನಾಭಿಪ್ರಾಯಗಳು ನಮ್ಮನ್ನು ಯಾವುದೇ ಒಂದು ನಿಶ್ಚಿತ ನೆಲೆಗೆ ತಂದು ನಿಲ್ಲಿಸುವುದಿಲ್ಲವಾದರೂ ವರ್ಣಾಶ್ರಮ ಪದ್ಧತಿಗೆ ಪೂರ್ವದಲ್ಲಿದ್ದ ಕುಂಬಾರನನ್ನು ಒಂದು ರೀತಿಯಲ್ಲಿ ವರ್ಣಾಶ್ರಮ ಪದ್ಧತಿಯ ಚೌಕಟ್ಟಿನೊಳಗೆ ಸಿಕ್ಕಿಸುವ ಯತ್ನವನ್ನು ನಾವು ಕಾಣಬಹುದಾಗಿದೆ. ೧ “ಪುರಾಣಗಳು ನಮ್ಮ ಶಿಲಾಪೂರ್ವಯುಗದ ಆದಿಮಾನವರ ಅಲಿಖಿತ ಚರಿತ್ರೆ ಎನ್ನುವುದು ವಿದ್ವಾಂಸರ ಮತ. ತಿಮ್ಪಿಯನ್ ಇಂಡಿಯನ್ ಪುರಾಣ ಐತಿಹ್ಯಗಳನ್ನು ಅಧ್ಯಯನ ಮಾಡಿದ ಬೋಲಸ್. ಅವುಗಳಲ್ಲಿ ಭೌತಿಕ ಸಂಸ್ಕೃತಿ, ಜನಪದ ವೃಂದಗಳ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಸ್ವರೂಪ ನೀತಿ ಮತ್ತು ಭಾವನಾತ್ಮಕ ಪರಿಕಲ್ಪನೆಗಳ o. "Tribes and Castes of Bengal" Concerning the traditional parentage of the Caste there seems to a wide difference of opinion among the recognized authorities on the subject. Edition: Sir H. Rezale.(ವೆಂಕಟೇಶ ಆರ್ : 2011 : 9) ವಿವರಗಳನ್ನು ಗಮನಿಸಿ ಪುರಾಣಗಳು 'ಬುಡಕಟ್ಟಿನ ಆತ್ಮಚರಿತ್ರೆ' ಎಂದು ಕರೆದಿದ್ದಾನೆ."1 'ಮರಾಠಿ ಎನ್ನುವುದು ಚರಿತ್ರೆಯಲ್ಲ, ಚರಿತ್ರೆಯ ಮಾತೃಕೆ' ಎನ್ನುವುದು ಎಲಿಯಡ್ ಅಭಿಪ್ರಾಯ, ಸಾಂಸ್ಕೃತಿಕ ಮಾನವಶಾಸ್ತ್ರಜ್ಞ ಮೆಲ್‌ವಿಲ್ ಹೆರ್ಸ್ಕೊವಿಟ್ಸ್ ಪುರಾಣಗಳನ್ನು ವಿಶ್ವಾಸಪತ್ರ ಚಾರ್ಟರ್ ಆಫ್ ಬಿಲೀಫ್' ಎಂದು ಕರೆಯುತ್ತಾನೆ. ಬೆಳಕಿನಲ್ಲಿ ಹೇಳುವುದಾದರೆ ಕುಲಾಲಕ ಮತ್ತು ತ್ವಷ್ಟೃಗಳ ಅಜ್ಞಾತ ಕಾಲದಿಂದಲೂ ಜನಪದ ವೃಂದಗಳ ವಾಕ್‌ಪರಂಪರೆಯಲ್ಲಿ ಉಳಿದು ಬಂದ ಆದಿಮ ಕುಂಬಾರರು ಎಂದು ತಿಳಿಯಬಹುದು.” ಈ ಮಾತುಗಳ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಈ ಕುಂಬಾರರು ಅವರ ಉದ್ಯಮ, ಉಪಕರಣಗಳಿಗೆ ಸಂಬಂಧಿಸಿದ ಅನೇಕ ಉಲ್ಲೇಖಗಳಿವೆ. ಅವರ ಮೂಲವನ್ನು ಗಮನಿಸಿದಾಗ ಕುಂಭ(ಕುಂಬ) ಎಂದರೆ 'ಗಡಿಗೆ' ಅಥವಾ ಕುಂಬಾರ ಎಂದಾಗಿದೆ. ಇವರನ್ನು 'ಕುಂಬಿಗ' ಎಂದು ಕೋಶ ಕರೆದಿದೆ. ಅಚ್ಚಗನ್ನಡವೇ ಆಗಿದೆ. ಇವನ ಹೆಂಡತಿ ಕುಂಬಾರತಿ (ಕುಂಬಾರಗಿತ್ತಿ) ಇವರ ಕಾರ್ಯಗಾರ ಕುಂಭಗಾರಶಾಲೆ (ಕುಂಬಾರಶಾಲೆ) ಇಲ್ಲಿ ಇವನು ಬಳಸುವ ಮುಖ್ಯವಾದ ಉಪಕರಣಗಳು ಎರಡು ತಿಗರಿ(ತಿಹರಿ) ತಿಗರಿಯ ಕೋಲು ಇದನ್ನೆ ಕುಂಬಾರನ ಚಕ್ರ. ಕುಲಾಲಚಕ್ರ, ಕೊರವನಚಕ್ರ ಎಂದು ಕರೆಯುವರು. ಕುಂಬಾರನ ತಿಗರಿ ತಿರುಗುವಂತೆ ಕುಂಬಾರಿಕೆಯೂ ಹತ್ತಾರು ದಿಕ್ಕುಗಳಲ್ಲಿ ಪ್ರಸಾರಗೊಂಡಿರುವುದು ಸಹಜಗೊಂಡಿದೆ. 'ಲೋಕದೊಳಗೆ ಕುಂಬರನ ಚಕ್ರಂ ಕೂರ್ತು ಕೋಲಿಂ ಕುಲಾಲನೇ ತಿರುಗಿಸಲ್ ತಿರುಗುವುದೋ ತನ್ನ ತಾಂ ತಿರುಗುತಿಹುದೋ' (ವೀರಶೈವ ಪುರಾಣ, ಪು. ೪-೫-೫೦)ರಲ್ಲಿ ಈ ಕುಂಬಾರ ತಿಗರಿ ತಿರುಗಾಡಿದೆಲ್ಲೆಲ್ಲ ಕುಂಬಾರನ ತಿಗರಿಯೂ ವಿಚಾರ ತಿಳಿದುಬಂದಿದೆ. ಜಾತಿಯ ನಿರ್ದೇಶನದ ದೃಷ್ಟಿಯಿಂದ ಕುಂಬಾರರು ಶೂದ್ರರೆಂದೇ? ಪರಿಗಣಿತರಾಗಿದ್ದರೂ ಹಲವಾರು ವರ್ಗಸ್ತರಗಳು ಇರುವ ಶೂದ್ರ ಜಾತಿಯಲ್ಲಿ ಮೇಲುವರ್ಗಕ್ಕೆ ಸೇರುತ್ತಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಶೂದ್ರರಿಗಿಂತ ಉನ್ನತ ವರ್ಗದವರು ಈ ಕುಂಬಾರರು ಎಂದು ಹಾಗೂ ಇವರಲ್ಲಿ ಉತ್ತರದವರು ಮತ್ತು ದಕ್ಷಿಣದವರೆಂದು ಪ್ರಭೇದಗಳಿವೆ. ಉತ್ತರದವರು ಮಣ್ಣಿನ ಚಕ್ರವನ್ನು ಬಳಸಿದರೆ ಎರಡನೆಯವರು ಮರದ ಚಕ್ರವನ್ನು ಬಳಸುತ್ತಾರೆ. ಈ ಕುಂಬಾರರು 'ಅಶುದ್ಧ(ವೆಂಕಟೇಶ ಆರ್ : 2011 : 10) ಬ್ರಾಹ್ಮಣ' ವಂಶಕ್ಕೆ ಸೇರಿದವರು ಎಂದು ಹೇಳಿಕೊಳ್ಳುತ್ತಾರೆ. ಕತೆ ಹೀಗಿದೆ. ಅದರ ಒಂದು ಮೂಲ ಒಬ್ಬ ಬ್ರಾಹ್ಮಣ ವಿದ್ವಾಂಸನು ಆಳವಾದ ಅಧ್ಯಯನವನ್ನು ನಡೆಸಿದ ನಂತರ ತಾನು ನಿರ್ದಿಷ್ಟವಾದ ದಿನದಂದು ಗೊತ್ತಾದ ಗಳಿಗೆಯಲ್ಲಿ ಹೆಣ್ಣನ್ನು ಕೂಡಿದರೆ ಅತ್ಯಂತ ಮೇಧಾವಿ ಮತ್ತು ಶಕ್ತಿಶಾಲಿಯಾದ ಮಗುವನ್ನು ಪಡೆಯಬಹುದೆಂಬುದನು ಕಂಡುಕೊಂಡನು. ಆ ಮಹಾಸುದಿನಕ್ಕಾಗಿ ಬಹಳ ದಿನಗಳನ್ನು ಕಾದ ಬ್ರಾಹ್ಮಣನು ತನ್ನ ಹೆಂಡತಿಯ ಮನೆಗೆ ಹೊರಟನು. ಆ ಸಮಯದಲ್ಲಿ ಎಡಬಿಡದೆ ಮಳೆ ಸುರಿಯ ತೊಡಗಿತು. ಅವನು ತನ್ನ ಮನೆಯನ್ನು ಸೇರಲಾರದೆ ಅಂದು ರಾತ್ರಿ ಮಡಕೆ ಮಾಡುವವನೊಬ್ಬನ ಮನೆಯಲ್ಲಿ ತಂಗುವುದು ಅನಿವಾರವಾಯಿತು. ತನ್ನ ಶೋಧನೆ ನಿಷ್ಪಲವಾಗಬಾರದೆಂದು ಭಾವಿಸಿದ ಬ್ರಾಹ್ಮಣನು ತಾನು ತಂಗಿದ್ದ ಮನೆಯವನ ಮಗಳೊಡನೆ ಕೂಡಿ ಗಂಡು ಸಂತಾನವನ್ನು ಪಡೆದನು. ಆತನಿಗೆ 'ಶಾಲಿವಾಹನ ಎಂದು ನಾಮಕರಣ ಮಾಡಿದರು. ಇವನು ಕುಂಬಾರ ಕಲೆಯಲ್ಲಿ ಅದ್ವಿತೀಯ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಪಡೆದು ಯೋಧ ಮಣ್ಣಿನ ಬೊಂಬೆಯನ್ನು ತಮಾಷೆಗಾಗಿ ಮಾಡುತ್ತಾ ಬೇಕಾದಷ್ಟು ಗೊಂಬೆಯೋಧರನ್ನು ಒಂದೆಡೆ ಇಟ್ಟಿದನು. ಕಾಲಾನಂತರ ವಿಕ್ರಮಾದಿತ್ಯನು ದಕ್ಷಿಣ ಭಾರತವನ್ನು ಮುತ್ತಿದ ಮೇಲೆ ತನ್ನ ಸೈನ್ಯಕ್ಕೆ ಮಡಕೆಗಳನ್ನು ಒದಗಿಸಲು ಆಜ್ಞೆ ಮಾಡಿದನು. ಆಗ ಶಾಲಿವಾಹನ ತನ್ನ ಮಣ್ಣಿನ ಯೋಧರಿಗೆ ಅದ್ಭುತವಾಗಿ ಜೀವ ತುಂಬಿ ಶತ್ರುವಿನ ಮೇಲೆ ಯುದ್ಧ ಮಾಡಿ ಅವರನ್ನು ಸೋಲಿಸಿದಾಗ ನಂತರ ಕುಂಭಕಲೆಯಲ್ಲಿ ಅತ್ಯಂತ ಪರಿಣತಿಯನ್ನು ಪಡೆದುಕೊಂಡನು. ಮುಂದೆ ಅವನೇ ಮೈಸೂರು ರಾಜ್ಯದ ಮೂಲದವನಾದನು. ವಂಶಸ್ಥರೆಂದು ನಂಬುವ ಮಡಿಕೆಗಾರರಲ್ಲಿರುವ ಕಥೆ ಇದು. ಮಾಲೆ-೧ ಪ್ರೊ. ಕುಂಬಾರಿಕೆ ಲೇಖನ). ತಾವು ಅವನ ಗ್ರಾಮ ಸಂಸ್ಕೃತಿ ಎಂ.ಎಲ್.ನರಸಿಂಹಮೂರ್ತಿರವರ ದಕ್ಷಿಣ ಕರ್ನಾಟಕದಲ್ಲಿ ಕೆಲವರ ಅಭಿಪ್ರಾಯದಂತೆ ಕುಂಬಾರರ ಮೂಲ ಪುರುಷ ಬ್ರಹ್ಮನ ಮಗ. ಬ್ರಹ್ಮನು ಅವನನ್ನು ಕುಂಬಾರನನ್ನಾಗಿ ಮಾಡಿದನಂತೆ. ಈ ವಿಶ್ವಕರ್ಮವನ್ನು ಕುರಿತ ಒಂದು ಪೌರಾಣಿಕ ಕಥೆಯಲ್ಲಿ ಬರುವ ಕುಂಬಾರ ಉಲ್ಲೇಖವನ್ನು ಹೀಗೆ ನೋಡಬಹುದು. ವಿಶ್ವಕರ್ಮ ಪರಬ್ರಹ್ಮ ಸ್ವರೂಪಿ. ಜಗತ್ ಶಿಲ್ಪಿ ಆತನಿಗೆ ಮನು, ದಯ, ಶಿಲ್ಪಿ ವಿಶ್ವಜ್ಞ ಮತ್ತು ತಮ್ಮ ಎಂಬ ಐದು ಮಕ್ಕಳು. ಈ ಐವರು ಋಷಿ ಶ್ರೇಷ್ಠರು ತನ್ನ ಐದು ಮಕ್ಕಳಿಗೆ ಅಪೂರ್ವ ಧಾರೆಯೆರದ. ಈ ಐದು ಮಕ್ಕಳು ತಂದೆಯ ಕೃಪೆಯಿಂದ ಐದು ವಿವಿಧ ಶಿಲ್ಪ ಕಾಯಕಗಳಲ್ಲಿ ಪರಿಣತರಾದರು. ಮನು ಕಬ್ಬಿಣದ ಕೆಲಸಗಳ ಪ್ರವರ್ತಕ; ಮಯ ಮರಗೆಲಸದಲ್ಲಿ, ಶಿಲ್ಪ ವಿಗ್ರಹ ಕಾಯಕದಲ್ಲಿ(ವೆಂಕಟೇಶ ಆರ್ : 2011 :11) ದೇವಾಲಯ ರಚನೆಯಲ್ಲಿ ಕುಶಲಮತಿ, ತ್ವಷ್ಟ್ರ ಜೀವನಕ್ಕೆ ಅತ್ಯಗತ್ಯವಾದ ಪಾತ್ರೆ ಪಡಗಗಳನ್ನು ಮಾಡುವುದರಲ್ಲಿ ಜಾಣನಾದನು. ಈ ತ್ವಷ್ಟ್ರವೇ ಜಾಣ ಕುಂಬಾರ ಎಂದು (ಜಾನಪದ ಸಾಹಿತ್ಯದರ್ಶನ -೨ ಈ ಲೇಖನದಿಂದ ತಿಳಿದುಬಂದಿದೆ). ಹೀಗೆ ಕುಂಬಾರರು ಬ್ರಹ್ಮನ ವರಪುತ್ರನೆಂದು ಹೇಳುವುದು. ಮಹಾಭಾರತದಲ್ಲಿ ಒಂದೆರಡು ಕಡೆ ಕುಂಬಾರನ ಉಲ್ಲೇಖ ಬರುತ್ತದೆ. ಬಳಚಕ್ರ ನಗರದಲ್ಲಿ ಭೀಮ ಅಲ್ಲಿಯ ಕುಂಬಾರನೊಬ್ಬ ಮಾಡಿಕೊಟ್ಟ ಅತಿ ದೊಡ್ಡ ಗಾತ್ರದ ಹರವಿಯನ್ನು ಎತ್ತಿಕೊಂಡೇ ಅಲೆದು ಆಹಾರ ಸಂಗ್ರಹಿಸುತ್ತಿದ್ದನಂತೆ, ದೌಪದಿ ಸ್ವಯಂವರ ಕಾಲದಲ್ಲಿ ಪಾಂಡವರು ಗುಪ್ತವಾಗಿ ವಾಸವಾಗಿದ್ದುದು ಕುಂಬಾರನ ಕೊಟ್ಟಿಗೆಯಲ್ಲೇ (ಪುರಾಣ ಭಾರತ ಕೋಶ ಯಜ್ಞ ನಾರಾಯಣ ಉಡುಪ, ಮ. ೧೩೬) ಕಾಣಬಹುದಾಗಿದೆ. : ಈ ಅರವತ್ತರ ದಶಕದಲ್ಲಿ ಬೆಳಕಿಗೆ ಬಂದ ಜಿನವಲ್ಲಭನ ಕುರಿಕ್ಕಾಲ ಶಾಸನದ (೧೯೬೭) ಬಳಿಕ ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಸೊಲ್ಲಾಪುರದ ಶಾಸನವೇ ಮುಖ್ಯವಾಗಿದ್ದು ವಿವಾಹ ಪುರಾಣವೆನ್ನುವ ಕಾವ್ಯವೊಂದನ್ನು ಒಳಗೊಂಡಿದೆ. ಶಾಸನದ ಪ್ರತಿಯು ಹಂಪಿಯ ಆನೆಗೊಂದಿಯ ಹೊಲ ಒಂದರಲ್ಲಿ ಸಿಕ್ಕಿದ್ದು ತಾಮ್ರಶಾಸನ ಮತ್ತು ಶಿಲಾಶಾಸನ ಆರಂಭದ ಭಾಗಗಳು ಅದರಡರಲ್ಲೂ ಶಿವ ಗಿರಿಜೆಯ ವಿವಾಹ ಪುರಾಣವೇ ನಿರೂಪಿತವಾಗಿರುವುದು. ಲಿಪಿಯ ಆಧಾರದ ಮೇಲೆ ಶಿಲಾಶಾಸನದ ಕಾಲ ಸು. ೧೨ನೇ ಶತಮಾನವಾದರೆ, ತಾಮ್ರಶಾಸನದ ಕಾಲ ಸುಮಾರು ೧೩ನೇ ಶತಮಾನವಾಗಿದೆ. ಒಂದೇ ಆಗಿವೆ. ಶಾಸನಗಳ ವರ್ತಕರನ್ನು ಕುರಿತಂತೆ ತಿಳಿಸುತ್ತವೆ: “ನಮ್ಮದೊಂದು ಕುಲ ಹುಟ್ಟಿದ ವಿವಾಹ ಪುರಾಣ ಮನವಧಾರಿಸಿ ಸ್ವಾಮಿಗಳ” ಎಂದು ಶಿಲಾಶಾಸನದಲ್ಲಿ ಕೇಳಿಕೊಂಡಿದ್ದರೆ, ತಾಮ್ರಶಾಸನದಲ್ಲಿ ನಿಮ್ಮದೊಂದು ಕುಲಂ ಹುಟ್ಟಿದ ವಿವಾಹ ಮರಾಣಮಂ ಸವಿಸ್ತಾರ ಪೇಳಿ ಸ್ವಾಮಿಗಳಿರ” ಎಂದು ಹೇಳಿದೆ. ತಾಮ್ರಶಾಸನ ಬಾರವು “ವಿವಾಹ ಪುರಾಣವು ಕುಂಬಾರರ ಕುಲೋತ್ಪತ್ತಿಗೆ ಸಂಬಂಧಿಸಿದ ಕಥೆಯೊಂದನ್ನು ಸೃಷ್ಟಿ ಮಾಡುತ್ತದೆ. ಕುಂಬಾರನ ಹುಟ್ಟನ್ನು ಕುರಿತ ಐತಿಹ್ಯವೊಂದು ಕುತೂಹಲಕಾರಿಯಾಗಿದೆ. ಕೃತಾಯುಗದಲ್ಲಿ ಮಹೇಶ್ವರ ಅಂದರೆ ಶಿವ, ಹೇಮಂತನ ಮಗಳು ಗಿರಿಜೆಯೊಡನೆ ಮದುವೆಯಾಗಬಯಸಿದ. ಆಗ ಸುರಾಸುರರು ಕೈಲಾಸ ಪರ್ವತದಲ್ಲಿ ಕೂಡಿ ವಿವಾಹ ಸಮಾರಂಭದ ಬಗೆಗೆ ಆಲೋಚನೆ ನಡೆಸಿದರು. ಆಗ ಎದ್ದ ಮುಖ್ಯ ಪ್ರಶ್ನೆಯೆಂದರೆ ಈ ಸಮಾರಂಭಕ್ಕೆ ಅಗತ್ಯವಾದ ಪಾತ್ರೆಪಡಿಗಳನ್ನು ಪೂರೈಸುವವರು ಯಾರು ಎನ್ನುವುದು ಕುಲಾಲ ಎನ್ನುವ ಒಬ್ಬ ಬ್ರಾಹ್ಮಣ ಈ ಪಾತ್ರೆಗಳನ್ನು ತಯಾರಿಸಿಕೊಡಬೇಕು(ವೆಂಕಟೇಶ ಆರ್ : 2011 : 12) ಎಂದು ನಿರ್ಣಯಿಸಲಾಯಿತು. ಆಗ ವಿಷ್ಣು ತಿಗರೆಯಂತೆ ಬಳಸಲು ತನ್ನ ಸುದರ್ಶನ ಚಕ್ರ ಕೊಟ್ಟ ಮಂದಾರ ಪರ್ವತ ಈ ಚಕ್ರ-ತಿಗರಗೆ ಆಧಾರವಾಯಿತು. ಹೀಗೆ ಶಿವನ ತ್ರೀಶೂಲವನ್ನು ತಿಗರಿಯನ್ನು ತಿರುಗಿಸುವ ಕೋಲನ್ನಾಗಿಯೂ, ಕಮಂಡಲವನ್ನು ನೀರಿನ ಹೂಜಿಯನ್ನಾಗಿ ಬಳಸಿಕೊಂಡನು. ತಿಗರಿಯಿಂದ ಕುಂಭವನ್ನು ಬೇರ್ಪಡಿಸಲು ಜನಿವಾರವನ್ನು ಬಳಸಿಕೊಂಡನು. ತಯಾರಾದ ಕುಂಭವನ್ನು ನಯಗೊಳಿಸಲು ಆದಿಕೂರ್ಮನನ್ನು ಬಳಸಿಕೊಂಡನು. ಜನಪದ ಸಾಹಿತ್ಯದ ಚರಿತ್ರೆಯಲ್ಲಿ ಕನ್ನಡ ಕುಂಬಾರರು ತಮ್ಮ ಮೂಲ ಪುರುಷ ಗುಂಡಬ್ರಹ್ಮ ಅಥವಾ 'ಗುಂಡಯ್ಯ' ಎಂದೂ ತಮ್ಮನ್ನು ಗುಂಡುಭಕ್ತೆಂದು ಕರೆದುಕೊಳ್ಳುವರು. ತ್ರಿಮೂರ್ತಿಗಳು ಯಜ್ಞಮಾಡಿದಾಗ, ಅಗ್ನಿಕುಂಡದಿಂದ ಈ ಗುಂಡ ಬ್ರಹ್ಮಮೇಲೆ ಬಂದನೆಂದು ಹೇಳುವರು. 'ಗುಂಡ' ಎನ್ನುವುದು ಕುಂಡದ ತದ್ಭವ ಇರಬಹುದು. 'ಪಾತ್ರೆ'ಗೆ ಕುಂಡ ಎಂದೂ ಹೇಳುವರು. ಬ್ರಹ್ಮನು ಯಜ್ಞ ಮಾಡುವಾಗ ಅಗ್ನಿಯನ್ನು ಕುಂಡದಲ್ಲಿ ಇರಿಸಿಕೊಳ್ಳುತ್ತಿದ್ದರು, ಯಜ್ಞ ಎನ್ನುವುದಕ್ಕೆ ಬ್ರಹ್ಮ ಎಂದು ಹೇಳುವರು. ಯಜ್ಞಕ್ಕಾಗಿ ಬಳಸುತ್ತಿದ್ದ ಅಗ್ನಿಕಾರ್ಯದ ಬೆಂಕಿಯ ಕುಂಡಕ್ಕೆ ಕ್ರಮೇಣ ಕುಂಡ ಬ್ರಹ್ಮ ಎಂದಾಗಿರಬೇಕು. ಹೀಗೆ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಬಣರನ ಗುರ್ಕಿಯಲ್ಲಿ ಕುಂಬಾರರು ಪೂಜಿಸುವ ಕುಂಡಪ್ಪನ ಗುಡಿಯಿದೆ. ತಲುಗಿನ ಪ್ರಭಾವದಿಂದಾಗಿ ಅದು ಕೊಂಡಪ್ಪ ಎಂದಾಗಿರಬಹುದು. ಜಾತಿಯ ಅವಧೂತ ಸಂತ” (ಕನ್ನಡ ಜಾನಪದ ವಿಶ್ವಕೋಶ ಸಂ. ಡಾ. ಚಂದ್ರಶೇಖರ ಕಂಬಾರ). ಈತ ಕುಂಬಾರ ಪು. ೪೨೬, ಕುಂಬಾರರ ಮೂಲವನ್ನು ಗುರುತಿಸಿದಾಗ ಮಂಗಳ ಕುಂಭ ತಯಾರಾಯಿತು. ಅಂದಿನಿಂದ ಕುಲಾಲಕನನ್ನು ಕುಂಬಾರರ ಮೂಲಪುರುಷನೆಂದೂ ಅವನು ಬಳಸಿದ ವಸ್ತುಗಳನ್ನು ಕುಂಬಾರಿಕೆಗೆ ಬೇಕಾದ ಮೂಲ ಉಪಕರಣಗಳೆಂದು ಭಾವಿಸಲಾಯಿತು. ಮುಂದೆ ಕುಲಾಲಕನ ವಂಶಸ್ಥರನ್ನು 'ಕುಲಾಲ ಅಥವಾ ಕುಂಭಕಾರರೆಂದು ಕರೆಯುವುದು ರೂಢಿಗೆ ಬಂದಿತು ಮತ್ತು ಇವರನ್ನು 'ಕುಂಭಕಲೆ' ಮತ್ತು 'ಕುಂಬಾರಿಕೆ' ಎಂದು ಪ್ರಾರಂಭಿಸಲಾಯಿತು. ಕುಂಬಾರರನ್ನು ವಿಶ್ವಕರ್ಮನ ಪೀಳಿಗೆಯೆಂದು ಭಾವಿಸಲಾಗಿದೆ (ಜನಪದ ಮಾರ್ಚ್ ೧೯೯೯, ಪು. ೩೫, ಬಿ.ಎಂ.ಚಂದ್ರಶೇಖರಯ್ಯ). ಮೈಸೂರು ಪ್ರದೇಶದ ಕುಂಬಾರರು ಮಡಕೆ ಮತ್ತು ಹೆಂಚುಗಳನ್ನು ಮಾಡುತ್ತಾರೆ. ಎಂಬ ಎರಡು ವಿಧಗಳಿವೆ. ಇದರಲ್ಲಿ ಕನ್ನಡ ಮತ್ತು ತೆಲಗರು ಕನ್ನಡದವರು ತಾವು ತೆಲಗು ಕುಂಬಾರರಿಗಿಂತ ಉತ್ತಮರೆಂದು, ತೆಲಗಿನ ಕುಂಬಾರರು ತಮ್ಮ ವಂಶದ ಮೂಲ ಶಾಲಿವಾಹನನೆಂದು ಹೇಳಿ ಜನಿವಾರವನ್ನು ಹಾಕಿಕೊಳ್ಳುತ್ತಾರೆ(ವೆಂಕಟೇಶ ಆರ್ : 2011 : 13) ಇವರು ಮಾಂಸವನ್ನು ತಿನ್ನುವುದಿಲ್ಲ. ಕುಂಬಾರರಲ್ಲಿ ಶೈವ ಮತ್ತು ವೈಷ್ಣವ ಎಂದು ಇದು ಇದ್ದಾರೆ. ಕನ್ನಡ ಕುಂಬಾರರಲ್ಲಿ ಪೂಜಾರಿ, ಬಂಪಿ, ಮೂಲ್ಯ ಮುಂತಾದ ಒಳಪಂಗಡ ಪ ಕಸ್ತೂರಿ ಶೂಡುವಂತಿಗೆ, ನಾಗ, ಕೆಂದಾವರೆ ಮೊದಲಾದ ಕುಲಗಳಿವೆ. ತಮಿಳಿನಲ್ಲಿ ಉತ್ತರದ ಮತ್ತು ದಕ್ಷಿಣದ ಕುಸುವರು ಎಂದು ಬೇಧಗಳಿವೆ. ಉತ್ತರದ ಕುಸುವರು ಮಣ್ಣಿನಿಂದ ಮಾಡಿದ ತಿಗರಿಯನ್ನು ದಕ್ಷಿಣದವರು ಮರದಿಂದ ಮಾಡಿದ ನಗರಿಯನ್ನು ಬಳಸುವರು. ಕನ್ನಡ ಜನಪದ ಸಂಸ್ಕೃತಿಯಲ್ಲಿ ಈ ಜನಾಂಗದ ಮೂಲವನ್ನು ಕಂಡಾಗ ನಮ್ಮ ಭಾರತೀಯ ಪಂಚಾಂಗಗಳಲ್ಲಿ ಅದರಲ್ಲಿಯೂ ಹಿಂದೂ ಪಂಚಾಂಗಗಳಲ್ಲಿ ಕಾಲಗಣನೆಯ ಇಸವಿಗಳನ್ನು ಬಳಸುವಾಗ “ಶ್ರೀ ಶಾಲಿವಾಹನ ಶಕವರುಷ” ಎಂದು ಸಾಂಕೇತಿಕವಾಗಿ ಬಳಸುತ್ತೇವೆ. ಈ ಶಾಲಿವಾಹನದ ಶಕದ ಚಾರಿತ್ರಿಕ ಹಿನ್ನೆಲೆಯನ್ನು ಗಮನಿಸಿದಾಗ, ಈ ಶಕೆಯನ್ನು ಸಂಕೇತವಾಗಿ ಉಪಯೋಗಿಸುವ ಮೊದಲು ಇತರೆ ಕಗಳು ಇದ್ದಿರಲು ಸಾಧ್ಯವಿದೆ. ಈ ಶಾಲಿವಾಹನ ಶಕ ವರುಷಕ್ಕೆ ಕಾರಣರಾದ ರಾಜವಂಶೀಯರೆಂದರೆ ಶಾತವಾಹನರು. ಇವರನ್ನು ಮತ್ಸ, ವಿಷ್ಣು, ವಾಯು, ಭಾಗವತ, ಬ್ರಹ್ಮಾಂಡ ಇತ್ಯಾದಿ ಪುರಾಣಗಳಲ್ಲಿ ಕಾಣಬಹುದು. ಈ ಶಾಲಿವಾಹನ ಕುಲದವರನ್ನು ಶಾಲಿವಾಹನ, ಸಡಕಣ, ಸಾತಕರ್ಣಿ, ಶಾತಕರ್ಣಿ ಇತ್ಯಾದಿ ಹೆಸರುಗಳಿಂದ ಕರೆದಿದ್ದಾರೆ. ಹಾಗೆ ಸಂಸ್ಕೃತ ಗ್ರಂಥಗಳಾದ 'ಬೃಹತ್ ಕಥಾಮಂಜರಿ' ಮತ್ತು ಕಥಾಸರಿತ್ಸಾಗರದಲ್ಲಿ 'ಸಾತ' ಎಂಬ ಸಿಂಹವನ್ನು ವಾಹನವನ್ನಾಗಿ ಉಳ್ಳವನು ಶಾತವಾಹನವೆಂದು ಕರೆಯಲ್ಪಟ್ಟಿದ್ದಾರೆ. ಈ ಕುಲದ ಮೂಲ ಪುರುಷನನ್ನು ಮುರಾಣಗಳಲ್ಲಿ ಶಿಶುಕ, ಸಿಂಧುಕ, ಸಿಪಕ ವೃಷಲ, ಶೂದ್ರಕ ಎಂದು ಅನೇಕ ಹೆಸರುಗಳಿಂದ ಕರೆದು 'ಶಿಶುಕ' ಎನ್ನುವ ಹೆಸರೇ ಈ ಕುಂಬಾರರ ಮೂಲವಾಗಿ ಉಳಿದಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಶಾತವಾಹನ ರಾಜಧಾನಿ ಗೋದಾವರಿ ನದಿಯ ಉತ್ತರದ ತೀರದಲ್ಲಿರುವ ಔರಂಗಬಾದ್ ಜಿಲ್ಲೆಯ ಪ್ರತಿಷ್ಠಾನವಾಗಿತ್ತು (ಈಗ ಪೈಠಾಣವೆಂದಾಗಿದೆ). ಇವರ ರಾಜ್ಯ ಶೂರ್ದ ಗೋದಾವರಿ-ಕೃಷ್ಣ ನದಿಯ ಮುಖಜಭೂಮಿಯಿಂದ ಹಿಡಿದು ಪಶ್ಚಿಮ ಕಡಲವರೆಗೂ, ಉತ್ತರದಲ್ಲಿ ನಾಸಿಕದಿಂದ ಹಿಡಿದು ದಕ್ಷಿಣದಲ್ಲಿ ಚಿತ್ರದುರ್ಗ ಜಿಲ್ಲೆಯ(ವೆಂಕಟೇಶ ಆರ್ : 2011 : 14) ದ್ರವಳ್ಳಿಯವರೆವಿಗೂ ವಿಸ್ತಾರವಾಗಿ ಹರಡಿತ್ತು. ಮಗಧ ರಾಜಧಾನಿ ಪಾಟಲಿಪುತ್ರ ಗೋ ಮಾಳವ ಭೂಪ್ರದೇಶವನ್ನು ಕೆಲವು ಕಾಲ ವಶಪಡಿಸಿಕೊಂಡಿದ್ದರು. ಕರ್ಹಾಡ, ಕಾಕುಳ, ನಾಗರ್ಜುನಕೊಂಡ, ಕಟಕ, ಹಿರೇಹಡಗಲಿ, ನಾಸಿಕ, ತಾಳಗುಂದ,ಬನವಾಸಿ, ನಿಟುವಳ್ಳಿ ಇತ್ಯಾದಿ ಇವರ ಸಾಮ್ರಾಜ್ಯದ ಪ್ರಮುಖ ಸ್ಥಳಗಳಾಗಿದ್ದವು. ಮೊದಲು ಭರತ ಖಂಡವನ್ನು ಆಳುತ್ತಿದ್ದ ಕಣ್ವಗೋತ್ರದ ಬ್ರಾಹ್ಮಣ ಭೂಪಾಲನಾದ ಕಣ್ವ ಸುಶರ್ಮನನ್ನು ಸೋಲಿಸಿ ಶಾತವಾಹನರ ಮೂಲ ಪುರುಷನಾದ ಶಿಶುಕನು ರಾಜನೆಂದು ಹೇಳಲಾಗಿದೆ. ಈ ಕಣ್ವರಿಗಿಂತ ಮೊದಲು ಮೌರ್ಯರು ಆಳಿದರೆಂದೂ ಕ್ರಿ.ಪೂ.೧೮೦ಕ್ಕೆ ಇವರ ಆಳ್ವಿಕೆ ಪತನಾನಂತರ ಶುಂಗರು ಸು: ೧೧೨ ವರುಷ ಆಳಿದರೆಂದು ನಂತರ ಕಣ್ವರು ೪೫ ವರ್ಷ ಆಳಿದರೆಂದೂ ತಿಳಿದುಬರುತ್ತದೆ. ಆ ಕಣ್ವರನಂತರ ಶಿಶುಕನು ಸುಮಾರು ೨೩ ವರ್ಷ ಸಾಮ್ರಾಟನಾಗಿ ಆಳಿದನೆಂದೂ, ಶಿಶುಕ ಶಾತವಾಹನರ ಮೊದಲ ಸಾಮ್ರಾಟನಾದರೆ ಪ್ರಲೋಮನೆಂಬ ರಾಜನೇ ಕೊನೆಯವನೆಂದೂ ಒಟ್ಟು ಹತ್ತೊಂಬತ್ತಕ್ಕೂ ಹೆಚ್ಚು ಜನರು ಶಾತವಾಹನ ರಾಜರು ಸುಮಾರು ೩೧೧ ವರುಷ ಕಾಲ ಆಳ್ವಿಕೆ ನಡೆಸಿದ್ದಾರೆ. ಇತಿಹಾಸದ ವಿದ್ವಾಂಸರ ಪ್ರಕಾರ ಭಿನ್ನಾಭಿಪ್ರಾಯವಿದ್ದರೂ ಕ್ರಿ.ಶ. ಮೂರು ಶತಮಾನಗಳು ಭರತ ಖಂಡದಲ್ಲಿ ಶಾತವಾಹನ ಸಾಮ್ರಾಟರು ಆಳ್ವಿಕೆ ನಡೆಸಿದ್ದಾರೆಂದು ಊಹೆ ಮಾಡಲಾಗಿದೆ. ಇವರ ಕಾಲಗಣನೆಯನ್ನು ಸ್ವಲ್ಪ ಹತ್ತಿರವಾಗಿಸಿಕೊಳ್ಳಲು ಶಾತವಾಹನರ ಅನೇಕ ಕಿರಿಯ ಮನೆತನದ ರಾಜರ ಕಾಲದ ಶಾಸನವನ್ನು ಗಮನಿಸಬಹುದು. ಪತನವಾದಾಗ ದಕ್ಷಿಣದಲ್ಲಿ ಇವರ ಆಶ್ರಿತರಿಗೆ ಶಾತವಾಹನ ಸಾಮ್ರಾಜ್ಯ ಹಂಚಿಹೋಯಿತು. ಚುಟುಕುಲದ ಶಾತಕರ್ಣಿ ಅರಸರು ಬನವಾಸಿಯಿಂದ ಆಳತೊಡಗಿದರು. ಭೀಮಾ ವೇದಾವತಿ ನದಿ ಪ್ರದೇಶ, ಶಿವಮೊಗ್ಗ, ಕಾರವಾರ, ಧಾರವಾಡ, ಬೆಳಗಾಂ, ಬಿಜಾಪುರ, ಚಿತ್ರದುರ್ಗಾ ಅಥವಾ ಕರ್ನಾಟಕ ಭೂಪ್ರದೇಶದಲ್ಲಿ ಕುಂತಳನಾಡೆಂದು ಹೇಳಲಾಗಿದೆ. ಬನವಾಸಿಯಿಂದ ಆಳುತ್ತಿದ್ದ ಶಾತಕರ್ಣಿಯವರು ಅಷ್ಟು ಪ್ರಬಲರಾಗಿರಲಿಲ್ಲ. ಆದರೂ ಇವರು ಕುಂತಳೇಶ್ವರರಾಗಿ ಆಳಿದರು. ಕ್ರಿ.ಶ.೩ನೇ ಶತಮಾನದ ೪ನೇ ಪಾದದಲ್ಲಿ ಬನವಾಸಿಯಿಂದ ಆಳುತ್ತಿದ್ದ ಚುಟುಕುಲಾನಂದ ಶಾತಕರ್ಣಿರಾಜನ ಬಂಧು ಬನವಾಸಿಯ ಶಾಸನದಲ್ಲಿ ವಸವೀ ಸತ್ಯ ಸಂವಚ್ಛರ ಎಂದು ಕಾವ್ಯವನ್ನು ಉಲ್ಲೇಖಿಸಿದೆ. ಅರ್ಥಾತ್ ‌ವಷಾದ್ವಿಶತ ಅಂದರೆ ೧೦೨ನೇ ಸಂವತ್ಸರ ಎಂದು ಹೇಳಿದೆ. ಈ ರಾಜನು ಶಾತಕರ್ಣಿಯ ಕಿರಿಯ ಮನೆತನದವನಾಗಿದ್ದು ಕಲಿವಾಹನ ಶಕೆಯ ಪ್ರಾರಂಭದಿಂದ ಎಂದರೆ ಕ್ರಿ.ಶ.೭೮ನೇ ವರ್ಷದಿಂದ ೧೦೨ನೇ(ವೆಂಕಟೇಶ ಆರ್ : 2011 : 15) ವರ್ಎಷವೆಂದು ಏಣಿಸಬಹುದು. ಈ ಬನವಾಸಿಯ ಶಾಸನಕಾಲ ೭೮ + ೧೦೨೨, ೧೮೦ನೇ ಸಂವತ್ಸರವೆಂದು ನಿರ್ಧಾರವಾಗಿ ಹೇಳಬಹುದಾಗಿದೆ ಎಂದು "ಶ್ರೀನಿವಾಸ ಜೋಯಿಸರು" ಆಧಾರಸಹಿತ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕದ ಪ್ರಥಮ ಚಕ್ರವರ್ತಿಯಾದ ಶಾತವಾಹನ ಮತ್ತು ಆಗಿನ ಕಾಲದಲ್ಲೇ ರಾಸಾಯನ ಔಷಧಿಗಳ ಸಿದ್ಧರಸ ತಜ್ಞನೆಂದು ಪ್ರಖ್ಯಾತರಾಗಿದ್ದ ನಾಗರ್ಜುನನು ಅತ್ಯಂತ ನಿಕಟವರ್ತಿಯಾಗಿದ್ದರೆಂದು ಶಾತವಾಹನನ್ನು ರಾಜಪದವಿಗೇರಿಸಿ ಅವನ ಬಳಿ ಮಂತ್ರಿಯಾಗಿದ್ದಂತೆ ತೋರುತ್ತದೆ. ಕೃಷ್ಣಾನದಿಯ ಬಲದಂಡೆಯ ಮೇಲೆ ಆಂಧ್ರದ ಗುಂಟೂರುಜಿಲ್ಲೆಯ ಪಾಲನಬಾಡು ತಾಲ್ಲೂಕಿನ ಒಂದು ಬೆಟ್ಟಕ್ಕೆ ನಾಗಾರ್ಜುನಕೊಂಡ ಎಂದೇ ಹೆಸರಾಗಿದೆ ಹಾಗೂ ಬೌದ್ಧಪುಣ್ಯ ಸ್ಥಳವಾಗಿದೆ. ಈ ನಾಗರ್ಜುನನು ಆಂಧ್ರಕ್ಕಷ್ಟೇ ಅಲ್ಲ. ಇಡೀ ಭಾರತ, ಚೀನಾ, ಟಿಬೆಟ್. ಕೊರಿಯಾ ಮುಂತಾದ ರಾಷ್ಟ್ರಗಳಲ್ಲಿ ಸಹ ಇಂದಿಗೂ ಅವನ ಹೆಸರಿನ ವಿದ್ಯಾ ಪ್ರಮುಖವಾಗಿವೆ. ಮುಸ್ಲಿಂ ಮತದಲ್ಲಿ ಮಹಮ್ಮದ್ ಪೈಗಂಬರರು ಮೆಕ್ಕಾದಿಂದ ಮದೀನಕ್ಕೆ ಹೋದ ನೆನಪಿಗಾಗಿ ಹಿಜರಸನ್ ಎಂದು ಪಂಚಾಂಗದಲ್ಲಿ ಬಳಸುತ್ತಾರೆ. ಭಾರತ ಸರ್ಕಾರವು ೧೯೫೨ರಲ್ಲಿ ಮೇಘನಾಥಶಹಾ ಅವರ ಮುಖಂಡತ್ವದಲ್ಲಿ ತನ್ನದೇ ಆದ ರಾಷ್ಟ್ರೀಯ ಪಂಚಾಂಗ ಪ್ರಾರಂಭಿಸಿತು. ಇದಕ್ಕೆ ಶಾಲಿವಾಹನ ಶಕೆಯನ್ನು ಆಧಾರವನ್ನಾಗಿ ಉಪಯೋಗಿಸಲಾಗಿದೆ. ೧೯೫೫ರಲ್ಲಿ ಇದನ್ನು ಪಾಸುಮಾಡಿ ಭಾರತೀಯ ರಾಷ್ಟ್ರೀಯ ಪಂಚಾಂಗ ಪ್ರಾರಂಭಿಸಿತು. ಶಾಲಿವಾಹನ ಶಕೆ ಬಳಸುವ ಪಂಚಾಂಗಗಳಲ್ಲಿ ಮತ್ತು ಮುಸ್ಲಿಮರ ಪಂಚಾಂಗಗಳಲ್ಲಿ ಚಂದ್ರಮಾನ ಪದ್ಧತಿಯಲ್ಲಿ ಬಳಸಲಾಗುತ್ತದೆ. ಆದರೆ ಈಗ ಸೌರಮಾನ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಕಾರಣ ಸೌರಮಾನ ಪದ್ಧತಿಯಲ್ಲಿ ಲೆಕ್ಕಾಚಾರ ತಪ್ಪುವುದಿಲ್ಲವಂತೆ. ಒಟ್ಟಿನಲ್ಲಿ ಕುಂಬಾರರು ಶಾಲಿವಾಹನ ಶಕ ವರುಷ ಕಾಲಗಣನೆ ನಿರ್ದಿಷ್ಟ ಗೊತ್ತಿರದಿದ್ದರೂ ಇದನ್ನು ಶಕವರುಷವನ್ನಾಗಿ ಕುಂಬಾರ ಜನಾಂಗದವರು ಶಾಲಿವಾಹನ ಎಂದು ಬಳಸುತ್ತಾರೆ” (ವೆಂಕಟೇಶ ಆರ್ : 2011 : 16) ಸಮುದಾಯದ ಮೂಲ ಮತ್ತು ವಲಸೆ ಕುರಿತ ಚರಿತ್ರೆ ಮತ್ತು ನಂಬಿಕೆಗಳು “ವಿಲ್ ಡ್ಯುರಾಂಡ್ (2007)-ಬುಟ್ಟಿಗಳನ್ನು ಕಲೆಯಂತೆಯೇ ಕುಂಬಾರಿಕೆಯು ಕಲೆಯಿಂದಲೇ ಹುಟ್ಟಿದ್ದಾಗಿತ್ತು ಮಡಿಕೆ, ಕುಡಿಕೆ ಮಾಡುವ ಕುಂಬಾರಿಕೆ ಕೆಲಸ ಬಿದಿರಿನಿಂದ ತಯಾರಿಸಿದ ವಸ್ತುಗಳು ಸುಟ್ಟುಹೋಗದಿರಲಿ ಎಂದು ಅದರ ಮೇಲೆ ಜೇಡಿಮಣ್ಣು ಇಡುತ್ತಿದ್ದರು. ಅದು ಬೆಂಕಿ ತಟ್ಟದಷ್ಟು ಗಟ್ಟಿಯಾಗಿಬಿಡುತ್ತಿತ್ತು. ಬಿದಿರಿನ ವಸ್ತುವನ್ನು ತೆಗೆದ ಮೇಲೆ ಆ ಜೇಡಿ ಮಣ್ಣಿನ ಆಕೃತಿ ಹಾಗೇ ಉಳಿಯುತ್ತಿತ್ತು. ಮುಂದೆ ಚೀನಾದ ಪೋರ್ಸನ್ ಆದದ್ದು ಬಹುಶ: ಈ ಪ್ರಕ್ರಿಯೆಯಿಂದಲೇ ಅಥವಾ ಜೇಡಿಮಣ್ಣಿನ ಮುದ್ದೆಗಳು ಸೂರ್ಯನಿಂದ ಸುಡಲ್ಪಟ್ಟು ಗಟ್ಟಿಯಾಗಿ ಪಿಂಗಾಣಿ ಸಾಮಾನುಗಳ ಉದಯಕ್ಕೆ ಕಾರಣವಾಗಿರಬಹುದು. ಸೂರ್ಯನ ಶಾಖದ ಬದಲು ಬೆಂಕಿಯನ್ನು ಬಳಸುವುದು, ಅದರ ಮುಂದಿನ ಹೆಜ್ಜೆಯಷ್ಟು ಇನ್ನು ಮುಂದೆ ಬೆಂಕಿಯ ಬಳಕೆಯಿಂದಲೇ ನಾನಾ ಬಗೆಯ ಉಪಯೋಗಗಳಿಗೆ ಅಡುಗೆ ದಾಸ್ತನು ಮಾಡುವುದು ಸಾಗಾಣಿಕೆ ಕೊನೆಗೆ ಬೋಗೋಪಕರಣಗಳಾದ ಆಭರಣಗಳಿಗಾಗಿ ಬೇಕಾದ ಆಕಾರಗಳಲ್ಲಿ ಮಣ್ಣು ಬಳಕೆಯಾಗಲು ಪ್ರಾರಂಭವಾಯಿತು. ಹಸಿಯಾದ ಜೇಡಿಮಣ್ಣಿನ ಮೇಲೆ ಉಗುರುಗಳಿಂದಲೋ ಅಥವಾ ಯಾವುದಾದರೂ ಉಪಕರಣಗಳಿಂದಲೋ ಬಗೆಬಗೆಯ ಆಕಾರದ ಚಿತ್ರಗಳನ್ನು ಬಿಡಿಸುತ್ತಿದ್ದರು. ಅದೇ ಕಲೆಯ ಉಗಮಕ್ಕೆ ಕಾರಣವಾಯಿತು. ಅದೇ ಬರವಣಿಗೆಯ ಆರಂಭಕ್ಕೆ ಕಾರಣಗಳಲ್ಲಿ ಒಂದಾಗಿದೆ. ಸೂರ್ಯನ ಶಾಖದಿಂದ ಮತ್ತು ಒಣಗಿದ ಜೇಡಿಮಣ್ಣಿನಿಂದ ಆದಿಕಾಲದ ಜನಾಂಗಗಳು ಇಟ್ಟಿಗೆಗಳಿಂದ ವಾಸಸ್ಥಾನಗಳನ್ನು ಮಾಡಿಕೊಂಡಿದ್ದರು. ಹಾಗೆ ನೋಡಿದರೆ ಅವರು ಮಣ್ಣಿನ ಪಾತ್ರೆಗಳಲ್ಲಿ ಅಥವಾ ಕುಂಬಾರಿಕೆ ವಸ್ತುಗಳನ್ನು ಮಾಡಿಕೊಂಡು ವಾಸಿಸುತ್ತಿದ್ದರು, ಆದರೆ ಕಟ್ಟಡ ನಿರ್ಮಾಣದ ಬೆಳವಣಿಗೆ ಮುಂದಿನ ಬದಲಾವಣೆಯಲ್ಲಾದುದ್ದು, ಅನಾಗರೀಕ ಮಣ್ಣಿನ ಗುಡಿಸಲನ್ನು ಮುಂದೆ ಸಾಧಿಸಿದ ನಿನವೆ ಮತ್ತು ಬ್ಯಾಲಾನ್‌ಗಳ ಹೊಳೆಯುವ ಆಸು ಜಿಲ್ಲೆಗಳಿಂದ ಅಲಂಕರಿಸಿದ ಕಟ್ಟಡಗಳ ಬೆಳವಣಿಗೆ ಪಂಕ್ತಿಗೆ ಸೇರಿಸಿದ ಸರಪಆಯ ಭಾಗವಾದ ಬೆಳವಣಿಗೆಗೆ, ಆದರೆ ನಾಗರೀಕತೆ ಕಡೆಗೆ ಸಾಗಿದ ಈ ಪ್ರಯಾಣದಲ್ಲಿ ಪ್ರಮುಖ ಹೆಜ್ಜೆ ಎಂದರೆ ಬರವಣಿಗೆಯಾಗಿತ್ತು. ನವ ಶಿಲಾಯುಗದ ಅವಶೇಷಗಳ ಕುಂಬಾರಿಕೆ ತುಣುಕುಗಳಲ್ಲಿ ಕೆಲವು ಕಡೆಗಳಲ್ಲಿ ವರ್ಣಲೇಪಿತ ಗೆರೆಗಳು ಕಂಡು ಬಂದಿವೆ. ಇನ್ನೂ ಹಸಿಯಾಗಿರುವ ಜೇಡಿಮಣ್ಣಿನ ಮೇಲೆ ಉಗುರಿನ ಅಥವಾ ಬೆರಳುಗಳ ಗುರುತು ಮೂಡಿಸಿ ಕುಂಬಾರಿಕೆಯ ಅಲಂಕಾರಕ್ಕೂ ಗುರುತು ಹಿಡಿಯುವುದಕ್ಕೂ ಬಳಸಿರಬಹುದು. ಪ್ರಾಚೀನ ಸುಮೇರಿಯಾದ ಹೈರಗ್ಲಿಪಿಕ್ಸನಲ್ಲಿ (ಭದ್ರಯ್ಯ.ಎಂ.ಪಿ : 2011 : 22) ಹಕ್ಕಿಗಳ ಚಿತ್ರ ಸಂಕೇತವು ಏಲಮನ್ ಸೂಪ ಬಆಯ ಪ್ರಾಚೀನ ಕುಂಬಾರಿಯ ಹಕ್ಕಿಗಳ ಅಲಂಕರಣಗಳನ್ನು ಕೆಲಮಟ್ಟಿಗೆ ಹೋಲುತ್ತವೆ. ಪ್ರಾಚೀನ ಧಾನ್ಯ ಚಿತ್ರ ಸಂಕೇತವನ್ನು ಸೂಸನ ಮತ್ತು ಸುಮೇರಿಯಾದ ಪುಷ್ಪದಾನಿಗಳ ಜ್ಯಾಮಿತೀಯ ಧಾನ್ಯ ಅಲಂಕರಣಗಳಿಂದ ನೇರವಾಗಿ ಎತ್ತಿಕೊಳ್ಳಲಾಗಿದೆ. ಮೊದಲು ಬಾರಿಗೆ ಕಾಣಿಸಿಕೊಂಡ ಸುಮೇರಿಯಾದ ರೇಖಾತ್ಮಕ ಬರವಣಿಗೆಯ (ಸುಮಾರು ಕ್ರಿ.ಪೂ.3600) ಕೆಳ ಮೆಸಪಟೋಮಿಯ ಮತ್ತು ಏಲಮ್‌ನ ಪ್ರಾಚೀನ ಕುಂಬಾರಿಕೆಯ ಮೇಲೆ ಮೂಡಿಸಿದ್ದ ಅಥವಾ ಚಿತ್ರಿಸಿದ್ದ ಸಂಕೇತಗಳು ಮತ್ತು ಚಿತ್ರಗಳ ಸಂಕ್ಷೀಪ್ತ ರೂಪ ಎನ್ನುವುದು ಸ್ಪಷ್ಟ ಚಿತ್ರಕಲೆ ಮತ್ತು ಶಿಲ್ಪಕಲೆ ಹಾಗೆ ಬರವಣಿಗೆಯ ಪ್ರಾಯಃಸ ತನ್ನ ಮೂಲದಲ್ಲಿ ಪಿಂಗಣಿ ಕಲೆಯಾಗಿತ್ತು. ಅದು ಕೊರೆಯುವ ಮತ್ತು ಚಿತ್ರ ಬಿಡಿಸುವ ರೂಪದಲ್ಲಿ ಪ್ರಾರಂಭವಾಯಿತು. ಕುಂಬಾರರಿಗೆ ಪುಷ್ಪದಾನಿಗಳನ್ನು ಕೊಟ್ಟು, ಶಿಲ್ಪಗೆ ಮೂರ್ತಿಗಳನ್ನು ಕೊಟ್ಟು, ಕಟ್ಟಡ ಕಟ್ಟುವವರಿಗೆ ಇಟ್ಟಗೆಗಳನ್ನು ಕೊಟ್ಟು, ಅದೇ ಜೇಡಿಮಣ್ಣಿ ಬರಹಗಾರನಿಗೆ ಲೇಖನ ಸಾಮಾಗ್ರಿಗಳನ್ನು ಒದಗಿಸಿತ್ತು. ದೇವೇಂದ್ರಕುಮಾರ ಹಕಾರಿ ಮತ್ತು ಕೆ.ಆರ್. ಸಂದ್ಯಾರೆಡ್ಡಿ.(2000) ಗ್ರಾಮೀಣ ಬದುಕಿನಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಂತ ಗ್ರಾಮೀಣ ವೃತ್ತಿಗಳು ಈ ವೃತ್ತಿಗಳಲ್ಲಿ ಮಾನವ ಶ್ರಮವೇ ಮುಖ್ಯವಾಗಿದ್ದು, ಕೆಲಸಕ್ಕೆ ಅನಿವಾರ್ಯವಾದಂತಹ ಒಂದೆರಡು ಸರಳ ಯಂತ್ರಗಳನ್ನು ರೂಪಿಸಿಕೊಂಡಿರುವುದರಿಂದ ಇವುಗಳನ್ನು ಕೈಕಸುಬುಗಳೆಂದು ಕರೆಯುತ್ತಾರೆ. ಕೃಷಿಯ ಪರಿಕಲ್ಪನೆಯೊಂದಿಗೆ ಗ್ರಾಮೀಣ ವೃತ್ತಿಗಳು ಹುಟ್ಟಬೆಳೆದುಕೊಂಡು ಬಂದವು ಸ್ಥಿರ ವಸತಿ ಆರಂಭಗೊಂಡು ಜೀವನೋಪಾಯಕ್ಕಾಗಿ ಆಯ್ದುಕೊಂಡ ವೃತ್ತಿಗಳು ಮುಂದೆ ಕುಲಕಸುಬುಗಳಾದವು. ಕುಂಬಾರಿಕೆಯು ಬಹುಪ್ರಾಚೀನ ವೃತ್ತಿ ಇದು ಸಾರ್ವತ್ರೀಕವಾಗಿ ಕಂಡುಬರುವಂತಹ ವೃತ್ತಿಯು ಹೌದು, ಶತಶತಮಾನಗಳಿಂದಲೂ ಮುಂದುವರಿಸಿ ಕೊಂಡು ಬಂದ ವೃತ್ತಿಯಾದರೂ ಇದರಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಎಲ್ಲೇಲ್ಲಿ ಸೂಕ್ತ ಮಣ್ಣು ಸಿಗುವುದೋ ಅಲ್ಲಿನ ಮಣ್ಣು ಬಳಸಿ ಕುಂಬಾರಿಕೆ ನಡೆಯಿತು. ಕುಂಬಾರ ಎನ್ನುವುದು ಕುಂಭಕಾರ ಎಂಬ ಶಬ್ದದ ತದ್ಭವರೂಪ ಕುಂಬಾರರನ್ನು ತಮಿಳಿನಲ್ಲಿ ಕುಸವನ ಎಂದು ಕರೆದರೆ ಉತ್ತರ ಭಾರತದಲ್ಲಿ ಪ್ರಜಾಪತಿ ಎನ್ನುತ್ತಾರೆ. ಕರ್ನಾಟಕದ ಉತ್ತರ ಭಾಗದಲ್ಲಿ ಅಂಗಾತ ಕುಂಬಾರ, ಪ್ರಜಾಪತಿ ಕುಂಬಾರಶೆಟ್ಟಿ ಎಂಬ ರೂಢಿಯಲ್ಲವೆ. ಮೈಸೂರಿನ ಕುಂಬಾರರಲ್ಲಿ ಕನ್ನಡ ಕುಂಬಾರರು ಮತ್ತು ಅಂಗಾಯಿತ ಕುಂಬಾರರು ಎನ್ನುವ ಎರಡು ಪಂಗಡಗಳಿವೆ. ದಕ್ಷಿಣ ಕನ್ನಡದಲ್ಲಿ ಮೂಲ್ಯ ಅಥವಾ ಕುಲಾಲ ಎನ್ನುವುದು ವಾಡಿಕೆಯಾಗಿತ್ತು. ಉತ್ತರ ಕನ್ನಡದಲ್ಲಿ ಗುಣಗರು ಮತ್ತು ಹಾಂಡ ಎಂಬ ನಾಮದಿಂದ ಕರೆಸಿಕೊಳ್ಳುತ್ತಾರೆ. ಧಾರವಾಡ ಜಿಲ್ಲೆ ಕೆಲವೆಡೆ ಚಕ್ರಸಾಲಗಳೆನ್ನುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಂಬಾರರನ್ನು ಗುನುಗ ಎಂದು(ಭದ್ರಯ್ಯ.ಎಂ.ಪಿ : 2011 : 23) ಕರೆಯುತ್ತಾರೆ. ಇವರು ಗ್ರಾಮ ದೇವತೆಯ ಅರ್ಚಕರು ಇವರು ದೇವತೆಗಳ ಗುಣಗಾನ ಮಾಡುತ್ತಿದ್ದುದರಿಂದ ಗುಣಗ ಎನ್ನುವ ಹೆಸರು ಬಂದಿದೆ ಎಂದು ಹೇಳುತ್ತಾರೆ. ಆರ್. ಶ್ರೀನಿವಾಸ್ (2009) ಹತ್ತಿಯಿಂದ ನೂಲು ತೆಗೆದು ಬಟ್ಟೆ ಮಾಡಿದರೂ ಎರಡನೇ ನಾಗರೀಕತೆಯ ಕುಂಬಾರರು ವಿಶ್ವದ ಎಲ್ಲಾ ಮೂಲೆಗಳಲ್ಲಿಯೂ ಇದ್ದಾರೆ. ಏಕೆಂದರೆ ಮಾನವನ ಚರಿತ್ರೆಯಲ್ಲಿ ನಾರು ಬಂದುದ್ದೇ ಮಣ್ಣಿನಿಂದ. ಮಣ್ಣಿನಿಂದ ಮಡಿಕೆ ಕುಡಿಕೆಗಳು ಲೋಹ ಯುಗ ಬರುವವರೆಗೆ ಜನರಲ್ಲಿ ಬಹಳ ಮೆಚ್ಚಿಗೆಯಾಗಿದ್ದವು. ಲೋಹದ ಪಾತ್ರೆಗಳು ಬಳಕೆಗೆ ಬಂದ ಮೇಲೆ ಮಣ್ಣಿನಿಂದಾದ ಕುಡಿಕೆ, ಮಡಿಕೆ, ಗಡಿಗೆ ಮತ್ತು ಕುಂಬಗಳು ಮರೆಯಾಗಿ ಅವಕ್ಕೆ ಪ್ರತಿಯಾಗಿ ಗುಂಡಿ, ಗುಂಡಾಲಿ, ತಪ್ಪಲಿ, ಬಿಂದಿಗೆಗಳು ಬಂದವು. ಆಧುನಿಕ ಪ್ರಪಂಚದಲ್ಲಿ ಲೋಹದ ಪಾತ್ರೆಗಳು ಮಾಯವಾಗಿ ಈಗ ಮಣ್ಣು ಮತ್ತು ಲೋಹದ ಸ್ಥಳದಲ್ಲಿ ಪ್ಲಾಸ್ಟಿಕ್ ಬಂದಿರುವುದು ವಿಶೇಷವಾದುದ್ದು. ಈ ಮಧ್ಯ ಕಂಚು, ಹಿತ್ತಳೆ, ತಾಮ್ರದ ಪಾತ್ರೆಗಳ ಬಳಕೆ ಕಡಿಮೆ ಪ್ರಮಾಣದಲ್ಲಿದ್ದು, ಸ್ಟೀಲ್ ಪಾತ್ರೆಗಳು ಎಲ್ಲಾ ವರ್ಗಗಳಗೂ ಎಟುಕುವ ದರದಲ್ಲಿ ಸೀಗುತ್ತಿದ್ದು ಸ್ಟೀಲ್‌ಮಯ ಆಗಿದೆ. ನಂತರದ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ಬಹಳ ಕಡಿಮೆ ದರದಲ್ಲಿ ದೊರೆಯುತ್ತಿದ್ದು ಮಣ್ಣಿನ ಮಡಿಕೆಯ ಬಳಕೆ ಕುಗ್ಗಿ ಹೋಯಿತು ಹಾಗೂ ಕುಂಬಾರಿಕೆ ಬಹುತೇಕ ಕಡಿಮೆಯಾಯಿತ್ತು ತಪಸ್ವಿಕುಮಾರ್ (2000) ಜನರು ಮೊಳೆಯಿಂದ ಮಾಡಿದ ಗಾಳಗಳನ್ನು ಮತ್ತು ಸೂಜಿಗಳನ್ನು ಬಳಸುತ್ತಿದ್ದರು. ಅವರು ಅಲ್ಲು ಬಾಣಗಳನ್ನು ಬಳಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಕಲ್ಲಿನಿಂದ ಮಾಡಿದ ಬಾಣದ ಮೊನೆಗಳು ದೊರೆತಿವೆ. ನಾಯಿ ಆಗಲೇ ಪಳಗಿದ ಪ್ರಾಣಿಯಾಗಿದ್ದು, ಮಾನವರ ಸಂಗತಿಯಾಗಿತ್ತು. ಸಂಮೃದ್ಧಿ ಮಳೆ ಧಾರಾಳ ಬೆಳೆ ಬೆಳೆಯಲು ಸಹಾಯಕವಾಗಿದ್ದು, ಅದರ ಫಲವಾಗಿ ಶಾಶ್ವತವಾದ ಪುಟ್ಟ ಗ್ರಾಮಗಳ ಸ್ಥಾಪನೆ ಸಾಧ್ಯವಾಗಿತ್ತು ಅದೇ ಕಾಲಾವಧಿಯಲ್ಲಿಯೇ ಜಾಗೋ ಪರ್ವತ ಪ್ರಾಂತದ ಲೆವೆಂನ್ ಮತ್ತು ಅನ್ ಟೋಲಿಯಗಳಲ್ಲಿ (ಈಗಿನ ಟರ್ಕಿ ಪ್ರಾಂತ್ಯ) ಕೂಡ ನಿಶ್ಚಿತ ವ್ಯವಸಾಯ ಪದ್ಧತಿ ರೂಢಿಗೆ ಬಂದಿತ್ತು. ಈಗಿನ ಉತ್ತರ ಇರಾಕಿನ ಜಾರೊ ಎಂಬಲ್ಲಿ ಕ್ರಿ.ಪೂ.6750 ಕ್ಕಿಂತಲೂ ಹಿಂದಿನದಾದ ವ್ಯವಸಾಯಾಧರಿತ ಜೀವನ ಕ್ರಮವಿದ್ದದು ಬೆಳಕಿಗೆ ಬಂದಿದೆ. ಅಲ್ಲಿ ಕಲ್ಲು ಮತ್ತು ಧಾನ್ಯಗಳ ಜೊತೆಗೆ ಜಾರೊ ನಿವೇಶನದಲ್ಲಿ ಬಿಸಿನಲ್ಲಿ ಒಣಗಿದ ಮಣ್ಣಿನ ಗಟ್ಟಗಳಿಂದ ಕಟ್ಟಲಾದಂತಹ ಮನೆಗಳ ಅಡಿಪಾಯಗಳು ಉತ್ತಮ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಜೊತೆಗೆ ಅ ಗ್ರಾಮ ನಿವೇಶನಗಳಲ್ಲಿ ಸಾಕು ಪ್ರಾಣಿಗಳಾಗಿದ್ದ ದನ, ಕುರಿ, ಮೇಕೆ ಮತ್ತು ಹಂದಿ ಮೊದಲಾದ ಪ್ರಾಣಿಗಳ ಮೂಳೆಗಳು ಮಡಿಕೆ ಕುಡಿಕೆ ಪಳಯುಳಕೆಗಳು, ಕೈ ಮಗ್ಗದ ಲಾಳಗಳು ದೊರೆತಿವೆ.(ಭದ್ರಯ್ಯ.ಎಂ.ಪಿ : 2011 : 24) ಆ ಪ್ರದೇಶದಲ್ಲೆಲ್ಲಾ ಕ್ರಿ.ಪೂ. 6000ದ ಹೊತ್ತಿಗೆ ಕುಂಬಾರಿಕೆ ರೂಡಿಗೆ ಬಂದಿತ್ತು. ಮಡಿಕೆ, ಗಡಿಗೆ, ಗುಡಾಣ ಮೊದಲಾದವನ್ನು ಅಡಿಗೆಯ ಪಾತ್ರೆಗಳನ್ನಾಗಿ ಹಾಗೂ ಆಹಾರ ಸಂಗ್ರಹದ ಉಗ್ರಾಣಗಳಾಗಿ ಬಳಸಲಾಗುತ್ತಿತ್ತು. ಬಿಸಿಲಿನಿಂದ ಗಟ್ಟಿಗೊಳಿಸಲಾದ ಮಣ್ಣು ಗಟ್ಟಗಳಿಂದ ರಚಿತವಾದ ಗುಂಪಾದ ಕಾಯಂ ಮನೆಗಳಲ್ಲಿ ವಾಸಿಸುತ್ತಿದ್ದ ಜನರು ಕಲ್ಲಿನಿಂದ ತಯಾರಾದ ಹಲವು ಬಗೆಯ ಉಪಕರಣಗಳನ್ನು ಬಳಸುತ್ತಾ ಬದುಕುತ್ತಿದ್ದರು. ಕುಂಬಾರಿಕೆಯಲ್ಲಿ ಕ್ರಮೇಣ ಅಲಂಕರಣ ಕಲೆಯು ಬೆಳೆಯಿತು. ಬಸವರಾಜು ಕುಂಚೂರು (2003)ಮಣ್ಣಿನಿಂದ ಕುಂಬವನ್ನು ಮಾಡುವವನು ಕುಂಭಕರ್ಣನಾದ, ಕುಂಭ ಎಂದರೆ ಸಂಸ್ಕೃತದಲ್ಲಿ ನೀರಿನ ಗಡಿಗೆ ಎಂದಾರ್ಥ. ಆದರೆ ಕುಂಬಾರರು ಜಲ ಸಂಸ್ಕೃತಿಯ ಜನಾಂಗ ಎಂದು ಅರ್ಥೈಸಬಹುದು. ಜಲ ಎಂದರೆ ಪವಿತ್ರ ಗಂಗಾಮಾತೆ ಎಂಬ ನಂಬಿಕೆ ಇದೆ. ಕುಂಬಾರರು ಮಾತೃ ಪ್ರಧಾನ ಸಂಸ್ಕೃತಿಯವರು ಇನ್ನೊಂದು ರೀತಿಯಲ್ಲಿ ಕುಂಬಾರರು ಅಗ್ನಿ ಸಂಸ್ಕೃತಿಗೆ ಹತ್ತಿರದವರೆಂದು ಹೇಳಬಹುದು. “ಮಾಡಿದ ಬದುಕಿಗೆ ಬೆಂಕಿಕೊಡುವ ಜನರೆಂದು ಕುಂಬಾರರ ಬಗೆಗೆ ಗಾದೆ ಇದೆ. ಹಸಿ ಮಣ್ಣಿನ ಮಡಿಕೆಯನ್ನು ಆವಿಗೆಯಲಿಟ್ಟು ಸುಡುವುದರಿಂದ ಸಹಜವಾಗಿ ಆ ಮಾತು ಬಂದಿದೆ. ಹೀಗೆ ಕುಂಬಾರರು ಮತ್ತು ಅಗ್ನಿ ಸಂಸ್ಕೃತಿ ಜನಾಂಗವೆಂದು ಹೇಳುವುದು ಸೂಕ್ತವಾದಿತು. ಇನ್ನೂ ವಿಸ್ತರಿಸಿ ಹೇಳುವುದಾದರೆ ಮಣ್ಣು, ನೀರು, ಬೆಂಕಿ ಈ ಮೂರರ ಒಡನಾಟದೊಡನೆ ಕುಂಬಾರ ಜನಾಂಗ ಬೆಳೆದು ಬಂದಿದೆ. ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಹೆಸರುಗಳು ಸಂಸ್ಕೃತದ ಕುಂಬಾಕಾರ ಎನ್ನುವುದರ ತದ್ಭವಗಳು ಕುಲಾಲ ಎನ್ನುವ ಸಂಸ್ಕೃತ ಪದ ಮಧ್ಯಕಾಲಿನ ಗ್ರಂಥಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಬರುಬರುತ್ತಾ ಕುಂಭಕಾರ ಎನ್ನುವುದು ನಿಂತು ಕಂಬಾರ, ಕುಮ್ಮಾರ, ಕುಮ್ಮರಿ, ಕುಮ್ಮವರಿ, ಗುಮ್ಮರಿ, ಕುಂಬಾರೋ, ಎನ್ನುವ ಪದಗಳು ಬಳಕೆಗೆ ಬಂದವು. ತಮಿಳಿನಲ್ಲಿ ಕುಂಬಾರರಿಗೆ ಕುಶವನರು ಎಂದು ಹೇಳುತ್ತಾರೆ. ಕುಂಬಕ್ಕೆ ಮರಾಠಿಯಲ್ಲಿ ಬಾಂಡ ಎನ್ನುವರು, ಇದರಿಂದ ಬಾಂಡರೋ, ಬಾಂಡಿಯೋ ಎನ್ನುವ ಹೆಸರುಗಳು ಬಳಕೆಯಲ್ಲಿದೆ. ಉತ್ತರ ಭಾರತದಲ್ಲಿ ಕುಂಬಾರರಿಗೆ ಪ್ರಜಾಪತಿ ಎನ್ನುವ ಹೆಸರಿದೆ, ಬಂಗಾಳದಲ್ಲಿ ಕುಂಬಾರರಿಗೆ ರುದ್ರಪಾಲವೆಂದು ಉತ್ತರ ಪ್ರದೇಶದಲ್ಲಿ ಕುಮಾರಸ್ ಎಂದು ಕರೆಯುವರು. ಕೇರಳದಲ್ಲಿ ಕುಂಬಾರರಿಗೆ ಕುಶವನ್ ಕುಲಾಲ ನಾಯರ್‌, ಅಂದುರಾ ನಾಯರ್, ಕುಂಬಾರನ್, ಓಡನ್, ವೇಲಾರ ಎಂಬ ಎಂಟು ಹೆಸರುಗಳಿವೆ. ಕಾಸರಗೂಡು ಜಿಲ್ಲೆಯಲ್ಲಿ ಕುಲಾಲಮೂಲ್ಯ ಎಂಬ ಹೆಸರುಗಳು ಚಾಲ್ತಿಯಲ್ಲಿವೆ. ಇಲ್ಲಿ ತುಳು ಕುಂಬಾರರ ಪ್ರಭಾವ ಹೆಚ್ಚಾಗಿದೆ. ಕುಲಾಲ ನಾಯರ್ ಎಂಬ ಜನಾಂಗದೊಟ್ಟಿಗೆ ಕುಂಬಾರರು ಬಹಳ ಅನ್ನೋನ್ಯವಾಗಿರುವುದರಿಂದ ನಾಯರ್ ಪದ ಬಳಕೆಗೆ ಬಂದಿದೆ. ಈ ದೇಶದಲ್ಲಿ ಬ್ರಾಹ್ಮಣರಿಂದ ಮೊದಲ್ಗೊಂಡು(ಭದ್ರಯ್ಯ.ಎಂ.ಪಿ : 2011 : 25) ಅಂತ್ಯದವರೆಗೆ ಅನೇಕ ಜಾತಿಗಳಲ್ಲಿ ಅನೇಕ ಉಪಜಾತಿಗಳನ್ನು ಕಾಣಬಹುದು. ಬ್ರಾಹ್ಮಣರಲ್ಲೇ ಹಲವು ಉಪಜಾತಿಗಳವೆ. ವಿದೇಶಿ ಪ್ರವಾಸಿಗ ಡಾ. ಬುಕನನ್ ಹಳೇ ಮೈಸೂರು ಪ್ರದೇಶಗಳಲ್ಲ ಎಡಗೈ ಬಲಗೈ ಕುರಿತು ಒಂದು ಯಾದಿಯನ್ನೇ ಸಿದ್ಧಪಡಿಸಿದ್ದಾನೆ. ಬಲಗೈ ಪಂಗಡದ ಜಾತಿಗಳಲ್ಲಿ ಕುಂಬಾರರದು ಒಂದು, ಕುಂಬಾರರಲ್ಲನ ಉಪಜಾತಿಗಳು ಅವರು ಮಾಡುವ ಮಡಿಕೆಗಳ ರಚನೆ, ಅದರ ಬಣ್ಣ, ಅವರು ಮಾಡುವ ಇತರೆ ವೃತ್ತಿಗಳು ಅವರು ಸಾಕುವ ಪ್ರಾಣಿಗಳಿಂದ ಹುಟ್ಟಿಕೊಂಡಿದೆ. ಕತ್ತೆಯನ್ನು ಮಣ್ಣು ತರಲು ಮತ್ತು ಗಡಿಗೆ ಹೊತ್ತು ತರಲು ಉಪಯೋಗಿಸುವ ಕುಂಬಾರರನ್ನು ಗಡೆರ ಎಂದು, ಎತ್ತನ್ನು ಉಪಯೋಗಿಸುವವರಿಗೆ ಬರ್ಡಿಯ ಎಂದು, ಹಂದಿ ಸಾಕುವವರಿಗೆ ಸುಂಗಾರಿ ಎನ್ನುವ ಜಾತಿಗಳು ಮಹಾರಾಷ್ಟ್ರದಲ್ಲಿದೆ. ಕೆಲವು ಕುಂಬಾರರು ಕಪ್ಪು ಮಡಿಕೆಗಳನ್ನು ತಯಾರಿಸಿದರೆ, ಕೆಲವರು ಕೆಂಪು ಮಡಿಕೆಗಳನ್ನು ತಯಾರಿಸುತ್ತಾರೆ. ಕೆಲವರು ಸ್ವಲ್ಪ ಬಿಳಬಣ್ಣ ಬರುವಂತೆ ಮಡಿಕೆ ಸುಡುವರು ಮಹಾರಾಷ್ಟ್ರದಲ್ಲಿ ಗೋರ ಕುಂಬಾರ ಎನ್ನುವ ಪಂಗಡವಿದೆ. ಈ ಪಂಗಡದವನು ಮಹಾರಾಷ್ಟ್ರದ ರಾಣಿ ಕುಂಬಾರರು ಮೂರ್ತಿಗಳನ್ನು ಮಾಡುವರು. ಇವರು ಶುದ್ಧ ಶಾಖಾಹಾರಿಗಳು ಎಂದು ತಿಳಿದು ಬಂದಿದೆ. ಕೈಯಿಂದ ಮಡಿಕೆ ಮಾಡುವವರನ್ನು ಹಾತ್ ಗೆಡೆಸ್ (Hand Potter) ಎಂದು ದೊಡ್ಡ ಚಕ್ರ ಬಳಸಿ ಮಡಿಕೆ ಮಾಡುವವರನ್ನು ಹೊರಚಿಕೆ ಎಂದು, ಚಿಕ್ಕ ಚಕ್ರವನ್ನು ಬಳಸುವವರಿಗೆ ಲಾಹನಾಚ್ಯ (Lohanchka) ಎಂದು ವಿಂಗಡಣೆಯಿದೆ. ಸಾಮಾನ್ಯವಾಗಿ ಎಲ್ಲಾ ಕುಂಬಾರರ ಪಂಗಡಗಳಲ್ಲಿ ಉಪಜಾತಿಗಳಿರುವುದು ಕಂಡುಬರುತ್ತದೆ. Bala dirika wayerssed(2011) ಇವರು ಇಥಿಯೋಪಿಯಾದ ಕುಂಬಾರರ ಕುರಿತು ಅಧ್ಯಯನವನ್ನು ಮಾಡಿದ್ದು, ಇವರು ಹೇಳುವ ಪ್ರಕಾರ ಇಥಿಯೋಪಿಯಾದಲ್ಲಿ ಇಂದಿಗೂ ಮಡಿಕೆ ಮಾಡುವ ವೃತ್ತಿಯು ಜಾರಿಯಲ್ಲಿದ್ದು, ಮಡಿಕೆ ಮಾಡುವ ವಿಧಾನ ಮತ್ತು ಮಡಿಕೆ ಮಾಡಲು ಬಳಸುವ ಮೂಲವಸ್ತುಗಳ ಬಳಕೆಯ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ಪ್ರಸ್ತುತ ಅಧ್ಯಯನವು Qromo Wesdern wailaya orama ಜನಾಂಗದ ಮಡಿಕೆಮಾಡುವ ವಿಧಾನದ ಕಲಾಶಾಸ್ತ್ರೀಯ (Ethomo anchrology) ಪುರಾತತ್ವ ಅಧ್ಯಯನವಾಗಿದೆ. orama ಜನಾಂಗವು ದಕ್ಷಿಣ-ಪೂರ್ವ ಇಥಿಯೋಪಿಯಾದ ಎತ್ತರ ಪ್ರದೇಶದಲ್ಲಿ ನೆಲಸಿದ್ದಾರೆ. Oramo ಜನಾಂಗವು chshitic ಭಾಷೆಯನ್ನು ಮಾತನಾಡುತ್ತಾರೆ. ಇವರು 16 ಮತ್ತು 17 ನೇ ಶತಮಾನದಲ್ಲಿ wallaga ಪ್ರದೇಶದ ಬಹುಭಾಗಗದಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು(ಭದ್ರಯ್ಯ.ಎಂ.ಪಿ : 2011 : 26) ವಿಸ್ತರಿಸಿಕೊಂಡಿರುತ್ತಾರೆ. ಆದ್ದರಿಂದ ಇವರು wallaga ದಲ್ಲಿ ommatic ಮತ್ತು Nilo sioharam ಸಮುದಾಯದೊಂದಿಗೆ ನೆಲೆಸಿದ್ದಾರೆ. Orama ಜನಾಂಗದ ಮಡಿಕೆ ಮಾಡುವ ಜ್ಞಾನವು ಪಾರಂಪರಾಗತವಾಗಿ ಒಂದು ಕುಂಟುಂಬ ವಂಶಪಾರಂಪರದಿಂದ ವರ್ಗಾಯಿಸಲಾಗಿದೆ. ಇವರು ಮಡಿಕೆ ಮಾಡಲು ತಮ್ಮದೆ ಆದಂತಹ ನಿರ್ದಿಷ್ಟ ಪದ್ಧತಿ ಮತ್ತು ಮೂಲ ವಸ್ತುಗಳನ್ನು ಬಳಸುತ್ತಾರೆ. ಇವರ ಅಧ್ಯಯನದಿಂದ ಪುರಾತತ್ವ ಶಾಸ್ತ್ರೀಯ ಅಧ್ಯಯನಕ್ಕೆ ಅಗತ್ಯದಿಂದ ಅಂತರಿಕ ಒಗ್ಗಟ್ಟು ಹೇಗಿದೆ ಎಂಬುದು ತಿಳಿಯುತ್ತದೆ. ಮತ್ತು ಅತೀ ಕಡಿಮೆ ಅದರ ವೃತ್ತಿಯ ಬಗ್ಗೆ ಮಾಹಿತಿ ದಾಖಲಿಸಿದಂತಾಗುತ್ತದೆ.

Jhohn W and Derthum (2002) ಇವರು ತಮ್ಮ ಅಧ್ಯಯನದಲ್ಲಿ Gamo ಜನಾಂಗದ ಮತಿ ಆರ್ಥಿಕ ಪರಿಸ್ಥಿತಿಯಲ್ಲಿ ವೃತ್ತಿಯ ಪ್ರಭಾವ Gamo ಕುಟುಂಬದಲ್ಲಿ ಮಹಿಳೆಯರು ಪೂರ್ವ ವೃತ್ತಿಯಾಗಿ ಕುಂಬಾರಿಕೆಯನ್ನು ಅವಲಂಬಿಸಿದ್ದು, ಗಂಡಸರು ಮಣ್ಣನ್ನು ಅಗೆದು ತರುವುದು, ಉರುವಲು ಸಂಗ್ರಹಿಸುವುದು, ತಯಾರಾದ ಮಡಿಕೆಗಳನ್ನು ಮಾರುಕಟ್ಟೆಗೆ ಸಾಗಿಸುವ ಕಾರ್ಯ ನಿರ್ವಹಿಸುತ್ತಾರೆ. Gamo ಜನಾಂಗದಲ್ಲಿ ಹುಟ್ಟಿನಿಂದ ಶ್ರೇಣಿಯನ್ನು ನಿರ್ಧರಿಸಲಾಗುತ್ತದೆ. ಕಾರ್ಯದಲ್ಲಿ ನೈಪುಣ್ಯತೆಯಿಂದ ಯಾವುದೇ ಅವರ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

Valentine Rouk (2005) ಸರ್ದಾರ ಅಂವೆಂಟ್ ಇವರ ಅಧ್ಯಯನದಲ್ಲಿ ಮಡಿಕೆ ಮಾಡುವ ತಂತ್ರಜ್ಞಾನ ಮತ್ತು ಮಡಿಕೆ ಮಾಡುವ ತಂತ್ರಜ್ಞಾನದ ವಿಕಾಸ ಹಂತಗಳು ಕುರಿತು ಅಧ್ಯಯನ ನಡೆಸುತ್ತಾರೆ. ಇವರ ಅಧ್ಯಯನದಿಂದ ಮತ್ತು ವಿಶ್ಲೇಷಣೆಯಿಂದ ತಿಳಿದು ಬಂದ ವಿಷಯವೆಂದರೆ ಸರ್ದಾರ ಅಂವೆಂಟ್ ಮುಖ್ಯವಾಗಿ ಚಕ್ರವನ್ನು ಮಡಿಕೆ ಮಾಡುವ ಕಾರ್ಯದಲ್ಲಿ ಉಪಯೋಗಿಸುತ್ತಾರೆ, ಶಾಖಾ ಇವರ ವೃತ್ತಿಯ ಪ್ರಗತಿಯನ್ನು ಸಾಧಿಸಲು ಕಾರಣವಾಯಿತು. ಇವರ ಅನ್ವೇಷಣೆಯಿಂದ ಉನ್ನತಿಯಾದ ಮಡಿಕೆಗಳನ್ನು ಹೆಚ್ಚಾಗಿ ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ. ಇವರ ಅಧ್ಯಯನದ ಪ್ರಮುಖ ಅಂಶವೆನೆಂದರೆ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳು ಪ್ರಸ್ತುತ ಮಡಿಕೆ ಮಾಡುವ ವಿಧಾನ ಮತ್ತು ಅದರ ವಿಶೇಷತೆಗಳು ಜನರಿಗೆ ಹೀಗೆ ತೊಡಗಿಸಿಕೊಂಡಿದ್ದಾರೆ ಎಂಬುದು ತಿಳಿಸುತ್ತದೆ.(ಭದ್ರಯ್ಯ.ಎಂ.ಪಿ : 2011 : 27) Lal ಬಿ ಸುರೇಶ (2010) ಇವರು ತಮ್ಮ ಅಧ್ಯಯನದಲ್ಲಿ ತಂತ್ರಜ್ಞಾನ ಮತ್ತು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ, ಉದ್ಯೋಗ ಅವಕಾಶ, ಸರಾಸರಿ ಕುಟುಂಬ ಅಧ್ಯಯನ ಮಡಿಕೆ ಮಾಡಲು ತಗುಲುವ ವೆಚ್ಚ ಮಡಿಕೆಗಳಿಗಿರುವ ಬೇಡಿಕೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿರುತ್ತಾರೆ. ಹೆಂಡ, ಸಾರಾಯಿ ತಯಾರಿಸುವವರು ಇವರಿಂದ ಮಡಿಕೆ ಖರೀದಿಸುತ್ತಾರೆ. ಇವರಿಗೆ ಕುಂಬಾರಿಕೆ ವೃತ್ತಿ ನಡೆಸಲು ಸ್ಥಳದ ಅಭಾವವಿದೆ, ಇವರ ವೃತ್ತಿಗಳಗೆ ಸ್ಪರ್ಧಾತ್ಮಕವಾಗಿ ಕಟ್ಟಣ, ಪ್ಲಾಸ್ಟಿಕ್ ವಸ್ತುಗಳು ಕಡಿಮೆ ಬೆಲೆಗೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ. ಕುಂಬಾರರ ಮಕ್ಕಳು ಸಂಪ್ರದಾಯ ವೃತ್ತಿ ಅನುಸರಿಸಲು ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ಕಾರಣ ಅನಿಶ್ಚಿತ ಉದ್ಯೋಗ ಅವಕಾಶ ಕಡಿಮೆ ಆದಾಯ ಹಾಗೂ ಬೇಡಿಕೆ ಕಡಿಮೆಯಾಗಿರುವುದು. ಹೆರಾಲ್ಡ್ ಪೀಕ್ ಮತ್ತು ಹರ್ಬಟ್ ಜಾನ್ ಪ್ಯೂರ್ (1927) ಕಾರ್ಕೇಹಾ ನದಿಗೆ ಗಡಿಯಾಗಿರುವ ಹಲವು ಸಣ್ಣ ಪುಟ್ಟ ದಿಣ್ಣೆಗಳನ್ನು ನಾವು ಆದಿ ಕಾಲಾವಧಿಯಲ್ಲಿ ತೋರುತ್ತದೆ ಮತ್ತು ಇವುಗಳಲ್ಲೂ ಒಂದರ ಮೇಲೆ ಕೆಲವು ಅಲೆಮಾರಿಗಳು ಉತ್ತಮ ಗ್ರಾಮವನ್ನು ಕಟ್ಟಿ ಉಳಿದುಕೊಳ್ಳವ ಮೊದಲೇ ಅವರು ಮೈದಾನದ ಮೇಲೆ ಸುಮಾರು ಐದು ಮೀಟರ್ ಮೇಲೆದ್ದು, ಅವರು ಸವೆದ ಮಣ್ಣಿನಿಂದ ಮಾಡಲ್ಪಟ್ಟ ಗೋಡೆಯಿಂದ ಸುತ್ತುವರಿದಿರುವ ಸಣ್ಣ ಪಟ್ಟಣ ಅಥವಾ ಗ್ರಾಮ ಕಟ್ಟಿದರು. ಇದರ ಹೊರಗೆ ಅವರು ಸಮಾಧಿಗಳನ್ನಿಟ್ಟು ತಮ್ಮ ಸತ್ತ ದೇಹಗಳನ್ನು ಅದರೊಳಗೆ ಅವುಗಳ ನೆಮ್ಮದಿಗಾಗಿ ಬೇರೆ ರೀತಿಗಳಲ್ಲಿ ಹೂತಿಟ್ಟಿದ್ದರು. ಆದರೆ ಪ್ರತಿಯೊಬ್ಬನೂ ಒಂದೇ ರೀತಿಯದಾದ ಸಲಕರಣಿ ಹೂದಾನಿಗಳನ್ನು ಮೂರರಿಂದ ಐದು ಸಂಖ್ಯೆಗಳವರೆಗೆ ತಲೆಯ ಹತ್ತಿರ ಇಡುತ್ತಿದ್ದರು ಹಾಗೂ ಮಹಿಳೆಯರು ತಾಮ್ರದ ಕನ್ನಡಿಗಳು ಮತ್ತು ಸ್ವಲ್ಪ ಸೌಂದರ್ಯವರ್ಧಕ ಮಡಿಕೆಗಳನ್ನು ಹೊಂದಿದ್ದರೆ, ಪುರುಷರು ನಾರಿನ ಬಟ್ಟೆಯಿಂದ ಸುತ್ತಿದ ಸರಳ ರೀತಿಯ ತಾಮ್ರದ ಆಯುಧಗಳನ್ನು ಹೊಂದಿದ್ದರು. ಜನರು ಗಟ್ಟಿ ಕಲ್ಲಿನ ಸಲಕರಣೆಗಳನ್ನು ಉಪಯೋಗಿಸುತ್ತಿದ್ದರು. ಅವರು ಕೃಷಿ ಮಾಡುತ್ತಿದ್ದರೆಂದು ತಿಳಿಯಲಾಗಿದೆ. ಆದರೆ ಅವರುಗಳು ನಾಯಿ ಮತ್ತು ಕುದುರೆಗಳನ್ನು ಹೊರತು ಪಡಿಸಿ ಇನ್ನಾವುದೇ ರೀತಿಯ ಸಾಕು ಪ್ರಾಣಿಗಳನ್ನು ಹೊಂದಿರಲಿಲ್ಲ. ಜೇಡಿಮಣ್ಣಿನಿಂದ ಮಾಡಲ್ಪಟ್ಟಿದ್ದ, ಅವರ ಮಡಿಕೆಗಳು ತುಂಬಾ ದಪ್ಪಗಿದ್ದವು ಮತ್ತು ಅವುಗಳೆಲ್ಲವೂ ತಿಳಿಯಾದ ತೊಗಲು ನೆಲದ ಮೇಲೆ ಒಂದು ರೀತಿಯಲ್ಲಿ ಗುಣಮಟ್ಟದ ಆಭರಣಗಳಿಂದ ಶೃಂಗರಿಸಲ್ಪಟ್ಟಿದ್ದವು. ಈ ವಸ್ತುಗಳು ತಾಮ್ರ ಅವರಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಬಹುದು. ಮತ್ತು ಇದನ್ನು ಇತ್ತೀಚಿಗೆ ಹೆಚ್. ಫ್ರಾಂಕ್‌ಫರ್ಟ್‌ರವರು ಹೆಚ್ಚು ಕುಶಾಲಮತಿಯಿಂದ ಚರ್ಚಿಸಿದ್ದಾರೆ.(ಭದ್ರಯ್ಯ.ಎಂ.ಪಿ : 2011 : 28) ಈ ಕುಂಬಾರಿಕೆಯು ಚರ್ಮದ ಮಾದರಿಯಂತೆ ರಚಿಸಲ್ಪಡುತ್ತವೆ. ಎಂದು ಮನಗಾಣುವಂತೆ ಹೆಚ್. ಫ್ರಾಂಕ್‌ಫರ್ಟ್‌ರವರು ತೋರಿಸಿದ್ದಾರೆ. ಮತ್ತು ಒಂದು ಅಥವಾ ಎರಡು ಉದಾಹರಣೆಗಳಲ್ಲೂ ಅಲಂಕಾರಿಕವು ಬುಟ್ಟಿ ಕೆಲಸದ ಸೂಚನೆಯಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಸಮಾಧಿಯಿಂದ ಹೂದಾನಿಗಳು ತನ್ನಲ್ಲಿ ದ್ರವ್ಯವನ್ನು ಹಿಡಿದಿರಲಾರದಷ್ಟು ತೆಳುವಾಗಿದೆ ಮತ್ತು ರಂಧ್ರ ಹೊಂದಿದೆ ಮತ್ತು ಅವರು ಪ್ರತಿನಿತ್ಯ ಉಪಯೋಗಿಸುತ್ತಿದ್ದ ಹರಿದ ಬಟ್ಟೆಯ ಚೂರುಗಳನ್ನು ಚರ್ಮದ ಮಡಿಕೆಯಂತೆ ತೋರಿಸಲು ಸಮಾಧಿಯ ಮೇಲೆ ಇಡುತ್ತಿದ್ದುದನ್ನು ಹೆಚ್. ಫ್ರಾಂಕ್‌ಫರ್ಟ್‌ರವರು ಸೂಚಿಸಿದ್ದಾನೆ. ಅವನು ಅಲಂಕಾರದ ಶೈಲಿಯ ತುಂಬಾ ಇತ್ತೀಚಿನದಾಗಿಲ್ಲದೆ ಮತ್ತು ಅತ್ಯಂತ ಹುರುಪಿನಿಂದ ಕೂಡಿದೆ ಎಂದು ಪರಿಗಣಿಸುತ್ತಾನೆ ಹಾಗೂ ಈ ತಂತ್ರವು ಪ್ರಾಚೀನತೆಯಿಂದ ಬಹುದೂರು ಇದ್ದರೂ ಕೂಡ, ಇದು ಯಾವುದೇ ರೀತಿಯ ದೀರ್ಘವಾದ ಇತಿಹಾಸ ಹೊಂದಿಲ್ಲ ಎಂದು ನಂಬಿದ್ದಾನೆ. ಉದಾಹರಣೆಗೆ ಕೈಯಿಂದ ನಿಧಾನವಾಗಿ ತಿರುಗಿಸಿದ ಚಕ್ರದ ಟೂರ್‌ನೆಟ್‌ನಿಂದ ಮಡಿಕೆಗಳನ್ನು ಮಾಡುತ್ತಿದ್ದರು ಮತ್ತು ಫೆರುಜಿನರ್‌ ಆಸ್ಟ್ರೇಲೈನ್ ಮಣ್ಣನ್ನು ಅಲ್ಲೇಲೈನ್ ವಸ್ತುವಿನೊಂದಿಗೆ ಚೆನ್ನಾಗಿ ಕರಗಲು ಮಿಶ್ರಣಮಾಡಿ ಅದನ್ನು ಕಪ್ಪು ಬಣ್ಣವನ್ನು ಅಲಂಕಾರಕ್ಕಾಗಿ ಬಳಸುತ್ತಿದ್ದರು. ಹೂದಾನಿಗಳ ಮೇಲೆ ಬಿಡಿಸಲಾಗಿರುವ ಕೆಲವೊಂದು ದೃಶ್ಯಗಳಿಂದ ಅಲ್ಲಿನ ಜನರು ಬೇಟೆಯಾಡುತ್ತಾ ಜೀವಿಸುತ್ತಿದ್ದರು ಮತ್ತು ನಾಯಿಗಳ ಸಹಾಯದಿಂದ ಅವರು ಬೇಟೆಯಾಡುತ್ತಿದ್ದರು. ಎಂದು ತಿಳಿಯುತ್ತದೆ. ಅವರುಗಳು ತಮ್ಮ ಕುದುರೆಗಳನ್ನು ಪಳಗಿಸುತ್ತಿದ್ದರು ಎಂದು ಸಹಾ ಊಹಿಸಲಾಗಿದೆ. ಆದರೆ ಇದು ಕೇವಲ ಅಲ್ಲಿನ ಬಟ್ಟಲಿನ ಮೇಲಿನ ಪ್ರಾಣಿಯ ನಿರೂಪಣೆಯಿಂದಾಗಿ ಅನುಮಾನದ ಮೇಲೆ ನಿಂತಿದೆ. ಅವರಿಗೆ ಕುದುರೆ ತಿಳಿದಿದ್ದರು ಕೂಡ ಗೊಂದಲದ ಮನುಷ್ಯರು ಪ್ರಾಣಿ ಬೇಟೆಯಾಡುವಂತೆಯೇ, ಅದು ಭಾಸವಾಗುತ್ತದೆ ಅಷ್ಟೇ. ಅವರಿಗೆ ಕೃಷಿ ತಿಳುವಳಿಕೆ ಇತ್ತೇ ಎಂಬುದನ್ನು ದಿಬ್ಬದಲ್ಲಿನ ಕಾಳು ಬೀಸುವ ಕಲ್ಲಿನ ಸಂಶೋಧನೆಯಿಂದ ನಾವು ನಿರ್ಣಹಿಸುತ್ತೇವೆ. ಮತ್ತು ಇವುಗಳು ಅತ್ಯಂತ ಕೆಳಸ್ತರಕ್ಕೆ ಸೇರಿಹೋಗಿದೆ ಎಂದು ತಿಳಿಯಲಾಗಿದೆ. ಈ ಬೀಸುವ ಕಲ್ಲುಗಳ ಸರಿಯಾದ ಮೇಲುಸ್ತರ ಹಂತವು ಅನಿಶ್ಚಿತವಾಗಿದೆ. ಆದರೆ ಕೆಲವು ಇಲ್ಲಿ ನಾಗರೀಕತೆಗೆ ಸೇರಿದವುಗಳೆಂದು ಯೋಚಿಸುವ ಕಡೆಗೆ ನಮ್ಮನ್ನು ಕೊಂಡೊಯ್ಯವಲ್ಲಿ ನಾವು ಸಾಕ್ಷಿಯನ್ನು ಕಾಣಬಹುದಾಗಿದೆ.

ಎಲ್.ಕೆ.ಎ.ಅಯ್ಯರ್ (1928) ಗುಂಡಬ್ರಹ್ಮ ಎಂದು ಕರೆಯಲಾಗುವ ಒಬ್ಬ ಗುಂಡಯ್ಯ ಎಂಬುದನು ಜಾತಿಯ ಪೂರ್ವಿಕ ಎಂದು ಹೇಳಲಾಗುತ್ತದೆ. ಅವನು ಗುಡ್ಡದಿಂದ ಜಿಗಿದ ಎಂದು ನಂಬಲಾಗಿದೆ ಅಥವಾ ಅಗ್ನಿಯ ಜಾಗದಲ್ಲಿ ಮೂರು ದೇವರುಗಳನ್ನು ಒಟ್ಟಿಗೆ ಬಿಗಿದು ಬಲಿ ನೀಡಲಾಯಿತು. ನಂತರ ಅವನನ್ನು ಮನುಷ್ಯನ ಉಪಯೋಗಕ್ಕಾಗಿ ಮಡಿಕೆ ಮಾಡುವಂತೆ(ಭದ್ರಯ್ಯ.ಎಂ.ಪಿ : 2011 : 29)ನೇಮಿಸಲಾಯಿತು. ಶಾಲಿವಾಹನವು ತನ್ನ ಹುಟ್ಟದ ಗುರುತಿನಿಂದ ಬೇರೆಯಾಯಿತು ಮತ್ತು ಈ ಶಾಅವಾಹನ ಬ್ರಾಹ್ಮಣನಿಂದ ಮಗುವಾಗಿ ಕುಂಬಾರ ಜಾತಿಯಾಯಿತೆಂದು ಈ ವಿಭಾಗವು ಹೇಳುತ್ತದೆ. ಒಬ್ಬ ಶಿಕ್ಷಿತ ಬ್ರಾಹ್ಮಣ ಒಂದು ಸಾರಿ ತನ್ನ ಮನೆಯಿಂದ ಆಚೆ ಇದ್ದಾಗ, ಈ ಸಂದರ್ಭದಲ್ಲಿ ಜನಿಸುತ್ತಿರುವ ಸಂತಾನವು ಮುಂದೆ ಒಬ್ಬ ಶಕ್ತಿಶಾಲ ರಾಜ ಆಗುವನೆಂದು ತಿಳಿದುಕೊಂಡನು ಬಹಳ ಬೇಗನೆ ಬೇಟೆಯಾಡಿ ಮನೆಗೆ ವಾಪಸಾಗಲು ಅವನು ಕೃಷ್ಣನದಿಯ ದಡಕ್ಕೆ ಬಂದಾಗ, ಬಿರುಗಾಳಯು ಹೆಚ್ಚಾಗಿದ್ದರಿಂದ ದಾಟಿ ಮುಂದೆ ಸಾಗಲು ಕಷ್ಟವಾಗಿ ಅವನು ಅಲ್ಲಿಯೇ ಇದ್ದ ಒಂದು ಕುಂಬಾರನ ಮನೆಯಲ್ಲಿ ಆಶ್ರಯ ಪಡೆದುಕೊಂಡನು. ಅವನಿಗೆ ಅಲ್ಲ ಅದೃಷ್ಟದ ಗಳಿಗೆಯು ಸಮೀಪಿಸಿತ್ತು. ಬ್ರಾಹ್ಮಣನು ಅವನ ಶುಭದಾಯಕ ಗಳಗೆಯನ್ನು ಕುಂಬಾರನ ಮಗಳೊಂದಿಗೆ ಕಳೆದನು ಮತ್ತು ಅವರಿಬ್ಬರ ಈ ಸಮ್ಮಿಲನದಿಂದಾಗಿ ಶಾಲಿವಾಹನನು ಜನಿಸಿದನು. ನಂತರ ಮಗು ಕುಂಬಾರರ ಮನೆಯಲ್ಲಿ ತನ್ನ ತಾಯಿಯೊಂದಿಗೆ ಉಳಿಯಿತು ಹಾಗೂ ವ್ಯಾಪಾರದಲ್ಲಿ ಆ ಮಗುವಿಗೆ ಸರಿಯಾಗಿ ಬೋಧಿಸಲಾಯಿತು. ಅವನು ಬೆಳೆದಿದ್ದರಿಂದ ಪ್ರತಿಯೊಬ್ಬರೂ ಆತನ ಕೆಲಸದಲ್ಲೂ ನಿರಾಸಕ್ತಿ ತೋರಿಸಿದರು ಮತ್ತು ಆತನು ಯುದ್ಧ ಸಲಕರಣೆಗಳನ್ನು ಹಾಗೂ ಕುದುರೆಯಂತಹ ಆಟಿಕೆ ಸೈನಿಕರನ್ನು ತಯಾರಿಸುವುದರಲ್ಲಿಯೂ ತನ್ನ ಸುಖ ಕಂಡುಕೊಂಡನು. ತನ್ನ ತಾತನು ಅವನು ಮಡಿಕೆಯಂತ ಉಪಯೋಗಕಾರಿ ಕೆಲಸಕ್ಕೆ ಬಾಗಿಯಾಗಿರುವುದನ್ನು ನೋಡಿ ಸಂತೋಷ ಪಡುತ್ತಿದ್ದರೂ ಕೂಡ ಅವನು ಒಂದು ರೂಮಿನಲ್ಲಿ ಆ ಎಲ್ಲಾ ಸಲಕರಣೆಗಳನ್ನು ಸಂಗ್ರಹಿಸಿದನು. ಆ ದೇಶದ ರಾಜನು ಜನಗಳ ಮೇಲೆ ದಬ್ಬಾಳಿಕೆ ನಡೆಸುವವನಾಗಿ ಒಬ್ಬ ಕೆಟ್ಟ ರಾಜ ಎಂದು ಹೆಸರುವಾಸಿಯಾಗಿದ್ದು, ಜನಗಳಿಂದ ಬಲವಂತವಾಗಿ ಹಣ ವಸೂಲಿಗೆ ತನ್ನ ಸರದಾರರನ್ನು ಕಳುಹಿಸುತ್ತಿದ್ದನು ಮತ್ತು ಅವರು ವಯಸ್ಸಾದ ಕುಂಬಾರರ ಮನೆ ತಲುಪಿದಾಗ ಶಾಲಿವಾಹನನು ತನ್ನ ಚಾಟಿಯಿಂದ ತಳ್ಳಿ ಅವರನ್ನು ಅಪಹಾಸ್ಯ ಮಾಡಿದಾಗ ದೂರು ರಾಜನ ಕೈ ಸೇರಿತು ಹಾಗೂ ಇದರಿಂದ ಕೋಪಗೊಂಡ ರಾಜನು ತನ್ನ ಸಹಚರಣೆ ಕುಂಬಾರರ ಮನೆಗಳನ್ನು ನೆಲಸಮಮಾಡಿ ದೃಷ್ಟಿಕದ ನಡವಳಿಕೆಗೆ ಕಾರಣನಾದ ಆ ಯುವಕನನ್ನು ತನ್ನ ಮುಂದೆ ಎಳೆದು ತರುವಂತೆ ಆಜ್ಞೆಯಿತ್ತನು. ಇತನ್ಮಧ್ಯೆ ಅವನು ತಾನು ಸಂಗ್ರಹಿಸಿಟ್ಟಿದ್ದ ಆಟಿಕೆಗಳ ಮೇಲೆ ಪವಿತ್ರ ನೀರಿನಿಂದ ಚಿಮ್ಮಿದಾಗ ಬಾಗಿಲು ತೆರೆಯಿತು. ಆಗ ಆ ಆಟಿಕೆಗಳಿಂದ ಪುರುಷರು ಮತ್ತು ಪ್ರಾಣಿಗಳು ಜೀವ ಪಡೆದುಕೊಂಡರು ಹಾಗೂ ಅವರೆಲ್ಲರೂ ಒಂದು ಸುಸಜ್ಜಿತ ಸೇನೆಯೊಂದಿಗೆ ಆತನ ಸೇವೆಗೆಂದು ನಿಂತುಕೊಂಡರು. ರಾಜನ ಸೇನೆಯು ಆಗ ಸಂಪೂರ್ಣವಾಗಿ ನೆಲಕಚ್ಚಿತು ಮತ್ತು ಅಂತಿಮವಾಗಿ ರಾಜನು ಹತನಾದನು ತದನಂತರ ಶಾಲವಾಹನನು ಆ ರಾಜನ ಸಿಂಹಾಸನವನ್ನು ವಶಪಡಿಸಿಕೊಂಡು ಯಶಸ್ವಿಯಾಗಿ ದೇಶವನ್ನು ಆಳಿದನು. ಕುಂಬಾರರು ಶಿವ(ಭದ್ರಯ್ಯ.ಎಂ.ಪಿ : 2011 : 30)ಗೂ ವಿಷ್ಣು ಇಬ್ಬರನ್ನು ಆರಾಧಿಸುತ್ತಾರೆ ಮತ್ತು ಧಾರ್ಮಿಕವಾಗಿ ಸ್ಥಳೀಯ ದೇವತೆಗಳನ್ನು ಲಿಂಗಾಯತರು ಪೂಜಿಸುವಂತೆ ಪೂಜಿಸುತ್ತಾರೆ. ಅವರ ಬುಡಕಟ್ಟು ದೇವರು ಕುಂಬಾರೇಶ್ವರ (ಮಡಿಕೆಗಳ ದೇವ) ಎಂದು ಹೆಸರಾಗಿದ್ದು, ಅಂಗಾಯಿತೇತರ ಕುಂಬಾರರು ಈ ದೇವರಿಗೆ ಪ್ರಾಣಿ ಬಲ ನೀಡುತ್ತಾರೆ. ಗೌರಿಬಿದನೂರಿನಲ್ಲಿರುವ ಮಿನಕನಗುರ್ಕಿಯಲ್ಲಿ ಒಂದು ದೇವಸ್ಥಾನವಿದ್ದು, ಅದು ಕೊಂಡಪ್ಪ ದೇವರಿಗೆ ಸಮರ್ಥಿಸಲಾಗಿದ್ದು, ಆತನು ತನ್ನ ಜೀವಿತ ಕಾಲದಲ್ಲಿ ಒಬ್ಬ ಅವಧೂತನಾಗಿದ್ದನು. ಈ ಜಾಗದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜರುಗುತ್ತದೆ ಹಾಗೂ ಸಾಮಾನ್ಯವಾಗಿ ಆ ಸಂದರ್ಭದಲ್ಲಿ ಅಲ್ಲಿನ ಜನರು ತಮ್ಮ ಜಾತಿಯ ಜಗಳಗಳಲ್ಲಿ ಉಪಯೋಗ ತೆಗೆದುಕೊಳ್ಳುವುದಕ್ಕೆ ನಿಲ್ಲುತ್ತಾರೆ. ಅಲ್ಲಿನ ಜನರು ತಮ್ಮ ಉದ್ಯೋಗದ ಸಲಕರಣೆಗಳೆಂದು ಕರೆಯಲಾಗುವ ಇಟ್ಟಿಗೆ ಗೂಡು, ಚರಕ ಅಥವಾ ಚಕ್ರ ಕೋಲು ಅಥವಾ ಚಕ್ರ ತಿರುಗಿಸಲು ಬಳಸುವ ಕಡ್ಡಿ ಮತ್ತು ಹೊಡೆಯಲು ಬಳಸುವ ಕಲ್ಲನ್ನು ಆರಾಧಿಸುತ್ತಾರೆ. ಅವರುಗಳು ಮದುವೆಯಲ್ಲಿ ಜರುಗುವ ಮೂಹೂರ್ತದ ದಿನದಂದು ತಮ್ಮ ಬುಡಕಟ್ಟು ದೇವರನ್ನು ದೊಡ್ಡದಾಗಿ ಪೂಜೆಯನ್ನು ಮಾಡುತ್ತಾರೆ. ಮೊಪುರಿ ಭೈರವ ಎಂಬುದು ಅದರ ಮತ್ತೊಂದು ವಿಶೇಷ ದೇವತೆಯಾಗಿದ್ದು, ಆ ದೇವತೆಯನ್ನು ಪೂಜಿಸಲು ಯಾವಾಗಲೂ ಅದರ ಮನೆಗಳಲ್ಲೂ ಆ ದೇವರ ಚಿತ್ರಗಳನ್ನು ಇಟ್ಟುಕೊಳ್ಳುತ್ತಾರೆ. ಜಯಾಜೆಟ್ಲಿ (1993) ರವರು ಉತ್ತರ ಕೇರಳದ ನಿಲಂಬೂರಿನ ಬಳಿ ಇರುವ ಒಂದು ಸಣ್ಣ ಗ್ರಾಮವಾದ ಅರುವ ಕೊಡ್‌ನಲ್ಲಿ ಕುಂಬಾರರ ಜೀವನ ಶೈಲಿಯನ್ನು ಅಧ್ಯಯನ ನಡೆಸಿದ್ದಾರೆ. ಈ ಗ್ರಾಮ ಕುಂಬಾರರ ಜೀವನ ಶೈಲಿಗೆ ಹೆಸರುವಾಸಿಯಾಗಿದೆ ಹಾಗೂ ನುರಿತ ಕುಂಬಾರರನ್ನು ಹೊಂದಿದೆ. ಸಾಂಪ್ರದಾಯಿಕ ಕುಂಬಾರರ ಸುಮಾರು ನೂರು ಕುಂಟುಂಬಗಳು ಮಡಿಕೆ ಮಾಡುವ, ಮನೆಯ ಪಾತ್ರೆಗಳನ್ನು ಹಾಗೂ ಇತರೆ ವಸ್ತುಗಳನ್ನು ತಯಾರಿಸಿ ವ್ಯಾಪಾರವನ್ನು ಅವಲಂಬಿಸಿ ಬದುಕುತ್ತಿದ್ದಾರೆ ಹಾಗೂ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದಾಗ್ಯೂ ಮಣ್ಣಿನ ಕೊರತೆ, ಉರುವಲು ಮತ್ತು ಇತರ ಕಚ್ಚಾ ವಸ್ತುಗಳ ಕೊರತೆಯಿಂದ ಹಾಗೂ ಸಿದ್ಧಪಡಿಸಿದ ಉತ್ಪನ್ನಗಳ ಬೇಡಿಕೆಯ ಕೊರತೆಯ ಪರಿಣಾಮದಿಂದ ಕುಶಲಕರ್ಮೀಗಳು ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನದಲ್ಲಿ ಒಂದು ತೀಕ್ಷ್ಮವಾದ ಇಳಕೆಯನ್ನು ಕಂಡು ಉಗ್ರ ಬಡತನವನ್ನು ಎದುರಿಸುತ್ತಿದ್ದಾರೆ ಎಂದು ತಮ್ಮ ಅಧ್ಯಯನದಲ್ಲಿ ಜಯಾಜೆಯವರು ತಿಳಿಸಿದ್ದಾರೆ. Encyclopedia ಕುಂಬಾರಿಕೆ ಒಂದು ಸಾಂಪ್ರದಾಯಿಕ ಪದ್ಧತಿ ಆಗಿದ್ದು, ಸಾಂಪ್ರದಾಯಿಕ ವಸ್ತು(ಸರಕು) ಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಮಣ್ಣಿನ ಮಡಿಕೆಗಳು,(ಭದ್ರಯ್ಯ.ಎಂ.ಪಿ : 2011 : 31)ಕಲ್ಲು ಮಡಿಕೆಗಳು ಹಾಗೂ ಪಿಂಗಾಣಿಗಳನ್ನು ತಯಾರಿಸಲಾಗುತ್ತದೆ. ಇಂತಹ ಸರಕು ಸಾಮಾಗ್ರಿಗಳನ್ನು ತಯಾರಿಸುವ ಸ್ಥಳಕ್ಕೆ ಕುಂಬಾರಿಕೆ ಅಥವಾ 'ಮಡಿಕೆ ಮಾಡುವ ಸ್ಥಳ' ಎಂದು ಕರೆಯುತ್ತಾರೆ. ಕುಂಬಾರಿಕೆ ಒಂದು ಕರಕುಶಲ ಕಲೆಯಾಗಿದ್ದು ಇದನ್ನು ಕುಂಬಾರರು ತಯಾರಿಸುತ್ತಾರೆ. ಕುಂಬಾರಿಕೆಯ ಕಲೆಯೂ ನವಶಿಲಾಯುಗಕ್ಕಿಂತಲೂ ಮೊದಲು ರೂಢಿಯಲ್ಲಿರುವುದನ್ನು ನಾವು ನೋಡಬಹುದಾಗಿದೆ. ಅಂದರೆ ಕ್ರಿ.ಪೂ. 29,000 -25,000 ರ ಕಾಲಘಟ್ಟದಲ್ಲಿ ನಾವು ಜೆಕ್ ಗಣರಾಜ್ಯದ ಡಾಲನ್ ವೆಸ್ಟ್ ವೀನಸ್ನ ಗುರುತ್ವ ಸಂಸ್ಕೃತಿಯನ್ನು ತಿಳಿಸುತ್ತದೆ ಮತ್ತು ಮಡಿಕೆ ಪಾತ್ರೆಗಳು ಕ್ರಿ.ಪೂ. 20,000 ರ ಹಿಂದೆ ಚೀನಾದ ಜಿಂಗಾಕ್ಷಿಯಲ್ಲಿ ಪತ್ತೆಯಾಗಿದ್ದವು. ಆರಂಭಿಕ ನವಶಿಲಾಯುಗದಲ್ಲಿ ಕೆಲವು ಸ್ಥಳಗಳಲ್ಲಿ ಕೂಡ ಪತ್ತೆ ಹಚ್ಚಲಾಗಿದ್ದು, ಅವುಗಳೆಂದರೆ ಜಪಾನ್ (ಕ್ರಿ.ಪೂ.10,500) ರಷ್ಯಾದ ಫಾರೆಸ್ಟ್ (ಕ್ರಿ.ಪೂ.14,000) ಆಫ್ರಿಕಾದ ಸಹರಾ ಮತ್ತು ದಕ್ಷಿಣ ಅಮೇರಿಕಾ ಸ್ಥಳಗಳಲ್ಲಿ ಕಂಡುಬಂದಿದೆ. ಮಡಿಕೆಗಳನ್ನು ಕುಂಬಾರರು ಜೇಡಿಮಣ್ಣಿನಲ್ಲಿ ತಮಗೆ ಇಷ್ಟವಾದ ರೂಪದಲ್ಲಿ ತಯಾರಿಸುತ್ತಾರೆ. ಮಡಿಕೆಗಳನ್ನು ಒಲೆಯಲ್ಲಿ ಹೆಚ್ಚಿನ ಶಾಖವನ್ನು ನೀಡುವುದರ ಮೂಲಕ ತಯಾರಿಸಲಾಗುತ್ತದೆ ಹಾಗೂ ಅದಕ್ಕೆ ತಕ್ಕಂತೆ ಉತ್ತಮ ರೀತಿಯ ಆಕಾರಗಳನ್ನು ನೀಡಲಾಗುತ್ತದೆ. ಜೇಡಿಮಣ್ಣನ್ನು ನೀರಿನಲ್ಲಿ ಮೃದು ಮಾಡಿದ ನಂತರ ಬಿಸಿ ಒಲೆಯ ಮೇಲಿಟ್ಟು ಕುಂಬಾರ ಅತಿ ಹೆಚ್ಚು ಶಾಖವನ್ನು ನೀಡಿ ಮಡಿಕೆಗಳಿಗೆ ಉತ್ತಮ ಆಕಾರಗಳನ್ನು ನೀಡುತ್ತಾರೆ. ಈ ರೀತಿಯ ಶಾಖವನ್ನು ನೀಡುವುದರಿಂದ ಜೇಡಿಮಣ್ಣಿನಲ್ಲಿರುವ ನೀರಿನ ಅಂಶವನ್ನು ಹೊರತೆಗೆದು ಮಡಿಕೆಗಳು ಹೆಚ್ಚು ಗಟ್ಟಿ ಹಾಗೂ ಶಕ್ತಿಯನ್ನು ಪಡೆಯಲು ಸಹಕಾರಿಯಾಗುತ್ತದೆ. ಮಣ್ಣಿನಲ್ಲಿರುವ ತೇವಾಂಶವನ್ನು ಹೊರತೆಗೆದು ಮಡಿಕೆಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡಲು ಈ ಪದ್ಧತಿ ಸಹಕಾರಿಯಾಗಿದೆ. ಕುಂಬಾರರು ಈ ಈ ರೀತಿಯ ತೇವಾಂಶವಿದ್ದಾಗ ತಮ್ಮ ಕರಕುಶಲ ಕಲೆಯನ್ನು ಉಪಯೋಗಸಿ ಹಲವಾರು ಶೈಲಿಯ ಮಡಿಕೆಗಳಿಗೆ ಉತ್ತಮ ರೀತಿಯ ರೂಪವನ್ನು ನೀಡಿ ಅಲಂಕಾರಿಕ ಮಡಿಕೆಗಳನ್ನು, ಗೃಹ ಬಳಕೆ ಮಡಿಕೆಗಳನ್ನು ತಯಾರಿಸುತ್ತಾರೆ ಹಾಗೂ ಉತ್ತಮ ರೀತಿಯಲ್ಲಿ ಹೆಚ್ಚಿನ ಬೆಂಕಿಯ ಶಾಖವನ್ನು ನೀಡಿ ಆ ಮಡಿಕೆಯಲ್ಲಿರುವ ನೀರಿನ ತೇವಾಂಶವನ್ನು ಹೊರತೆಗೆದು ಮಡಿಕೆಗಳು ಗಟ್ಟಿಯಾಗಿರಿಸುತ್ತದೆ. ಈ ರೀತಿ ಮಡಿಕೆಗಳನ್ನು ತಯಾರಿಸುವ ಯಂತ್ರಕ್ಕೆ 'ನಿರ್ವಾತ ಪಗ್ ಅಥವಾ ಕೈಯಾರೆ ಯಂತ್ರ ಎಂದು ಕರೆಯುತ್ತಾರೆ. ಮಡಿಕೆ ತಯಾರಿಕೆ ಸಮಯದಲ್ಲಿ ಮಣ್ಣಿನ ಸರಕುಗಳು ವಿವಿಧ ರೀತಿಯ ಭೌತಿಕ ಗುಣಲಕ್ಷಣಗಳನ್ನು ಪಡೆದಿರುತ್ತವೆ. ಅವುಗಳೆಂದರೆ(ಭದ್ರಯ್ಯ.ಎಂ.ಪಿ : 2011 : 32) ● ದಕ್ಕುಗಳು ಒಗ್ಗುವುದಿಲ್ಲ ಎಂಬುದನ್ನು ಹಸಿರು ಸರಕುಗಳು ಸೂಚಿಸುತ್ತದೆ. ಈ ಹಂತದಲ್ಲಿ ನುಗಳು ಸಹಷ್ಟ-ಕೇವಾಂಗ ಹೊಂದಿದ್ದು, ಪ್ಲಾಸ್ಟಿಕ್ ರೂಪವನ್ನು ಹೊಂದಿರುತ್ತವೆ. (ವಸ್ತುಗಳು ತುಂಬಾ ಮೃದು ಮತ್ತು ಹೊಂದಿಕೊಳ್ಳಬಲ್ಲ ಗುಣವನ್ನು ಹೊಂದಿದ್ದು, ಸುಲಭವಾಗಿ ಅವುಗಳನ್ನು ವಿರೂಪಗೊಳಿಸಲಾಗಿದೆ.) ● ಒುಗಿದ ಜೇಡಿಮಣ್ಣು ಭಾಗಶಃ ಕಠಿಣ ಚರ್ಮದ ಹಾಗೆ ಇರುವಂತೆ ಸೂಚಿಸುತ್ತದೆ. ಈ ಹಂತದಲ್ಲಿ ಮಣ್ಣಿನ ವಸ್ತುಗಳು ಸುಮಾರು ಶೇ. 15 ರಷ್ಟು ಪ್ರಮಾಣದಲ್ಲಿ ತೇವಾಂಶವನ್ನು ಹೊಂದಿರುತ್ತವೆ. ಈ ಹಂತದಲ್ಲಿ ಮಣ್ಣಿನ ಸಂಸ್ಥೆಗಳು ತುಂಬಾ ಸ್ಥಿರವಾಗಿ ಮತ್ತು ಸ್ವಲ್ಪಮಟ್ಟಿಗೆ ವಿಧೇಯವಾಗಿರುತ್ತವೆ. ಚೂರು ಮತ್ತು ಕೈ ಹಿಡಿಯ ಭಾಂದವ್ಯ ಸಾಮಾನ್ಯವಾಗಿ ಒಣಚರ್ಮದ ಸ್ಥಿತಿಯಲ್ಲಿರುತ್ತದೆ. ● ಮಣ್ಣಿನ ತೇವಾಂಶ ಪೂರ್ಣವಾಗಿ 0% ತಲುಪಿದಾಗ ಮಣ್ಣು ಒಣಗಿರುವುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ವಜಾ ಪಿಂಗಾಣಿ ಸಿದ್ಧವಾಗುತ್ತದೆ. ●ಮೊದಲ ಬಾರಿಗೆ ಪಿಂಗಾಣಿ ವಸ್ತುಗಳನ್ನು ಒಲೆಯಲ್ಲಿ ಹಾಕಿ ಸುಡಲಾಗಿದೆ. ನಂತರ ಅಪೇಕ್ಷಿತ ರೂಪದಲ್ಲಿ ನೀಡಲಾಗುತ್ತದೆ ಇದನ್ನು ತೆಗೆದ ಪಿಂಗಾಣಿ (Bisquefired) ಅಥವಾ 'ಗಾರಿಗೆ ಪಿಂಗಾಣಿ' (Biscuit fired) ಎಂದು ಗುರುತಿಸಲಾಗಿದೆ. ಈ ರೀತಿ ಮಣ್ಣಿನ ದೇಹದಲ್ಲಿ ಹಲವಾರು ಬದಲಾವಣಿಗಳಾಗುತ್ತವೆ. ಮಣ್ಣಿನ ದೇಹದ ಖನಿಜ ಘಟಕಗಳು ರಸಾಯನಿಕ ಚಲಾವಣೆಯಾಗಬಹುದು ಹಾಗೂ ಅವುಗಳು ಮಣ್ಣಿನ ಬಣ್ಣವನ್ನು ಬದಲಾಯಿಸುವ ಗುಣವನ್ನು ಹೊಂದಿದೆ. ಮಡಿಕೆಗಳಿಗೆ ಮೆರಗು ನೀಡುವುದು ಕುಂಬಾರಿಕೆ ಮಾಡುವ ಅಂತಿಮ ಹಂತವಾಗಿದೆ. ಮೆರಗು ನೀಡುವುದೆಂದರೆ, ಪಿಂಗಾಣಿ ರೂಪ ನೀಡುವುದು ಮತ್ತು ವಸ್ತುಗಳಿಗೆ ಹಲವಾರು ರೀತಿಯಲ್ಲಿ ಅಲಂಕಾರ ನೀಡುವುದು ಅಂತಿಮ ಹಂತದಲ್ಲಿ ಕಾಣಬಹುದು. ಇದಾದ ನಂತರ ತೆಗೆದ ಪಿಂಗಾಣಿ ವಸ್ತುಗಳು ತಯಾರಾಗುತ್ತವೆ. ಕಾರಣ ಮೆರಗು ವಸ್ತುಗಳು ಕರಗಿ, ನಂತರ ಪಿಂಗಾಣಿ ವಸ್ತುಗಳಲ್ಲಿ ಅಂಟಿಕೊಳ್ಳುತ್ತವೆ. ಮೆರಗು ವಸ್ತುಗಳಲ್ಲಿ ರಸಾಯನಿಕ ಪ್ರಕ್ರಿಯೆಗಳು ನಡೆದು ಇನ್ನೂ ಹೆಚ್ಚಿನ ರೀತಿಯಲ್ಲಿ ಪಿಂಗಾಣಿಗಳು ಗಟ್ಟಿಯಾಗುತ್ತವೆ. ಮಣ್ಣು ಮತ್ತು ಖನಿಜಂಶಗಳು ಹಲವಾರು ಮೂಲಭೂತ ವಸ್ತುಗಳಿಂದ ಕೂಡಿರುವ ವಸ್ತುವನ್ನು 'ಮಣ್ಣು' ಎಂದು ಗುರುತಿಸಲಾಗಿದೆ. ಮಣ್ಣು ಹಲವಾರು ಗುಣಲಕ್ಷಣಗಳನ್ನು ಒಳಗೊಂಡು ಭಿನ್ನವಾಗಿದೆ. ಅವುಗಳೆಂದರೆ, ಮೆದುಸ್ಥಿತಿ, ಮಡಿಕೆ ದೇಹದ ಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವ, ಬಿಸಿಯ ನಂತರ ನೀರನ್ನು ಹೀರಿಕೊಳ್ಳುವುದು ಮತ್ತು ಕುಗ್ಗುವಿಕೆ. ದೇಹದಲ್ಲಿ ನೀರಿನ ಪ್ರಮಾಣವನ್ನು(ಭದ್ರಯ್ಯ.ಎಂ.ಪಿ : 2011 : 33) ತೆಗೆಯುವುದರಿಂದ ಗಾತ್ರವನ್ನು ತಗ್ಗಿಸಬಹುದಾಗಿದೆ. ಮಣ್ಣಿನ ದೇಹಗಳು ಒಲೆಯಲ್ಲಿ ದಹಿಸುವುದರ ಮೂಲಕ ಪ್ರತಿಕ್ರಿಯಿಸುವ ರೀತಿಯಲ್ಲಿ ಭಿನ್ನವಾಗಿರುತ್ತವೆ. ಒಂದು ಮಣ್ಣಿನ ದೇಹವು ದಹಿಸುವ ಮೊದಲು ಅಥವಾ ನಂತರ ಅಲಂಕರಿಸಬಹುದಾಗಿದೆ. ಕೆಲವು ಆಕಾರ ಪ್ರಕ್ರಿಯೆಗೆ ಮೊದಲು, ಮಣ್ಣು ಪ್ರಮುಖವಾಗಿ ಸದಾ ಸಿದ್ಧವಾಗಿರಬೇಕು. ಈ ರೀತಿಯಾಗಿ ಹಲವಾರು ರೀತಿಯ ಮಣ್ಣುಗಳು ಹಲವಾರು ರೀತಿಯಲ್ಲಿ ರಚಿತವಾಗಿವೆ ಮತ್ತು ಖನಿಜಗಳ ಪ್ರಮಾಣದ ಪರಿಣಾಮವಾಗಿ ಕುಂಬಾರಿಕೆ ಗುಣಲಕ್ಷಣಗಳನ್ನು ನಿರ್ಧರಿಸಲಾಗಿದೆ. ಕುಂಬಾರಿಕೆ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳ ಲಕ್ಷಣಗಳಲ್ಲಿ ಪ್ರಾದೇಶಿಕ ಮಾರ್ಪಾಡುಗಳು ಇರುವುದನ್ನು ಕಾಣಬಹುದಾಗಿದೆ. ವೈದ್ಯನಾಥ ಸರಸ್ವತಿ (1970)ರವರು ಅಭಿಪ್ರಾಯ ಪಟ್ಟರುವಂತೆ ಆರ್ಯನ್ನರ ದಾಳಿಯಿಂದ ಸಿಂಧೂ ನಾಗರೀಕತೆಯ ನಾಶವಾಗಿಲ್ಲೆಂಬುದನ್ನು ಕುಂಬಾರಿಕೆ ಪ್ರಾಚೀನ ತಾಂತ್ರಿಕ ಸಂಪ್ರದಾಯದಲ್ಲಿ ಮೌನವಾಗಿ ನಿರಂತರತೆಯಿಂದ ಮುಂದುವರಿದು ಬಂದಿರುವುದನ್ನು ದೃಢೀಕರಿಸಲಾಗಿದೆ. ಕುಂಬಾರಿಕೆಯು ಬೇರೆ ಕರಕುಶಲ ಮತ್ತು ಕೈಗಾರಿಕೆಗಳಿಂದ ನಾಶವಾಗಿದೆ ಎಂದು ಈ ಅಧ್ಯಯನದಲ್ಲಿ ಹೇಳಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಪಾದಿಸಿದೆ. ಭಾರತ ಮಾನವ ಚರಿತ್ರೆಯ ಸಮೀಕ್ಷಾ (ಆತ್ಮ ಚರಿತ್ರೆ ನಂ: 9.1962) ವರದಿಯ ರೂಪದಲ್ಲಿ ಹರಪ್ಪ, ಮಹೆಂಜದಾರೋ ಮತ್ತು ಲೋಥಲ್‌ಗಳಿಂದ ಅಸ್ಥಿಪಂಜರದ ಅವಶೇಷಗಳ ಮೇಲೆ ಈ ರೀತಿ ತಿಳಿಸುತ್ತದೆ. “ಮೆಹಂಜೋದಾರದ ಹರಪ್ಪ ಜನಸಂಖ್ಯೆಗೆ ಸಮನಾಗಿರುವುದನ್ನು 'ಶಿರಸೂಚ್ಯಂಕ' ಗಮನಾರ್ಹವಾಗಿ ದೃಢಪಡಿಸಿದೆ. ಇದೆ ರೀತಿ ಸಂಬಂಧ ಪ್ರಾಚೀನ ಹರಪ್ಪ ಜನಸಂಖ್ಯೆ ಮತ್ತು ಪ್ರಸ್ತುತ ದಿನದ ಪಂಜಾಬ್ ಜನಸಂಖ್ಯೆಯ ನಡುವೆ ಸಾಮ್ಯತೆಯನ್ನು ನೋಡಬಹುದಾಗಿದೆ. ಲೋಥಾಲ್‌ನಿಂದ ದೊರಕಿರುವ ದುಂಡಾಕಾರದ ತಲೆಬುರುಡೆಗಳು ಪ್ರಸ್ತುತ ದಿನದಲ್ಲಿ ವಾಸಿಸುತ್ತಿರುವ ಗುಜರಾತಿನ ಜನರಿಗೆ ಸರಾಸರಿಯಾಗಿ ಹೋಲುವುದನ್ನು ಶಿರಾ ಸೂಚ್ಯಂಕ ಅಭಿಪ್ರಾಯಪಟ್ಟಿದೆ. ಸಿಂಧೂ ಕಣಿವೆಯ ನಾಗರೀಕತೆಯ ತಾಲ್ಲೂಾಡಿನ ಪ್ರಮುಖ ಪ್ರದೇಶಗಳಲ್ಲಿ ಸ್ಥಳೀಯ ಜನಸಂಖ್ಯೆಯಲ್ಲಿ ಜನಾಂಗೀಯ ಅಂಶಗಳು ಮುಂದುವರೆದಿರುವುದು ಕಾಣಬಹುದಾಗಿದೆ. ಆಧುನಿಕ ಕುಂಬಾರರು ಅನುವಂಶೀವಾಗಿ ತಮ್ಮ ಪ್ರಾಚೀನ ತಾಂತ್ರಿಕತೆಯ ಸಂಪ್ರದಾಯಗಳಲ್ಲಿ ವಂಶಪರಂಪರೆಯಾಗಿ ಅವರ ಪೂರ್ವ ಮತ್ತು ಮೂಲ ಇತಿಹಾಸಕ್ಕೆ ಪ್ರತಿರೂಪವಾಗಿ ತಮ್ಮ ವಂಶಾವಆಯ ರೂಪದಲ್ಲಿ ಸಂತಾನ ರೀತಿಯಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗಾಗಿ ಇವರು ಭೌತಿಕ ಮಾನವಶಾಸ್ತ್ರದ ಕೆಲಸಗಳ ವಿಧಾನಗಳಿಂದ ಮಾತ್ರವಲ್ಲದೆ ಕಡಿಮೆ ದುಬಾರಿ ಮತ್ತು ಸರಳ ಸಾಮಾಜಿಕ ವಿಧಾನಗಳಿಂದಲೂ ತಮ್ಮ ವೃತ್ತಿಯನ್ನು ಇತಿಹಾಸವಾಗಿ ತಮ್ಮ ವಂಶಪರಂಪರೆಯಾಗಿ ಮುಂದುವರಿಸಿಕೊಂಡು(ಭದ್ರಯ್ಯ.ಎಂ.ಪಿ : 2011 : 34) ಬಂದಿದ್ದಾರೆ. ಉದಾಹರಣೆಗೆ ಕುಂಬಾರರ ಅನುವಂಶಿಕ ಸ್ವಗುತ್ತಿ ಗುಂಪುಗಳು ತಮ್ಮ ವಿತರಣಿ ಮಾದರಿಯಲ್ಲಿ ವಂಶಪರಂಪರೆಯಾಗಿ ಸಾಮಾನ್ಯವಾಗಿ ಸಂಗ್ರಹಿಸಿರುವುದನ್ನು ಉಲ್ಲೇಖಿಸಲಾಗಿದ್ದು, ಪ್ರಾಚೀನ ನಾಗರೀಕತೆಯ ಗಡಿ ಪ್ರದೇಶಗಳಲ್ಲಿ ಅನುಸರಿಸಿಕೊಂಡು ಬಂದಿರುವುದನ್ನು ಕಾಣಬಹುದಾಗಿರುವುದರಿಂದ ನಾವು ಸಿಂಧೂ ನಾಗರೀಕತೆಯಲ್ಲಿ ಜನಾಂಗೀಯ ನಿರಂತರತೆಯನ್ನು ಸಾಭೀತುಪಡಿಸಬಹುದಾಗಿದೆ. ಕುಂಬಾರ ಜಾತಿಗೆ ಸೇರಿದ ಹಲವಾರು ಕುಂಬಾರರ ಅನುವಂಶಿಕ ಸ್ವಗೋತ್ರ ಗುಂಪುಗಳನ್ನು ಭಾರತದದ್ಯಾಂತ ಕಾಣಬಹುದಾಗಿದ್ದು, ಆದರೆ ಆ ಎಲ್ಲಾ ಭಾಗದ ಕುಂಬಾರರ ಗುಂಪುಗಳು ತಮ್ಮ ಉದ್ಯೋಗದ ಮೂಲಭೂತ ಏಕತೆಯಲ್ಲಿ ಮೀರಿ ಪರಸ್ಪರ ಒಂದು ಸಹಕಾರ ಸಂಸ್ಥೆಯನ್ನು ರೂಪಿಸಲು ಸಾಧ್ಯವಿಲ್ಲ. ಸಾಂಪ್ರದಾಯಿಕವಾಗಿ, ಸ್ಥಿರ ಉದ್ಯೋಗ ಮತ್ತು ಸಾಮಾನ್ಯ ಹುಟ್ಟಿನಲ್ಲಿ ನಂಬಿಕೆಯಿರುವ ವಿವಿಧ ಕುಂಬಾರಿಕೆ ಉಪಜಾತಿಗಳು ಪ್ರಾದೇಶಿಕವಾಗಿ ಹೊಂದಾಣಿಕೆಯಿಂದ ನೆಲಸಿರುವುದನ್ನು ನೋಡಬಹುದು. ಅ ಉಪಜಾತಿಗಳನ್ನು ಸಾಮಾಜಿಕವಾಗಿ ಪರಸ್ಪರ ರೀತಿಯಲ್ಲಿ ಬೆಸೆಯಲು ದೈಹಿಕವಾಗಿ ಮಾತ್ರ ಸಾಧ್ಯ. ಕುಂಬಾರರ ಸಮುದಾಯದ ಭಾವನೆ ಸ್ಥಳೀಯ ಮಟ್ಟದಲ್ಲಿ ಮೀರಿ ವಿಶಾಲ ಭಾಷ ಪ್ರದೇಶವನ್ನು ವ್ಯಾಪಿಸುತ್ತದೆ. ಈ ಪ್ರದೇಶ ಹೆಚ್ಚು ಕಡಿಮೆ ಆಡಳಿತಾತ್ಮಕ ವಲಯವನ್ನು ಉಲ್ಲೇಖಿಸುತ್ತದೆ. ಅಂದರೆ ಒಂದು ರಾಜ್ಯವನ್ನು ಸೂಚಿಸುತ್ತದೆ. ಉದಾಹರಣೆ : ಗೋಲೆ ಮತ್ತು ಮಹಾರ ಕುಂಬಾರ ಉಪಜಾತಿಗಳ ನಡುವೆ ಹಲವಾರು ಕಾರಣಗಳಿಂದಾಗಿ ಭಿನ್ನತೆಗಳನ್ನು ಕಾಣಬಹುದಾಗಿದೆ. ಆದರೆ Kannaujias ಗಳಿಗೆ ಸಂಬಂಧಿಸಿದಂತೆ ಅವರು ಹೊಂದಾಣಿಕೆಯ ಸ್ಥಾನವನ್ನು ಹೊಂದಿದ್ದು ಮತ್ತು ಅನಂತರ ಅವರುಗಳನ್ನು ಭಿನ್ನ ರೀತಿಯ ಪಂಜಾಬಿಗಳ ಜೊತೆ ಅನ್ವಯಿಸಬಹುದಾಗಿದೆ. ಹೀಗೆ ಕುಂಬಾರರು ಮೂಲತಃ ಸಮುದಾಯಿಕವಾಗಿ ಎರಡು ರೀತಿಯ ಸಮೂಹ ಸಂಘಟನೆ ಅಥವಾ ಸಂಘಗಳನ್ನು ಹೊಂದಿದ್ದು, ಅವುಗಳಲ್ಲಿ ಮೊದಲನೆಯದಾಗಿ, ಪ್ರಾದೇಶಿಕ ಮಟ್ಟದಲ್ಲಿ ಮತ್ತು ಎರಡನೆಯದಾಗಿ ಭಾಷೆ ಅಥವಾ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹ ಎರಡು ವಿಭಿನ್ನ ರೀತಿಯ ಸಮುದಾಯ ಸಮೂಹಗಳು ವಿಭಿನ್ನ ಭಾಷಾ ಪ್ರದೇಶಗಳಿಗೆ ಸೇರಿದ ಸ್ಥಳಗಳಲ್ಲಿ ವಾಸಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ವೈದ್ಯನಾಥ ಸರಸ್ವತಿ ಮತ್ತು ನಾಟ್ ಕಿಶೋರ್ ಬೆಹೊರ (1966) ಕುಂಬಾರ ಜಾತಿಯು ಔದ್ಯೋಗಿಕ ವೈಶಿಷ್ಟ್ಯದ ಆಧಾರದ ಮೇಲೆ ಹಾಗೂ ಪ್ರಾದೇಶಿಕ ಗುಂಪಿನ ಸಂಬಂಧದ ಆಧಾರದ ಮೇಲೆ ಹಲವಾರು ಸ್ವಗೋತ್ರ ಘಟಕಗಳಾಗಿ ವಿಭಾಗಗೊಂಡಿದೆ. ಮತ್ತು ಅಂತಹ(ಭದ್ರಯ್ಯ.ಎಂ.ಪಿ : 2011 : 35) ಪ್ರತಿಯೊಂದೂ ಘಟಕವು ಒಂದು ಸ್ಪಷ್ಟ ನಾಮದೇಯವಾಗಿದೆ. ಭೌಗೋಳಕವಾಗಿ ಒಂದು ಭೂ ಪ್ರದೇಶಕ್ಕಿದಷ್ಟು ಚಿಕ್ಕದಾಗಿದ್ದು, ಸ್ವಗೋತ್ರವಾಗಿರುವುದರಿಂದ ಪ್ರತಿಯೊಂದು ಘಟಕವನ್ನು ಒಂದು ಉಪಜಾತಿಯಾಗಿ ಪರಿಗಣಿಸಲಾಗಿದ್ದು, ಅದರ ಶ್ರೇಣಿಬದ್ದ ವ್ಯವಸ್ಥೆಯ ಉದ್ಯೋಗ ಅನುಸರಣಿಯಲ್ಲಿ ಪ್ರತಿಯೊಂದು ಘಟಕವೂ ಕೂಡ ಪಾರಂಪರಿಕ ವರ್ತನಾ ಮಾದರಿ ಹಾಗೂ ವಿಚಿತ್ರವಾದ ತಂತ್ರಕ್ಕೆ ಅಂಟಿಕೊಂಡಿದೆ. ಉಪಜಾತಿಯು ಒಂದು ಏಕೀಕೃತ ಹಾಗೂ ಒಂದುಗೂಡಿದ ಸಾಂಸ್ಕೃತಿಕ ಮಾದರಿಯನ್ನು ತೋರಿಸುತ್ತದೆ. ಆದರೆ, ನಿಜಾರ್ಥದಲ್ಲಿ ಇದು ಯಾವುದೇ ರೀತಿಯಿಂದಲೂ ಜಾತ್ಯಾತೀತ ಒಗ್ಗಟ್ಟನ ನಿಯಮದ ಜೀವನವನ್ನು ಹೊತ್ತುಕೊಂಡೊಯ್ಯುವುದಿಲ್ಲ ಮತ್ತು ಉಪಜಾತಿಯ ಸದಸ್ಯರು ಹಲವರಿದ್ದು ಒಂದು ವಿಶಾಲ ಪ್ರದೇಶದ ಮೇಲೆ ಹರಡಿರುವುದರಿಂದ ಜಾತಿ ರೂಢಗತ ನಿಯಮಗಳನ್ನು ಕ್ರಮಬದ್ಧಗೊಳಸುವ ಉದ್ದೇಶದಿಂದಾಗಿ ಅವರು ಹಲವಾರು ಘಟಕಗಳಾಗಿ ವಿಭಾಗಗೊಂಡಿರುವುದರಿಂದಾಗಿ, ಪರಕ್ರಮದ ಪರಿಮಿತಿ ಗುರುತುಗಳು ತುಂಬಾ ಸಂಕುಚಿತವಾಗಿದೆ. ಪ್ರತಿಯೊಂದು ಘಟಕವು ಕೂಡ ಹಲವು ಹಳ್ಳಿಗಳಾಗಿ ರಚಿಸಲ್ಪಡುತ್ತದೆ ಮತ್ತು ಒಂದು ಜಾತಿ ಪರಿಷತ್ತನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ವಿವಾಹಗಳು ಘಟಕಗಳೊಳಗೆ ನಡೆಯುತ್ತದೆ. ಇದನ್ನು ಅಸ್ಥಿತ್ವದಲ್ಲಿರುವ ಸ್ವಗೋತ್ರ ಘಟಕ ಎಂದು ಕರೆಯಲಾಗುತ್ತದೆ. ಅಂತಹ ಪ್ರತಿಯೊಂದು ಮಿಲನ ಗುಂಪು ಕೂಡ ಅದರ ಚೌಕಟ್ಟಿನೊಳಗೆ ಹಲವಾರು ಭಿನ್ನಗೋತ್ರಗಳನ್ನು ಒಳಗೊಂಡಿರುತ್ತದೆ. ಮಿತಿಮೀರಿದ ಸಹಜೀವತ್ವ ಹಾಗೂ ವೈವಾಹಿಕ ಸಂಬಂಧಗಳು ಮಿಲನದ ಗುಂಪಿನೊಳಗೆ ಕಂಡುಬರುತ್ತದೆ. ಆದಾಗ್ಯೂ, ವಿಶೇಷ ಸನ್ನಿವೇಶಗಳಲ್ಲಿ ಜಾತಿಯ ಪರಿಷತ್ತಿನ ಒಪ್ಪಿಗೆಯೊಂದಿಗೆ ವೈವಾಹಿಕ ಸಂಬಂಧಗಳು ಭೌಗೋಳಿಕ ಘಟಕದ ಆಚೆಯೂ ಕೂಡ ವಿಸ್ತರಿಸುತ್ತವೆ. ಆದರೆ ಇದು ಕೇವಲ ಉಪಜಾತಿಯ ಒಳಗೆ ಮಾತ್ರ ಅದರ ಆಚೆಗಲ್ಲ. ಅದೇ ಉಪಜಾತಿಯ ವಿವಿಧ ಸದಸ್ಯರ ಮಿಲನದ ಗುಂಪುಗಳೊಳಗೆ ಗಟ್ಟಿಯಾಗಿ ಹೇರಲಾಗಿದೆ. ವಿವಾಹ ಮತ್ತು ಸಹಜೀವಿತ್ವದ ವಿರುದ್ಧದ ಅನುಮೋದನೆಗಳು ಕೂಡ ಇವೆ. ಇದರೊಳಗಿನ ಉಪಜಾತಿಯ ರಚನೆ ಹಾಗೆಯೇ ಮಿಲನ ಗುಂಪುಗಳ ರಚನೆಯು ಭಾಷಾ ಭೂ ಪ್ರದೇಶದ ಒಳಗೆ ಮತ್ತು ಹೊರಗೆ ಹೆಚ್ಚಾಗಿ ಎದ್ದು ಕಾಣುತ್ತವೆ. ಉದಾಹರಣೆ, ಒಬ್ಬ ತಮಿಳು ಕುಂಬಾರನು ಹೊರಗಿನವರಿಗೆ ತಮಿಳು ಕುಂಬಾರನೆಂದೇ ಪ್ರಖ್ಯಾತನಾಗಿದ್ದಾನೆ. ಆದರೆ ಅದೇ ತಮಿಳು ಕುಂಬಾರನಿಗೆ ಅವನು ಅವನ ಉಪಜಾತಿಯಿಂದಾಗಿ ವೇಲಾರ್ ಅಥವಾ ಚೆಟ್ಟಿಯಾರ್ ಕುಸಾವನ್ ಅಥವಾ ಮ್ಯಾನ್‌ವಾರ್‌ಡೆಯಾರ್‌ ಎಂದು ಪ್ರಸಿದ್ಧಿಯಾಗಿದ್ದಾನೆ. ಕುಂಬಾರ ಜಾತಿಯ ನಿಜವಾದ ಸ್ವಗೋತ್ರ ಘಟಕವು ಬೇರೆ ಜಾತಿಗಳ ನಡುವೆ ಇರುವ ಹಾಗೆ, ದಕ್ಷಿಣ ಭಾರತದಲ್ಲಿ ಚಿಕ್ಕದಾಗಿದ್ದು, ಬಿಗಿಯಾಗಿದೆ ಮತ್ತು ತುಲನಾತ್ಮಕವಾಗಿ ಉತ್ತರ ಭಾರತದಲ್ಲಿ ಹೆಚ್ಚು ವಿಶಾಲವಾಗಿದೆ. ದಕ್ಷಿಣ(ಭದ್ರಯ್ಯ.ಎಂ.ಪಿ : 2011 : 36) ಭಾರತದಲ್ಲಿ ಒಬ್ಬ ವ್ಯಕ್ತಿ ತನ್ನ ಹಿರಿಯ ಅಕ್ಕನ ಮಗಳನ್ನು ಮದುವೆಯಾಗುತ್ತಾನೆ. ಅದೇ ಉತ್ತರ ಭಾರತದಲ್ಲಿ ಅಂತಹ ಆಯ್ಕೆಯ ವಿವಾಹ ಮಿಲನಗಳು ಇಲ್ಲ ಮತ್ತು ಸಾಮಾನ್ಯವಾಗಿ ವಿವಾಹ ಮಾತುಕತೆಗಳಲ್ಲೂ ಹಳ್ಳಿಯ/ಗ್ರಾಮದ ಭಿನ್ನಗೋತ್ರವು ಪರಿಗಣಿಸಲ್ಪಡುತ್ತದೆ. ಮದ್ರಾಸಿನ ತಮಿಳು ಕುಂಬಾರರು ಪ್ರಾದೇಶಿಕ ಆಧಾರದ ಮೇಲೆ ಮೂರು ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, ವೆಲಾರ (Vehlar) ಅಥವಾ ದಕ್ಷಿಣ ತಮಿಳು ಕುಂಬಾರರು, ಚೆಟ್ಟಿಯ್ಯ ಕುಶಾವನ್ (ಚತತಿಅರಕುಸಹವನ) ಅಥವಾ ಉತ್ತರ ತಮಿಳು ಕುಂಬಾರರು ಮತ್ತು ಮನ್‌ ವಾಡೆಯರ್‌ (Mannwadeyar) ಅಥವಾ ಉತ್ತಮ ಪಶ್ಚಿಮ ತಮಿಳು ಕುಂಬಾರರು, ಇವುಗಳ ಜೊತೆಗೆ ತೆಲಗು ಕುಂಬಾರರಾದ ಕೆಲವರು (Kwevars) ಅಥವಾ ಕರ್ವಸ್ (Kavras) ರು ತಮಿಳುನಾಡಿಗೆ ವಲಸೆ ಹೋಗಿದ್ದಾರೆ. Vehlar ಉಪಜಾತಿಯ ಒಳಗೆ ಐದು ಸಹದ್ಯೋಗಿ ಅಥವಾ ಒಡನಾಡಿ (ಮಿಲನ) ಗುಂಪುಗಳಿವೆ. ಅವುಗಳೆಂದರೆ ಚೇರ, ಜೋಳ, ಚೋಲಿಯರ್, (Choliar) ಪಾಂಡ್ಯ ಮತ್ತು ಕುಶಾರ್ (Koshar) ಈ ಗುಂಪುಗಳು ವಿವಿಧ ಪ್ರಾಚೀನ ರಾಜ್ಯಗಳಿಗೆ ಜೊತೆ ಕುಂಬಾರರ ಹೊರಗಿನ ಸಂಬಂಧಗಳನ್ನು ಹೊಂದಿವೆ. ಚೆಟ್ಟಿಯಾರ್, ಕುಶಾವನ್ ಮತ್ತು ಮನ್‌ವಾಡರು ತಮ್ಮ ಸಹದ್ಯೋಗಿ ಅಥವಾ ಸಹಪಾಠಿ ಗುಂಪುಗಳ ಜೊತೆಗೆ ಪ್ರಾದೇಶಿಕ ಆಧಾರದ ಮೇಲೆ ಗೌರವಾನ್ವಿತ ಸಾಮಾಜಿಕ ಕ್ಷೇತ್ರಗಳಲ್ಲಿ ಉಪಪ್ರದೇಶಗಳಾಗಿ ವಿಂಗಡಿಸಲ್ಪಟ್ಟಿವೆ. ಕೇರಳದಲ್ಲಿ ಮಲೆಯಾಲಂ ಕುಂಬಾರರ ನಡುವೆ ಪ್ರಾದೇಶಿಕ ಸಂಬಂಧಗಳ ಆಧಾರದ ಮೇಲೆ ಉಪಜಾತಿಗಳು ರೂಪಗೊಂಡಿವೆ. ಕುಂಬಾರರು ಹಿಂದೆ ತಿರವಾಂಕೂರಿನಲ್ಲಿ ವಾಸವಾಗಿದ್ದು, ಆ ರಾಜ್ಯವನ್ನು ಕುಶಾಲನಾಯರ್ (Kushanayar) ಎಂದು ಮತ್ತು ಮಲಬಾರ್‌ನ ಅದ್ಧೂರಿ ನಾಯರ್ (Anduri nairs) ಎಂದು ಗುರುತಿಸಲ್ಪಟ್ಟಿದೆ ಮತ್ತು ಹಿಂದಿನ ಕೊಚ್ಚಿನ್ ರಾಜ್ಯದಲ್ಲಿ ಹಾಗೂ ಮಲಬಾರ್ ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಮೂರನೇ ವಿಭಾಗದ ಕುಂಬಾರರನ್ನು ಕುಂಬಾರನ್ (Kumbaran) ಎಂದು ಕರೆಯಲ್ಪಡಲಾಗಿದೆ. ಆದರೆ ಅಂಡೂರಿ ನಾಯರ್‌ಗಳ (Anduri nairs) ಮತ್ತು ಕುಂಬಾರನ್ (Kumbarans) ರು ಆಂಧ್ರಪ್ರದೇಶದ ರಾಯಲಸೀಮಾ ಮತ್ತು ತೆಲಂಗಾಣ ಪ್ರದೇಶಗಳಿಂದ ವಲಸೆ ಬಂದಿರುವ ತೆಲಗು ಕುಂಬಾರರು ಮೈಸೂರಿನ ಕನ್ನಡ ಕುಂಬಾರರಲ್ಲಿ ಎರಡು ಉಪಜಾತಿಗಳಿದ್ದು, ಅವುಗಳನ್ನು ಕನ್ನಡ ಮತ್ತು ಅಂಗಾಯಿತ ಎಂದು ಗುರುತಿಸಲಾಗಿದೆ. ಒಡರಿ (Odari) ಕುಂಬಾರರ ಇನ್ನೊಂದು ಜಾತಿ ಗುಂಪಾಗಿದ್ದು, ಇವರುಗಳು ತುಳು(ಭದ್ರಯ್ಯ.ಎಂ.ಪಿ : 2011 : 37) ಮಾತನಾಡುತ್ತಾರೆ ಕನ್ನಡಿಗ ಕುಂಬಾರ ಕನ್ನಡ ಉಪಜಾತಿಯಲ್ಲಿ ಎರಡು ವಿಭಾಗಗಳಾಗಿವೆ. ಅವುಗಳೆಂದರೆ, ಕುಲಲಗೋಡು (Kulalagodu) ಮತ್ತು ಬಂದಿ (Bandi) ಈ ಉಪವಿಭಾಗಗಳನ್ನು ಅವಲಂಬಿತ ಉಪಜಾತಿಗಳೆಂದು ಪರಿಗಣಿಸಲಾಗಿದೆ. ಈ ಎಲ್ಲಾ ಉಪಜಾತಿಗಳನ್ನು ಪ್ರಾಥಮಿಕವಾಗಿ ಪ್ರಾದೇಶಿಕ ಆಧಾರದ ಮೇಲೆ ಗುರುತಿಸಲಾಗಿದೆ. ಅಂಗಾಯಿತ ಕುಂಬಾರರು ಶೈವ ಪಂಥಕ್ಕೆ ಸೇರಿದವರಾಗಿದ್ದು ಮತ್ತು ಅವರೆಲ್ಲ ಉತ್ತರ ಮೈಸೂರು ಭಾಗದಲ್ಲಿ ಕಂಡುಬರುತ್ತದೆ. ಕನ್ನಡ ಕುಂಬಾರರು ವೈಷ್ಣವ ಪಂಥಕ್ಕೆ (Vaishnavitees) ಸೇರಿದವರಾಗಿದ್ದು, ದಕ್ಷಿಣ ಮೈಸೂರು ಭಾಗಕ್ಕೆ ಸೀಮಿತಗೊಂಡಿದ್ದಾರೆ. ಉಪಜಾತಿಗಳನ್ನು ಸಣ್ಣ ಸ್ವಗೋತ್ರ ಘಟ್ಟಗಳಾಗಿ ವಿಭಾಗಿಸಲಾಗಿದೆ. ತೆಲಗು ಕುಂಬಾರರು ಸಹ ಮೈಸೂರು ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. Edgar Thurston (1909) ಮೈಸೂರು ಪ್ರಾಂತ್ಯದ ಕುಂಬಾರರ ಬಗ್ಗೆ ಹೆಚ್. ಆನಂದ ರೋ (Ananda row) ರವರು ಮಾಹಿತಿಯನ್ನು ಒದಗಿಸಿಕೊಟ್ಟಿದ್ದು. ಅವರ ಪ್ರಕಾರ ಕುಂಬಾರರು ಮತ್ತು ಟೈಲ್ಸ್ ತಯಾರಕರ ನಡುವೆ ಪರಸ್ಪರ ವಿಶೇಷಗಳವೆ ತೆಲಗು ಕುಂಬಾರರು ತಮ್ಮ ಶಾಲವಾಹನಕ್ಕೆ ಯೋಗ್ಯ ರೀತಿಯಲ್ಲಿ ಒಪ್ಪುವರೆಗೆ ತಮ್ಮ ಕುರುವುಗಾಗಿ ಶ್ರೇಷ್ಠ ಜನಿವಾರವನ್ನು ಧರಿಸುತ್ತಾರೆ. ಅವರು ಮಾಂಸ ತಿನ್ನುವುದನ್ನು ನಿಷೇಧಿಸಿದ್ದಾರೆ. ಕುಂಬಾರರಲ್ಲಿ ಶೈವರು ಮತ್ತು ವೈಷ್ಣವರು ಎಂಬ ಎರಡು ಪಂಥಗಳವೆ, ಪೂರ್ವಕಾಲದಲ್ಲಿ ಸ್ಮಿರ್ತ ಬ್ರಾಹ್ಮಣರು ಪ್ರಭುತ್ವ ಸಾಧಿಸಿದ್ದರು ಎಂಬುದನ್ನು ಅಂಗೀಕರಿಸಲಾಗಿದೆ. ಬಹುಪತ್ನಿತ್ವಕ್ಕೆ ಅನುಮತಿಯಿದ್ದು ವಿಚ್ಛೇದನ ವ್ಯಭಿಚಾರ ಮಾಡುವವರಿಗೆ ಮಾತ್ರ ನೀಡುವಂತವಾಗಿತ್ತು. ವಿಧವೆಯರಿಗೆ ಮರುವಿವಾಹಕ್ಕೆ ಅನುಮತಿ ಇರಲಿಲ್ಲ. ಕುಂಬಾರರು ಎಲ್ಲಾ ಹಿಂದೂ ದೇವತೆಗಳನ್ನು ಪೂಜಿಸುತ್ತಾರೆ. ಇವರುಗಳಲ್ಲಿ ಮೈಸೂರಿನ ಕುಂಬಾರರು ಹಳ್ಳಿಯ ಶ್ರೇಣಿಕೃತ ಸದಸ್ಯರುಗಳೆಂದು ಗುರುತಿಸಿಕೊಂಡಿದ್ದಾರೆ. ಎಲ್. ರೈಸ್ ಹೀಗೆ ಬರೆಯುತ್ತಾರೆ. ಮಡಿಕೆ ತಯಾರಕರು ಪ್ರತಿ ಹಳ್ಳಿಯಲ್ಲಿ ಬೀಡುಬಿಟ್ಟರಲಿಲ್ಲ, ಸಾಮಾನ್ಯವಾಗಿ ಸಾಕಷ್ಟು ಕುಂಬಾರರು ಹೋಬಳಿಗಳಿಗೆ ಸೇರಿದವರಾಗಿದ್ದಾರೆ. ಇವರುಗಳು ಹೋಬಳಿಯ ಎಲ್ಲಾ ರೈತರಿಗೆ ಮಡಿಕೆಗಳನ್ನು ಒದಗಿಸಿಕೊಡುತ್ತಿದ್ದರು. ಮತ್ತು ಇವರು ಒಂದು ಸಮಾನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಪ್ರವಾಸಿಗಳಿಗೆ ತಮ್ಮ ಸರಕುಗಳನ್ನು ಮಾರಾಟ ಮಾಡುತ್ತಿದ್ದರು. ರೋಸ್ಮರಿ ಮೆಕ್ ಕಿಟ್ರಿಕ್ (2010) 1902 ರಲ್ಲಿ ವಿಲಿಯಂ ಗೇಟ್ಸ್ ತನ್ನ ಕಂಪನಿಯನ್ನು 38. The American terra cotta and ceramic compamy, ಚಿಕಾಗೋ,(ಭದ್ರಯ್ಯ.ಎಂ.ಪಿ : 2011 : 38) ಪ್ರದೇಶದಲ್ಲಿ Teco ಒಂದು ಹೊಚ್ಚ ಹೊಸ ಕುಂಬಾರಿಕೆಯನ್ನು ಪರಿಚಯಿಸಿತು. Teco ಸರಕು, ಸುಂದರವಾದ ಸರಳ, ಮಣ್ಣಿನ, ಬಿಂಬರೋಪಣ ಮೆರಗು ನೀಡುವುದರ ಬಗ್ಗೆ ವಿವರಿಸುತ್ತದೆ. ಇದು ಒಂದು ಕಲಾತ್ಮಕ ಕುಂಬಾರಿಕೆಯಾಗಿದ್ದು, ಕುಂಬಾರಿಕೆ ಪ್ರತಿಗಳು ಸ್ವಾಭಾವಿಕತೆಯ ಜೊತೆಗೆ ಸುಲಭವಾದ ಬಣ್ಣ ಮತ್ತು ಸರಳ ರೂಪಗಳಲ್ಲಿ ಭಾಸವಾಗುತ್ತದೆ. ಕೆಲವು ಬಿಂಬರೋಪಣ ಹಸಿರು ಮೆರಗುಗಳು ಲೋಹಗಳಲ್ಲಿ ಇಂಗಾಲದ ಪರಿಣಾಮವನ್ನು ಹೊಂದಿದ್ದು, ಕಪ್ಪು ಮೆರಗನ್ನು ಸೇರಿಸುವುದರ ಜೊತೆಗೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದಾಗ್ಯೂ Teco ಕಂಪನಿಯ ಮೆರಗುಗಳು ಹೆಚ್ಚು ಹಸಿರು ಬಣ್ಣದಾಗಿದ್ದು, ಕಂಪನಿ ಗುಲಾಬಿ, ನೀಲಿ, ಕೆಂಗಂದು, ಹಳದಿ ಮತ್ತು ಕಂದುಬಣ್ಣಗಳ ಮೆರಗುಗಳನ್ನು ಉತ್ಪಾದಿಸುತ್ತದೆ. ಗೇಟ್ಸ್ ಪ್ರತಿ ಮನೆಯಲ್ಲೂ Teco ಕುಂಬಾರಿಕೆಯನ್ನು ಕಲ್ಪಿಸಿಕೊಂಡಿದ್ದಾರೆ. Teco ಸರಕುಗಳಲ್ಲಿ ಎರಡು ರೀತಿಯ ಸರಕುಗಳನ್ನು ಉತ್ಪಾದಿಸುತ್ತಿದ್ದು, ಅವುಗಳೆಂದರೆ ಮೂಲಭೂತ ಜೈವಿಕ ಸರಕು ಮತ್ತು ಸರಳ ರೇಖಾಕೃತಿಯ ವಾಸ್ತುಶಿಲ್ಪದ ಸರಕು, 1871 ರ ಮಹಾಗ್ನಿ ದುರಂತದ ನಂತರ ಚಿಕಾಗೋ ಪುನರ್ ನಿರ್ಮಾಣವಾದಾಗ ಟಿಕೋ ಸೇರಿದಂತೆ ಹೊಸ ರಚನೆಗಳು ಅಲಂಕಾರಿಕ ಕಲೆಯ ಮೇಲೆ ಪ್ರಭಾವ ಬೀರಿದವು. ಅಲ್ಲದೆ ಅಮೇರಿಕದ ಕಲೆ ಮತ್ತು ಕರಕುಶಲ (Arts and crafts) ಚಳುವಳಿಯಿಂದ ಹೆಚ್ಚು ಪ್ರಭಾವಿತರಾದ ಟೆಕೋದ 500 ಉತ್ತಮ ಗುಣ ಮಟ್ಟದ ವಿನ್ಯಾಸಗಳು 10,000ಕ್ಕೂ ಹೆಚ್ಚು ಆಕಾರಗಳನ್ನು ಒಳಗೊಂಡಿವೆ.

ಟೆಕೋ ಬ್ರಾಂಡ‌ನ ವಿನ್ಯಾಸಗಳು ಜ್ಯಾಮಿತೀಯ ಮತ್ತು ಕೋನಿಯವಾಗಿ ಮಾರುಕಟ್ಟೆಗೆ ಹೊಸದಾಗಿದ್ದವು. ಅತೀ ಹೆಚ್ಚು ವಿನ್ಯಾಸಗಳು ಗೋಟ್ಸ್ ಮತ್ತು ಅವರ ವಿನ್ಯಾಸಕರುಗಳಿಂದ ನಿರ್ಮಿಸಲ್ಪಟ್ಟಿದ್ದವು. ಫ್ರಾಂಕ್ ಲಾಯ್ ರೈಟ್ ಸೇರಿದಂತೆ ಯುವ ಚಿಕಾಗೋ ವಾಸ್ತುಶಿಲ್ಪಗಳ ಗುಂಪಿನಿಂದಲೂ ಸಹ ಅವುಗಳ ವಿನ್ಯಾಸಗಳು ಬಳಸಲ್ಪಟ್ಟಿದ್ದವು. ರೈಟ್ ಮತ್ತು ಇತರೆ ವಾಸ್ತುಶಿಲ್ಪಗಳು ಜೋಡಣೆ ತತ್ವಗಳನ್ನು ಬಳಸಿಕೊಂಡು ಉತ್ಪಾದನೆಗಳ ತುಣುಕುಗಳನ್ನು ರಚಿಸಲು ನೇಮಿಸಲ್ಪಟ್ಟಿದ್ದರು. 1920ರಲ್ಲಿ ಮಿಷನ್ ಒಕ್ ಪೀಠೋಪಕರಣ ಮತ್ತು ಕುಂಬಾರಿಕೆ ತಯಾರಿಸುವಲ್ಲಿ ಟೆಕೋ ಯಶಸ್ವಿಯಾಗಿದ್ದಾರೆ. ವಾಸ್ತವವಾಗಿ 1870 ಮತ್ತು 1920ರ ನಡುವೆ 23 ರಾಜ್ಯಗಳಲ್ಲಿ 118 ರೀತಿಯ ಕುಂಬಾರಿಕೆ ಕಲೆಗಳು ಕಾರ್ಯನಡೆಸಿವೆ. 1930ರ ಸಮಯದಲ್ಲಿ ಬಾರಿ ನಿರುತ್ಸಾಹ (Grent depression) ಸಂಭವಿಸುವ ಮೂಲಕ ಕಲಾತ್ಮಕ ಕುಂಬಾರಿಕೆಗೆ ಒಂದು ಬಾರಿ ಹೊಡೆತ ಸಂಭವಿಸಿತು. ಕಾರ್ಮಿಕ ಮತ್ತು ನಿರ್ಮಾಣ ವೆಚ್ಚಗಳು ಹೆಚ್ಚಿದವು ಮತ್ತು ಕಲಾತ್ಮಕ ಕುಂಬಾರಿಕೆ ಸರಕುಗಳು ಅಲ್ಲಿಯೇ ಕುಸಿಯಿತು. ಟೆಕೋ ಉತ್ಪನ್ನಗಳಲ್ಲಿ ಜಪಾನ್ ಮತ್ತು ಯೂರೋಪ್‌ನ ಕಾರ್ಖಾನೆ(ಭದ್ರಯ್ಯ.ಎಂ.ಪಿ : 2011 : 39) ಉತ್ಪನ್ನಗಳ ಪಿಂಗಾಣಿಗಳು ಆಕ್ರಮಿಸಿಕೊಂಡವು. ಹೆಚ್ಚಿನ ಜನರು ನೆರೆಹೊರೆಯ ಹೂ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಕುಂಬಾರಿಕೆ ದೊರೆಯುವುದರ ಜೊತೆಗೆ ಸಂತೋಷಪಟ್ಟರು. 1930 ರಲ್ಲಿ ಕಂಪನಿಯನ್ನು ಮುಚ್ಚಲಾಯಿತು. ಕಲಾತ್ಮಕ ಕುಂಬಾರಿಕೆ ಮಾರುಕಟ್ಟೆ 1960 ರ ಕೊನೆಯ ತನಕ ನಿಧಾನವಾಗಿ ಉಳಿಯಿತು. ಇತ್ತೀಚಿನ ದಿನಗಳಲ್ಲಿ ಅಮೇರಿಕಾದ ಸಂಗ್ರಹಕ ಮತ್ತು ಯೂರೋಪಿನ ಕಲಾತ್ಮಕ ಕುಂಬಾರಿಕೆಗಳು ನಿಧಾನವಾಗಿ ಬೆಳೆಯುತ್ತಿರುವ ಕ್ಷೇತ್ರಗಳಾಗಿವೆ. ವಿಶೇಷವಾಗಿ ವಾಸ್ತುಶಿಲ್ಪಗಳ ಜೊತೆಗೆ ಅವುಗಳ ಜಾಮೀತಿಯ ಹಿಡಿಕೆಗಳು ಮತ್ತು ದೇಹಗಳನ್ನು ವಿಭಾಗಿಸಬಹುದಾಗಿದೆ. ಆನೇಕ ವಾಸ್ತುಶಿಲ್ಪ ಮತ್ತು ಸಾವಯವ ಸ್ವರೂಪಗಳು ಕೂಡ ಬಹಳ ಅಪರೂಪವಾಗಿವೆ. ಆದ್ದರಿಂದ ಅವುಗಳ ಮೌಲ್ಯದ ಮೇಅನ ಪರಿಣಾಮ ಬೇರೆ ಕಲಾತ್ಮಕ ಕುಂಬಾರಿಕೆಯ ವಿಧಕ್ಕೆ ಸಂಬಂಧಿಸಿದೆ”(ಭದ್ರಯ್ಯ.ಎಂ.ಪಿ : 2011 : 40)

ಸಮುದಾಯದ ವಲಸೆಗೆ ಕಾರಣಗಳು ಚರಿತ್ರೆ ಮತ್ತು ಸಾಹಿತ್ಯ ಅವಲೋಕನ ಲಿಖಿತ ಚರಿತ್ರೆ ಮತ್ತು ಸಾಹಿತ್ಯ ಅವಲೋಕನ ಶಾಸನಗಳಲ್ಲಿ ಕುಂಬಾರ ಸಂಗತಿಗಳು ಮನುಷ್ಯ ತಾನು ಮಾಡಿದ ಸಾಹಸಮಯವಾದ ಕಾರ್ಯಗಳನ್ನು ಶಾಶ್ವತವಾಗಿ ಉಳಿಯಬೇಕೆಂದು, ಪ್ರಾಚೀನ ಕಾಲದಿಂದಲೂ ಉಳಿಸಿಕೊಳ್ಳುವ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾನೆ. ಒಂದು ನಾಡಿನ ಗತಕಾಲದ ಇತಿಹಾಸ ಶಾಸನಗಳ ರೂಪದಲ್ಲಿ ಉಳಿದು ಬಂದಿರುವುದು ಆ ನಾಡಿನ ಚರಿತ್ರೆ ಕಟ್ಟಲು ತುಂಬಾ ಸಹಾಯಕಾರಿಯಾಗಿದೆ. ಕುಂಬಾರಿಕೆಗೆ ಸಂಬಂಧಿಸಿದ ಹಲವಾರು ಅಂಶಗಳು ಶಾಸನಗಳಲ್ಲಿ ದೊರೆಯುತ್ತವೆ. ಆದ್ದರಿಂದ ಈ ಆಕಾರ ಸಾಮಗ್ರಿಗಳು ಅವರ ಚರಿತ್ರೆ ಕಟ್ಟಲು ಪ್ರಮುಖ ಪಾತ್ರ ವಹಿಸುತ್ತವೆ. ಶಾಸನಗಳಲ್ಲಿ ಈ ಜನಾಂಗವನ್ನು ಕುರಿತು ಯಾವ ವಿಚಾರಗಳು ಅಭಿವ್ಯಕ್ತಿಸುತ್ತವೆಂಬುದನ್ನು ಈ ಕೆಳಗಿನಂತೆ ಗಮನಿಸಬಹುದು. ೧. “ಸುಮಾರು ಕ್ರಿ.ಶ. ೧೧೨೬ ರ ಕಾಲದ ಶಾಸನವೊಂದು ಕುಂಬಾರ ಜಾತಿಯ ಬಮ್ಮಣ ಎನ್ನುವನು ತಲೆಯನ್ನು ತೊಳೆದುಕೊಳ್ಳದೆ ಅನ್ನವನ್ನು ಮುಟ್ಟದೆ ವೀರವ್ರತವನ್ನು ಕೈಕೊಂಡು ಕುಂಭೇಶ್ವರ ದೇವರ ಪ್ರತಿಷ್ಠೆ ಮಾಡಿಸಿದ ಸಂಗತಿಯನ್ನು ವಿವರಿಸುತ್ತದೆ. ೨. “೧೧೨೩-೨೪ ರಲ್ಲಿ ಜಿನಾಲಯದ ದಾನ ಶಾಲೆಯೊಂದಕ್ಕೆ ಕುಂಬಾರರು ಅವುಗೆಗಳನ್ನು ಬಿಟ್ಟಕೊಟ್ಟಂತೆ ಈ ಶಾಸನ ವಿವರಿಸುತ್ತದೆ?. ೩. ಕುಂಬಾರರು ತೆರಿಗೆಯ ರೂಪದಲ್ಲಿ ಬಿಟ್ಟಿಯಾಗಿ ಮಡಕೆ ಮಾಡಿಕೊಡಬೇಕೆಂಬ ನಿಬಂಧ “ಕುಂಬಾರ ಬಿಟ್ಟಕಂ”” ಎಂದು ಈ ಶಾಸನ ಉಲ್ಲೇಖಿಸುತ್ತದೆ. ಯಳಂದೂರಿನ ಶಾಸನವೊಂದರಲ್ಲಿ ಕುಂಬಾರರು ಸಾಮಾಜಿಕ ಸ್ತರದಲ್ಲಿ ತಮ್ಮ ವೃಂದ ಉನ್ನತವಾದದೆಂದು ತಮ್ಮ ಕೆಲವು ಹಕ್ಕುಗಳಿಗಾಗಿ ಸತ್ವ ಪರೀಕ್ಷೆಗೆ ಒಳಗಾಗಿ 'ತುಪ್ಪದ ದಿವ್ಯ'ವನ್ನು ಪ್ರತ್ಯಕ್ಷ ಮಾಡಿ ಗೆಲಿದ ಘಟನೆಯೊಂದು ಹೀಗೆ ನಿರೂಪಿತವಾಗಿದೆ.(ರವೀಂದ್ರ ವಿ. ಕುಂಬಾರ : 2004 : 28) “ಶ್ರೀ ಗೌರೀಶ್ವರ ರಾಮರಾ ಜ ನಾಯಕರ ಕಾಲದಲ್ಲಿ ಕುಂಭಾ ರ ಸ್ವಾಮಿಗಳ ಸಾಸನದ ಕ್ರಮಚಾ ಮ ಅಂಸಮಾನ ಹೊರನಧೂಮ ಚಂ ಡ ಇವರು ನಾಯಂದರು. ಅಗಸರು ಕುಂಬಾರರಿಗೆ ಕಾಲಗುರು ಮೇಲುಕಟ್ಟು ಯಿಲ್ಲಯನಲಾಗಿ ಕುಂಬಾರ ಸೆಟ್ಟಿಗಳ ಉಂಟುಯೆಂದು ಹರದನ ಹಳ್ಳಿಯ ಲ್ಲಿ ದಿವ್ಯ ಲಿಂಗೇಶ್ವರನ ಮುಂದೆ ತುಪ್ಪದ ಲ್ಲಿ ಕೈಯಿಕ್ಕಿ ಗೆದ್ದಾಗ ಬರೆದ ಶಾಸನಕ್ರಮ ಕುಂಬಾರರಿಗೆ ಕಾಲುಗುರು ತೆಗಲುಣಮೇಲಕ ಟ್ಟು ಕಟ್ಟಣಯೆಂದು ಭರದ ಶಾಸನ”19 ೫. ಪ್ರಾಚೀನ ಕಾಲದಿಂದಲೂ ಭಾರತ ಸಂಗೀತ ಶಾಸ್ತ್ರದಲ್ಲಿ ಪ್ರಸಿದ್ಧವಾದದ್ದು. ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತಗಳು ಸಂಗೀತ ಶಾಸ್ತ್ರದ ಜೀವನಾಡಿಗಳು. ಕರ್ನಾಟಕ ಸಂಗೀತ ಶಾಸ್ತ್ರದಲ್ಲಿ ಘಟವಾದ್ಯ ಒಂದು. ಕುಂಬಾರರು ತಯಾರಿಸುವ ಘಟ್ಟಗಳು, ವಾದ್ಯಗಳ ರೂಪದಲ್ಲಿ ಬಳಸುವುದಕ್ಕೆ ಬಹಳ ಪ್ರಾಚೀನವಾದ ಇತಿಹಾಸ ಇದೆ ಎಂಬುದಕ್ಕೆ ಈ ಕೆಳಗಿನ ಉಲ್ಲೇಖವನ್ನು ಗಮನಿಸಬಹುದು. “ಎಲ್ಲೊರಾದ ಕೈಲಾಸ ದೇವಾಲಯದ ಮೊಗಸಾಲೆಯಲ್ಲಿ ನಟರಾಜನು ಘಟವಾದ್ಯವನ್ನು ಬಾರಿಸುವ ಒಂದು ಸುಂದರ ರಚನೆಯಿದೆ. ಅರ್ಥಯೋಗ ಪಟ್ಟದಲ್ಲಿ ಕುಳಿತುಕೊಂಡು ಶಿವನು ಎರಡು ಕೈಗಳಿಂದಲೂ ಘಟವನ್ನು ನುಡಿಸುತ್ತ, ವಾದ್ಯ ನೀಡುತ್ತಿರುವ ಆನಂದದಲ್ಲಿ ಮೈ ಮರೆತು ಹೋಗಿದ್ದಾನೆ. ಇದು ರಾಷ್ಟ್ರಕೂಟರ ಒಂದು ಅಪೂರ್ವ ಶಿಲ್ಪ. ಕ್ರಿ.ಶ. ೪ ನೆಯ ಶತಮಾನದ್ದು”. ೬. ಮರಡಿಪುರ ಶಾಸನದಲ್ಲಿ ಉತ್ಕಟ ಭಕ್ತಿಯಿಂದ ಶಿವನನ್ನು ಕುಣಿಸಿದ ಕುಂಬಾರ ಗುಂಡ ಜನಮನದಲ್ಲಿ ನೆನಪಾಗಿ ನಿಂತ ಮುಗ್ಧ ಭಕ್ತ. ಈತನ ಹೆಸರು ಈ ನಾಡಿನ ಶಿಲ್ಪ ಮತ್ತು ಶಾಸನಗಳಲ್ಲಿ ಕಾಣಿಸಿಕೊಂಡಿದೆ. “...ನಂಬಿ ಕುಂಬಾರ ಗುಂಡ ಆಂಡವಲಕರಿಕಾಲ ಜೋಳ... ಕುಂಬಾರ ಗುಂಡನ ಮುಂದೆ ಬಂಧಾ (ದಾಡಿದ ನಮ್ಮ ಶಿವನು?". ಅಬ್ಬಲೂರ ಸೋಮೇಶ್ವರ ದೇವಾಲಯದ ಪಾಳಿಯ ಮೇಲಿನ ಈ ಬರಹದ ಕೆಳಗೆ ಗಡಿಗೆ ಬಾರಿಸುತ್ತಾ ಕುಳಿತ ಆತನ ಚಿತ್ರ ಬಿಡಿಸಲಾಗಿದೆ..(ರವೀಂದ್ರ ವಿ. ಕುಂಬಾರ : 2004 : 29) ೭. ೨೨ “ಆನೆಗೊಂದಿ ತಾಮ್ರ ಪಟಶಾಸನ: ಒಂದು ಮರುನೋಟ' ಪ್ರಬಂಧದಲ್ಲಿ ಶ್ರೀನಿವಾಸ ವಿ. ಪಾಡಿಗಾರ ಅವರು 'ಆನೆಗೊಂದಿ; ಸೊಲ್ಲಾಪುರ; ಶಾಸನಗಳೆರಡೂ ಕುಂಬಾರ ವರ್ತಕರಿಗೆ ಸಂಬಂಧಿಸಿದ ಸಮಯ ಶಾಸನಗಳು ಎಂದು ಗುರುತಿಸಿದ್ದಾರೆ. ಈ ಶಾಸನಗಳಲ್ಲಿ ಕುಂಬಾರ ಕುಲ ವೃತ್ತಿಯ ಶುಚಿತ್ವ, ದೈವೀಮೂಲ, ದೈವೀ ಮನ್ನಣೆಯನ್ನು ಪ್ರಖ್ಯಾತಿಸುವುದು. ಆ ಮೂಲಕ ಕುಂಬಾರರ ಕುಲಾಭಿಮಾನ, ಆತ್ಮಭಿಮಾನವನ್ನು ಹೆಚ್ಚಿಸುವುದು ಮತ್ತು ಸಮಾಜದಲ್ಲಿ ಮನ್ನಣೆ, ಪ್ರತಿಷ್ಠೆಗಳನ್ನು ಗಳಿಸಿರುವುದು ಒಳಗೊಂಡುದಲ್ಲದೆ ಕುಂಬಾರ ವರ್ತಕ ವೃತ್ತಿಯು ಮಧ್ಯಯುಗದ ಆರಂಭದಲ್ಲಿ ಆರ್ಥಿಕ ಪ್ರಗತಿ ಸಾಧಿಸಿ, ಸಮಾಜದಲ್ಲಿ ಪ್ರತಿಷ್ಠಿತವಾಗಲು ಪ್ರಯತ್ನಿಸಿದ ಸೂಚನೆಯಿಲ್ಲಿದೆ. ಕುಂಬಾರರ ಕುರಿತು ಶಾಸನಸ್ಥ ಅಂಶಗಳು ಸಿಗುವ ಮಹತ್ವಪೂರ್ಣ ಪ್ರಬಂಧ ಇದಾಗಿದೆ. ೮. “ಕುಂಬಾರ ಚಕ್ರ ತಿರುಗುವ ಹಾಗೆ ನಿಲ್ಲಗೊಡದೆ ವೀರನೊಬ್ಬ ಸುತ್ತಿಸಿದನೆಂಬ ಮಾತು ಕೂಡ ಹಳೆಯ ಶಾಸನದಲ್ಲಿ ಉಂಟು. ೩. ಸಾಹಿತ್ಯ ಮಣ್ಣಿನ ಮಡಿಕೆ-ಕುಡಿಕೆಗಳನ್ನು ಮಾಡಿ, ಮಾರಿ ಬದುಕುತ್ತಿದ್ದ ಕುಂಬಾರರು ಸಮಾಜದ ಜನಮಾನಸದಲ್ಲಿ ಒಂದಾಗಿ ಬೆರೆತು ಅವರೊಂದಿಗೆ ಅನೋನ್ಯವಾಗಿ ಅತ್ಯಂತ ಆತ್ಮೀಯದಿಂದ ಬದುಕುತ್ತಿದ್ದಾರೆ. ಅವರು ಎಂದೂ ಯಾವುದೇ ಸಮಾಜವನ್ನು ಎದುರು ಹಾಕಿಕೊಂಡು ಜೀವಿಸಿದವರಲ್ಲ. ಅದಕ್ಕಾಗಿಯೇ ಕುಂಬಾರರು ಬಹಳ 'ಮುಗ್ಧರು' ಎಂದು ಸಮಾಜದಿಂದ ಕರೆಸಿಕೊಂಡಿದ್ದಾರೆ. ಕುಂಬಾರ ಮತ್ತು ಅವನ ಚಕ್ರ ಪ್ರಾಚೀನ ಕವಿಗಳಿಗೆ ಸ್ಫೂರ್ತಿ ಎಂಬಂತೆ ಕಂಡುಬರುತ್ತದೆ. ಆದ್ದರಿಂದಲೇ ಕವಿಗಳು ತಮ್ಮ ಕಾವ್ಯದಲ್ಲಿ ಮಡಿಕೆ-ಕುಡಿಕೆಗಳನ್ನು ಉಪಮೆ, ರೂಪಕ, ದೃಷ್ಟಾಂತವಾಗಿ ಬಳಸಿದ್ದಾರೆ. ಕವಿಗಳಷ್ಟೇ ಅಲ್ಲದೆ, ಜನಪದರು ದೇವರ ರೂಪದಲ್ಲಿ ಮಡಕೆಕುಡಿಕೆಗಳನ್ನು ಪೂಜಿಸಿಕೊಂಡು ಬಂದಿದ್ದಾರೆ. ಇದರಿಂದ ಅವುಗಳು ಆಧ್ಯಾತ್ಮದ ಸ್ವರೂಪ ಪಡೆಯುವಂತಾಯಿತು. ಶರಣರು, ದಾಸರು, ಸಂತರು, ಮಡಿಕೆ - ಕುಡಿಕೆಗಳನ್ನು ಮನುಷ್ಯನ ಶರೀರಕ್ಕೆ ಹೋಲಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಕುಂಬಾರರು ಕಾವ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸ್ಫೂರ್ತಿದಾಯಕವಾಗಿದ್ದದು ಈ ಕೆಳಗಿನ ಉದಾಹರಣೆಗಳಿಂದ ಕಂಡುಬರುತ್ತದೆ..(ರವೀಂದ್ರ ವಿ. ಕುಂಬಾರ : 2004 : 30) ೧. ಸಂಸ್ಕೃತ ವಿದ್ವನ್ ಎನ್. ರಂಗನಾಥಶರ್ಮರು “ಸಂಸ್ಕೃತ ಸಾಹಿತ್ಯದಲ್ಲಿ ಕುಂಬಾರ ವೃತ್ತಿ” ಎಂಬ ಲೇಖನದಲ್ಲಿ ಕುಂಬಾರರ ಕುರಿತು ಬರುವ ಉಲ್ಲೇಖಗಳು ಈ ರೀತಿಯಾಗಿವೆ. ವೇದ ೧. ನಮಃ ಕುಲಾಲೇಭ್ಯ ಕುಂಬಾರರ ರೂಪದಲ್ಲಿರುವ ಶಿವನಿಗೆ ನಮಸ್ಕಾರ ಎನ್ನುತ್ತದೆ ರುದ್ರಾಧ್ಯಾಯ. ೨. ಶ್ರೀ ಶಂಕರಾಚಾರ್ಯರು ಮಣ್ಣಿನ ಸ್ವರೂಪವನ್ನು ತಿಳಿದುಕೊಂಡಲ್ಲಿ ಮಣ್ಣಿನ ನಾಮರೂಪ ವಿಕಾರಗಳಾದ ಗಡಿಗೆ, ತಟ್ಟೆ, ಕೊಡ ಇವೆಲ್ಲವೂ ಏನೆಂದು ತಿಳಿದು ಹೋಗುತ್ತದೆ. ಅವೆಲ್ಲವೂ ಮಣ್ಣೆ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ವ್ಯಾಕರಣ ಶಾಸ್ತ್ರ ೧. ಕ್ರಿ.ಶ. ಪೂರ್ವ ೬ನೇ ಶತಮಾನಕ್ಕೂ ಹಿಂದಿನ ಪಾಣಿನಿಯು ತನ್ನ ಅಷ್ಟಾಧ್ಯಾಯಿಯ ಸೂತ್ರಗಳಲ್ಲಿಯೂ, ಗಣಗಳಲ್ಲಿಯೂ ಘಟ, ಕುಂಭ, ಭಾಂಡ ಮುಂತಾದ ಶಬ್ದಗಳನ್ನು ಸಾಕ್ಷಾತ್ತಾಗಿ ಬಳಸಿದ್ದಾನೆ. ೨. ಕಾತ್ಯಾಯನನು ಘಟ, ಘಟಿ ಎಂಬೆರಡು ಶಬ್ದಗಳನ್ನು ಪ್ರಯೋಗಿಸಿದ್ದಾನೆ. ೩. ಪತಂಜಲಿ ತನ್ನ 'ಮಹಾಭಾಷ್ಯ'ದಲ್ಲಿ ಹೀಗೆ ಹೇಳಿದ್ದಾನೆ: ಒಬ್ಬನಿಗೆ ಗಡಿಗೆ ಬೇಕಾದಾಗ ಅವನು ಕುಂಬಾರನ ಶಾಲೆಗೆ ಹೋಗಿ ಒಂದು ಗಡಿಗೆಯನ್ನು ಮಾಡಿಕೊಡಯ್ಯ ಉಪಯೋಗಕ್ಕೆ ಬೇಕಾಗಿದೆ ಎಂದು ಕುಂಬಾರನಿಗೆ ಹೇಳುತ್ತಾನೆ. ಹಾಗೆ ವೈಯಾಕರಣನ ಮನೆಗೆ ಹೋಗಿ ಒಂದು ಶಬ್ದವನ್ನು ಮಾಡಿಕೊಡಯ್ಯ! ಪ್ರಯೋಗಿಸಬೇಕಾಗಿದೆ! ಎಂದು ಹೇಳುವುದಿಲ್ಲ. ೪. 'ತರತಿ' (೪-೪-೫) ಎಂಬ ಸೂತ್ರಕ್ಕೆ 'ಘಟಿಕ' ಎಂದು ಉದಾಹರಣೆ ಗಡಿಗೆಯನ್ನು ಹಿಡಿದು ಅದರ ನೆರವಿನಿಂದ ಈಜ ತಕ್ಕವನು ಎಂದು ಅದರ ಅರ್ಥ. ೫. ಊಧಸೋನ (೫-೪-೧೩೧) ಎಂಬ ಸೂತ್ರಕ್ಕೆ 'ಕುಂಡೋ' ಎಂಬುದು ಉದಾಹರಣೆ – ಗಡಿಗೆಯಂತಹ ಕೆಚ್ಚಲಿರುವ ಹಸು ಎಂದು ಅದರರ್ಥ. ತರ್ಕಶಾಸ್ತ್ರ ತಾರ್ಕಿಕರ ವಾದಕೋಲಾಹಲಕ್ಕೆ ಕುಂಬಾರನೇ ವಿಪುಲ ಸಾಮಗ್ರಿಯನ್ನೊದಗಿಸುತ್ತಾನೆ. ಘಟ, ಕಪಾಲ, ದಂಡ, ಚಕ್ರ-ಇವಿಲ್ಲದೆ ವಿಚಾರ ನಡೆಯುವುದಿಲ್ಲ. ಮಣ್ಣು, ಮಣ್ಣನ್ನು ಹೊತ್ತು ತರುವ ಕತ್ತೆ.(ರವೀಂದ್ರ ವಿ. ಕುಂಬಾರ : 2004 : 31) ಕೂಡ ಅವರಿಗೆ ಬೇಕು! ಕುಂಬಾರನ ಕತ್ತೆ ತಾರ್ಕಿಕನ ಸ್ನೇಹಿತ ಎಂದು ಹಾಸ್ಯಕ್ಕಾಗಿ ಹೇಳುವುದುಂಟು. ಘಟವು ಕಾರ್ಯ, ಮಣ್ಣು ಸಮವಾಯಿಕಾರಣ, ದಂಡ, ಬುಗರಿ, ನಿಮಿತ್ತ ಕಾರಣ ಕುಂಬಾರನೋ? ಅವನು ನಿಮಿತ್ತ ಕಾರಣ ಕತ್ತೆ? ಅದು ಕಾರಣವೇ ಅಲ್ಲ! ಅದು ಅನ್ಯಥಾ ಸಿದ್ದ-ಇತ್ಯಾದಿ. ಘಟೋ ಘಟ ಎಂದರೆ ಅರ್ಥವೇನು? ಘಟಃ ಆಕಾಶಂನ ಪಶ್ಯತಿ – ಗಡಿಗೆ ಆಕಾಶವನ್ನು ನೋಡುವುದಿಲ್ಲ! ಎಂದು ಹೇಳಬಹುದೋ? ಇತ್ಯಾದಿ. ಜ್ಯೋತಿಷ್ಯ ಶಾಸ್ತ್ರ 'ಕುಂಭರಾಶಿ' ಎಂಬ ರಾಶಿ ಇದೆಯಷ್ಟೆ. ಇದೆಯಷ್ಟೆ. ಒಂದು ನಕ್ಷತ್ರ ಪುಂಜ ಗಡಿಗೆಯ ಆಕೃತಿಯಲ್ಲಿರುವುದೇ ಈ ಹೆಸರು ಬರಲು ಕಾರಣ. 'ಗಳಿಗೆ' ಎಂಬ ಶಬ್ದ 'ಘಟಿಕಾ' ಶಬ್ದದ ತದ್ಭವ ನಿರ್ದಿಷ್ಟ ಪ್ರಮಾಣದಲ್ಲಿ ರಂಧ್ರವಿರುವ ಗಡಿಗೆಯಲ್ಲಿ ನೀರು ತುಂಬಿ ಅದು ಸೋರಿ ಹೋಗುವ ಕಾಲವನ್ನು 'ಘಟಿಕಾ' ಎಂದು ಕರೆಯುತ್ತಿದ್ದರು. 'ಘಟೀಕಾರ' ಎಂದು ಈ ಗಡಿಗೆಯ ಹೆಸರು. ಅದೇ ಈಗಿನ ಗಡಿಯಾರ, ವೈದ್ಯಶಾಸ್ತ್ರ ಅರಿಷ್ಟ, ಆಸವ, ಕಷಾಯ, ಭಸ್ಮಗಳನ್ನು ಮಣ್ಣಿನ ಪಾತ್ರೆಯಲ್ಲಿಯೇ ತಯಾರಿಸಬೇಕೆಂದೂ ಆಗಲೇ ಅದರಲ್ಲಿ ಒಂದು ಗುಣಪಾಕ ಉಂಟಾಗುವುದೆಂದೂ ಆಯುರ್ವೇದದ ನಿರ್ಣಯ. ಮಹಾಭಾರತ ದೌಪದೀ ವಿವಾಹ ಪ್ರಸಂಗದಲ್ಲಿ ಪಾಂಡವರು ಬ್ರಾಹ್ಮಣ ವೇಷದಲ್ಲಿ ಹೋಗಿ ಕುಂಬಾರನ ಶಾಲೆಯಲ್ಲಿ ಇಳಿದುಕೊಂಡರೆಂದು ಉಲ್ಲೇಖವಿದೆ. ಅವರು ಕುಂಬಾರ ಶಾಲೆಯನ್ನು ಆರಿಸಿಕೊಂಡುದಕ್ಕೆ ನಿಮಿತ್ತವೇನೆಂದು ತಿಳಿಯಲು ಪ್ರಾಯಶಃ ತಮಗೆ ಬೇಕಾಗುವಷ್ಟು ವಿಶಾಲವಾದ ಸ್ಥಳ ಕುಂಬಾರ ಶಾಲೆಯಲ್ಲಿದ್ದುದೂ, ಕುಂಬಾರರಲ್ಲಿ ಸಹಜವಾದ ಸರಳ ಉದಾರ ಸ್ವಭಾವವೂ ಕಾರಣವಾಗಿರಬಹುದು. ಪಾಂಡವರಿದ್ದ ಆ ಮನೆಯನ್ನು 'ಭಾರ್ವವವೇಶ' ಎಂದು ಕರೆಯಲಾಗಿದೆ. ಆ ಕುಂಬಾರನ ಹೆಸರು ಭಾರ್ಗವ ಎಂದಿರಬಹುದು. ಭಾಗವತದ ಗೋಪಿಕಾಸ್ತ್ರೀಯರ ಹಾಲುಮೊಸರಿನ ಪಾತ್ರೆಗಳೆಲ್ಲವೂ ಮಣ್ಣಿನ ಘಟಗಳು. ರಾಮಾಯಣದ ಕುಂಭಕರ್ಣ, ಪ್ರಸಿದ್ಧ ಅಗರು, ವಶಿಷ್ಠರೂ ಕುಂಭ ಸಂಭವ ಎಂದೇ ವಿಖ್ಯಾತರು..(ರವೀಂದ್ರ ವಿ. ಕುಂಬಾರ : 2004 : 32) ಕಾವ್ಯ ೧. ಭೋಜರಾಜನ ಆಸ್ಥಾನದಲ್ಲಿ ಘಟಕರ್ಪರ ಎಂಬ ಒಬ್ಬ ಮಹಾಕವಿ ಇದ್ದನಂತೆ ಘಟ ಗಡಿಗೆ, ಕರ್ಪರ = ಗಡಿಗೆಚಿಪ್ಪು. ೨. ಭವಭೂತಿ ನಾನು ವಾಶ್ಯವಾಕ್ ಎನಿಸಿದ ವರಕವಿ. ಒಂದೊಂದೇ ಶಬ್ದವನ್ನು ಹುಡುಕಿ ಪದ್ಯವನ್ನು ಹಣೆಯತಕ್ಕವನು ನನ್ನೊಡನೆ ಸೆಣಸಬಹುದೆ? ಮೂರು ಲೋಕಗಳನ್ನು ಸೃಷ್ಟಿಸತಕ್ಕವನು ಬ್ರಹ್ಮ. ಗಡಿಗೆಗಳನ್ನು ನಿರ್ಮಿಸತಕ್ಕವನು ಕುಲಾಲ ಯಾರಿಗೆ ಗೊತ್ತು? ಒಂದು ದಿನ ಅವರಿಬ್ಬರಿಗೂ ನಾನು ಸೃಷ್ಟಿಕರ್ತ! ನಾನು ಸೃಷ್ಟಿಕರ್ತ ! ಎಂದು ಜಗಳವಾಗಬಹುದು! 'ಘಟನಾಂ ನಿರ್ಮಾತು ಸ್ತ್ರೀ ಭುವನ ವಿಧಾತುಸ್ಟುಕಲಹಂ' ಕುಂಬಾರನು ಗಡಿಗೆಯನ್ನು ಮಾಡುವ ಕೆಲಸದಲ್ಲಿ ತೊಡಗಿರುವಂತೆ ಬ್ರಹ್ಮನೂ ಸಹ ಲೋಕ ಸೃಷ್ಟಿಕಾರ್ಯದಲ್ಲಿ ನಿಯುಕ್ತನಾಗಿರುವನೆಂದು ಒಂದು ಸುಭಾಷಿತ ಹೇಳುತ್ತದೆ. 'ಬ್ರಹ್ಮಾಯೇನ ಕುಲಾಲವನ್ನಿಯ ಮಿತೋ ಬ್ರಹ್ಮಾಂಡ ಭಾಂಡೋದರೆ ೩. ೨. ಕನ್ನಡ ೧. ಹಳೆಗನ್ನಡ ಕಾವ್ಯ ೨೨೫ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕುಂಬಾರನ ಚಕ್ರ' ಲೇಖನದಲ್ಲಿ ಪ್ರಾಚೀನ ಕನ್ನಡ ಕವಿಗಳು ಚಕ್ರದ ಉಲ್ಲೇಖಗಳನ್ನು ಬಳಸಿದ್ದನ್ನು ಗುರುತಿಸಿದ್ದಾರೆ. ಅದಅಲ್ಲದೆ ಕಾವ್ಯಗಳು ಹೊರಡಿಸಿರುವ ಅರ್ಥ ಪರಂಪರೆಯನ್ನು ಪರಿಶೀಲಿಸಿದ್ದಾರೆ. ಕೆಲವು ಉಲ್ಲೇಖಗೊಂಡ ವಿವರಗಳು ಇಂತಿವೆ. ೧. ಕನ್ನಡದ ಆದಿಗ್ರಂಥ 'ಕವಿರಾಜಮಾರ್ಗ'ದಲ್ಲಿ ಶ್ಲೇಷಾಲಂಕಾರವನ್ನು ಕುರಿತ ಒಂದು ಉದಾಹರಣೆ ಈ ತೆರನಾಗಿದೆ. ನೆರೆದ ವಿಸಂವಾದಂ ಪಂ ಜರಶುಕತತಿಯೊಳ್ ಕುಲಾಲಗೇಹಂಗಳೊಳಂ ಪರಚಕ್ರಭ್ರಾಂತಿಗಳ - ಧ್ವರದೊಳೆನೆಗವಿಲ್ಲಂ ಮಹಾಹವಧ್ವ ನಿನಿಯತಂ (ಪ. ೧೧೧) ಶತ್ರು ಸಮೂಹದ ಸುತ್ತಾಟ ಎಂಬುದಿಲ್ಲ. ಬೇರೆ ಬೇರೆಯ ಚಕ್ರಗಳ ತಿರುಗುವಿಕೆ ಎಂಬುದೇನೋ ಕುಂಬಾರರ ಮನೆಗಳಲ್ಲಿ ಉಂಟು ಹೀಗೆ ಹೇಳುವಲ್ಲಿ, ಊರಲ್ಲಿ ಕುಂಬಾರ ಗೇರಿ ಇದ್ದುದೂ ಅಲ್ಲಿ ಕುಂಬಾರರು ಯಾವಾಗಲೂ ಕಾರ್ಯತತ್ಪರರಾಗಿರುತ್ತಿದ್ದದೂ ಧ್ವನಿತವಾಗುತ್ತದೆ.(ರವೀಂದ್ರ ವಿ. ಕುಂಬಾರ : 2004 : 33) ೨. ಪಂಪಪೂರ್ವಯುಗದ ಪ್ರಸಿದ್ಧ ಕವಿಯಾದ ಒಂದನೆ ಗುಣವರ್ಮನ 'ಶೂದ್ರಕ' ಕಾವ್ಯದಲ್ಲಿ ಹಂದಿಬೇಟೆಯ ಚಿತ್ರಣವಿರುವ ಒಂದು ಪದ್ಯ ತನ್ನ ಸ್ವಾರಸ್ಯದಿಂದಾಗಿ ಸೂಕ್ತಿ ಸುಧಾರ್ಣವ (ಸು. ೧೨೪೫) 'ಶಬ್ದಮಣಿದರ್ಪಣ' (ಸು. ೧೨೬೦) ಮತ್ತು ಕಾವ್ಯಸಾರ (೧೫೩೩)ಗಳಲ್ಲಿ ಆವೃತ್ತಿಗೊಂಡಿವೆ. ಆ ಪದ್ಯ. ಕೀಲಿಸಿ ಕಂಧರದೊಳ್ ಭೂ ಪಾಲಕನಿಡೆ ನೊಂದು ಪಂದಿ ತಿರುಗುವ ಪದದೊಳ್ ಕೇಲಂ ಮಾಡುವ ತಿಗುರಿಯ ಕೋಲಂತೆಪೊಲಿರ್ದುದಿಟ್ಟ ತನು ಕೆಡೆವಿನೆಗಂ (ಸೂಕ್ತಿ ಸು. ೩-೧೩೦) ಬೇಟೆಗೆ ಬಂದ ಒಬ್ಬ ರಾಜ, ಅರಣ್ಯದಲ್ಲಿ ಒಂದು ಕಾಡು ಹಂದಿಯನ್ನು ಕಂಡು ಅದರ ಕುತ್ತಿಗೆಗೆ ನಟ್ಟುಕೊಳ್ಳುವಂತೆ ಈಟಿಯನ್ನು ಎಸೆದನಂತೆ. ಆಗ ಈಟಿ ನಟ್ಟು ಪೆಟ್ಟುಗೊಂಡ ಆ ಹಂದಿ ನೋವು ತಡೆಯಲಾಗದೆ ಅತ್ತಿತ್ತ ಸುತ್ತುತ್ತ ಹಿಂದಕ್ಕೆ ಓಡತೊಡಗಿತು. ಅದರ ದೇಹ ನಿಶೇಷವಾಗಿ ಕೆಳಕೆ ಉರುಳುವವರೆಗೆ ಮೈಗೆ ನಟ್ಟುಕೊಂಡ ಈಟಿ ಹೇಗಿತ್ತು ಎಂದರೆ, ಮಡಕೆ ಮಾಡುವ ಕುಂಬಾರಚಕ್ರದ ಮೇಲೆ ಗರಗರ ತಿರುಗುತ್ತಿರುವ ಕುಂಬಾರನ ಕೈಯ ಕೋಲಿನ ಹಾಗಿತ್ತು. ಕುಂಬಾರರ ಸನ್ನಿವೇಶ ನೆನಪಿಗೆ ತಂದಿರುವುದು ಸ್ವಾರಸ್ಯಕರ. ಇಂಥ ಕಲ್ಪನೆಗಳು ನಮ್ಮ ಸಾಹಿತ್ಯದಲ್ಲಿ ವಿರಳವೆಂದೇ ಹೇಳಬಹುದು. ೩. ಆದಿ ಕವಿ ಪಂಪನ (೯೪೧) ಆದಿಪುರಾಣದಲ್ಲಿ ಭರತ ದಿಗ್ವಿಜಯ ಸಂಬಂಧವಾದೊಂದು ಸನ್ನಿವೇಶ ಭರತ ಬಾಹುಬಲಿ ವಿರಸ ಪ್ರಸಂಗ, ಆದಿ ಚಕ್ರವರ್ತಿ ಭರತನ ಕಡೆಯ ದೂತನೊಬ್ಬ ಬಾಹುಬಲಿಯನ್ನು ಭೇಟಿಮಾಡಿ ತನ್ನ ದೊರೆ ಚಕ್ರಾಯುಧದ ಬೆಂಬಲದಿಂದ ಸಾಧಿಸಿದ ವಿಜಯವನ್ನು ವಿವರಿಸುತ್ತಾನೆ. ಆಗ ಅದನ್ನು ಕೇಳಿ ಕೋಪಗೊಂಡ ಬಾಹುಬಲಿ ಧರೆಯೊಳ್ ಕುಲಾಲಚಕ್ರಂ ತಿರಿವಂತಿರೆ ತಿರಿಯೆ ಚಕ್ರಮದರಯೆ ಬರೆಯಿಂ ತಿರಿತಿರಿದು ಮಾಡಿದಂ ಕುಲ ಧರಕುಲದೊಳ್ ಪಿರಿದು ಮಹಿಮೆಯಂ ನಿಮ್ಮರಸಂ (೧೪-೬೯) ಎಂಬುದಾಗಿ ಹಂಗಿಸುತ್ತಾನೆ. 'ಅಯ್ಯಾ ದೂತ, ನಿಮ್ಮ ದೊರೆ ಸ್ವಶಕ್ತಿಯಿಂದ ದೊಡ್ಡ ಸಾಧನೆಯನ್ನೇನೂ ಮಾಡಲಿಲ್ಲ, ಚಕ್ರಾಯುಧ ಸಾಗುತ್ತಿತ್ತು. ಅದರ ಹಿಂದೆ ಈತ ಕೂಡ ಸಾಗಿದ. ವಿಜಯ ಹಿರಿತನ ಚಕ್ರಾಯುಧದ ಮಹಿಮೆಯಿಂದ ಒದಗಿದವು. ತನ್ನಿಂದಲ್ಲ' ಎಂದು ತಿಳಿಸುವಾಗ ಕುಂಬಾರ ಚಕ್ರ ಸುತ್ತುವ ಹಾಗೆ ಚಕ್ರವೂ ಸುತ್ತುತ್ತಿತ್ತು ಎಂಬುದಾಗಿ ಒಂದು ಉಪಮಾನಕೊಡುತ್ತಾನೆ.(ರವೀಂದ್ರ ವಿ. ಕುಂಬಾರ : 2004 : 34) ೪. ದೇಶಾಟನದಲ್ಲಿದ್ದು, ಅಲ್ಲಲ್ಲಿ ಸುತ್ತಿ ಆದ ಮೇಲೆ, ಅರ್ಜುನನು ಬನವಾಸಿಯನ್ನು ಸಮೀಪಿಸಿ ಗೋಕರ್ಣನಾಥನ ದರ್ಶನ ಮಾಡಿದನಂತೆ. ಇದು ಪಂಪಭಾರತದ ಚತುರ್ಥಾಶ್ವಾಸದಲ್ಲಿಯ ಒಂದು ಸಂದರ್ಭ. ಆಗ ಗೌರೀನಾಥನಾದ ಪರವೇಶ್ವರನನ್ನು ಆತನು ಪ್ರಚಂಡ ಲಯ ತಾಂಡವ ಕ್ಷುಭಿತಯಾಶು ಯಸ್ಯಾನಯಾ ಸದಿಗ್ದಳಯಯಾ ಭುವಾ ಸಗಿರಿ ಸಾಗರ ದ್ವೀಪಯಾ ಕುಲಾಲ ನಿರ್ಭರ ಭ್ರಮಿತ ಚಕ್ರ ಲೀಲಾಯಿತಂ ಸ ಸರ್ವಜಗತಾಂ ಗುರುರ್ಗಿರಿಸುತಾಪತಿಃ ಪಾತು ನ: || (೪-೨೭) ಎಂಬುದಾಗಿ ಸ್ತೋತ್ರ ಮಾಡಿದನಂತೆ. ಶಿವನ ತಾಂಡವ ನೃತ್ಯದಿಂದ ಕ್ಷುಬ್ಧವಾದ ಸಕಲ ಪೃಥ್ವಿಯೂ ಸುತ್ತುತ್ತಿರುವಾಗ ಕುಂಬಾರನ ಕೈಯಿಂದ ವೇಗವಾಗಿ ತಿರುಗಿಸಲ್ಪಟ್ಟ ಕುಂಬಾರ ಚಕ್ರದ ಲೀಲೆಯನ್ನು ಹೋಲುವಂತಾಯಿತು ಎಂಬ ಇಲ್ಲಿಯ ಕಲ್ಪನೆ ಮನೋಹರವಾಗಿದೆ. ೫. ಚಕ್ರಾಯುಧ ಮತ್ತು ತಿಗುರಿಯ ಸಾದೃಶ್ಯ ಕಲ್ಪನೆಯನ್ನು ಮಾಡಿರುವ ಇನ್ನೊಬ್ಬ ಕವಿಯೆಂದರೆ ಪೊನ್ನ (ಕ್ರಿ.ಶ. ಸು. ೯೫೦) ದಮಿತಾರಿಯೆಂಬುವನು ಮುಕುಂದನ ಮೇಲೆ ಚಕ್ರಾಯುಧವನ್ನು ಪ್ರಯೋಗಿಸಲು, ತನಗೆ ವಿನೀತವಾದ, ಆ ಚಕ್ರದಿಂದ ಮುಕುಂದ ತಾನೇ ದಮಿತಾರಿಯನ್ನಿದಿರಿಸಿಕೊಂದನೆಂಬುದು ಆತನ 'ಶಾಂತಿಪುರಾಣ' ದಲ್ಲಿಯ ಸಂದರ್ಭ. ಅದರ ವರ್ಣನೆಯ ಒಂದು ಭಾಗ ಹೀಗೆ: ತಿರಿಪುತ್ತುಂ ಜವದಿಂ ಮುಕುಂದನಿಡೆ ವಿದ್ಯುದ್ದೀಕರಂ ವೈರಿಕಂ ಧರಮಂ ಕೊಂಡು ತದುತ್ತಮಾಂಗದೊಡನುದ್ದಂ ಪಾರೆ ಮೃಸ್ಸ್ನಾಘಟಂ ಬೆರಸುದ್ಯುದ್ಭುಜದಂಡವರ್ತನದಿನುಗ್ರಾಡಂಬರಂ ಪೊಂಗೆ ಕೋ ವರಚಕ್ರಂ ತಿರಿವಂದದಿಂ ತಿರಿದುದಾ ಚಕ್ರಂ ವಿಯಚ್ಚಕ್ರದೊಳ್|| (೪-೫೪) ಮುಕುಂದನು ತನ್ನ ಕೈಯಿಂದ ತಿರುಗಿಸಿಬಿಟ್ಟ ಚಕ್ರಾಯುಧ, ದಮಿತಾರಿಯ ತಲೆಯನ್ನು ಹೊತ್ತುಕೊಂಡು ಮೇಲಕ್ಕೆ ಹಾರಿ ಅಲ್ಲಿ ಕೂಡಬಿಡದೆ ತಿರುಗುತ್ತಿದ್ದಿತು. ಹೇಗೆ ತಿರುಗುತ್ತಿದ್ದಿತು ಎಂಬುದನ್ನು ದೃಶ್ಯಮಾನವನ್ನಾಗಿ ಮಾಡಲು ಕವಿ ಮುಂದೆ ಒಂದು ದೃಷ್ಟಾಂತವನ್ನು ಕೊಡುತ್ತಾನೆ. 'ಎತ್ತಿದ ಕೈಗೋಲಿನ ಕಾರ್ಯದಿಂದ ಕುಂಬಾರ ಚಕ್ರವು ಹೇಗೆ ಮಣ್ಣಿನ ಮಡಕೆ ಸಹಿತವಾಗಿ ರಭಸದಿಂದ ತಿರುಗುವದೋ ಹಾಗೆ' ಎಂಬುದೇ ಆ ದೃಷ್ಟಾಂತ. ೬. ಭರತ -ಬಾಹುಬಲಿ, ದಮಿತಾರಿ-ಮುಕುಂದ ಇವರ ಕದನ ಕೋಲಾಹಲದಲ್ಲಿ ಬರುವ ಈ ಬಗೆಯ ದೃಷ್ಟಾಂತಗಳ ಸೊಗಸನ್ನು ಪ್ರಾಯಃ ಬಲ್ಲವನಾಗಿಯೇ ರನ್ನ ಕವಿ (ಸು. ೯೯೩) ಕೂಡ ತನ್ನ(ರವೀಂದ್ರ ವಿ. ಕುಂಬಾರ : 2004 : 35) 'ಗದಾಯುದ್ಧ' ಕಾವ್ಯದಲ್ಲಿ ಭೀಮ-ದುರ್ಯೋಧನರ ಧ್ವಂಧ್ವಯುದ್ಧ ಪ್ರಸಂಗದಲ್ಲಿ ಅದನ್ನು ತಂದಿದ್ದಾನೆ. ಆ ಭಾಗದ ಪದ್ಯ ಕುರುರಾಜಂ ವಿದ್ಯಾಧರ ಕರಣದೆ ನೆಗೆದಂಬರಕ್ಕೆ ಗದೆಯಾ ಕ್ರಮದಿಂ ತಿರುಪೆ ಧರಾಚಕ್ರಂ ಕೋ ವರಚಕ್ರಂ ತಿರಿವ ತೆರದೆ ತಿರಿದತ್ತೆನಸುಂ (೮-೨೪) ಕ್ಷುದ್ರನಾದ ದುರ್ಯೋಧನನು ಆಕಾಶಕ್ಕೆ ವಿದ್ಯಾಧರ ಕರಣದಿಂದ ನೆಗೆದು ಅಲ್ಲಿಗದೆಯನ್ನು ತಿರುಗಿಸತೊಡಗಿದನಂತೆ. ಆಗ ಅದರ ರಭಸಕ್ಕೆ ಭೂಮಂಡಲವೇ ಕುಂಬಾರ ಚಕ್ರ ಸುತ್ತುವ ಹಾಗೆ ಸುತ್ತಿತಂತೆ ! ೭. ಶಿವನ ಪಿನಾಕಧನುವಿನ ಠೇಂಕಾರದಿಂದ ಉಂಟಾದ ಪರಿಣಾಮವನ್ನು ರುದ್ರಭಟ್ಟನು (ಸು. ೧೧೮೦) 'ಜಗನಾಥವಿಜಯ'ದ ಒಂದು ವೃತ್ತಾಂತದಲ್ಲಿ ಹೀಗೆ ನಿರೂಪಿಸಿದ್ದಾನೆ. ಭರದಿಂ ಗೋತ್ರಾದಿಗಳ್ ತೂಳಿಕೆಗಳ ತೆವಿದಿಂ ಪಾರೆ ಭೂಮಂಡಲಂ ಕೋ ವರಚಕ್ರಾರಾದಿಂ ತಿರನೆ ತಿರಿಯೆ ಸಮುದ್ರಂಗಳ ರ್ಫ್ಯಾಬುವೋಲ್ ತುಳ್ಳೆ...

ಭೂಮಂಡಲ ಕುಂಬಾರ ಚಕ್ರ ತಿರುಗುವ ಹಾಗೆ ತಿರುಗಿತು ಎಂಬ ಇಲ್ಲಿಯ ವರ್ಣನಾಂಶಗಳು ಒಂದು ಅದ್ಭುತ ಚಿತ್ರವನ್ನು ಪರಿಣಾಮಕಾರಿಯಾಗಿ ಬಿಂಬಿತವಾಗಿವೆ. ೮. ಕವಿರಾಜಮಾರ್ಗಕಾರನು 'ಕುಲಾಲಗೇಹಂಗಳೊಳಂಪರಚಕ್ರಭ್ರಾಂತಿಗಳ್' (೩-೧೧೧) ಎಂದು, ಅಗ್ಗಳನು 'ಚಂದ್ರ ಪ್ರಭಪುರಾಣ'ದಲ್ಲಿ (೧೧೮೯) ದಂಡಭ್ರಮಂ ಕುಲಾಲ ಚಕ್ರದೊಳ್' (೩-೯ವ) ಎಂದು ಮೊದಲನೆಯದು ಶ್ಲೇಷೆಗೆ ಲಕ್ಷ್ಯವನ್ನು ಕೊಟ್ಟಿದ್ದರೆ, ಎರಡನೆಯದು 'ವಿರುದ್ಧಕರ್ಮ' ಶ್ರೇಷೆಗೆ ಲಕ್ಷ್ಯವನ್ನು ಎತ್ತಿದ್ದಾನೆ. ೯. ಅಪರಿಚಿತವಾದ ಒಂದು ಕಾವ್ಯದಲ್ಲಿ, ಭೀಮನ ಗದಾಘಾತನದಿಂದ ನೆಲಕ್ಕೆ ಉರುಳಿ ಬೀಳುವಾಗ ದುರ್ಯೋಧನನಿಗೆ ಉಂಟಾದ ಮರಣಾಂತಿಕ ವೇದನೆಯನ್ನು ಹೀಗೆ ವರ್ಣಿಸಿದೆ.(ರವೀಂದ್ರ ವಿ. ಕುಂಬಾರ : 2004 : 36) 'ನೊರೆ ಬಾಯಿಂ ಪೊರಸೊಸೆ ಕುಂಬಾರನ ಚಕ್ರಂಬೋಲ್ ಭರಂಗೆಯ್ದು ಕಣ್ ತಿರುಗುತ್ತೊಂದಿರೆ ಪೆತ್ತ ಜೀರ್ಕೋರವಿವೋಲ್ ಮೂಗೊತ್ತೆ ರಕ್ತಾಂಬುವಂ ಬರಿವೊಲ್ಲುರ್ವೆ ನಿಮಿರ್ಚೆ ಬಿಕ್ಕುಳಿಕೆ ಮೆಯ್ ಮುಯ್ಯಾಗೆ ಕಂಪಕ್ಕೆ ದಲ್ ಕುರುರಾಯಂ ಗದವೊಯ್ಲಿ ನಿಂದಿಳಗೆ ಬಿರಿಂ ಪೆಟ್ಟು ಬಿರಿಂದದಿಂದ' (ರಸರತ್ನಾಕರ: ೪-೧೯೦) ದುರ್ಯೋಧನನಿಗೆ ಬಿದ್ದ ಆಯಾಸಕ್ಕೆ ಕುಂಬಾರ ಚಕ್ರ ಸುತ್ತಿದ ಹಾಗೆ ಕಣ್ಣುಗಳು ವೇಗವಾಗಿ ಸುತ್ತಿಬಂದವು ಎಂದು ಇಲ್ಲಿ ಹೇಳಿದ್ದಾನೆ. ೧೦. 'ವೀರ ಶೈವಾಮೃತ ಪುರಾಣ'ದಲ್ಲಿ (೧೫೩೦) ಒಂದು ಕಡೆ

'ಲೋಕದೊಳಗೆ ಕುಂಬರನ ಚಕ್ರಂ ಕೂರ್ತು ಕೋಲಿಂ ಕುಲಾಲನೇ ತರುಗಿಸಲ್ ತಿರುಗುವುದೊ ತನ್ನ ತಾಂ ತಿರುಗು ತಿಹುದೋ?' ಎಂದು ಪ್ರಶ್ನಿಸಲಾಗಿದೆ (೪-೫-೫೦) ೧೧. ಸಂದಿರ್ಪೂದಂತ ದಡಕಿಯೊಂದಿಗೆ ಮಣಿಗೊಪ್ಪುವೋಲ್ ವಿಸರ್ಗ ಮನಿಕ್ಕುಂ (ಶಬ್ದಮಣಿದರ್ಪಣ ಸೂ. ೨೧) ವಿಸರ್ಗಕ್ಕೆ ಉದಾಹರಣೆ ಕೊಡುವ ಸಂದರ್ಭ ಶಾಸ್ತ್ರಜ್ಞನಿಗೆ ಅಡಕಲ ಗಡಿಗೆಯ ನೆನಪಾಗಿದೆ. ಅಡಕಲು ಗಡಿಗೆಯಂತಿದ್ದರೆ (:) ಅದು ವಿಸರ್ಗ ಕೇಶಿರಾಜನ ಲೋಕಾನುಭವಕ್ಕೆ ಶಬ್ದಮಣಿದರ್ಪಣದಲ್ಲಿಯ ಸಾಹಿತ್ಯ ಸೌಂದರ್ಯಕ್ಕೆ ಇದು ಉತ್ತಮ ಉದಾಹರಣೆ. ಸಿದ್ದಪ್ಪ ಕುಂಬಾರ ಸಂಗ್ರಹಿಸಿದ “ಕವಿಕಂಡಂತೆ ಕುಂಬಾರ”26 ಎಂಬ ಲೇಖನದಲ್ಲಿ ಕನ್ನಡದ ಪ್ರಾಚೀನ ಕವಿಗಳ ಕಾವ್ಯದಲ್ಲಿ ಕುಂಬಾರರ ಕುರಿತ ಉಲ್ಲೇಖಗಳು ಹೀಗಿವೆ. ೧೨. ಪಂಪರಾಮಾಯಣದಲ್ಲಿ - ಕುಂಭಜ - ಕುಂಭದಲ್ಲಿ ಹುಟ್ಟಿದವನು ಅಗಸ್ತ್ಯನ ಉಲ್ಲೇಖ ಹೀಗೆ ಇದೆ. ಅದೇಂ ಪಳಂಚಲೆದುದೋ ರಾಜರಾಜಸಭೆ ಕುಂಭಜ ನೀಂಟಿದ ತೋಯ ರಾಶಿಯಂ (ಪಂ. ರಾಮಾ ೬-೭೪)(ರವೀಂದ್ರ ವಿ. ಕುಂಬಾರ : 2004 : 37) ೧೩. ಕುಂಭಶಿರ: ಕುಂಭದಂತಹ ತಲೆಯುಳ್ಳವನು- ಗಜಾನನ “ಲಂಭೋದರಗೇತಕೆ ತರಳೋದರೆ ಕುಂಭಶಿರಂಗೇತಕೆ ಬಿಂಬಾದರೆ' (ಗಣೇಶ - ೫-೧೨೨) ೧೪. ಕುಂಭೀಪಾಕ (ನಾ) ಆವಿಗೆಯೊಳಗಿನ ಮಡಕೆಗಳಂತೆ ಪಾಪಿಗಳನ್ನು ಬೇಯಿಸುವ ಒಂದು ನರಕ- ಆಪತ್ತುವೆರಸು ಮೈಗಯಾ ವ್ಯಾಪಕ ಮರಗುವವ ನಿಪತಿಯರ ಕುಂಭೀ ಪಾಕಕ್ಕೆ ಕೃಷ್ಣಪಾಕ ವ್ಯಾಪನ್ನರ ಮರುಗುವರೆ ನಿರಂತರಮವರೊಳ್' (ಶಾಂತಿ ಪು. ೭-೧೦೨). ೧೫. ಸೀತೆಯನ್ನು ಕಾಡಿಗೆ ಬಿಟ್ಟು ಬರುವಂತೆ ಆಜ್ಞೆ ಮಾಡಿದ ಶ್ರೀ ರಾಮನ ನುಡಿಯು, ಲಕ್ಷ್ಮಣನಿಗೆ -

'ಅಣ್ಣನಾಜ್ಞೆಯಂ ಮೀರಿ ನಡೆಯೆಕುಂಭೀಪಾಕಂ - ಎಂದು ರಾಮೇಶ್ವಮೇಧ (೨೬) ದಲ್ಲಿ ಮುದ್ದಣ್ಣ ಲಕ್ಷ್ಮಣನ ಬಾಯಿಂದಲೇ ನುಡಿಸಿದ್ದಾನೆ. ೧೬. ಕುಂಭೋದಯ [(೧) ಕುಂಭಜ (೨) ಜ್ಯೋತಿ ಕುಂಭರಾಶಿ ಒಂದಿರೆ ಕುಂಭೋದಯದೋಳತೋರ ಲ್ಪನಧನಂ ದುಖಾಃರ್ತನು ಗ್ರಹಂ ಶಠಂ (ಜಾತತಿ – ೧೭-೨೦) ೧೭. ಕುಂಬರಗೋಲ್ : (ಕುಂಬಾರನು ತಿಗರಿಯನ್ನು ತಿರುಗಿಸುವ ಕೋಲು), ಶ್ರೀ ಪಾಲ ೪-೧೨ ರಲ್ಲಿ ಭರದಿಂ ತೆರಂದಿರಿವಾ ತಿರುಹುರಿಯ ಮೇಲಿರದಿಟ್ಟ ಕುಂಬರಾಗೊಲಾ ಪರಿಯೆಸಗಜವಡೆಯಾದಶ್ವನ ಮೇಲೆ ಪಿರಿದೊಪ್ಪದನು ವಾಹಕನು ಎಂದಿದೆ. ೧೮. 'ಕಮ್ಮಿಗಂಕರ್ಮಕರ್ತಾ ಕುಂಬಿಗಂ ಕುಂಭಕರ್ತಾನಾತ್ರ ಜಾತಿ', ಎಂದು ಶಬ್ದಾನು-೪೧೨ ವ್ಯಾಖ್ಯಾನದಲ್ಲಿ ಕಾಣುತ್ತೇವೆ. 'ಕುಂಬಿಗ' ಮಡಿಕೆ ಗಡಿಗೆಗಳನ್ನು ಮಾಡುವವನು ಎಂದರ್ಥ. ೧೯. ಬಾಣ 'ಆ-೯೯'ರಲ್ಲಿ ಕಾಲ ಕೆಳಗಿನ ನೆಲ ಕುಂಬಾರನ ಚಕ್ರದಂತೆ ತಿರುಗತೊಡಗಿತು' ಎಂಬ ಉಲ್ಲೇಖ ಇದೆ. ಹೀಗೆ ಬೇಟೆ, ಕಾಳಗ, ರಾಜನೀತಿ, ಪ್ರಕೃತಿ ನಿಯಮ, ಆಧ್ಯಾತ್ಮ ಸಾಧನೆ, ಮೊದಲಾದ ಸನ್ನಿವೇಶಗಳನ್ನೂ, ಅನುಭವಗಳನ್ನು, ದೃಶ್ಯಮಾನವೂ, ಅರ್ಥ ಸಂಪನ್ನವೂ, ಆಗಿ ಮಾಡಲು ಕುಂಬಾರರನ್ನು ಆತನ ಉದ್ಯಮ ಉಪಕರಣಗಳನ್ನು ಪ್ರಾಚೀನ ಕನ್ನಡ ಕವಿಗಳು ಸಾವಿರ ವರ್ಷಗಳಿಗೆ(ರವೀಂದ್ರ ವಿ. ಕುಂಬಾರ : 2004 : 38) ಮೇಲ್ಪಟ್ಟ ಕಾಲದಿಂದಪ್ರಾಯಃ ಸಾಹಿತ್ಯೋದಯವಾದಂದಿನಿಂದ ನಿರಂತರವಾಗಿ ಉಲ್ಲೇಖಿಸುತ್ತ ಬಂದಿದ್ದಾರೆ. ೨. ವಚನಸಾಹಿತ್ಯ ಶಿವಶರಣರ ವಚನಗಳು ಜನಸಾಮಾನ್ಯರ ಆಡು ನುಡಿಯಲ್ಲಿ ರಚನೆಗೊಂಡಿವೆ. ಅಂದಿನ ಸಮಾಜದಲ್ಲಿ ಎಲ್ಲ ವರ್ಗಗಳ ಜನರ ವೃತ್ತಿ, ಬದುಕು ಅವರ ಸಾಹಿತ್ಯಕ್ಕೆ ಪ್ರಮುಖ ಪ್ರೇರಣೆಯಾಗಿರುವುದನ್ನು ಅವರ ವಚನಗಳೇ ನಿದರ್ಶನಗಳಾಗಿವೆ. ಶರಣರ ಅನುಭವದ ಹಿತ ನುಡಿಗಳಲ್ಲಿ ಕುಂಬಾರ ಮತ್ತು ಕುಂಬಾರಿಕೆಗೆ ಸಂಬಂಧಿಸಿದ ಅನೇಕ ವಿಷಯಗಳು ಉಲ್ಲೇಖಗೊಂಡಿರುವುದು ಕಂಡುಬರುತ್ತದೆ. ದೊರೆತ ಕೆಲವು ವಚನಗಳಲ್ಲಿ ಈ ಅಂಶಗಳು ಗಮನಿಸಬಹುದು. ೧. ಅಕ್ಕಮಹಾದೇವಿ ವಚನಗಳಲ್ಲಿ “ಅಮೇಧ್ಯದ ಮಡಕೆ ಮೂತ್ರದ ಕುಡಿಕೆ ಸುಡಲೀ ದೇಹವ ಒಡಲ ಮಿಡಿದು ಕೆಡದಿರು ಮರುಳೆ “ಆವಿಗೆ ಕಿಚ್ಚಿನಂತೆ ಸುಳಿಸುಳಿದು ಬಂದೆ “ಜಲ ಕುಂಭದ ಒಡೆಯಲ್ಲಿ ಒಸರುವ ನೆಲೆವೆನೆಗೇಕಯ್ಯಾ' ೨೨೨೯ “ಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯ ನಪ್ಪಬಲ್ಲುದೆ” ೨. ಸಿದ್ದಾರಾಮೇಶ್ವರಾ ವಚನಗಳಲ್ಲಿ “ಕುಂಬಾರರೆಲ್ಲರು ಗುಂಡಯ್ಯ ನಾಗಬಲ್ಲರೇ?”31 “ಕುಂಬಾರನ ಆವಿಗೆಯಲ್ಲಿ ಕುಂಬಾರನಿಲ್ಲ ಕುಂಬಾರನ ಕಲಶಂಗಳಲ್ಲಿ ಕುಂಬಾರನಿಲ್ಲ ಆವಿಗೆ ಕಲಶಂಗಳಲ್ಲಿ ಅಸ್ತಿತ್ವ ಉಂಟಾಗಿಹ ಕುಂಬಾರ ಕಂಬಾರ ನಂತಿಪ್ಪ ನೋಡಾ ಈ ಪ್ರಪಂಚದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ”32(ರವೀಂದ್ರ ವಿ. ಕುಂಬಾರ : 2004 : 39) “ಘಟವ ಮಾಡಿದವ ಘಟದಲ್ಲಿರದಂತೆ”33 ೩. ಬಸವಣ್ಣನವರ ವಚನಗಳಲ್ಲಿ “ಮಡಕೆಯ ಮಾಡುವರೇ ಮಣ್ಣೆಮೊದಲು ತೊಡಗೆಯ ಮಾಡುವರೇ ಹೊನ್ನೆಮೊದಲು”34 “ಭಾಂಡ – ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಕೆಯ ಹೊರಗೆ ತೊಳೆದಂತೆ”35 ೪. ಅಂಬಿಗರ ಚೌಡಯ್ಯನ ವಚನಗಳಲ್ಲಿ “ನಂಬಿಯಣ್ಣ ಮಾಡುವ ಭಕ್ತಿ ನಾಡೆಲ್ಲ ಮಾಡುವುದಯ್ಯಾ! ಕುಂಬಾರ ಗುಂಡಣ್ಣ ಮಾಡುವ ಭಕ್ತಿ ಊರೆಲ್ಲ ಮಾಡುವದಯ್ಯಾ!”36 ೫. ಚೆನ್ನಬಸವಣ್ಣನವರ ವಚನಗಳಲ್ಲಿ “ಹಾಲು, ಬೆಣ್ಣೆ, ಬಿಸಿನೀರ ಇಡುವುದಕ್ಕೆ ಮಡಿಕೆಯ ಮಾಡಿದರಾರು?”37 “ಮಡಕೆಯ ಮಾಡುವವ ಕುಂಬಾರ ನೆಂದಡೆ, ಆ ಮಡಕೆ ತಾನು ಕುಂಬಾರನೆ?”38 “ಮತಿಗೆಟ್ಟ ಕುಂಬಾರ ಮಣ್ಣಸೂಚಿಯ ಮಾಡಿ, ಕುಂಬಾರ ಗೇರಿಗೆ ಮಾರಹೋದಡೆ”39 ೬. ಅರಿವಿನ ಮಾರಿ ತಂದೆಗಳ ವಚನಗಳಲ್ಲಿ “ಅಮೃತವ ಹೊಯಿದಿದ್ದ ಕುಡಿಕೆಯಂತಾಗಬೇಡ೪೦ ಮಹದಾಕಾಶದ ಮನೆಯಲ್ಲಿ ಪಂಚಕಾಲಿನ ನೆಲಹು ಕಟ್ಟಿರಲಾಗಿ ಅದಕ್ಕೆ ಜಲತ್ಕಾರನೆಂಬ ಗಡಿಗೆ ಇದ್ದಿತ್ತು. ಅದರೊಳಗೆ ಮಧುರ ಮಂದಿರ ವಿಮಲ ಜಲತುಂಬಿ ಒಂದಕ್ಕೊಂದು ಹೊದ್ದದೆ ಕುಂಭವೊಂದರಲ್ಲಿ ನಿಂದಭೇದವ ಆ ಗಡಿಗೆಯ ತೆಗೆವುದಕ್ಕೆ ಮಹಾದಾಕಾಶವ ನೇರುವುದಕ್ಕೆ ನೆಲೆಯಿಲ್ಲ. ನೆಲ ಹಿಂಗೆ ಮೊದಲಿಲ್ಲ. ಕುಂಭಕ್ಕರಿಗವಿಲ್ಲ ಒಳಗಳ ಭೇದವ ವಿವರಿಸಬಾರದು. ಇಂತೀ ಘಠಮಠ ಆಧಾರದಲ್ಲಿ ಪರಿಪೂರ್ಣನಾದೆಯಲ್ಲಾ(ರವೀಂದ್ರ ವಿ. ಕುಂಬಾರ : 2004 : 40) ಸದಾಶಿವಮೂರ್ತಿ ಲಿಂಗವೆ ಅವಿರಳ ನಾಗಿ”41 “ಸಿದ್ದರಸ ಲೇಸೆಂದಡೆ ತಾನಿದ್ದ ಕುಡಕೆ ಹೇಮವಾದುದಿಲ್ಲ”42 ೭. ಗುಂಡಯ್ಯ ಪುಣ್ಯಸ್ತ್ರೀಕೇತಲದೇವಿ ವಚನ “ಹದಮಣ್ಣಲ್ಲದೆ ಮಡಿಕೆಯಾಗಲಾರದು ವ್ರತ ಹೀನನ ಬೆರೆಯಲಾಗದು ಬೆರೆದಡೆ ನರಕ ತಪ್ಪದು ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ”4 ೮. ಕಿನ್ನರಿ ಬ್ರಹ್ಮಯ್ಯನ ವಚನ “ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಿಲ್ಲ. ಮಣ್ಣ ಮಡಕೆಯ ಒಕ್ಕಲಿಗನಲ್ಲಿ ಚಿನ್ನದ ಮಡಕೆ ಅರಮನೆಯಲ್ಲಿ ಅರಮನೆ ಗುರುಮನೆ ಹರಿದಾದ ಕಾರಣ ಹಾದರ ಸಲ್ಲದು ತ್ರೀಪುರಾಂತಕ ಲಿಂಗವೆ?”44 ೯. ಕನ್ನದ ಮಾರಿ ತಂದೆಯ ವಚನ “ಹಾಕಿದ ಮಡಕೆಯು ಕನ್ನಗತ್ತಿಯ ಕೈಯಲ್ಲಿಯದೆ”45 ೧೦. ಕೂಗಿನ ಮಾರಯ್ಯನ ವಚನ “ಕುಂಭದೊಳಗೆ ನೀರ ತುಂಬಿ ಸಿಂಧುವಿನೊಳಗೆ ಮುಳು ಗಿಸಲಾಗಿ ಅದರೊಳಗೂ ನೀರು ಹೊರಗೂ ನೀರು”46(ರವೀಂದ್ರ ವಿ. ಕುಂಬಾರ : 2004 : 41) ೧೧. ನಗೆಯ ಮಾರಿತಂದೆ ವಚನ “ಕುಂಭದಲ್ಲಿ ಕುದಿಯುವ ರೂಪು ಮುಚ್ಚಳ ಅಂಗವ ತೆಗೆದಲ್ಲದೆ ಪಾತಕ ಸಂಗವನರಿಯಬಾರದು' “ಕಾಗಲೆತ್ತಿತ್ತು ಮೇಲು ಮಡಕೆಯಿಲ್ಲ ಸೌದೆ ಬಂದಿತ್ತು ಬೆಂಕಿಯ ಕಾಣೆ “ಬ್ರಹ್ಮ ಮಡಕೆಯಾಗಿ ವಿಷ್ಣು ಮಂತಾಗಿ ಯುಗ ಜುಗಂಗಳು ಮೊಸರಾಗಿ”49 “ಮೆಟ್ಟದ ಮೃತ್ತಿಕೆಯ ಇಕ್ಕುವುದೊಂದೆ ಚಕ್ರ ತುರುಗೊಡೊಂದೆ ಭೇದ ಹಿಡಿದವನೊಬ್ಬನೆ ಘಟ ಹಲವು ತೆರನಾದವು”50 ೧೨. ಬಸವರಾಜ ಕುಂಚೂರು ಅವರು ಬರೆದ “ಕುಂಬಾರ ಜನಾಂಗ”51 ಪುಸ್ತಕದಲ್ಲಿ ಶರಣರು ಕುಂಬಾರರ ಮತ್ತು ಕುಂಬಾರಿಕೆಯ ವಸ್ತುಗಳನ್ನು ಕುರಿತು ತಮ್ಮ ವಚನಗಳಲ್ಲಿ ಉಪಮೆ, ರೂಪಕಗಳಾಗಿ ಬಳಸಿದ್ದನ್ನು ಸಂಗ್ರಹಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ೧. ಹಾಲು ಕಂದಲು, ತುಪ್ಪದ ಮಡಕೆಯ ಬೋಡು ಮುಕ್ತನ ಬೇಡ - ಬಸವಣ್ಣ ೨. ನಿನ್ನಿರವು ನಿನ್ನರಿವಿನ ಇರವು ಮೃತ್ತಿಕೆಯ ಚಕ್ರದಂತೆ – ಮೋಳಿಗೆಯ ಮಾರಯ್ಯ ೩. ಅಂಬುಧಿಯೊಳಗೆ ಕುಂಭ ಮುಳುಗಿದಂತಿರಬೇಕು - ಅಮುಗೆ ರಾಯಮ್ಮ ೪. ಮಣ್ಣ ಹರವಿಯಲ್ಲಿ ಸುರೆಯ ತುಂಬುವರಲ್ಲದೆ ರತ್ನವ ತುಂಬುವರೆ ೫. ಮಡಕೆ ಕಾವುದಕ್ಕೆ ಮುನ್ನವೆ ಜಲ ಕಾದುಕ್ಕಿತ್ತು - ಮೋಳಿಗೆಯ್ಯಾ ಅಮುಗೆ ರಾಯಮ್ಮ ೬. ಜೇನು ತುಪ್ಪವ ಹೊತ್ತು ಮಾರುವವಳ ಮಡಕೆಯ ಮೇಲೆ ಮೂರು ತುಂಬಿ ಕುಳಿತೈಧಾವೆ. ಒಂದು ತುಂಬಿ ಇದ್ದಿತ್ತು. ಒಂದು ತುಂಬಿ ಹಾರಿತ್ತು. ಒಂದು ತುಂಬಿ ಸತ್ತಿತ್ತು. ಮೂರು ತುಂಬಿ ಅಂದವ ಕಂಡುದಿಲ್ಲ. ಮಡಕೆ ಒಡೆಯಿತ್ತು. ತುಪ್ಪವೊಕ್ಕಿತ್ತು ಹೊತ್ತವ (ಳು) ಸತ್ತ (ಳು) ಇದೇನು ಕೃತಿಮವೆಂದು ಕೇಳುವ ಬನ್ನಿ ಸದಾಶಿವ ಮೂರ್ತಿಲಿಂಗವ ಅರುವಿನ ಮಾರಿತಂದೆ ೭. ಒಡೆದ ಮಡಕೆಗೆ ಒತ್ತಿ ಮಣ್ಣ ಮೆತ್ತಿದರೆ ಅದು ತರಹವಹುದೆ? - ಅಲ್ಲಮಪ್ರಭು ೮. ಓಡೆತ (ಹಂಚು) ಬಲ್ಲುದು ಅವಲಕ್ಕಿ ಸವಿಯ - ಬಸವಣ್ಣ(ರವೀಂದ್ರ ವಿ. ಕುಂಬಾರ : 2004 : 42) ೯. ತಾಳೆ ಮರದ ಕೆಳಗೆ ಒಂದು ಹಾಲ ಹರವಿಯಿರ್ದೊಡೆ ಅದ ಹಾಲ ಹರವಿಯೆನ್ನರು ಸುರೆಯಹರವಿ ಎಂಬರು ಬಸವಣ್ಣ ೧೦. ಅಮೃತದ ಕೊಡನ ತುಂಬಿ ಒಡೆಹೊಯ್ದು ಅರಸಲುಂಟೆ - ಬಸವಣ್ಣ ೧೧. ಸ್ವಾನ ಮಡಿಕೆಯ ನಿಳುಹಿ ಬೋನವನುಂಡು ಮಡಕೆಯನೇರಿಸಲರಿಯದಂತೆ – ಬಸವಣ್ಣ ೧೨. ಭಕ್ತಿ ಎಂಬುದು ಅನಿಯಮ ನೋಡಯ್ಯ ಅದು ವಿಷದ ಕೊಡ ತುಡುಕಬಾರದು - ಬಸವಣ್ಣ ೧೩. ವಿಷದ ಕೊಡವ ತುಡುಕಲೇಬಾರದು - ಚೆನ್ನಬಸವಣ್ಣ ೧೪. ಹಸಿಯ ಮಣ್ಣಿನಲ್ಲಿ ಮಾಡಿದ ಮಡಕೆ ಅಗ್ನಿಯಲ್ಲಿ ಶುದ್ಧವಾದ ಬಳಿಕ ಅದು ತನ್ನ ಪೂರ್ವ ಕುಲವ ಬೆರೆಸುವುದೆ? – ಚೆನ್ನಬಸವಣ್ಣ. ೧೫. ಸುರೆಯ ತುಂಬಿದ ಭಾಂಡವನು ಎನಿಸುವೇಳೆ ಜಲದಿ ತೊಳದಡೇನು ಒಳಗೆ ಶುದ್ಧವಾಗಬಲ್ಲುದೆ ಸುರೆಯ ಮಡಕೆಯ ಹೊರಗೆ ಬೂದಿಯ ಹೂಸಿದೊಡೇನು ಒಳಗೆ ಶುದ್ಧವಾಗಬಲ್ಲುದೆ – ಚೆನ್ನಬಸವಣ್ಣ. ೧೬. ಕುಂಬಾರರೆಲ್ಲರೂ ಗುಂಡಯ್ಯನಾಗಬಲ್ಲರೆ? ಮಡಿವಾಳರೆಲ್ಲರೂ ಮಾಚಯ್ಯನಾಗಬಲ್ಲರೆ - ಸಿದ್ಧರಾಮ ೧೭. ಅಗದ ಗಡಿಗೆಯಲ್ಲಿ (ಒಡೆದ) ನೀರ ತುಂಬಿಸುರಿವತೆರ - ಮೋಳಿಗೆಮಾರಯ್ಯ ೧೮. ಜೇನ ಗಡಿಗೆಯಲ್ಲಿ ಬಿದ್ದ ಗುದಿ ಮಕ್ಷಕನಂತೆ - ಮೋಳಿಗೆಮಾರಯ್ಯ ೧೯. ರಾಟಾಳದ ಕುಂಭದ ಪಾಶದಂತೆ ಮೋಳಿಗೆ ಮಾರಯ್ಯ ೨೦. ಅಟ್ಟುಣ್ಣದಾ ಮಡಕೆ ಇದ್ದರೇನು ಮನೆಯೊಳಗೆ? ಮಡಿವಾಳ ಮಾಚಯ್ಯ ೨೧. ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ ಗುಡಿ ಇವು ಹಾಳು ದೇಗಲ ಸಮವು ಅಂಬಿಗರ ಚೌಡಯ್ಯ ೨೨. ಮಾತಿನಲ್ಲಿ ಆಗದವನ ಮನದಲ್ಲಿ ತೂತಿನ ಕುಡಿಕೆಯ ಆಸೆ ನಗೆಯ ಮಾರಿತಂದೆ. ೨೩. ಗಡಿಗೆ ಗಡವನ ನುಂಗಿತ್ತು ಅಡಿಯಲಿರ್ದ ಕುಡಿಕೆ ಆ ಉಭಯವ ನುಂಗಿತ್ತು ನಗೆಯ ಮಾರಿತಂದೆ - ೨೪. ಕುಂಭದಲ್ಲಿ ಬೆಂದ ಅಶನಕ್ಕೆ ಒಂದಗಳಲ್ಲದೆ, ಹಿಂಗಿ, ಹಿಂಗಿ ಹಿಸಕಲುಂಟೆ ದಾಸೋಹದ ಸಂಗಣ್ಣ. ೨೫. ಬಲುಗಜಕ್ಕೆ ಬಾದಾಳದಲ್ಲಿ ಹಾದಿ ಉಂಟೆ? – ಬಿಬ್ಬಿ ಬಾಚಯ್ಯ,(ರವೀಂದ್ರ ವಿ. ಕುಂಬಾರ : 2004 : 43) ೨೬. ಮಣ್ಣು ಬೆಂದು ಮಡಕೆಯಾಗಿ ಒಡೆದಡೆ ಮುನ್ನಿನಂತಾದುದಿಲ್ಲ. ಈ ಮೆರೆಮಿಂಡಯ್ಯಗಳು - ೨೭. ಗಡಿಗೆ ತುಪ್ಪ, ಹೆಡಿಗೆಯ ಮೃಷ್ಟಾನ್ನ ತುಡುಗಣಿಯಂತೆ ತಿಂಬುವಂಗೆ ಮತ್ತೊಡೆಯರ ಕಟ್ಟಳೆಯ ಅಕ್ಕಮ್ಮ. ೨೮. ಸುರೆಯ ಮಡಿಕೆಯ ಪೂಜಿಸಿ ಕುಡಿವವನಂತಾಗಬೇಡ. ಅರುವಿನ ಮಾರಿತಂದೆ ೨೯. ಅಪ್ಪು ಮಣ್ಣು ಕೂಡಿ ಘಟವಾದಂತೆ - ಅರುವಿನ ಮಾರಿತಂದೆ. ೩೦. ಭಿನ್ನಕೊಡದಲ್ಲಿ ಅಮೃತವ ತುಂಬಿದೆಡೆ ಎಷ್ಟು ಹೊತ್ತು ಇರಲಾಪುದು? – ನಿರಾಲಂಬಶರಣ ೩೧. ಹಾಲ ಹರವಿ ಮೇಲೆ ಮಜ್ಜಿಗೆಯ ತುಂಬಿರಿಸಿದರೇನು ಹೆಪ್ಪಾಗಬಲ್ಲುದೆ? - ನಿರಾಲಂಬಶರಣ ೩೨. ಸುಟ್ಟ ಮಡಿಕೆಯಲ್ಲಿ ನೀರು ತುಂಬಿದೆಡೆ ದಿಟವಾಗಿ ನಿಲ್ಲುವದಲ್ಲದೆ ಹಸಿಯ ಮಡಕೆಯಲ್ಲಿ ತುಂಬಿದೆಡೆ ದಿಟವಾಗಿ ನಿಲ್ಲುವುದೆ? - ನಿರಾಲಂಬಶರಣ. ೩೩. ಆಡುವ ಮಡಿಕೆಯ ತೋರಿಸಿ ಶಿಸುವಿನ ಹಸಿವನಗಡಗಿಸುವಂತೆ - ದಾಸೋಹದ ಸಂಗಣ್ಣ ೩೪. ಒಡೆದ ಹಂಚು ಮರಳಿ ಮಡಕೆಯಾಗಬಲ್ಲುದೆ? - ಘಟ್ಟವಾಳಯ್ಯಾ ೩೫. ಒಡೆದ ಮಡಕೆಗೆ ಒತ್ತು ಮಣ್ಣು ಕೊಟ್ಟೆಡೆ ನಿಲ್ಲಬಲ್ಲುದೆ - ಘಟ್ಟವಾಳಯ್ಯ ೩೬. ಒಡೆದ ಮಡಕೆಗೆ ಸರಿಯಿಂದ ಸಂದುಕೊಡುವರೆ - ಘಟ್ಟವಾಳಯ್ಯ ೩೭. ಮಣ್ಣು ಕಳೆದು ಮಡಕೆಯಿಲ್ಲ ಹೊನ್ನ ಕಳೆದು ತೊಡುಗೆಯಿಲ್ಲ - ಘಟ್ಟವಾಳಯ್ಯ ೩೮. ಒಡೆದ ಹಂಚಿಂಗೆ ಹಿಡಿದುಬಿಟ್ಟ ವೃತಕ್ಕೆ ಮತ್ತೆವನೊಡಗೂಡಬಾಹುದೆ - ಶಿವಲೆಂಕಮಂಚಣ್ಣ - ೩೯. ಕೆಡದ ಜ್ಯೋತಿಗೆ ಪಡಿಕುಡಿಕೆ ಎಣ್ಣೆಯುಂಟೆ - ಕೋಲಶಾಂತಯ್ಯ ೪೦. ಒಡಲು ದಿಟವೆಂದಡೆ ಅದು ಒಡೆಯ ಹಾಕುವ ಕುಂಭ, ಒಡಲೊಡೆಯ ದಿಟವೆಂದೆಡೆ ರೂಪಿಲ್ಲದ ಛಾಯ - ಕೋಲಶಾಂತಯ್ಯ ೪೧. ಕರ್ಪೂರದ ಹಣತೆಯಲ್ಲಿ ಬತ್ತಿಯ ಹಾಕಿ ಉರುಹಬಹುದೆ? - ಕೋಲಾರದ ಭೀಮಣ್ಣ. ೪೨. ಚಿನ್ನ ಲೋಹಾದಿಗಳು ಕರಗಿ ಒಂದು ಗೂಡುವುದಲ್ಲದೆ ಮಣ್ಣು ಬೆಂದು ಹಿಂಗಿ ಒಡೆದುದು ಸರಿಯಿಂದ ಸಂದುಗೂಡುವದೇ? - ಏಲೇಶ್ವರ ಕೇತಯ್ಯ ೧೩. ಸರ್ವಜ್ಞನನ ವಚನಗಳಲ್ಲಿ 'ಆಡುಮಟ್ಟದ ಎಲೆಯಿಲ್ಲ ಸರ್ವಜ್ಞ ಹೇಳದ ಮಾತಿಲ್ಲ' ಎಂಬುದು ಕನ್ನಡ ನಾಡಿನಲ್ಲಿ ಜನಜನಿತವಾಗಿರುವ ಮಾತು. ಸಿಡಲು ನುಡಿಯ ಕವಿ. 'ದೇಶಸುತ್ತಿ ಕೋಶಓದಿ' ಅನುಭವನುಂಡವನು ಈತ ಕುಂಬಾರ ಜನಾಂಗದಲ್ಲಿ ಹುಟ್ಟಿ, ಕನ್ನಡ ನಾಡಿನ ಹೆಮ್ಮೆಯ ಮನೆಯ ಮಗನಾಗಿದ್ದಾನೆ. ಕುಂಬಾರಲ್ಲಿ ಇವನ ಹುಟ್ಟು ಪ್ರಶ್ನಾತಿತವಾಗಿದ್ದರೂ, ಕುಂಬಾರರ ಕುರಿತು ಅವನು(ರವೀಂದ್ರ ವಿ. ಕುಂಬಾರ : 2004 : 44) ಬಾಯಿ ತುಂಬಿಹೊಗಳಿದ್ದು, ಆ ಜನಾಂಗದ ಜೀವಂತ ನಿದರ್ಶನ. ಊರಿಗೆ ಕುಂಬಾರನು ಅವಶ್ಯಕತೆ, ಕುಂಬಾರನ ವೃತ್ತಿ ಬದುಕು ಒಳಗೊಂಡವಲ್ಲದೆ ತನ್ನ ಜೀವನದ ಹಲವು ಸನ್ನಿವೇಶಗಳು ಆ ಜನಾಂಗದೊಂದಿಗಿನ ಅವನ ಸಂಬಂಧ ಅವನ ವಚನಗಳಲ್ಲೇ ಗುರುತಿಸಬಹುದು. ಅವು ಈ ಕೆಳಗಿನಂತೆ ವಿವರಿಸಲಾಗಿದೆ. ೧. “ಗಡಿಗೆ ಮಡಕೆಯಕೊಂಡು ಅಡಿಗೆಯಾ ವೇಳೆಯೊಳು ಬಿಡದೆ ಮಳೆ ಮೋಡ ಪೊಡೆಯಲು ಈರ್ವರಿಗೆ ತಡಬಡಲಾಯ್ತು ಸರ್ವಜ್ಞ. ೨. ಅಂಬಲೂರೊಳೆಸುವ ಕುಂಬಾರ ಸಾಲೆಯಲಿ ಇಂಬಿನಾಕಳೆ ಮಾಳಿಯೊಳು ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ. 3.ತಂದೆ ಕುಂಬಾರಮಲ್ಲ ತಾಯಿ ಮಾಳಲಾದೇವಿ ಇಂದು ಶೇಖರನ ವರಪುತ್ರ ಧಾರಣೆಗೆ ಬಂದು ಜನಿಸಿದ ಸರ್ವಜ್ಞ. 4.ಕೊಂಬು ಹೋರಿಗೆ ಲೇಸು, ತುಂಬು ಕೇರಿಗೆ ಲೇಸು ಕುಂಬಾರ ಊರಿಂಗೆ, ಹರದಂಗೆ| ನಂಬುಗೆಯ ಲೇಸು ಸರ್ವಜ್ಞ ೫.ಅಂಬು ಬಿಲ್ಲಗೆ ಲೇಸು, ಇಂಬು ಕೋಣೆಗೆ ಲೇಸು ಸಂಬಾರ ಲೇಸು ಸಾರಿಂಗೆ ಊರಿಂಗೆ ಕುಂಬಾರ ಲೇಸು ಸರ್ವಜ್ಞ. 6.ಕುಂಬಾರ ಹೊಟ್ಟೆಯಲ್ಲಿ! ಪಿಂಜಾರ ಹುಟ್ಟುವನು ಕುಂಭಿ ಕುಂಭಿಗಳ ನಳಿಯುತಲಿ ಕುಂಭಿನಿಯೋಳಿಂಬು ಗೊಂಡಾನು ಸರ್ವಜ್ಞ 7.ಕುಂಭಕ್ಕೆ ಗುರುಬರಲು ತುಂಬುವವು ಕೆರೆಬಾವಿ ಅಂಬರದವರೆಗೆ ಬೆಳೆಯದ್ದು ಜಗದೊಳಗೆ ಸಂಭ್ರಮವು ಇವುದು ಸರ್ವಜ್ಞ.(ರವೀಂದ್ರ ವಿ. ಕುಂಬಾರ : 2004 : 45) ೮.ತೊಗರಿಯಾ ತೊಗೆಲೇಸು. ತಿಗುರಿಗೆ ಮೊಳೆಲೇಸು ಟಗರಿಗೆ ಹಿಂಗಾಲಸತು ಲೇಸು ದೊರೆಗಳಿಗೆ ಬಿಗುಬಂದ ಲೇಸು ಸರ್ವಜ್ಞ. 9.ಅಡಿಕೆಯನು ಪೋಕೆಂಬ ಮಡಕೆಯನು ಕುಂಡೆಂಬ ಒಡವೆಯನು ಇಟ್ಟು ಜೂಜೆಂಬ ತೆಲುಗನಾ ನುಡಿಯ ಬೇಡೆಂದ ಸರ್ವಜ್ಞ” ೨೨೫೨ ೩. ದಾಸ ಸಾಹಿತ್ಯ ವಚನ ಸಾಹಿತ್ಯ, ದಾಸಸಾಹಿತ್ಯಗಳು ಜನಸಾಮಾನ್ಯರ ಹೃದಯ ಮಿಡಿತದ ಕಾವ್ಯಸಾರಗಳು. ಸಮಾಜ ವ್ಯವಸ್ಥೆಗಳನ್ನು ಕುರಿತು ಶರಣರು ಮತ್ತು ದಾಸರು ತಮ್ಮ ಹಾಡಿನಲ್ಲಿ ಉಲ್ಲೇಖಿಸಿದ್ದು ಕಂಡುಬರುತ್ತದೆ. ಜಾತಿವ್ಯವಸ್ಥೆ, ಮೂಡನಂಬಿಕೆ, ಅಂಧಶ್ರದ್ಧೆಗಳಿಂದ ಜನರು ಹೊರಬರಲು ಅವರ ಕೊಡುಗೆ ಅಪಾರವಾದುದು. ಅಂದಿನ ವೃತ್ತಿಪರ ಜನಾಂಗಗಳ ವಸ್ತುಗಳು ಬಳಸುವ ಮೂಲಕ ಹಾಡು ಮತ್ತು ವಚನಗಳನ್ನು ಹೆಣೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂಬಾರರ ಮಡಿಕೆ ಕುಡಿಕೆಗಳನ್ನು ಉಲ್ಲೇಖಿಸಿದ್ದು ಅವರ ಹಾಡುಗಳಲ್ಲಿ ಕಂಡುಬರುತ್ತವೆ. ಅವುಗಳು ಹೀಗಿವೆ - - ೧. ಪುರಂದರದಾಸರು “ಬಯಲಬಾವಿಯ ನೀರಿಗೆ ಬಂದಳೊಬ್ಬಳು ಬಾಲೆ ಬಾಯಾರಿ ಬಿದ್ದಳು ಕೊಡವೊಡೆಯಿತು ನೀರುರುಳಿದು”53 “ನೀರೊಳುದಿಸಿದ ಮುತ್ತು ನೀರಾಗುವುದೆ ಆರಿದ ಭಾಂಡ ಮೃತ್ತಿಕೆಯ ಕೂಡಲರಿವುದೆ?”54 “ತಾರಕ್ಕ ಬಿಂದಿಗೆ ನಾ ನೀರಿಗೋಗುವೆ ತಾರೆ ಬಿಂದಿಗೆಯ ಬಿಂದಿಗೆ ಒಡೆದರೆ ಒಂದೆಕಾಸು ತಾರೇ ಬಿಂದಿಗೆಯ”55 “ಅಷ್ಟ ಮಧದಿಂದ ಸುಟ್ಟ ಈ ಪಾತ್ರೆಯ ವಿಷ್ಣು ನಾಮವೆಂಬೊ ಕೃಷ್ಣಾನದಿಯಲಿ ಕಾಮಕ್ರೋಧದಿಂದ ಬೆಂದ ಈ ಪಾತ್ರೆಯ ರಾಮ - ಕೃಷ್ಣರೆಂಬೊ ಹೇಮಾ ನದಿಯಲಿ(ರವೀಂದ್ರ ವಿ. ಕುಂಬಾರ : 2004 : 46) ಬೀಳುಗಳನ್ನು, ಆಧ್ಯಾತ್ಮಿಕ ನೆಲೆಯನ್ನು ಭೌತಿಕವಸ್ತುಗಳೊಂದಿಗೆ ಹೊಲಿಸಿ ವಿವರಿಸಿದ್ದು ತತ್ವಪದಕಾರರ ವೈಶಿಷ್ಟ್ಯವೆನ್ನಬಹುದು. ಕನ್ನಡ ನಾಡಿನಲ್ಲಿ ಅಡಿ, ಅಡಿಗೆ ತತ್ವಪದಕಾರರು ಜನ್ಮವೆತ್ತಿದ್ದಾರೆ. ಸಮಗ್ರವಾಗಿ ಅವರ ಪದಗಳು ನೋಡಲು ಸಾಧ್ಯವಾಗಲಿಲ್ಲ. ಕುಂಬಾರರ ಸಂಸ್ಕೃತಿಯ ಅಂಶಗಳನ್ನು ತಮ್ಮ ಪದಗಳಲ್ಲಿ ಬಳಸಿದ ತತ್ವಪದಕಾರರನ್ನು ಆಯ್ದುಕೊಂಡಿದ್ದೇನೆ. ಹಾಗಾದರೆ ಉಳಿದ ತತ್ವಪದಕಾರರಲ್ಲಿ ಅಂಶಗಳು ಇಲ್ಲವೆಂದಲ್ಲ! ಅಲ್ಲಿಯು ಸಹ ಸಾಕಷ್ಟು ಅಂಶಗಳಿರಬಹುದು? ಅಧ್ಯಯನ ಸಂದರ್ಭದಲ್ಲಿ ಪ್ರಮುಖವಾಗಿ ಆಯ್ದುಕೊಂಡ ತತ್ವಪದಕಾರರೆಂದರೆ ಬಂಡೆಪ್ಪ ಕವಿ, ಕೂಹಿನೂರ ಹಸನಸಾಬ, ಐನೆಲೆ ಕರಿಬಸವಾರ್ಯರು. ಸಾವಳಗಿ ಮಹ್ಮದಕವಿ, ದೇಗಾಂವ ಹಜರತ ಕವಿಯವರ (ಮಹಾಲಿಂಗ - ಮಾರುದ್ರ) ತತ್ವಪದಗಳು ಮಾತ್ರ ಇಲ್ಲಿ ಆಯ್ದುಕೊಳ್ಳಲಾಗಿದೆ. ಬಂಡೆಪ್ಪ ಕವಿಯ 'ಕುಂಬಾರ' ಎನ್ನುವ ಹಾಡಿನಲ್ಲಿ ಕುಂಬಾರನ ವೃತ್ತಿ ಜೀವನವನ್ನು ವಿವರಿಸುತ್ತ ಈಡಿಯಾಗಿ ವೃತ್ತಿಬದುಕನ್ನು ಮನುಷ್ಯ ಬದುಕಿನೊಂದಿಗೆ ಹೋಲಿಸಿದ್ದು ಒಂದು ವೈಶಿಷ್ಟ್ಯವೆ. ಕುಂಬಾರನಿಗೆ ಬ್ರಹ್ಮನಿಗೆ ಹೊಲಿಸುತ್ತಾನೆ. ಏಕೆಂದರೆ, ಬ್ರಹ್ಮ ಸೃಷ್ಟಿಕರ್ತ. ಹಾಗೆ ಕುಂಬಾರನು ಕೂಡ ಸೃಷ್ಟಿಕರ್ತ. ಮುಂದುವರಿದು ಏತತಾರಿತಾಯಿ, ಕುರುಡ -ಕುಂಟ, ಹಾಲಹರವಿ ಇವುಗಳಲ್ಲಿ ಕೂಡ ಮನುಷ್ಯನ ಶರೀರವನ್ನು ಗಡಿಗೆಗೆ ಹೊಲಿಸಿ ಅಧ್ಯಾತ್ಮದ ಮರ್ಮವನ್ನು ವಿವರಿಸಿದ್ದಾನೆ. ಕೊಹಿನೂರ ಹಸನಾಸಾಬ, ತನ್ನ ಹಾಡಿನಲ್ಲಿ 'ಹದವಾಗಿ ಹದಿಮೂರು ತೂತಿಂದು ಹುಟ್ಟಿ ಬಂದದ ಗಡಗಿ' ಎಂದು ಹೇಳಿದರಲ್ಲಿ ಮನುಷ್ಯನ ಜನ್ಮವನ್ನು ತಿಳಿಸುತ್ತಾ ಅದನ್ನು ಚೆನ್ನಾಗಿ ಉಪಯೋಗಿಸಿ ಅನುಭವ ಪಡೆಯಬೇಕು ಎಂದು ಹೇಳಿದ್ದಾರೆ. ಪುರಂದರದಾಸರ 'ಮಾನವ ಜನ್ಮ ದೊಡ್ಡದು ಹುಚ್ಚಪ್ಪಗಳಿರಾ ಅದು ಹಾನಿಮಾಡಬೇಡಿ' ಎಂಬ ದಾಸಪದ ನೆನಪಿಗೆ ಬರುತ್ತದೆ. ಶಿಶುನಾಳ ಶರೀಫರ 'ಮಾಯದ ಗಡಗಿ', 'ಕುಂಬಾರಕಿ ಈಕಿ ಕುಂಬಾರಕಿ', 'ಕುಂಬಾರ ಪದ ಬರಕೊಟ್ಟನು', 'ಕುರುವರಿಯದ ಕುಂಬಾರಗ ಹೇಳಲು', 'ಏನಕೊಡ ಏನಕೊಡವ' ಈ ಎಲ್ಲ ಪದಗಳು ಕುಂಬಾರರ ಭೌತಿಕ ವಸ್ತುಗಳನ್ನು ಆಕಾರವನ್ನಾಗಿ ಬಳಸಿ ಮನುಷ್ಯನು ಪಾರಮಾರ್ಥವನ್ನು ಗೆಲ್ಲಬೇಕು ಎಂಬ ಆಶಯವನ್ನು ಎತ್ತಿ ತೋರಿಸಿದ್ದಾರೆ. ಐನಲೆ ಕರಿಬಸವಾರ್ಯರು ಏಕದೇವ ಉಪಾಸನೆಯನ್ನು ಎತ್ತಿ ತೋರಿಸಿದ್ದಾರೆ. ಅವರ 'ನೀ ಎಂಥ ಶಿವ ಭಕ್ತ' ಪದವನ್ನು ಗಮನಿಸಬಹುದು. ಸಾವಳಗಿ ಮಹ್ಮದಕವಿ ಹಾಗೂ ದೇಗಾಂವ ಹಜರತಕವಿಯ ಹಾಡುಗಳು ಕುಂಬಾರರನ್ನು ಬ್ರಹ್ಮನಿಗೆ ಹೋಲಿಸಿ ಮಾನವನ ಅರಿಷಡ್ಡ ವೈರಿ ಗುಣಗಳನ್ನು ಕಳೆಯಬೇಕೆಂಬುದನ್ನು ವಿವರಿಸಿದ್ದಾರೆ. ಒಟ್ಟಿನಲ್ಲಿ ಈ(ರವೀಂದ್ರ ವಿ. ಕುಂಬಾರ : 2004 : 47)ತತ್ವಪದಕಾರರ ಆಸೆಯ ಎಂದರೆ ಮನುಷ್ಯ ತನ್ನ ಬದುಕನ್ನು ಹಸನು ಮಾಡಿಕೊಳ್ಳಬೇಕು ಮನುಷ್ಯ ಮಾನವನಾಗಿ, ಮಾದವನಾಗಿ ದೈವತ್ವವನ್ನು ಕಂಡುಕೊಳ್ಳಬೇಕೆಂಬುದೆ ಆಗಿದೆ. ೧. ಬಂಡೆಪ್ಪ ಕವಿ ೧. ಕುಂಬಾರ “ಶಂಭೋ ನಗರದಲ್ಲಿ ಕುಂಬಾರ ನಿರುವನು ನಂಬಿಗಿ ನಾವೊಂದು ಬ್ರಹ್ಮ | ನಿತ್ಯ ಗಡಗಿ ಮಾಡೋದವನ ನೇಮ | ಮಮಕಾರ ಮಣ್ಣ ತಂದು ನಿರಂಕಾರ ನೀರ್ಹಾಕಿ ಅಹಂಕಾರ ಎಂಬುವ ಸಲಕಿ ಹಿಡದಿದ್ದ | ಮತ್ತ ಹಮ್ಮೆಂಬ ಹೆಂಟಿಗೆ ಹೊಡೆದಿದ್ದ | ಹೊಡಿದು ಹೊಡಿದು ನೀರ ಬಡಿದು ಮಿದು ಮಾಡಿದ್ದ ತುಳಿ ತುಳಿದು ಮಾಡ್ಯಾನೊ ಕೆಸರ ಇಲ್ಲೊ ಕಸರ | ||1|| ತಿಗರಿ ಗೂಟಕ ತಿರುವಿ ಕೆಸರೊಯ್ದು ಬಡದಿದ್ದ | ಹೆಸರಿಲ್ಲದೆ ಮಾಡ್ಯಾನೊ ಗಡಗಿ ಮಾಡಿಲ್ಲ ಅಡಗಿ | ತಿಗರಿ ತೂತಿಗಿ ಕಟಗಿ ತುದಿ ಹಚ್ಚಿ ತಿರವಿದ| ತಡಿಯಾದ ಮಾಡ್ಯಾನೊ ತರತರ | ತನಗ ದಮ್ಮ ಬಂದರ ಬಿಡತಿದ್ದ ಕುಂಬಾರ | ಕುಲಕೊಂದು ಗಡಿಗಿಯ ಮಾಡಿ ಕುದಿಯಿಲ್ದೆ ತುಂಬಿಟ್ಟ | ಸದಿಯಿಲ್ದಂಗಾಯ್ತವಕ ಸುಡಲಕ ಸಧ್ಯ ಜ್ವಾಳಿಲ್ದಂಗಾಯ್ತವಕ ಇಡಲಕ | ಖಟಪಿಟ ಕಟಗಿಯ ತಂದು ಕಡಿ ಆವಿಗಿ ಸುಟ್ಟಿದ್ದ ಕಡೆಗಾಣಲಿಲ್ಲ ನನ್ನ ಮನಸ ಇನ್ನೂ ಧ್ಯಾಸ ||2|| ಹಳ್ಳಗ್ಹೋಗುವೆನೆಂದು ಡೊಳ್ಳು ತಾ ತುಂಬಿದ ಕುಳ್ಳಿಗಳೊಯ್ದಿದ್ದ ನೂರಾರ | ಅಲ್ಲಿ ಕೊಳ್ಬರೆ ಬರುತಾರ ನಾರೇರ |(ರವೀಂದ್ರ ವಿ. ಕುಂಬಾರ : 2004 : 49) ಬ್ಯಾಳಿ ಕುಳ್ವಿಗಳೆಂದು ಬೆಲಿಯಿಲ್ಲದೆ ಬಡಿತಾರ ನೆಲಿಗಾಣಲಿಲ್ಲ ನೋಡ ಖೋಡಿ ಬಂದಿಲ್ಲ ಬೇಡಿ | ಒಂದ್ಹಾಕಿ ಒಂದೊಯ್ಯಿರಿ ಛಂದಿಲ್ದದ್ರ ಕೆಳಗಿಡ್ರಿ | ತೆಲಿಸಂದ ಬಿಡಸರಿ ತಂಗಿ ಆಗಿಲ್ಲ ಭೋಣಿಗಿ | ದೇಶದೊಳಗ ನಮ್ಮ ವಾಸುಳ್ಳ ಸಿರಗಾಪುರ ವೀಶ ವೀರೇಶನ ದೇಣಿಗಿ ಹಣಿಬಾರ ಹಣಿಗಿ”65 ||3|| ೨. ಏಕತಾರಿ ತಾಯಿ “ಬ್ರಹ್ಮಂಬೋ ಕುಂಬಾರ ಗಡಗಿ | ಬೆಳಸಿದ್ದೆ ಬೆಳಿತಾದ ಅಡಗಿ | ತಪ್ಪಿದರೆ ಬೀಳ್ತಾದ ಯಮ ಬಡಗಿ ತಗಿದೊಗಿತಾರ ಕಡಿಗಿ | ಹಾಗೀಗಕ ಹತ್ತುದಿಲ್ಲ ಧಡಿಗಿ | ಅನುಭವ ಎಂಬೋ ಮಾಡಪ್ಪ ಅಡಗಿ | ಅಡಿಗ್ಯಾಗಿದ್ದಟು ಶಿವನೆಡಿಗಿ ಏಕತಾರಿ”66 ೩. ಕುರುಡ ಕುಂಟ “ಅಂಗ ಎಂಬೊ ಗಡಿಗಿಯ ತೊಳಿದು ಲಿಂಗ ಎಂಬೋ ನಿಜರೂಪವ ತಿಳಿದು ಸಮರಸ ಎಂಬೋ ಸಾಂಭನ ಪೂಜಿಸಿ | ವ್ಯಾಳೆ ಹಿಂಗದೇ ಮಾಡನು ಬಾ | ಈ ಭವ ಭಸ್ಮವ ಧರಿಸನು ಬಾ | ತ್ರಿಗುಣ ಪತ್ರಿಯ ಪಡಿಯನು ಬಾ | ಶಮೆ ದಮೆ ಧೂಪವ ಹಾಕನು ಬಾ”67 (ರವೀಂದ್ರ ವಿ. ಕುಂಬಾರ : 2004 : 50)

೪. ಹಾಲ ಹರವಿ “ಹಾಲ ಹರವಿಯನು ಹೊರಗಿಟ್ಟು ಕೊಂಡು ನಾ ಒಳಗ ಹಚ್ಚಿದ ಉರಿಯೊ | ಒಳಗ ಹಚ್ಚಿದ ಉರಿಯೊ | ಉರಿಯುವ ಜ್ಯೋತಿಯ ಮರಿ ಮಾಡಿತು ಈ ಗಡಗಿ ಒಯ್ದು ಹೊರಗ್ಹೊಡಿಯೊ ಗಡಗಿ ಒಯ್ದು ಹೊರಗ್ಹೊಡಿಯೊ”68 ೨. ಕೊಹಿನೂರ ಹಸನಾಸಾಬ 'ಹದವಾಗಿ ಹದಿಮೂರು ತೂತಿಂದು ಹುಟ್ಟಿಬಂದದ ಗಡಗಿ ಮಾಡಲಾಕ ಕಲತಾರ ನೀಡಲಾಕ ಬರತಾದ ಅನುಭವದಡಗಿ”69 ೩. ಶಿಶುನಾಳ ಶರೀಪ ೧. ಮಾಯಾದ ಗಡಗಿ “ಗಡಗೀ ಜ್ವಾಕೀ ತಂಗೀ ಎಚ್ಚರದೊಳು ನೋಡು ಎಚ್ಚರವಿರಬೇಕು ಮೈಯೊಳು ಮುಚ್ಚು ಮರೆಯು ಬೇಕು ನವದ್ವಾರದಾಗಡಗಿ ಇದರೊಳು ಆಸೆಪಾಸೆಗಳ ಬಲೆಯೈತೆವ್ವಾ ಜ್ಞಾನಿಗಳಾಗಡಗೀಯದರೊಳು ಬುದ್ಯೈತೆವ್ವಾಕೇಳ್ ಬೆಡಗೀ ಎಂಥದ್ದು ಬರೆದಿಟ್ಟ ಬ್ರಹ್ಮಾ ಏನು ಮಾಡಿ ಬಿಟ್ಟ ಬೆರಕಿ ಧರಿಯೊಳು ಮೆರಿಯುವ ಶಿಶುನಾಳದೀಶನ ಮಾಯದ್ದೀ ಗಡಗೀ”70(ರವೀಂದ್ರ ವಿ. ಕುಂಬಾರ : 2004 : 51) ೨. ಕುಂಬಾರಕಿ ಈಕಿ ಕುಂಬಾರಕಿ “ಕುಂಬಾರಕಿ ಈಕಿ ಕುಂಬಾರಕಿ ಈ ಬ್ರಹ್ಮಾಂಡವೆಲ್ಲ ತುಂಬಿಕೊಂಡಿರುವ || ಪ || ಚಿನ್ನ ಎಂಬುವ ಮಣ್ಣನು ತರಿಸಿ ತನು ಎಂಬುವ ನೀರನು ಹಣಸಿ ಮನ ಎಂಬುವ ಹುದಲನು ಕಲಸಿ ಗುಣ ಎಂಬುವ ಸೂರನು ಹಾಕಿ ೧|| ಭಕ್ತಿ ಎಂಬುವ ತಿಗರಿಯ ಮಾಡಿ ಧ್ಯಾನ ಎಂಬುವ ಬಡಗಿಯ ಊರಿ ಮುನ್ನೂರರವತ್ತು ಸುತ್ತನು ತಿರಗಿ ಗಡಗಿ ತಯ್ಯಾರು ಮಾಡುವಾಕಿ ||೨|| ಆಚಾರ ಎಂಬುವ ಆವಿಗೆ ಮುಚ್ಚಿ ಅರುವ ಎಂಬುವ ಬೆಂಕಿಯ ಹಚ್ಚಿ ಸಾವಿರ ಕೊಡಗಳ ಸುಟ್ಟು ಇಂದು ಸಂತಿಗೆ ಓದು ಮಾರುವಾಕಿ ||3|| ಮೂರು ಕಾಸಿಗೊಂದು ಕುಡಕಿಯ ಮಾರಿ ಆರು ಕಾಸಗೊಂದು ಗಡಗಿಯ ಮಾರಿ ವಸಧಿಯೊಳು ಶಿಶುನಾಳಧೀಶ ಮುಂದೆ ಧ್ಯಾನದ ಮಗಿಯೊಂದ ಇಡುವಾಕಿ”71 ||4|| ೩. ಕುಂಬಾರಗ ಪದ ಬರಕೊಟ್ಟನು “ಕುಂಬಾರಗ ಪದ ಬರಕೊಟ್ಟನು ಸದ್ಗುರು ಸಾಂಬಾ ವಿದುಧೃತ ಬಿಂಬ ||ಪ|| ಅಂಬರ ತಿಗರಿಯ ಮೇಲೆ ಅರಲು ನೀರು ತುಂಬುವ ಕೆಸರಿನ ಕುಂಭ ಕೊರೆಯುವಂಥ ||ಅ.ಪ|| ಮಣ್ಣಿನೊಳು ಬೆಂಕಿ ಹುಟ್ಟಿಸಿ ಮೆರೆವ ತನ್ನ ಹಸ್ತ ಮಧ್ಯದೊಳಿರುತಿರುವ (ರವೀಂದ್ರ ವಿ. ಕುಂಬಾರ : 2004 : 52) ಸಣ್ಣ ಹಸಿಯ ತಿಳಿಯಿಂದಲಿ ತೀಡಿ ನುಣ್ಣಗೆ ಮುಚ್ಚಳ ಮಡಕೆಯ ಮಾಡುವ ||1|| ಕಾಲ ಕರ್ಮವೆಂಬ ಅರಲನು ತುಳಿದು ಮಳಲಿನ ಮಧ್ಯದೊಳದು ತಾನಿಳಿದು ಮೂಲ ಬ್ರಹ್ಮದಾಕಾರದ್ದೋಳವಿರೆ ಜೋಲಿವಳಗ ಪ್ರಭು ಕೋಲನ್ನಿಡಿದ ||2|| ಪೇಳ್ವೆ ಮೊದಲು ಮುನಿಪುರವೆಂಬ ನಗರ ಚೆಲ್ವಯ್ತು ಮುಂದೆ ಮೈಸೂರೆಂಬ ಪೆಸರ ಶಾಲಿವಾಹನ ಶಕ ಕರ್ತನೆನಸಿ ಮಹಂ ಕಾಳಗಧಿಪ ಭೂಪಲನೆನಸಿಕೊಂಡ ||3|| ಶೂಲಕ್ಕೆ ಹಾಕಿದ ಶವತಾನು ಸತ್ತು ಕ್ಷಣದೊಳಗದು ಶೂಲವು ಮರಳಿ ಚಿಗಿತು ಪೊಳು ಗಡಗಿ ಬಡದಿಟ್ಟು ಶಿಶುವಿನಾಳ ಆಳುವ ದೊರೆ ಆವಿಗೆ ಹಾಕಿದ”72 ೪. ಕುರುವರಿಯದ ಕುಂಬಾರಗ ಹೇಳಲು “ಕುರುವರಿಯದ ಕುಂಬಾರಗ ಹೇಳಲು ಮಾರಿಗೊಡದ ಮಾದಿಗರಣ್ಣ || ಪ || ಕಾರಹುಣ್ಣಿವಿ ದಿನ ಕೋರಿಯ ಹೊತಗೊಂಡು ಬೋರಗಲ್ಲಿಗೆ ಬಡದೀರಿ ಸುಣ್ಣ ||1|| ಹುರಿಕಟ್ಟಿನ ಹೋರಿಗೆ ಗೊಟ್ಟವ ಹಾಕಲು ಕುಟ್ಟಿ ಉಪ್ಪು ಎಣ್ಣೆ ಅರಿಷಿಣ ||2|| ಹರಕ್ಕಿ ಹೋಳಿಗೆ ಕರಿದ ಕೋಡಬಳಿ ಹಣ ಕಟ್ಟಿನೊಳು ಮೂರು ಹೆಣಕೆಣ್ಣಾ ||3|| ವಲ್ಲಭ ಶಿಶುನಾಳ ಬಲ್ಲಿದ ಗುರುವಿಗೆ ಕಲ್ಲಿನೊಳಗೆ ಕರಿಹರಿದರಣ್ಣ”73(ರವೀಂದ್ರ ವಿ. ಕುಂಬಾರ : 2004 : 53) ೫. ಏನ ಕೊಡ ಏನ ಕೊಡವ “ಏನ ಕೊಡ ಏನ ಕೊಡವ ಹುಬ್ಬಳ್ಳಿ ಮಾಟ ಏನ ಚೆಂದುಳ್ಳ ಕೊಡವ ತಿಕ್ಕಿಲ್ಲ ಬೆಳಗಿಲ್ಲ ತಳ ತಳ ಹೊಳಿತದ || ಪ || ಕಂಚಿಂದಲ್ಲ ತಾಮ್ರದ್ದಲ್ಲ ಮಿರಿ ಮಿರಿ ಮಿಂಚತದ || 1 || ಆರು ಮಂದಿ ಅಕ್ಕತಂಗ್ಯಾರು ಮೀರಿ ಮಿಂಚಿದ ಕೊಡ ಮೂರುಮಂದಿ ಮುತೈದಿಯರು ಲೋಲಾಡಿದ ಕೊಡ || ೨ || ಶಿವರಾತ್ರಿ ಜಾತ್ರೆಗೆ ಹೋಗಿ ಸಿದ್ಧರಾಮನ ದರ್ಶನವಾಗಿ ಮಾಳವ್ವ ಬಾಜಾರದಲ್ಲಿ ಬಾಳಿ ಹೋತವ್ವ ಕೊಡ ||3|| ಆರುಮಂದಿ ಅಕ್ಕ - ತಂಗ್ಯಾರು ಜತ್ತಿಗೆ ನೀರಿಗೆ ಹೋಗಿ ಜರ್ರನ ಜಾರಿಬಿದ್ದು ಸಿಗದ್ಹಂಗ ಹೋತವ್ವ ಕೊಡ ||4|| ಶಿಶುನಾಳಧೀಶನು ತಿದ್ದಿ ಮಾಡಿದ ಕೊಡ ಬುದ್ಧಿವಂತರು ತಿಳಿದು ನೋಡಿರಿ ಕೊಡ”74 || 5 ||


೪. ಐನೆಲೆ ಕರಿಬಸವಾರ್ಯರು ೧. ಹಾಲುಮಾರುವ ಹರವಿ ನಿಂತಿತು “ಹಾಲು ಮಾರುವ ವನಿತೆ ಕಾಲು ಜಾರೀತು ಬಾಲೆ ಬಸವನೆನಲು ಹರವೀ ನಿಂತೀತು || ಪ || ಯೋಜನದಲಿ ಬೀಳ್ವ ಹರವಿ ರಾಜಬಸವ ಪಿಡಿಯೆ ಜೈನ ರಾಜಸಭೆಯ ರಾಜಿ ಕೌತುಕಾಯಿತು ||1|| ಹಾಲು ಹರವಿಗಗನದಲ್ಲಿ ಬಾಲ ಸೂರನಂತೆ ಹೊಳೆಯ ಸಾಲುಗೊಂಡ ಜನದ ವಿತತಿ ನೋಡಿತು”75 ||೨||(ರವೀಂದ್ರ ವಿ. ಕುಂಬಾರ : 2004 : 54) ೨. ನೀ ಎಂಥ ಶಿವಭಕ್ತ “ಗಂಡನೆ ಶಿವಲಿಂಗವೆಂಬುತಾ ನೀನು ಕಂಡ ದೈವಕ್ಕೆ ಕಯ್ಯ ಮುಗಿಯುತಾ ಕೆಂಡದ ಗಡಗಿ ಮಂಡಿಯ ಮೇಲೆ ಹೊತ್ತು ಕೊಂಡು ಬಾಯಿಗೆ ಬೀಗ ಹಾಕುವೆ”೭೬

೫. ಸಾವಳಗಿ ಮಹ್ಮದಕವಿ “ಬ್ರಹ್ಮ ಕುಂಬಾರ ನೀನಾದಿ ಪ್ರತಿಬಿಂಬದ | ಮಡಿಕಿ ಮಾಡಿಟ್ಟ ಆಕಾರ | ನಿರಂಕಾರ ನಿಚ್ಚಳ ನೀರಿಲೆ ಮಂದಿರ ತೊಳದಿ | ಅರವುಗುಣದ ಇಕ್ಕಡಿ ಮರವಿನಹಳ್ಳ ತಗದಿ | ಓಂ ನಮಃ ಶಿವಾಯ ಮಂತ್ರವ ಪಠಿಸುತ | ಕೆಸರ ತುಳದಿ (ಜೀ.ಜೀ) ಆಧಾರಸ್ಥಳದಲ್ಲಿ ಕಿಟಕಿ ಮಾಡಿದಿ | ಸ್ವಾದಿಷ್ಟದಸ್ಥಳದಲ್ಲಿ ಅದರ ಗೂಟ ನಡೆಸಿದೆ I ನಿಷ್ಠಸಿದ್ದ ಎಂಬ ಬಡಗಿಲೆ ತಿರವಿ, ಮನಃಪೂರ್ಣನಿಲಸಿದಿ| (ಜೀ.ಜೀ) ಇಪ್ಪತ್ತೈದು ಹರವಿಗಳ ಸುರವಿಗೆ ಮಾಡಿದಿ | ಎಪ್ಪತ್ತೆರಡು ಕೊಡಗಳ ತಪ್ಪದೆ ಒಟ್ಟಿದಿ | ಜ್ಞಾನಚಕ್ಷು ಎಂಬ ದುರಬಿಂಜ ಹಚ್ಚಿ ಪರಿಪರಿ ನೋಡಿದಿ (ಜೀ.ಜೀ) 'ಆಕಾರ' ಎಂಬುವಂಥ ಆರವಿಗಿ ಮಾಡಿದಿ ಆಶಾವೀಶಾ ತಮಾಶದ್ಹುಲ್ಲ ಮಾಲ ಒಟ್ಟಿದಿ | 'ಶೀಲ' ಎಂಬ ಬೆಂಕಿ ಹೊತ್ತಿಸಿ ಕೆಂಪಗೆ ಸುಟ್ಟಿದಿ (ಜೀ.ಜೀ) ಇಪ್ಪತ್ತೈದು ಗಡಿಗ್ಯಾಗ ಐದು ಅಡಕಿಲಹಚ್ಚದಿ| ಪಂಚಪ್ರಾಣಾಮ ಎಂಬೋ ಪರ್ಯಾಣ ಮುಚ್ಚಿದಿ| ಪಂಚ ಶತಕೋಟಿ ಬ್ರಹ್ಮಾಂಡಗಳಿಗೆ ನೀನೇ ಹಚ್ಚಿದಿ”77 (ಜೀ.ಜೀ) ೬. ದೇಗಾಂವ ಹಜರತಕವಿ (ಮಹಾಲಿಂಗ - ಮಾರುದ್ರ) “ಗಡಿಗಿ ತೊಳೆದು ಅಡಗಿ ಮಾಡವ್ವ ಒಡಿಯಾಗ ನೀಡವ್ವ ತೊಗಲ ಗಡಗಿಗಿ ಒಂಭತ್ತು ಹುಗಲವ್ವ (ಜೀ.ಜೀ) ತುಲಗದೆಗಿದು ತಗಲ್ಯಾದವ್ವ | ಸೂಕ್ಷ್ಮ ಗಡಗಿ ವಿಗಿಲಾದವ್ವ| ಕಾರಣ ಗಡಗಿ ಕರುವುದವ್ವಾ (ಜೀ.ಜೀ)(ರವೀಂದ್ರ ವಿ. ಕುಂಬಾರ : 2004 : 55) ಇಡು ತ್ರಿಗುಣೆಂಬ ಒಲಿಮ್ಯಾಲವ್ವ | ನಿರ್ಗುಣ ಎಂಬ ನೀರ್ಹಾಕವ್ವ | ಧರ್ಮ ಎಂಬುಧ್ಯಾನದ ಗಂಜಿಯ ಕಾಸಿ| ಪರಮ ಪೂಜಾರಿಗೆ ಉಣಿಸೆ ಮಲ್ಲಪ್ಪ”78 (ಜೀ.ಜೀ) ೫. ಜಾನಪದ ಜನರು ತಮ್ಮ ಶ್ರಮದಾಯಕ ದುಡಿಮೆಯ ನೋವನ್ನು ಮರೆಯಲು ಹಾಡುಗಳನ್ನು ಕಟ್ಟಿ ಹಾಡಲು ಪ್ರಾರಂಭಿಸಿದರು. ಅದುವೇ ಒಂದು ಪರಂಪರೆಯ ಜಾನಪದ ರೂಪ ತಾಳಿತು. ಜನಪದರು ಯಾವುದೇ ಲೇಖನಿಯಿಂದ ಹಾಡು ಬರೆದವರಲ್ಲ ಅವರ ದೃಷ್ಟಿಗೆ ಕಂಡ ಸೃಷ್ಟಿಯನ್ನು ಹಾಡುತ್ತಲೇ ಹೋದರು. ಅವುಗಳೇ ಒಂದು ಪರಂಪರೆಯಿಂದ ಇನ್ನೊಂದು ಪರಂಪರೆಯವರೆಗೆ ಜನರ ನಾಲಿಗೆಯ ಮೇಲೆ ಉಳಿದು ಬಂದವು. ಕುಂಬಾರರು ಜಾನಪದರ ದೃಷ್ಟಿಯಲ್ಲಿ ಹೇಗೆ ಕಂಡಿದ್ದಾರೆ ಎಂಬುದು ಈ ಕೆಳಗಿನಂತೆ ವಿವರಿಸಲಾಗಿದೆ. ೧. ಕನ್ನಡ ನಾಡಿನಾದ್ಯಂತ ನಡೆಯುವ ಗ್ರಾಮದೇವತೆ ದ್ಯಾಮವ್ವನ ಜಾತ್ರೆಯ ಸಂದರ್ಭದಲ್ಲಿ ಹೆಂಗಳೆಯರು ಕುಂಬಾರನ ಮನೆಯಿಂದ ಐರಾಣಿಗಳನ್ನು ತರುವ ಹಿನ್ನೆಲೆಯ ಪದವೊಂದು ಹೀಗಿದೆ. “ಕುಂಬಾರ ಮನಿಯಾಗ ಜಂಬಾರವೇ ನಮ್ಮ ರಂಬಿಗೆ ಐರಾಣಿ ಕೊಡಬೇಕು ದ್ಯಾಮವ್ವ ಕಂಕಣ ಭಾಗ್ಯ ಹೊದಿಸಾಲಿ ಕುಂಬಾರ ಓಣೀಗಿ ಹೋಗ್ಯಾಳ ನಮದ್ಯಾಮವ್ವ ಕುಂಬಾರ ಅಣ್ಣನ ಕರಸ್ಯಾಳ ಕುಂಬಾರ ಅಣ್ಣನ ಕರಸಿ ಕೇಳತಾಳ್ತ ಉದಯಾಕ ಮಗಿ ಬರಬೇಕ”79 ಗ್ರಾಮ ದೇವತೆಗಳಾದ ಮಾರಮ್ಮ, ದುರ್ಗಮ್ಮ, ಪೋಚಮ್ಮ ಈ ದೇವತೆಗಳ 'ಕಾರ್ಯ' (ಬಲಿ ಹಬ್ಬ) ಇಗಲೂ ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ಆಚರಿಸುತ್ತಾರೆ. ಇವುಗಳ ಆಸೆಯವೆಂದರೆ ಗ್ರಾಮಕ್ಕೆ ಒಳ್ಳೆಯದಾಗಲಿ, ರೋಗ ರುಜಿನಗಳು ಬರದಿರಲಿ ಎಂಬುದು ಅವರ ಉದ್ದೇಶ. ಈ ಉತ್ಸವಗಳಿಗೆ(ರವೀಂದ್ರ ವಿ. ಕುಂಬಾರ : 2004 : 56)ಸುಮಂಗಲೆಯರು ಕುಂಬಾರನ ಮನೆಯಿಂದ ಕಳಸ, ಐರಾಣಿ ತೆಗೆದುಕೊಂಡು ಹೋಗುವರು. ಅದಕ್ಕೆ ಈ ಜಾನಪದ ಹಾಡುಗಳೇ ನಿದರ್ಶನಗಳಾಗಿವೆ. ೨. ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರಿನ ಅನೇಕ ಪ್ರದೇಶಗಳಲ್ಲಿ ಮದುವೆಗೆ ಮುನ್ನಾದಿನ ಐರಾಣಿ ತರುವ ಪದ್ಧತಿ ಇದೆ. ಸುರಗಿ ನೀರಿಗೆ ಬೇಕಾಗುವ ಎರಡು ಗಡಿಗೆ, ನಾಲ್ಕು ಸಣ್ಣ ಮಗಿಗಳು, ಅವುಗಳ ಮೇಲೆ ಮುಚ್ಚಳ ಕುಂಬಾರನ ಮನೆಯಿಂದ ತರುವರು. ಅಕ್ಕಿ, ಬೆಳೆ, ಬೆಲ್ಲ ಮುಂತಾದ ಧಾನ್ಯಗಳ 'ಪಡಿ' (ಚಾಜ) ಕುಂಬಾರನ ಮನೆಯ ಅಂಗಳದಲ್ಲಿ ಒಂದು ಕಂಬಳಿ ಹಾಸಿ ಅದರ ಮೇಲೆ ಅವುಗಳನ್ನೆಲ್ಲ ಇಟ್ಟಿರುವರು ಕುಂಬಾರನ ಹೆಂಡತಿ ಪೂಜಿಸಿಟ್ಟ ಐರಾಣಿಯನ್ನು ತೆಗೆದುಕೊಂಡು ಮನೆಗೆ ಹಾಡುತ್ತಾ ಹೋಗುತ್ತಾರೆ. “ಕುಂಬಾರ ಗುಂಡಯ್ಯನ ಮನಿ ಯಾವ ಕಡಿ ಅವ ಕರಪುರದಾ ತಿಪ್ಪಿ ಎಡಬಲ ||ಸೋಬಾನ|| ಕುಂಬಾರ ಗುಂಡಯ್ಯನ ಮನಿ ಯಾವ ಕಡಿಯಾವ ಹವಳದ ತಿಪ್ಪಿ ಎಡಬಲ ||ಸೋಬಾನ||

ನಾಣ್ಯವ ಉಟ್ಟಾನೇ ನಾಣ್ಯವ ತೊಟ್ಟಾನೆ ಝಾಡಿಸಿ ಮಣ್ಣ ತುಳಿದಾನೆ | ತಾ ಮಾಡ್ಯಾನ ಜಾಣೇರು ಹೊರುವ ಐರಾಣಿ ||ಸೋಬಾನ|| ಧಟ್ಟಿಯ ಉಟ್ಟಾನೇ ಧಟ್ಟಿಯ ತೊಟ್ಟಾನೆ ಘಟ್ಟಿಸಿ ಮಣ್ಣ ತುಳದಾನ | ತಾ ಮಾಡ್ಯಾನ ಮಿತೇರು ಹೊರುವ ಐರಾಣಿ ||ಸೋಬಾನ|| ಕುಂಬಾರ ಗುಂಡಯ್ಯನ ಮಡದಿ ಕಡಗದ ಕೈಯಕ್ಕಿ ಕೊಡದ ಮ್ಯಾಲೇನು ಬರದಾಳ | ಕಲ್ಯಾಣದ ಕಡಲಿ ಬಸವನ ಬರದಾಳ ||ಸೋಬಾನ||(ರವೀಂದ್ರ ವಿ. ಕುಂಬಾರ : 2004 : 57) ಕುಂಬಾರ ಗುಂಡಯ್ಯನ ಮಡದಿ ದೊರೆದ ಕೈಯಕ್ಕಿ ಬಿಂದಗಿ ಮ್ಯಾಲೇನು ಬರದಾಳ | ಕಲ್ಯಾಣದ ಚನ್ನ ಬಸವನ ಬರದಾಳ”80 ||ಸೋಬಾನ|| ೩. ಕುಂಬಾರ ಜನಾಂಗದ ಆರಾಧ್ಯ ದೇವರೆಂದರೆ ಕುಂಭೇಶ್ವರ. ಆದರೆ ಕೆಲವು ಭಾಗಗಳಲ್ಲಿ ಆಯಾ ಪ್ರದೇಶದ ಕುಲದೈವ, ದೇವರು, ದೇವತೆಗಳ ಆರಾಧನೆಯ ರೂಢಿ ಹೆಚ್ಚು. ಉತ್ತರ ಕರ್ನಾಟಕ, ಬಳ್ಳಾರಿ, ಚಿತ್ರದುರ್ಗ ಮೊದಲಾದ ಕೆಲವು ಜಿಲ್ಲೆಗಳಲ್ಲಿ ಬ್ರಹ್ಮನನ್ನು 'ಭರಮಪ್ಪ' ಎಂಬ ಹೆಸರಿನಿಂದ ಪೂಜಿಸುತ್ತಾರೆ. ಬ್ರಹ್ಮ ಸೃಷ್ಟಿಕರ್ತ ತಾವು ಮಣ್ಣಿನಲ್ಲಿ ಪ್ರತಿಸೃಷ್ಟಿ ಮಾಡುವರು ಎಂಬ ಹೆಗ್ಗಳಿಕೆ ಅವರಿಗುಂಟು. ಭರಮ ದೇವರ ಮೇಲೆ ಅವರಿಗಿರುವ ಭಕ್ತಿ ಮತ್ತು ವಿಶ್ವಾಸವನ್ನು ಈ ಕೆಳಗಿನ ಪದ್ಯದಲ್ಲಿ ಗಮನಿಸಬಹುದು. ಯಾವದ್ಯಾವರ ಹಂಗು ನಮಗ್ಯಾಕ ನಮ್ಮ ಭರವು ದ್ಯಾವರ ಹಂಗು ನಮಗ ಸಾಕ ಈ ಜನುಮಕ | ಏಳೋ ಭರಮಣ್ಣ ಎದ್ದೇಳು ನನ ತಂದೆ ಮೊಗೆ ತುಂಬ ಹಾಲು ತಂದೇನಿ ಮಡಕೆ ತುಂಬ ಬಾನ ತಂದೇನಿ ಬಾನಿ ತುಂಬಾ ಬಿಸಿ ಬೆಲ್ಲ ತಂದೇನಿ ನನ್ನ ಹರಕೆಯ ಕೊಳ್ಳೋಳೋ ಭರಮಣ್ಣ”81 ೪. ಕುಂಬಾರರ ದೇವರುಗಳೆಂದರೆ ಮಡಕೆ ಮಾಡುವ ಚಕ್ರ, ಗಡಿಗೆ ಬಡಿಯುವ ಕಲ್ಲು, ಕಟ್ಟಿಗೆ ಸೊಳ, ಗಡಿಗೆ ಸುಡುವ ಆವಿಗೆ ಕುಂಬಾರಗಿತ್ತಿಯು ಆವಿಗೆಯ ಬಗ್ಗೆ ಇರುವ ಭಕ್ತಿ ಅದು ಮುಟ್ಟಚಟ್ಟಾದರೆ ‘ಹಾವಿಗೆಯವ್ವ' ಎನ್ನುವ ಅವಳ ಭೀತಿ ಕೆಳಗಿನ ಪದ್ಯದಲ್ಲಿ ಎದ್ದುಕಾಣುತ್ತದೆ. “ಆವಿಗೆ, ಆವಿಗೆ, ನನ್ನ ಆಸರದ ಆವಿಗೆ ಮಡಿಕೆ ಸುಡೋ ಆವಿಗೆ ಕುಡಿಕೆ ಸುಡೋ ಆವಿಗೆ ಮುಟ್ಟು ಚಟ್ಟಾದ್ರೆ ಹಾವಿಗೆಯವ್ವ”82(ರವೀಂದ್ರ ವಿ. ಕುಂಬಾರ : 2004 : 58) ೫. ಜಾತಿ, ವರ್ಗಗಳ ಸಮಾಜದಿಂದ ಕೂಡಿದ್ದ ಭಾರತೀಯ ಸಾಂಸ್ಕೃತಿಕ ಬದುಕು ವೈಶಿಷ್ಟ್ಯಗಳಿಂದ ಕೂಡಿದ್ದರೂ, ಕೆಲವೊಂದು ವೈರುಧ್ಯಗಳಿರುವುದು ವಿಪರ್ಯಾಸವೇ ಸರಿ. ಒಂದು ಜಾತಿ ಇನ್ನೊಂದು ಜಾತಿಯನ್ನು ತೆಗಳಿಕೆಗೆ ಒಳಪಟ್ಟಿದ್ದು ಸರ್ವೆಸಾಮಾನ್ಯ ಎಲ್ಲಾ ಜಾತಿಗಳಲ್ಲಿ ಕಂಡುಬರುತ್ತದೆ. ಇಂಥಹ ಮೂದಲಿಕೆಗಳಿಂದ ಕುಂಬಾರರು ಹೊರಗುಳಿಯಲಿಲ್ಲ ಅವರ ಕುರಿತು ಇರುವ ಜಾನಪದ ಕೆಲವು ವಿಷಯಗಳು ಈ ರೀತಿ ಇವೆ. “ಕುಂಬಾರಣ್ಣನ್ಗೇನು ಗೊತ್ತು? ಮಡಕೆ ತಟ್ಟೋದೊಂದೆಗೊತ್ತು ಮಡಕೆ ಬೆಯ್ಯಾಕೆ ಬೆಂಕಿ ಹಚ್ಚೆಂಡು ಕೂತ ಗೋನದ ಚೆಂದ ನೋಡ್ರಿ ಕುಂಬಾರ ನಿನಗ್ಯಾಕ ಗೊಂಬಿ ಮಾಟದ ಹೆಣ್ಣು ತುಂಬೆಂದ ಮಣ್ಣು ತುಳಿಯೆಂದ ಮನೆ ಮನೆಗೆ ಹೊತ್ತು ಮಾರೆಂದ ಹೊಸ ಗಡಿಗೆ”83 ೬. ದೊಂಬಿದಾಸರ 'ಶ್ರೀಗೌರಿ ಮದುವೆ' ಎಂಬ ಕಥೆಯಲ್ಲಿ ತಂದೆಮಗಳಿಗೆ 'ನಿನ್ನ ಕುಂಬಾರನಿಗೆ ಮದುವೆ ಮಾಡಿಕೊಡುವೆ' ಎಂದು ಹೇಳಿದಾಗ ಮಗಳು ತೆಗೆದ ಉದ್ಗಾರ ಈ ಕೆಳಗಿನ ಸಾಲುಗಳು ಗಮನಿಸಿ. “ಕುಂಬಾರ ಮಣ್ಣ ಮುದ್ದೆ ನಾ ಹೊರಲಾರೆ ಆವಿಗೆ ಸೌದೆ ನಾ ಹೊರಲಾರೆ ಕುಂಬಾರ ಚಟ್ಟಿ ನಾ ತಟ್ಟಲಾರೆ ಊರ ಊರಿಗೆ ನಾ ಮಡಕೆ ಹೊರಲಾರೆ ಅಂಥ ಕುಂಬಾರ ಸಹವಾಸ ಒಲ್ಲೆ ನಾ ತಂದೆ”84 ೭. ಹಾಲಿನ ಮಡಕೆ ಸಂಕೇತವಾಗಿ ಮೂಡಿ ಬಂದಿರುವ ಜಾನಪದ ಹಾಡೊಂದು ಹೀಗಿದೆ. “ಕೇಡು ಮಾಡಿದ ಒಡದೋಡಿದ ಗಡಗಿ ಮಾಡಿದನವ್ವಾ ನೆಲಪಾಲ ಹಾಲಾ ಹೈನ ತಂದೀನಿ ಅಸಲಾ(ರವೀಂದ್ರ ವಿ. ಕುಂಬಾರ : 2004 : 59) ಬಡದೀತ ಅಂತೀನಿಬಿಸಲಾ ಗೋಕುಲಕ ಹೋಗುಮುಂದ ಕಂಣ ಹಾರಿತ ನಂದ ಕೇಡು ಮಾಡಿದ ಏನು ಹೇಳಲಿ ಅತ್ತೀಮಾವರ ಮುಂದ”85 ಗೌಳಿಗಿತ್ತಿಯೊಬ್ಬಳು ಗೋಕುಲಕೆ ಹೋಗಿ, ಹಾಲು ಮೊಸರನ್ನು ಕೊಂಡು ಗಡಿಗೆಯಲ್ಲಿ ತುಂಬಿಕೊಂಡು ಮಾರಾಟ ಮಾಡಲು ಹೊರಟಾಗ ಯಾವನೋ ಕಿಡಗೇಡಿ ಅವಳ ಶೀಲ ಕೇಡಸಿದ ದೃಷ್ಟಾಂತವನ್ನು ಈ ಹಾಡಿನಲ್ಲಿ ಗುರುತಿಸಬಹುದು. ಮಡಕೆ ತುಂಬಿದ ಹಾಲು ಶೀಲದ ಸಂಕೇತ ಅದು ಒಡೆದುದು 'ಶೀಲಭಂಗ'. ೮. ಪ್ರೇಮ, ಪ್ರಣಯಗಳ ವಿರಹ ವೇದನೆಗೆ ಸಂಬಂಧಪಟ್ಟಂತೆ ಜಾನಪದ ಸಾಹಿತ್ಯದಲ್ಲಿ ಸಾಕಷ್ಟು ಉಲ್ಲೇಖಗಳು ಕಂಡುಬರುತ್ತವೆ. ಅದರಲ್ಲೂ ಕುಂಬಾರರ ಉಲ್ಲೇಖಗಳೊಳಗೊಂಡ ಸಾಹಿತ್ಯ ತೀರ ವಿರಳ. ಸಿಕ್ಕ ಕೆಲವೊಂದು ಉದಹಾರಣೆಗಳು ಹೀಗಿವೆ. “ನೀರಿಗ್ಹೋಗ ಹೆಣ್ಣೆ ನಿಲ್ಲೆ ನಾನು ಬರ್ತೇನಿ ನಿನ್ನಾಣೆ ನಿನ್ನ ಕೊಡದಾಣೆ ನಿನ್ನ ಕೊರಳ ಸರದಾಣೆ ನಿನ್ನ ಕೈಯ ಬಳೆಯಾಣೆ”86 “ಚಿನ್ನದ ಕೊಡವಲ್ಲಾ, ರನ್ನದ ಕೊಡವಲ್ಲಾ ಮಣ್ಣಿನ ಕೊಡಕ್ಯಾಕೆ ಕಡುದುಃಖ ಎಲೆಬಾಲೆ ಪುರುಷನಿಗೆ ಹೇಳು ತರುತಾನೆ”87 “ಕೊಡ ಕೊಡ ಎಂದಾರೆ ಈ ಸೀಮೆ ಕೊಡುವಲ್ಲಾ ನಾಗಮಂಗಲದ ಜಗಜೋಡಿ ಕೊಡವ ನಾನು ಹತ್ತು ವರುಷದಿಂದ ಬಳಸಿದ್ದೆ ಅತ್ತೆ ಕಾಣದ್ದಾಗೆ ಮಾವ ಕಾಣದ್ದಾಗೆ ಒಪ್ಪದಲಿ ನಾನು ಬಳಸಿದ್ದೆ ಕೊಡವ ಈಗ ನುಚ್ಚಾಯ್ತು ನೀರು ಹೊಳೆಯಲ್ಲ88(ರವೀಂದ್ರ ವಿ. ಕುಂಬಾರ : 2004 : 60) ೯. ಜಾನಪದ ತ್ರಿಪದಿಗಳಲ್ಲಿ ಕುಂಬಾರರ ವೈವಿಧ್ಯಮಯ ವರ್ಣನೆಗಳು ಮಡಕೆ-ಕುಡಿಕೆಯ ಬಳಕೆಯ ಹಿನ್ನೆಲೆಯಲ್ಲಿ ಬರುತ್ತವೆ. ಹೆಣ್ಣು ಮಗಳೊಬ್ಬಳು ತಂದೆ-ತಾಯಿಯನ್ನು ನೆನೆಸುವಾಗ, ಗೆಳತಿಯರೊಂದಿಗಿನ ಒಡನಾಟದ ಸಂದರ್ಭ, ಅತ್ತೆಯ ಮನೆಯ ಸೊಸೆಯಾಗಿ, ಮಕ್ಕಳನ್ನು ಲಾಲಿ ಆಡಿಸುವಾಗ, ಅದೆಷ್ಟೋ ತ್ರಿಪದಿಗಳಲ್ಲಿ ಕುಂಬಾರರ ಮಡಿಕೆ-ಕುಡಿಕೆಗಳನ್ನು ಉಪಮೆಯಾಗಿ ಬಳಸಿದ್ದಾಳೆ. ಅವುಗಳ ಬಳಕೆಯ ಸ್ವಾರಸ್ಯಗಳನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ. “ಹಡದವ್ವ ಬರತ್ಯೆಂದು ಹರವೀಲಿ ನೀರಿಟ್ಟ ಕರಿಗೆಯ ಸೀರಿ ಹೊರಗಿಟ್ಟ ಹೆತ್ತವ್ಗ ಹರದಾರಿ ಮ್ಯಾಲ ನೆದರಿಟ್ಟ ಕಸಹಾಕಿ ಕೈತೊಳೆದು ಮೊಸರ ಮಡಕೆಗೆ ಹುಯ್ದು | ಹಸುಳೆ ತಂಗೆಮ್ಮ ಮನೆಗ್ಹೋಗಿ | ತಂದೆನಲ್ಲೆ | ಎಸಳು ಬಾಸಿಗದ ಕಡೆಗೋಲ | ನೀರಿಗ್ಹೋಗು ಜಾಣಿ ನಿಲ್ಲ ನಾ ಬರತೀನಿ ನಿನ್ನಾಣಿ ನಿನ್ನ ಕೊಡದಾಣಿ | ಕೈಯಾನ | ಬಳಿಯಾಣಿ ನೀರ ಹೊಳಿಯಾಣಿ ಅತ್ತಿಯ ಮನಿಯಾಗ ಅರವತ್ತು ಗಂಗಾಳ ಬೆಳಗತೇನತ್ತಿ ಬೈಬ್ಯಾಡ | ತವರವರು | ಸರಮುತ್ತ ಮಾಡಿ ಸಲವ್ಯಾರ ಹಾಲ ಹರವಿಯ ಸುತ್ತ ಯಾಲಕ್ಕಿ ನಾತಾವ ಯಾರುಂಡರವ್ವ ಹಗಲೂಟ | ನನಮನಿಯ | ಮಾರಾಯರ ತಮ್ಮ ಮೈದೂನ || ಹಾಲ ಕುಡಿಯೆಂದರ ಹನ್ನೆರಡು ಬಟ್ಟಲ ಕೀಲ ರಂಜಣಿಗಿ ಗಿರಿಸಿಂಪಿ | ಕಂದಗ | ಹಗಲೆಲ್ಲಿ ತರಲೆ ನೊರೆಹಾಲ ||(ರವೀಂದ್ರ ವಿ. ಕುಂಬಾರ : 2004 : 61) ಕಂದನ ಕಿರಿಕಿರಿ ಇಂದೇನು ಹೇಳಲಿ | ಬಿಂದೀಗಿ ಹಾಲುಸುರುವಂದ | ಛಂಜೀಯ। ಚಂದ್ರಮನ ತಂದು ನಿಲಿಸೆಂದಾ || ಸಾಕು ಸಾಕಂದರ ಯಾಕ ನೀರಿಗಿ ಹೋದಿ | ನಾಕು ತೊಂಡಲದ ಮಳಿ ಬಡಿದು | ಮಾವೀನ | ಖಗ್ಗಾಯಿ ಬಡಿದು ಕೊಡವೊಡೆದು || ಹಗಲ ಬಳ್ಳಿಗಿ ಹಂದರ ಹಾಕಿನ | ಗಿಂಡೀಲೆ ನೀರು ಸುರವೀನ | ನನತಮ್ಮ | ಚಂದ್ರಾಮ ನಿಮ ಬಳ್ಳಿ ಚಿಗಿಯsಲಿ”89 ೧೦. ಗ್ರಾಮೀಣ ಪ್ರದೇಶದ ಜಾನಪದೀಯ ಮಕ್ಕಳ ಆಟ ಹಾಡುಗಳು, ಹಾಸ್ಯದ ಹಾಡುಗಳು, ಮೈನೆರೆದ ಹಾಡು, ದುಂದುಮೆ ಪದಗಳಲ್ಲಿ ಕೂಡ ಕುಂಬಾರರ ಕುರಿತು ಉಲ್ಲೇಖಗಳು ಕಂಡು ಬರುತ್ತವೆ. ಈ ಎಲ್ಲ ಜಾನಪದಗಳ ಅಂಶಗಳನ್ನು ಗಮನಿಸಿದರೆ ಕುಂಬಾರಿಕೆ ಗ್ರಾಮ್ಯ ಬದುಕಿನ ಒಡನಾಡಿಯಾಗಿತ್ತು ಎಂಬುದು ವಾಸ್ತವ. ಈ ಹಿನ್ನೆಲೆಯ ಕೆಲವೊಂದು ಹಾಡುಗಳು ಹೀಗಿವೆ. ೧. ಮಕ್ಕಳ ಆಟ - ಹಾಡುಗಳು ೧. “ಅಡಕಲ ಗಡಿಗ್ಯಾಗ ಆಡುನ ಬಾ ನಿಬ್ಬಣ್ಣ ಬಂದೈತಿ ನೋಡುವ ಬಾ ೨. ಕೈಯಲ್ಹೋಯ್ತು? ಕದಾಗ್ಹೋಯ್ತು ಕದಯೇನ್ಕೊಟ್ತು? ಚಿಕ್ಕಿ ಕೊಟ್ತು ….…………………….. ….…………………….. ಹೊಲ ಏನ್ಕೊಟ್ತು? ಜೋಳಾಕೊಟ್ತು ಜೋಳಾ ಏನ್ಮಾಡ್ದಿ? ಕುಂಬಾರ್ಗ ಕೊಟ್ಟ ಕುಂಬಾರೇನ್ಕೋಟ? ಗಡಗಿ ಕೊಟ್ಟ ಗಡಗಿ ಏನ್ಮಾಡ್ದಿ? ಬಾಂವ್ಯಾಗ್ಬಿಟ್ಟೆ”90 (ರವೀಂದ್ರ ವಿ. ಕುಂಬಾರ : 2004 : 62) ೩. “ಯವ್ವಾ ಯವ್ವಾ ಗೆಣಸ ಕುಡಿಕ್ಯಾಗ ಹಾಕೆಂದ ಕುಣಿಸ ಕರಿಸೀರಿ ಉಡಸ ಗಂಡನ ಮನೀಗೆ ಕಳಸ”91 ೪. “ಬಡ್ಗೇರ ಬೆಕ್ಕು ಬಡಕೊಂತ ಹೋತು ಕುಂಬಾರ ಬೆಕ್ಕು ಕುಣ್ಕೊಂತ ಬಂತು”92 ೨. ಹಾಸ್ಯದ ಹಾಡುಗಳು ೧. “ಪ್ರಶ್ನೆ: ಯಾವನ್ನ ಕೂಡ್ರಿಸಿದ್ದೆ. ಯಾವನ್ನ ನಿಲ್ಲಸಿದ್ದೆ ಯಾವನ್ನ ಗೂಡ ಎಳೆದಾಟ ಹೂವಿನ||

ಉತ್ತರ : ಮಜ್ಜಿಗಿ ಗಡಗಿ ಕೂಡ್ರಿಸಿದ್ದೆ. ಕಡಗೋಲ ನಿಲಿಸಿದ್ದೆ. ಹಗ್ಗದ ಗೂಡ ಎಳೆದಾಟ ಹೂವಿನ”93 || ೨. “ಮೂರು ಪಡಿ ಜೋಳ ಕೊಟ್ಟು ಪಡಗ ತಂದೇನವ್ವ ತಳದಾಗ ತೂತಿಲ್ಲ ಇಪ್ಪತ್ತೆಂಟು ಕೊಡ ನೀರ ಹಾಕಿದರೆ ತಳದಾಗ ನೀರಿಲ್ಲ”94 3.“ಮುಚ್ಚಳದಾಗ ನೀರು ಹಾಕಿ ಮಣ ಮಣ ಮುಣಿಗಿ ನಾ ಎದ್ರ ಹಂಗಾದ್ರು, ನನ್ನ ಜನ್ಮ ಹೋಗಲಿಲ್ಲ ಹಿಂಗಾದ್ರು, ನನ್ನ ಜನ್ಮ ಹೋಗಲಿಲ್ಲ”95 ೩. ಮೈ ನೆರೆದ ಹಾಡು

“ತರಳೆ ಮೈ ನೆರೆದಾಳು, ತರಳಗೇನೊಯ್ಯಾಲೆ ಹರಿವಾಣ ತುಂಬ ಅಂಬ್ಹ್ಯಳದೆ”96 (ರವೀಂದ್ರ ವಿ. ಕುಂಬಾರ : 2004 : 63) ೪. ದುಂದುಮೆ ಪದ “ದುಂದುಮೆ ಎಂತೆಂದು ಪಾಡೀರಿ ಜನರು ದುಂದುಮೆ ಬಸವಂತನ ಹಬ್ಬದುಂದುವೆ ಅಂಬರ ದಂಡೀಗಿ ಆಟಾವ ತಗಿದಾರು ಕುಂಬಾರ ತಿಗರೀಯ ಸುಟ್ಟಾರ ಮಾ ಇಂಬು ಇಲ್ಲೆಂದೆಂಬೂತ ಕಾಮ ತನ್ನ ಅಂಬು ಬಿಟ್ಟದ ನರಿಯರು ಹರಳ”97 (ದುಂ) ೫. ಇತರೆ ಸಂದರ್ಭಗಳಲ್ಲಿ “ಚಟಗಿ ಮುಚ್ಚಳ ಗಡಗಿ ಬಾನದ ಹೆಡಗಿ ಜೋಕೆ, ನೀವು ದೃಢದಿ ಹೋಗಿ ದೇವರ ಗುಡಿಗೆ ಧೂಪಹಾಕ್ರೆ”98 (ರವೀಂದ್ರ ವಿ. ಕುಂಬಾರ : 2004 : 64) ಮೌಖಿಕ ಚರಿತ್ರೆ ಮತ್ತು ಸಾಹಿತ್ಯ ಅವಲೋಕನ ೧೧. ಜಾನಪದ ಸಾಹಿತ್ಯದಲ್ಲಿ ಗಾದೆ ಮಾತು ಒಂದು ಚೂಪಾದ ನುಡಿಗಟ್ಟದಂತೆ, ಗ್ರಾಮೀಣ ಪ್ರದೇಶದಲ್ಲಿ ಜನರು ತಮ್ಮ ಬದುಕಿನ ನೋವು, ನಲಿವು, ಕಾರ್ಯಗಳನ್ನು ಕುರಿತು ಸ್ವಲ್ಪದರಲ್ಲಿ ಹಿರಿದಾದ ವಿಷಯವನ್ನು ಗಾದೆಗಳ ಮೂಲಕ ಬಿಂಬಿಸಿದ್ದಾರೆ. ಶೀಲ, ಅಶ್ಲೀಲ, ಹೊಗಳಿಕೆ, ತೇಗಳಿಗೆ ನಿಂದನೆಯ ಎಲ್ಲ ಪ್ರಕಾರಗಳಲ್ಲಿ ಗಾದೆಗಳಿರುವುದು ಒಂದು ಸ್ವಾರಸ್ಯ ಕರಸಂಗತಿ, ಅದೇ ರೀತಿ ಕುಂಬಾರರ ಕುರಿತು ಸ್ವಾರಸ್ಯಕರವಾದ ಹೇಳಿಕೆಗಳು ಜಾನಪದದ ಗಾದೆ ಮತ್ತು ಒಗಟುಗಳಲ್ಲಿ ಅಡಕಗೊಂಡಿವೆ. ಅವು ಹೀಗಿವೆ - ೧. ಗಾದೆಗಳು ೧. “ಕುಂಬಾರ ಕೂಟಲ್ಲ, ಕೂದಲ ಗೂಟಲ್ಲ ೨. ಕುಂಬಾರ ಗಾಳಿ ಬೀಸಿದರೆ ಮಳಿಯಿಲ್ಲ ೩. ಮಾರಿ ಕುಂಬಾರನ ಬೂದಿ ಆಗ್ಯಾದ ೪. ತಲೆ ಕುಂಬಾರನ ಗಡಗಿಯಂಗ ಅದ ೫. ಡೋ, ಡೋ, ಮಟಕಿ ಕುಂಬಾರ ಚಟಗಿ (ಬೀದರ) ೬. ಕುಂಬಾರ ಕುಕ್ಕಡಿ ದೀಪ ಹಚ್ಚ ಮುಕ್ಕಡಿ (ಬೀದರ) (ರವೀಂದ್ರ ವಿ. ಕುಂಬಾರ : 2004 : 64) ೭. ಗಡಗಿ ಮಾರ್ಯಾವ (ಬೀದರ) ೮. ಕುಂಬಾರ್ಗ ಮಣ್ಣಿನ ಚಿಂತೆ ಕುರುಬನಿಗೆ ಕರಿಚಿಂತೆ ೯. ಕುಂಬಾರನ ಆವಿಗೆಯಲ್ಲಿ ಚೆಂಬು ಹುಡುಕಿದ ಹಾಗೆ ೧೦. ಕುಂಬಾರ ಕೂಡಿ ಕೆಟ್ಟ ದೊಂಬ ಅಗಲಿ ಕಟ್ಟ ೧೧. ಮಡಕೆ ಮಾಡಲು ಬಾರದ ಕುಂಬಾರ ಸಂಚಕಾರ ತೆಗೆದುಕೊಂಡನಂತೆ. ೧೨. ಕುಂಬಾರನ ಮುಂದೆ ಮಡಿಕೆ ಒಡಿಬಾರ್ದು ಮೂಕನ ಮುಂದೆ ತುರಿಸಬಾರ್ದು ೧೩. ಮೊಗೆ ಮಾಡದ ಕುಂಬಾರ ಗುಡಾಣ ಮಾಡ್ಯಾನೆ ೧೪. ಅಡುಗೆ ಮಾಡೋಳ ಹಸ್ತಗುಣವೋ ಕುಂಬಾರನ ಮಡಕೆ ಗುಣವೋ ೧೫. ಕಾಶಿಗೆ ಹೋದ್ರು ದೋಷ ಬಿಡಲಿಕ್ಕಿಲ್ಲ, ಕುಂಬಾರ ಕೊಟ್ಟ ಭಾಷೆ ಬಿಡಲಿಕ್ಕಿಲ್ಲ. ೧೬. ಹೆಣ್ಣಾಗಿ ಹುಟ್ಟಬಾರ್ದು ಕುಂಬಾರನಾಗಿ ಜನ್ಮಕ್ಕೆ ಬರಬಾರ್ದು ೧೭. ಕೆಲಸ ಮಾಡಿ ಕುಂಬಾರ ಗಡಗಿ ತುತ ಹಾಕೋತ ಕುಂತಿನಂತ (ಶಹಾಬಾದ) ೧೮. ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ. ೧೯. ಕೆಲಸವಿಲ್ಲದ ಕುಂಬಾರ ಕೂತ್ಕಂಡು ಮಗ್ಳಕುಂಡಿ ತಟ್ದ ೨೦. ಅಟ್ಟೋಳ್ ಗುಣವೋ? ಚೆಟ್ಟೆ ಗುಣವೋ? ಕುಂಬಾರೈದ್ನ ಕುಡ್ಕೆ ಗುಣವೋ? ೨೧. ಕುಂಬಾರ ಹುರುಳಿ ಕೊಟ್ಟ ಹಾಗೆ ೨೨. ಕುಂಬಾರನು ಮಡಕೆ ಮಾಡುವ, ಆವೆಯನ್ನು ಇಟ್ಟು ಊರು ಬಿಡಬೇಕಂತೆ. ೨೩. ಮಡಿವಾಳನ ನಾಯಿಗೆ ತಿಳಿಕಡಿಮೆ, ಕುಂಬಾರನ ಜಾನುವಾರಿಗೆ ಬೈ ಹಲ್ಲು ಕಡಿಮೆ ೨೪. ಅವನ ಇವನ ನ್ಯಾಯ, ಕುಂಬಾರನ ಮೇಲೆ ಗಾಯ ೨೫. ನೀನೊಬ್ಬ ಎಂತಹ ಕುಂಬಾರನೋ? ೨೬. ಕುಂಬಾರನಲ್ಲಿ ಅಡುಗೆ ಮಾಡಲು ಮಡಕೆ ಇಲ್ಲ. ೨೭, ಆಡಿಕಲ್ಯಾಗ ಆರುಕಾಸು ಸೊಂಟದಾಗ ಮೂರು ಕಾಸು ೨೮. ಅತ್ತೆಗೆ ಸೊಸೆ ಮುಚ್ಚಳದಲ್ಲಿ ಉಣಸ್ತೀನಿ ಅಂದ್ಲಂತೆ ಅತ್ತೆ ನಾನು ನಿನಗೆ ಮಗೇಲೆ ಕೊಡ್ತೀನಿ ಅಂದ್ಲಂತೆ ೨೯. ಅತ್ತೆ ಮಾಡಿದ್ದೆಲ್ಲ ಅಡಕಲ ಗಡಿಗೆ ಸೇರ್ತು. ಅತ್ತೆ ಒಡೆದ ಗಡಿಗೆ ಹಳೆಯದು. ೩೦. ಅಡಮಡಕೇಲಿ ತರಿ ಇರಗಂಟ ಕಂಬಳ ಕ್ಹೋಗಬೇಡ, ಅಟ್ಟದ ಮ್ಯಾಲ ಕಡೆಕೊಳ್ಳಿ ಇರಗಂಟಿ ಸೌದೆಗೆ ಹೋಗ್ಬೇಡ. ೩೧. ಊರಿಗೊಬ್ಬ ಕುಂಬಾರ ಬೇಕು. ಹಿರಿತನಕ್ಕೊಬ್ಬ ಪಟೇಲಬೇಕು.(ರವೀಂದ್ರ ವಿ. ಕುಂಬಾರ : 2004 : 65) ೩೨. ಒಳ್ಳೋಳ್ಳೆವು ನಮಗ ಕೆಟ್ಟ ಕೆಟ್ಟವು ಕುಂಬಾರ್ಗ. ೩೩. ಒಡೆದ ಗಡಿಗೆಯನ್ನು ಸರಿಪಡಿಸಿ ಆಗುವದೇನು? ೩೪. ಕರಿಯ ಮಡಕೆ ಮೇಲಿನ ಬಿಳಿ ನೀರು ಕಾಣೆ ೩೫. ಕಳ್ಳೀ ಕಣ್ಣು ಗಡಗಿ ಮ್ಯಾಲೆ ಸೂಳೇರ ಕಣ್ಣು ಗಂಡಸರ ಮ್ಯಾಲೆ ೩೬. ಕಸಗುಡುಸುವಂಗೆ ಮಸರ ಗಡಗಿ ತಗಂಡ ಬಾ ಅಂದಾಂಗ ೩೭. ಕುಂಬಾರನ ಮಡಕೆ ಎಲ್ಲಾದದ್ದು. ೩೮. ಕುಂಬಾರನ ಮನೆಗಳ ಬಣ್ಣ ಒಂದೇ ೩೯. ಕುಂಬಾರ ಹುಳ ಇದ್ದಾಂಗ ೪೦. ಕುಂಬಾರತಿ ಗುಣವೋ ಅವಳ ಕುಡಿಕೆ ಗುಣವೋ? ೪೧. ಕುಂಬಾರನ ಸಿಟ್ಟು ಕುಡಕಿ ಮುಂದ ೪೨. ಕುಡಿಕೆ ನೀರನು ನಂಬಿ ತುಂಬಿದ ಕೊಡವ ನೊಡೆ ಹೊಯ್ದಂತೆ ೪೩. ಕೂತು ಉಂಡವನಿಗೆ ಕುಡಿಕೆ ಹೊನ್ನು ಸಾಲದು ೪೪. ಕೊಡ ಹಾಲಿನ್ಯಾಗ ಹಿಡಿ ಉಪ್ಪು ೪೫. ಕುರಡಿಯ ಮದುವೆಯಾದರೆ ಮನೆ ಗಡಿಗೆಗೆ ಮೂಲ ೪೬. ತೆರ ಸುಲಭ ಅಂತ ಕುಲ್ದಿ ತಂದ್ರ ಮನೆಗಿರೋ ಮಡಕೆ ಎಲ್ಲಾ ತೂತ ೪೭. ಕೂಲಿ ಮಾಡಿ ಕುಡಿಕೆಗೆ ಹಾಕ್ಲಿಲ್ಲ ಹಾದರ ಮಾಡಿ ತೊಟ್ಟಿಲು ಕಟ್ಟಿಲ್ಲ ೪೮. ಕೆಲಸವಿಲ್ಲದ ಕುಂಬಾರ ಮಡಕೆ ತಳ ತಟ್ಟಿದನಂತೆ ೪೯, ಗಂಡಾ ಗುಂಡಿ ಮಾಡಿ ಗಡಗಿ ತುಪ್ಪ ಕುಡದ್ಹಾಂಗ ೫೦. ಗೌರಿ ಹೊತ್ಗೆ ಗಡ್ಗಿ ಮುಳ್ಗೋಮಳೆ ೫೧ ಗಡಗಡಂದವರು ಗಡಗಿ ನುಂಗಿದ್ರು ೫೨. ಗಾಣಿಗೇರನಸೀ (ಎಣ್ಣಿಯ ತ್ಯಾಜ್ಯ) ಕುಂಬಾರ ಮಸಿ ೫೩. ಗಡಿಗೆ ಹೋಗಿದ್ದಕ್ಕೆ ಮಗೆ ಕೊಟ್ಟು ಶಾಸ್ತ್ರ ಕೇಳಿದರಂತೆ ೫೪. ಗಡಿಗಿ ಬಾರ್ಸಿ ತರಬೇಕು ಹೆಣ್ಣಿನ ಗುಣ ನೋಡಿ ಹುಡುಗಿ ತರಬೇಕು. ೫೫. ತುಪ್ಪದ ಗಡ್ಗಿ ತಾ ಅನ್ನೋ ಹೊತ್ಗೆ ಉಪ್ಪಿನ ಗಡ್ಗಿ ತಂದ್ಲು ೫೬. ತುಂಬಿದ ಕೊಡ ತುಳುಕುವುದಿಲ್ಲ. ೫೭. ದುಡದು ದುಡದು ಸತ್ತಿತು ಕುಂಬಾರ ಮನೇಳಕತ್ತೆ ೫೮. ನಾಯಿ ಮುಟ್ಟಿದ ಗಡಗಿ ಶುದ್ಧ ಆಗೋಲ್ಲ ಹೊಸ ಮಡಿಕೆಗೆ ಮುಟ್ಟು ಇಲ್ಲ. (ರವೀಂದ್ರ ವಿ. ಕುಂಬಾರ : 2004 : 66) ೫೯. ಬಾಯೆನ್ನುವುದು ಬಾದಾಳ ಆಗೈತಿ ೬೦. ಭಿನ್ನವಾದ ಗಡಿಗೆ ಹೊನ್ನ ಕೊಟ್ಟರೆ ಸಮವಾದೀತೆ ೬೧. ಪಂಚಮದ ಶನಿ ಹಂಚಿನಲ್ಲಿ ಉಣಿಸ್ಯಾನು ೬೨. ಮಡಿಕೆಯ ಲಾಭ ಕುಡಿಕೇಲಿ ಹೋಯ್ತು. ೬೩. ಮಣ್ಣಿನ ಕಾಲು ನೀರಿಗೆ ಆಗದು. ಮರದ ಕಾಲು ಬೆಂಕಿಗೆ ಆಗದು. ೬೪. ಮಗೆ ಮಾಡಲಾರದ ಬೊಡ್ಡಿ ಗುಡಾಣಕ್ಕೆ ತಗೊಂಡ್ಲು ಚಂಚ್ಕಾರ ೬೫. ಮಡಕೆಗೆ ಬಾಯಿ ತಿಪ್ಪೆಗೆ ತಿಕ ೬೬. ಮಡಕೆ ಮಾರುವವನಿಗೆ ದುಡುಕಿನ ಗೌಜು ಯಾಕೆ? ೬೭. ಮಡಕೆಯ ಬಾಯನ್ನು ಮುಚ್ಚಬಹುದು ಜನರ ಬಾಯನ್ನು ಮುಚ್ಚಲಾಗುವುದಿಲ್ಲ. ೬೮. ಮಾರಿ ಕುಂಬಾರನ ಮಸಿ ಆಗಿದೆ. ೬೯. ಮಣ್ಣು ಬಿಟ್ಟು ಮಡಿಕೆ ಇಲ್ಲ ತನ್ನ ಬಿಟ್ಟು ದೇವರಿಲ್ಲ. ೭೦. ಮಳ್ಳಿ ಮಳ್ಳಿ ಅಂತ ಮಾಡಿನಮ್ಯಾಗ ಇಟ್ರ ಉಲ್ದಕೊಂಡು ಹೋಗಿ ಕುಲ್ದ ಕುಂಬಾರ ಮದುವೆಯಾದ್ಲಂತೆ. ೭೧. ಮಡಕೆ ಒಡೆಯಲು ಅಡಕೆ ಮರವೇಕೆ ೭೨. ಮುರುವಿಗೆ ಬಗೆ ಇಲ್ಲದಿದ್ದರೆ ಹರವಿಗೂ ದರಿದ್ರವೆ ೭೩. ಯಾವ ತಾಳಕ್ಕಾದರೂ ಕುಣಿಯಬಹುದು ಕುಂಬಾರನ ತಾಳಕ್ಕೆ ಕುಣಿಯೋಕ್ಕಾಗಲ್ಲ. ೭೪. ಸಕ್ಕರೆ ಕೊಡನ ತುಂಬಿ ಹೊರಗೆ ಸವಿದಂತೆ. ೭೫. ಸಾವಿರ ರೂಪಾಯಿ ಸಾಲ ಇದ್ರು ಒಲಿಮ್ಯಾಗ ಮಗಿ ಹಾಲಿರಬೇಕಂತೆ. ೭೬. ಸುಣ್ಣದ ಮಡಕೆಗೂ ಸೂಳೆ ಮನೆಗೂ ಭೇದವಿಲ್ಲ. ೭೭. ಸ್ವಾರಿ ಸೊಟ್ಟಾದರ ಬದನೆಕಾಯಿ ಬೇಯಲ್ವೆ? ೭೮. ಸುಮ್ಮನೆ ಬರ್ತಾಳೆಂದು ಕುರುಡಿಯನ್ನು ಮದುವೆಯಾದರೆ ತಿಂಗಳಿಗೆ ಮೂವತ್ತು ಮಡಿಕೆ ಒಡೆಯುತ್ತಾಳೆ. ೭೯. ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ. ೮೦. ಹಂಚಿನಲ್ಲಿ ಉಣ್ಣುವವನಿಗೆ ಹರಿವಾಣವೇಕೆ? ೮೧. ಹಸುವೇನೋ ತಂದಾಯ್ತು ಕರೆಯೋ ಗಡಿಗೆಗೆ ಹ್ಯಾಗೆ ಅಂದ್ರೆ ೮೨. ಎಮ್ಮೆಕೊಂಡು ಮಗೆಗೆ ಶಾಣ್ಯಾತನ ಮಾಡಿದ್ರು ೮೩. ಹಿಟ್ಟ ಇದ್ದಾಂಗ ರೊಟ್ಟಿ ಮಣ್ಣಿದ್ದಾಂಗ ಮಡಕೆ (ರವೀಂದ್ರ ವಿ. ಕುಂಬಾರ : 2004 : 67) ೮೪. ಹಂಚು ಕಾಣದವಳು ಕಂಚು ಕಂಡರೆ ದಿನಕ್ಕೆ ಮೂರಾವರ್ತಿ ಬೆಳಗಿ ತಿಂದಳು ೮೫. ಹೆಂಗ್ಸ ಹೊಡೆಯೋದು ಒಂದೆ, ಮಡಿಕೆ ಒಡೆಯೋದು ಒಂದೆ. ೮೬. ಹೊಸ ಮಡಿಕ್ಯಾಗ ಮೂರ ಹೆಸರಕಾಳ ಹಾಕ್ಕೊಂಡು ಕೊಸರಾಡ್ತಾಳ ಕಾವೇರಿ. ೮೭. ಅನ್ನದ ಮಡಕೆ ಒಡೆದರೆ ಕಾಗೆಗೆ ಒಳಿತಾಯಿಯತು. ಬಟ್ಟೆ ಹರಿದರೆ ಮಡಿವಾಳಗೆ ಒಳಿತಾಯಿತು. ೮೮. ಅತ್ತೆ ಒಡೆದ ಗಡಿಗೆಗೆ ಬೆಲೆ ಇಲ್ಲ. ೮೯, ಅಕ್ಕಿ ತುಸು ಆದರೂ ಗಡಿಗೆ ದೊಡ್ಡದಾಗಬೇಕಂತೆ. ೯೦. ಒಡೆದ ಗಡಿಗೆಗೆ ಲೇಪಹಾಕಿದಂತೆ. ೯೧. ಒಡೆದ ಮಡಿಕೆಗೆ ಒಳ್ಳೆ ಮಡಿಕೆ ತಾಗಿಸಿದರೆ ಹೇಗೆ? ೯೨. ಒಡೆದ ಮಡಿಕೆಗೆ ಕಿಟ್ಟ ಹಾಕಿದರೂ ಹೆಸರು ಒಡೆದ ಮಡಿಕೆ ಎಂದೇ. ೯೩. ಒಡೆದ ಗಡಿಗೆ ಮತ್ತೆಕೂಡದು. ೯೪. ಕದ್ದು ತಿನ್ನುವವರಿಗೆ ಮಡಿಕೆಯ ಅಡಿಯ ಮಸಿಯನ್ನಾದರೂ ನೆಕ್ಕಬೇಕಂತೆ. ೯೫. ಕಳ್ಳಿನ ಗಡಿಗೆಯಲ್ಲಿ ನೊರೆ ತಪ್ಪದು ಅಮಟೆಯ ಮರದಲ್ಲಿ ಅಂಟು ತಪ್ಪದು. ೯೬. ಕಡಿಮೆ ಬೆಲೆಗೆ ದೊರೆಯಿತೆಂದು? ಒಡೆದ ಮಡಿಕೆಯನು ತೆಗೆದುಕೊಂಡಂತೆ. ೯೭. ಗಡಿಗೆ ಹೊರೆಯನ್ನು ಹಿಡಿದು ಇಳಿಸಬೇಕು. ೯೮. ಗಂಜಿ ಗಡಿಗೆ ಇರುವ ತನಕ ಹೊಟ್ಟೆ ಯೋಚನೆ ಇರಲಾರದು. ೯೯. ಗಂಜಿ ಗಡಿಗೆ ಇಳಿಸುವಾಗ ಪಲ್ಯದ ಪಾತ್ರೆ ತಯಾರ ೧೦೦. ಗಡಿಗೆ ಒಡೆಯಲು ಬಡಿಗೆ ಬೇಡ. ೧೦೧. ಗಡಿಗೆ ಒಡೆದ ಕೋಪದಲ್ಲಿ ಗಂಜಿ ಮಾಡಿದ ಹಾಗೆಯೇ ೧೦೨. ಮಡಿಕೆಗೆ ಬಿದ್ದ ಅನ್ನ ಬೇಯುತ್ತದೆ, ಹುರಿಯೋಡಿಗೆ ಬಿದ್ದ ಅಕ್ಕಿ ಹುರಿಯಲ್ಪಡುತ್ತದೆ. ೧೦೩. ಸರಿಯಾಗಿ ಸುಡದ ಗಡಿಗೆಯಲ್ಲಿ ಅಡುಗೆ ಮಾಡಬಾರದು. ಬಾಳೆಕಾಯಿಗಳನ್ನು ಎಣಿಸದೆ ಬಾಳೆ ಗೊನೆ ಮಾರಬಾರದು. ೧೦೪, ಖೋಡಿ ಉಣ್ಣಾಕ ಕುಂತುರ ಪರೇಣ ಒಡದಿತಂತ. ೧೦೫. ಕುಂಬಾರಗ ಕೇಸರ ಕೊಟ್ಟರ ಕೃತಿ ಮಾಡಿ ತೊರಸ್ತಾನ ೧೦೬. ಓಡಿನಿಲದ ಸಿಡಿದು ಬಾಣಲಿಗೆ ಬಿದ್ದ ಹಾಗೆ ೧೦೭. ಸೆಟ್ಟಿ ದಡ್ಡ ಕುಂಬಾರ ಜಾಣ ೧೦೮. ಕುಂಬಾರನಿಗ್ಯಾಕವ್ವ ಗೊಂಬಿ ಮಾಟದ ಹೆಣ್ಣು (ರವೀಂದ್ರ ವಿ. ಕುಂಬಾರ : 2004 : 68) ೧೦೯. ಕೈಯಾಗ ಹಿಡಿದ್ರ ಗಡಗಿ, ಕೆಳಗ ಬಿದ್ರ ಬೋಕಿ ೧೧೦. ಹನಿಹುಳಿ ಕೊಡ ಹಾಲು ಕೆಡಸಿತ್ತು. ೧೧೧. ಗುಂಡಕಲ್ಲ ಕಾಯ್ಸಿ ಗುಡಾಣಕ್ಕೆ ಹಾಕಿದ್ಲು ೧೧೨. ಮುಚಗಣ್ಣಿ ಮುಚಗಣಿ, ಮುಚ್ಚಳ ಎಲ್ಲಿ ಮಡಗಿದ್ದಿ ಅನ್ನೋವತ್ಗೆ ಎತ್ತಾಗಿತ್ತಾಕೇನು ಅತ್ತ ಎತ್ತಿನ ಕಾಲ್ದ ಸೀಲಿ ಮಡಗಿವ್ನಿ ಅಂದ್ಲಂತೆ. ೧೧೩. ಏನ ಮಾಡ್ತಿ ಕುಂಬಾರ ಮಾಡದ್ಹಂಗ. ೧೧೪. ಅರಿದಿದ್ದೆ ಸುರಾಯಿ ಬಡದಿದ್ದೆ ಠುಬಾಕು”99 ೨. ಒಗಟುಗಳು ೧. “ಕತ್ತಲು ಮನೆಯಲ್ಲಿ ಕರಿಯಪ್ಪ ಕೂತಾನೆ (ಗಡಗಿ) ೨. ಗುಡಿಕರ್ರಗೆ ದೇವರು ಬೆಳ್ಳಗೆ (ಗಡಗಿ, ಅನ್ನ) ೩. ಅಮ್ಮಕಪ್ಪು, ಅಪ್ಪ ಕಪ್ಪು, ಮಗಳು ಚಿನ್ನದ ಗುಬ್ಬಿ (ಕಾವಲಿ, ಮುಚಳ, ದೋಸೆ) ೪. ಸುಟ್ಟ ಏಡಿ ಮರ ಹತ್ತಿತು (ಸೇಂದಿ ಗಡಿಗೆ) ೫. ಹೋಗ್ತಾ ಬಾಣಂತಿ ಬಾ ಬಸುರಿ (ನೀರು ತುಂಬಿದ ಕೊಡ) ೬. ಹೋದವರು ಬಂದವರು ಎಲ್ಲಾ ಕುತ್ತಿಗೆಗೆ ಕೈ ಹಾಕಿ ಹಗ್ಗ ಪಾತಾಳಕ್ಕೆ ಇಳಿಸುತ್ತಾರೆ. (ಬಿಂದಿಗೆ) ೭. ಬಾಯಾರಿದಾಗ ಬಡಾನ ಹೋಗುತ್ತೆ ನೀರು ಕುಡಿದಾಗ ಮೇಲೆ ನಿಧಾನಕ್ಕೆ ಬರುತ್ತೆ (ಬಿಂದಿಗೆ) ೮. ಹೊಟ್ಟೆ ಡುಮ್ಮ ಹೊಲಕ್ಕೆ ಹೊಂಟಾನ (ತತ್ರಾಣಿ) ೯. ಆಕಾರದಲ್ಲಿ ಗೋಲಾಕಾರ ಬಾಯೆಲ್ಲ ವೃತ್ತಾಕಾರ ಬಡಿದರೆ ಬದುಕಲಾರ ಸುಟ್ಟರೆ ಸುಡಲಾರೆ ಹಾಗಾದರೆ ನಾನ್ಯಾರು (ಗಡಿಗೆ) ೧೦. ಬಂಗಾರದ ಗುಬ್ಬಿ ಬಾಲಲ್ಲಿ ನೀರು ಕುಡಿಯುತ್ತದೆ (ಹಣತೆ, ದೀಪ) ೧೧. ಬಂಗಾರದ ಬಸವಣ್ಣ ಬಾಲದಿಂದ ನೀರು ಕುಡಿಯಣ್ಣ (ಹಣತೆ, ದೀಪ) ೧೨. ಅಕ್ಕನ ಬಾಯಾಗ ಹಾಕಿದ್ರ ತಂಗಿ ಬಾಯಗ್ ಹೋಗ್ತದ” (ಒಲೆ, ಗಡಿಗೆ) ಕುಂಬಾರನ ಬದುಕಿನ ಬಗೆಬಗೆಯ ಚಿತ್ರ ಜಾನಪದ ಸಾಹಿತ್ಯದಲ್ಲಿ ಹಾಡಾಗಿ ಹರಿದು, ಕಥೆಯಾಗಿ ವಿಸ್ತರಿಸಿ, ತ್ರಿಪದಿ, ಗಾದೆ, ಒಗಟುಗಳಲ್ಲಿ ಮಿಂಚಿರುವುದು ಒಂದು ವೈಶಿಷ್ಟ್ಯವೇ. (ರವೀಂದ್ರ ವಿ. ಕುಂಬಾರ : 2004 : 69) ಇತ್ಯಾದಿ ಜನಸಂಖ್ಯಾ ಹಂಚಿಕೆ ಮತ್ತು ಬೆಳವಣಿಗೆ (Population Distribution and Trends) ಭಾರತದ ಕುಂಬಾರರ ಜನಸಂಖ್ಯೆ (೧೮೮೧) ಕರ್ನಾಟಕ ಕುಂಬಾರರ ಜನಸಂಖ್ಯೆ A CONSOLIDATED LIST OF KUMBARA COMMUNITIES FROM THE CENSUSES (1881-1941 AND 1981) AND OTHER SOURCES AND THEIR DISTRIBUTION "GUNAGI – census year: 1881; earlier distribution: Bombay Presidency"(Singh K S: 8:1996: 403). "KULA- Lineage, reorted as Telugu caste name in 1881 census KULALA - POI Equivalent: KULALA reported as Telugu caste name in 1881 census; present distribution: Karnataka: Dakshina Kannada, Kerala: Cannanore, Tamil Nadu: Dharmapuri KULALU LINGADHARI- reorted as Telugu caste name in 1881 census"(Singh K S: 8:1996: 589). “KUMARA - POI Equivalent: KUMMARA/KUMBHARA/KUMMARI reported as Telugu caste name in 1881 census; present distribution: Andhra Pradesh: throughout the state, Karnataka: throughout the state, Maharashtra: Aurangabad, Beed, Jalna, Latur, Nanded, Osmanabad, Parbhani KUMBAR, census years: 1881, 1931; earlier distribution: Bikaner State, Madras KUMBARAN, reported as Malayalam caste name in 1881 census KUMMARA, census years: 1881; earlier distribution: Telugu caste names, Tamil caste names KUMAWAT - POI Equivalent: KUMAWAT" (Singh K S: 8:1996: 591). "census years: 1901, 1911,1931; earlier distribution: Ajmer-Merwara, Central India Agency, Central provinces and Berar; present distribution KUMBAKA KULAM – lineage, reported as Telugu caste name in 1881 census KUMBAKAM SUDRA - reported as Telugu caste name in 1881 census KUMBALAR - reported as Tamil caste name in 1881 census. KUMBARA - POI Equivalent: KUMHAR/KUMBHAR census years: 1931, 1981; earlier distribution: reported in more than 25 provinces; present distribution: Assam: Barpeta, Cachar, Kamrup, Bihar: Begusaria, Darbhanga, Dhanbad, Giridih, Hazaribag, Madhubani, Muzaffarpur, Purnia, Ranchi, Samastipur, Singbhum, Sitamarhi, Vaishali, Gujarat: Ahmadabad, Bhavnagar, Gandhinagar, Jam Nagar, Junagadh, Kachch, Mahsana, Rajkot, Surat, Haryana: throughout the state, Himachal Pradesh: throughout the state, Madhya Pradesh: throughout the state, Maharashtra: Kolhapur, Pune, Ratnagiri, Sangli, Satara, Sholapur, Orissa: throughout the state, Punjab: throughout the state, Rajasthan: throughout the state, Tripura: throughout the state, Uttara Pradesh: throughout the state, West Bengal: more than three-fourth districts of the state, Chandigarh, Delhi, Daman and Diu. KUMBHAR, census years: 1881, 1891, 1931 KUMBHAR (KUMMAR), census year: 1931 KUMHAR, census years: 1881, 1931 KUMHAR (GHATKAR, GHATKARPUR, KULAL, KUMAR, KUMATI, KUMBHAKAR), census year: 1931 KUMHAR (KUMBHAR, KUMBARA, KUMMARA), census year: 1901 KUMHAR (KUMBHAR, KUMMARA, KUMBARA), census years: 1911, 1921 KUMBARA-KALPASA - subgroup of Kumbara, reported as Telugu caste name in 1881 census KUMBHAR SATARIA - census year:1931; earlier distribution: Baroda" (Singh K S: 8:1996: 592). "KUMBHKAR - census year:1881; earlier distribution: North-West Province KUMMARA-BANDIYA - subgroup of Kummara, reported as Telugu caste name in 1881 census KUMMARA-BELU - subgroup of Kummara, reported as Telugu caste name in 1881 census KUMMARA-DERI YARI - subgroup of Kummara, reported as Telugu caste name in 1881 census KUMMARA-GUCHI - subgroup of Kummara, reported as Telugu caste name in 1881 census KUMMARI MANCHI VIDLA - subgroup of KUMMARI, reported as Telugu caste name in 1881 census" (Singh K S: 8:1996: 593). Communities, Segments, Synonyms, Surnames and Titles "KULALA Synonyms: Moolya [Karnataka] Surnames: Bangera, Banjen, Handa, Kulal, Moolya [Karnataka] Exogamous units/clans: Archan, Bangera, Banjen, Saliyan, Uppen (salt) [Karnataka] " (Singh K S: 8:1996: 1482). "KUMAWAT Groups/subgroups: Chejara, Kumar, Kumawat, Malvi, Maru, Mewari, Rajkumar, Silawar [Rajasthan] Surnames: Kumawat [Rajasthan] Exogamous units/clans: Addania, Ajmera, Baberiwal, Gothwal, Khamania, Nageria, Othwal, Sadwar, Salbadia, Singadwal, Vadanea [Rajasthan] " (Singh K S: 8:1996: 1484). "KUMMARA/KUMBHARA/KUMMARI Synonyms: Kulala, Salivahana, (a dynasty which ruled India) [Andhra Pradesh] Handa, Kummara, Mand, Wadiyar [Karnataka] Kumbarar, Kummaravalu [Tamil Nadu] Exogamous groups: Kannada, Tulu [E Thurston] Kannada Kumbara, Kudipaitala Kumbara, Lingayat Kumbara, Tamil Kumbara, Telugu Kumbara [Nanjunayya and Iyer] Balja Kummara, Bendar Kummara, Dandu Kumara, Maratha Kummara, Rane Kummara, Shetti or Telaga or Pantakummara [SS Hassan] Groups/subgrous: Kapu Kummara, Telaga Kummara [Andhra Pradesh] Gunda Bakta, Gundo Brahma, Veerasaiva Kumbara [Karnataka] Titles: Setti [Karnataka] Chettiar, Naidu [Tamil Nadu] Handa [E Thurston] Setti [Nanjunadayya and Iyer] Surnames: Ankabathina, Bheemobhathina, Budumuru, Dangeti, Karagapati, Kolla, Ravinuthala, Srikakulam (place), Uppada [Andhra Pradesh] Chettiar, Naidu [Tamil Nadu] Chavgule (Maratha Kummara), Domakunda, Ghodke, Ishwardewaru, Kannollu, Kodisarlu, Kotangane, Lingadewaru, Mandladewaru, Madugalollu, Mathadharidewaru, Mhetre, Mudunola, Nellotala, Pagdi Paralollu, Patala, Puskur, Rampadewaru, Rangamrigi (Chetti Kummara), Saswadker, Shivadewaru, Sograppadewaru, Thakur, Urleker, Vagule, Vani, Varvade (Rane Kumbhar), Veerabhadradewaru [SS Hassan] Surnames (intiperulu): Urumu (thunder) [Andhra Pradesh] Exogamous units/clans: Gundaiah (deity), Vishnu (god) [Andhra Pradesh] Kasturi (musk), Komdava (red lotus), Nagara (cobra), Ravala (drop), Samantige (flower) [Karnataka] Balehetti, Kotthamalli (coriander), Thanigala [Tamil Nadu] Kasturi, Kendavare, Nagara, Ravala, Samantige [Nanjunadayya and Iyer] Exogamous units/lineages (dayadulu): [Andhra Pradesh] Exogamous units/lineages (intiperulu): [Tamil Nadu] KUMMERI Surnames: Damagitwalu, Eyarappu, Katakannawalu, ondaruwalu, Railli, Raipuruli, Rao, Salavalas, Urituwalu, Walu [Orissa] Exogamous units/clans: Gundarayam [Orissa] Exogamous units/lineages: Eyarapu, Katannalu, Raipurulu, Raoli [Orissa]" (Singh K S: 8:1996: 1487-9).


KUMBARAS SYNONYMS, SURNAMES, SEGMENTS

AND TITLES "KULALA Synonyms: Moolya [Karnataka] Surnames: Bangera, Banjen, Handa, Kulal, Moolya [Karnataka] Exogamous units/clans: Archan, Bangera, Banjen, Saliyan, Uppen (salt) [Karnataka] " (Singh K S: 8:1996: 1482). "KUMAWAT Groups/subgroups: Chejara, Kumar, Kumawat, Malvi, Maru, Mewari, Rajkumar, Silawar [Rajasthan] Surnames: Kumawat [Rajasthan] Exogamous units/clans: Addania, Ajmera, Baberiwal, Gothwal, Khamania, Nageria, Othwal, Sadwar, Salbadia, Singadwal, Vadanea [Rajasthan] " (Singh K S: 8:1996: 1484). "KUMMARA/KUMBHARA/KUMMARI Synonyms: Kulala, Salivahana, (a dynasty which ruled India) [Andhra Pradesh] Handa, Kummara, Mand, Wadiyar [Karnataka] Kumbarar, Kummaravalu [Tamil Nadu] Exogamous groups: Kannada, Tulu [E Thurston] Kannada Kumbara, Kudipaitala Kumbara, Lingayat Kumbara, Tamil Kumbara, Telugu Kumbara [Nanjunayya and Iyer] Balja Kummara, Bendar Kummara, Dandu Kumara, Maratha Kummara, Rane Kummara, Shetti or Telaga or Pantakummara [SS Hassan] Groups/subgrous: Kapu Kummara, Telaga Kummara [Andhra Pradesh] Gunda Bakta, Gundo Brahma, Veerasaiva Kumbara [Karnataka] Titles: Setti [Karnataka] Chettiar, Naidu [Tamil Nadu] Handa [E Thurston] Setti [Nanjunadayya and Iyer] Surnames: Ankabathina, Bheemobhathina, Budumuru, Dangeti, Karagapati, Kolla, Ravinuthala, Srikakulam (place), Uppada [Andhra Pradesh] Chettiar, Naidu [Tamil Nadu] Chavgule (Maratha Kummara), Domakunda, Ghodke, Ishwardewaru, Kannollu, Kodisarlu, Kotangane, Lingadewaru, Mandladewaru, Madugalollu, Mathadharidewaru, Mhetre, Mudunola, Nellotala, Pagdi Paralollu, Patala, Puskur, Rampadewaru, Rangamrigi (Chetti Kummara), Saswadker, Shivadewaru, Sograppadewaru, Thakur, Urleker, Vagule, Vani, Varvade (Rane Kumbhar), Veerabhadradewaru [SS Hassan] Surnames (intiperulu): Urumu (thunder) [Andhra Pradesh] Exogamous units/clans: Gundaiah (deity), Vishnu (god) [Andhra Pradesh] Kasturi (musk), Komdava (red lotus), Nagara (cobra), Ravala (drop), Samantige (flower) [Karnataka] Balehetti, Kotthamalli (coriander), Thanigala [Tamil Nadu] Kasturi, Kendavare, Nagara, Ravala, Samantige [Nanjunadayya and Iyer] Exogamous units/lineages (dayadulu): [Andhra Pradesh] Exogamous units/lineages (intiperulu): [Tamil Nadu] KUMMERI Surnames: Damagitwalu, Eyarappu, Katakannawalu, ondaruwalu, Railli, Raipuruli, Rao, Salavalas, Urituwalu, Walu [Orissa] Exogamous units/clans: Gundarayam [Orissa] Exogamous units/lineages: Eyarapu, Katannalu, Raipurulu, Raoli [Orissa]" (Singh K S: 8:1996: 1487-9). ಲಿಂಗವಾರು ಗ್ರಾಮೀಣ ಮತ್ತು ನಗರ ಜನಸಂಖ್ಯೆ ೧೯೦೧ ರಿಂದ ೨೦೦೧ ರ ವರೆಗೆ ಕರ್ನಾಟಕೇತರ ರಾಜ್ಯಗಳಲ್ಲಿಯ ಪ್ರಚಲಿತ ನೆಲೆಗಳು ಮತ್ತು ಜನಸಂಖ್ಯೆ ಜನಾಂಗೀಯ ಶಾರೀರಿಕ ಲಕ್ಷಣಗಳು (Racial Physical Characteristics) ಎತ್ತರ ಚರ್ಮದ ಬಣ್ಣ ತಲೆಯ ರಚನೆ ತಲೆಯ ಕೂದಲ ರಚನೆ ಕಣ್ಣಿನ ರಚನೆ ಮೂಗಿನ ರಚನೆ ಮೈಕಟ್ಟು ಅನ್ಯ ಸಮುದಾಯಗಳೊಂದಿಗಿನ ಶಾರೀರಿಕ ಹೋಲಿಕೆ (Appearance and affinity with other known communities) ಕುಟುಂಬ, ಕುಲ, ಬಂಧುತ್ವ ವ್ಯವಸ್ಥೆ (Family, Clan, Kinship and other Analogous Divisions) ಕುಟುಂಬ ಕುಟುಂಬದ ಗಾತ್ರ ಅವಿಭಕ್ತ, ಕೆಲವು ವಿಭಕ್ತ

ಕುಟುಂಬದ ವಿಧಗಳು ವಿಭಕ್ತ ಕುಟುಂಬ

ಅವಿಭಕ್ತ ಕುಟುಂಬ

ಇತರೆ ಕುಟುಂಬದಲ್ಲಿ ಸ್ತ್ರೀಯರ ಸ್ಥಾನಮಾನ ವಿವಾಹ ನಂತರದ ವಾಸ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ವಂಶಾನುಕ್ರಮ ಬದಲಾಗುತ್ತಿರುವ ಕುಟುಂಬದ ಕಾರ್ಯಗಳು ಮತ್ತು ಸ್ವರೂಪ ಬಣ/ಬರಿ/ಬಳಿ/ಬೆಡಗು/ಕುಲ (ಗೋತ್ರ) ಗಳು ಕುಲ(ಗೋತ್ರ)ಗಳು ಮತ್ತು ಉಪ ಕುಲ(ಗೋತ್ರ)ಗಳ ಸ್ವರೂಪ ಕುಲ(ಗೋತ್ರ)ಗಳು ಮತ್ತು ಉಪ ಕುಲ(ಗೋತ್ರ)ಗಳ ಪದಗಳ ನಿಷ್ಪತ್ತಿ ಮತ್ತು ಅರ್ಥ ಕುಲ(ಗೋತ್ರ)ಗಳು ಮತ್ತು ಉಪ ಕುಲ(ಗೋತ್ರ) ಪದಗಳ ನಿಷ್ಪತ್ತಿಯ ಹಿಂದಿನ ನಂಬಿಕೆಗಳು

ಕುಲ(ಗೋತ್ರ)ಗಳು ಮತ್ತು ಉಪ ಕುಲ(ಗೋತ್ರ)ಗಳ ನಡುವಿನ ಸ್ಥಾನಮಾನ ಕುಲ(ಗೋತ್ರ)ಗಳು ಮತ್ತು ಉಪ ಕುಲ(ಗೋತ್ರ)ಗಳ ನಡುವಿನ ವೈವಾಹಿಕ ಸಂಬಂಧದ ಆದ್ಯತೆಗಳು ಮತ್ತು ನಿಷೇಧಗಳು ಕುಲ(ಗೋತ್ರ)ಗಳು ಮತ್ತು ಉಪ ಕುಲ(ಗೋತ್ರ)ಗಳ ಕಸುಬುಗಳು ಕುಲ(ಗೋತ್ರ)ಗಳು ಮತ್ತು ಉಪ ಕುಲ(ಗೋತ್ರ)ಗಳ ಆಚರಣೆ ಕುಲ(ಗೋತ್ರ)ಗಳು ಮತ್ತು ಉಪ ಕುಲ(ಗೋತ್ರ)ಗಳ ಆಹಾರಕ್ರಮ (ವಿಧಿ ನಿಷೇದಗಳು) ಬಂಧುತ್ವ ಕೌಟುಂಬಿಕ ಬಂಧುತ್ವ ಸಾಮುದಾಯಿಕ ಬಂಧುತ್ವ ಮಾತೃವಂಶೀಯ ಬಂಧುತ್ವ ಪಿತೃವಂಶೀಯ ಬಂಧುತ್ವ ವಿನೋದ ಸಂಬಂಧಗಳು ನಿರ್ಬಂಧಿಸುವ ರೂಢಿಗಳು ವಾಸ ಆಹಾರ ಪಾನೀಯ, ಉಡುಗೆ ತೊಡುಗೆ ಮತ್ತು ಉಪಕರಣಗಳು (Dwelling, Food, Dress, Ornament and other Material Objects distinctive of the Community) ವಸತಿಗಳ ವಿನ್ಯಾಸ [ನೆಲೆಗಳು : ಗ್ರಾಮದ ನಿವೇಶನ, ಸ್ಥಳ ಮತ್ತು ನೆಲೆಯ ವಿನ್ಯಾಸ (ಬಹುಘಟಕೀಯ, ಏಕ ಘಟಕೀಯ, ಚದುರಿದ, ಸಂಪರ್ಕರಹಿತ ಇತ್ಯಾದಿ) ಹಾಗೂ, ಉದ್ದ ಗ್ರಾಮ, ಚೌಕಾಕಾರ, ಆಯತಾಕಾರ, ಪ್ರತ್ಯೇಕ, ಸಾಲು ಮನೆಗಳ, ಚೌಕಾಕಾರ, ಕೂಡು ದಾರಿಯ, ತಾತ್ಕಾಲಿಕ, ಅರೆಶಾಶ್ವತ ಇತ್ಯಾದಿ ಗ್ರಾಮಗಳು] (Settlement : Village site, location, settlement pattern (agglomerated, nucleated,dispersed,sprinkled, isolated etc)and amorphous, star shaped, horse-shoe shaped, linear, rectangular, circular or ring shaped etc) ವಸತಿಗಳ ವಿನ್ಯಾಸದಲ್ಲಿಯ ಪ್ರಾದೇಶಿಕ ಭಿನ್ನತೆಗಳು

ಕುಲ(ಗೋತ್ರ) ಮತ್ತು ಉಪ ಕುಲ(ಗೋತ್ರ)ಗಳ ನಡುವಿನ ಸ್ಥಾನಮಾನದ ಹಿನ್ನೆಲೆಯಲ್ಲಿ ವಾಸದ ಸ್ವರೂಪ ನೆರೆ ಹೊರೆಯ ಸಮುದಾಯಗಳ ವಾಸದ ಮನೆಗಳ ಅಥವಾ ಕೇರಿಗಳ ವಿವರ (ಸಾಮಾಜಿಕ ಸ್ಥರವಿನ್ಯಾಸದ ಹಿನ್ನೆಲೆಯಲ್ಲಿ) ವಾಸ್ತು (ವಾಸದ ಘಟಕ) ವಾಸದ ಮನೆಯ ವಾಸ್ತು ಸ್ವರೂಪ (ಕಂಪೌಂಡ್, ದ್ವಾರ ಬಾಗಿಲು, ನೀರಿನ ಮೂಲ, ಮನೆಯ ಇತರೆ ಭಾಗಗಳ ಬಳಕೆ ಉದಾ ಕಕ್ಕಸು ಕೋಣೆ, ಕೊಟ್ಟಿಗೆ ಹೊಂದಿರುವ ಮನೆಗಳು) ಚೌಕ/ ವೃತ್ತಾಕಾರ/ಇತರೆ

ಬಹುಮಹಡಿ/ ನೆಲಮನೆ/ವಿಸ್ತಾರ

ಗೋಡೆಯ ಸ್ವರೂಪ/ ಛಾವಣಿ: ಮಾಳಿಗೆ/ ಹುಲ್ಲು ಚಪ್ಪರ/ ಟಿನ್ನು ಗಾಳಿ ಬೆಳಕಿಗಾಗಿ ಬಾಗಿಲು/ ಕಿಟಕಿ ಮತ್ತು ಬೆಳಕಿಂಡಿಗಳಿಗಾಗಿ ಬಳಸಿದ ವಸ್ತುಗಳ ವಿವರ ದೀರ್ಘ ಮತ್ತು ಅಲ್ಪಕಾಲಿನ ಅಲಂಕಾರಗಳ ವಿವರ

ಆಹಾರ ಪಾನೀಯಗಳು ನೀತ್ಯೋಪಯೋಗಿ/ ಮುಖ್ಯ/ಇತರೆ ಆಹಾರ ಮತ್ತು ಪಾನೀಯಗಳು ಆಹಾರ ಪಾನೀಯಗಳ ವಿಧಿ ನಿಷೇಧಗಳು ಮತ್ತು ಸಂದರ್ಭಗಳು ಆಹಾರ ಪಾನೀಯಗಳ ತಯಾರಿಕೆ ಕ್ರಮ

ಆಹಾರ ಪಾನೀಯ ಸೇವನೆಯ ಮತ್ತು ನೀಡುವ ಕ್ರಮಗಳು ಆಹಾರ ಪಾನೀಯಗಳ ಸಂರಕ್ಷಣಾ ಕ್ರಮ ಆಹಾರ ಪಾನೀಯಗಳ ಆಚರಣೆಗಳು ಮತ್ತು ಸಂದರ್ಭಗಳು ಉಡುಗೆ (ತಲೆಯಿಂದ ಕಾಲಿನವರೆಗೆ)

ಲಿಂಗವಾರು/ವಯೋಮಾನವಾರು/ ಪಾರಂಪರಿಕ/ಪ್ರಚಲಿತ ಸಾಮಾನ್ಯ ಉಡುಗೆಗಳು ಸಾಂಪ್ರದಾಯಿಕ ಕ್ರಯಾವಿಧಿಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಳಸುವ ಲಿಂಗವಾರು/ ವಯೋಮಾನವಾರು ವಿಶಿಷ್ಟ ಉಡುಗೆಗಳು ಸಾಂಪ್ರದಾಯಿಕ ಕ್ರಿಯಾವಿಧಿಗಳಲ್ಲಿ ಬಳಸುವ ಸಮುದಾಯದ ಮುಖಂಡ ಅಥವಾ ಪೂಜಾರಿಯ ವಿಶಿಷ್ಟ ಉಡುಗೆಗಳು ಮತ್ತು ವಿಧಿ ನಿಷೇಧಗಳು ಉಡುಗೆಗಳಲ್ಲಿ ಬಳಸುವ ವಸ್ತುಗಳು ಮತ್ತು ಅವುಗಳ ಮೂಲ ಉದಾ ನಾರು, ಉಣ್ಣೆ, ಹತ್ತಿ ಇತ್ಯಾದಿ

ದೈವ ಸಂಭಂದ ಉಡುಗೆಗಳ ತಯಾರಿಕೆ ಮತ್ತು ಬಳಸುವಿಕೆಯಲ್ಲಿಯ ವಿಧಿ ನಿಷೇಧಗಳು ತೊಡುಗೆ (ತಲೆಯಿಂದ ಪಾದದವರೆಗೆ) ಲಿಂಗವಾರು/ವಯೋಮಾನವಾರು ಪಾರಂಪರಿಕ/ಪ್ರಚಲಿತ ಸಾಮಾನ್ಯ ತೊಡುಗೆಗಳು ಸಾಂಪ್ರದಾಯಿಕ ಕ್ರಿಯಾವಿಧಿಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಳಸುವ ಲಿಂಗವಾರು/ವಯೋಮಾನವಾರು ವಿಶಿಷ್ಟ ತೊಡುಗೆಗಳು


ಸಾಂಪ್ರದಾಯಿಕ ಕ್ರಿಯಾವಿಧಿಗಳಲ್ಲಿ ಬಳಸುವ ಸಮುದಾಯದ ಮುಖಂಡ ಅಥವಾ ಪೂಜಾರಿಯ ವಿಶಿಷ್ಟ ತೊಡುಗೆಗಳು ಮತ್ತು ವಿಧಿನಿಷೇಧಗಳು ತೊಡುಗೆಗಳಲ್ಲಿ ಬಳಸುವ ವಸ್ತುಗಳು ಮತ್ತು ಅವುಗಳ ಮೂಲ ಉದಾ ಬಂಗಾರ, ಬೆಳ್ಳಿ, ತಾಮ್ರ, ಮಣಿ, ಹಲ್ಲು, ಗರಿ ಇತ್ಯಾದಿ

ದೈವ ಸಂಬಂಧಿ ತೊಡುಗೆಗಳ ತಯಾರಿಕೆ ಮತ್ತು ಬಳಸುವಿಕೆಯಲ್ಲಿಯ ವಿಧಿ ನಿಷೇಧಗಳು ಅಲಂಕಾರ (ಲಿಂಗವಾರು ಮತ್ತು ವಯೋಮಾನವಾರು) ಹಚ್ಚೆ ದಂತಪಂಗ್ತಿಯ ವಿನ್ಯಾಸ ಕೇಶ ವಿನ್ಯಾಸ ಈ ಮೇಲಿನ ಅಲಂಕಾರಗಳನ್ನು ಕುರಿತ ಬದಲಾಗುತ್ತಿರುವ ಮನೋಭಾವ ವಸ್ತು, ಉಪಕರಣಗಳು ಆರ್ಥಿಕತೆ ಸಂಬಂಧಿ ಉಪಕರಣಗಳು ಧಾರ್ಮಿಕತೆ ಸಂಬಂಧಿ ವಸ್ತು, ಉಪಕರಣಗಳು

ಆಚರಣಾತ್ಮಕ ವಸ್ತು, ಉಪಕರಣಗಳು

ಗೃಹ ಬಳಕೆ ವಸ್ತು, ಉಪಕರಣಗಳು

ಕಾಲ, ಸಮಯ ಗಣನೆ ಅಥವಾ ಮಾಪನ ಉಪಕರಣಗಳು

ಅಂತರ/ಭಾರ ಗಣನೆ ಅಥವಾ ಮಾಪನ ಉಪಕರಣಗಳು

ಈ ಗಣನೆ ಅಥವಾ ಮಾಪನದ ವಿಧಾನಗಳು ಮತ್ತು ಉಪಯೋಗಗಳು ಮೇಲಿನವುಗಳಿಂದ ಅಳತೆ. ಪರಿಸರ ನೈ‍ರ್ಮಲ್ಯ ಆರೋಗ್ಯಕರ ಅಭ್ಯಾಸಗಳು, ರೋಗ ಮತ್ತು ಉಪಚಾರಗಳು (Environmental Sanitation, Hygienic Habits,Disease and Treatment) ಪರಿಸರ ನೈರ್ಮಲ್ಯ ವಸತಿ ನೆಲೆಗಳಲ್ಲಿಯ ಪರಿಸರ ನೈರ್ಮಲ್ಯ ವಸತಿ ನೆಲೆಗಳಲ್ಲಿಯ ತ್ಯಾಜ್ಯ ವಸ್ತುಗಳ ವಿಲೇವಾರಿ ಆರೋಗ್ಯಕರ ಅಭ್ಯಾಸಗಳು ಶಾರೀರಿಕ ಶುಚಿತ್ವ ಹಲ್ಲು ಶುಚಿತ್ವ ಉಡುಗೆ ಶುಚಿತ್ವ ವಸತಿ ಶುಚಿತ್ವ ಆಹಾರುಪಯೋಗಿ ಗೃಹಬಳಕೆ ವಸ್ತುಗಳ ಶುಚಿತ್ವ ರೋಗಗಳು ಘಟಿಸುವ ರೋಗಗಳ ಸ್ಥಳೀಯ ಹೆಸರುಗಳು ಘಟಿಸುವ ರೋಗಗಳಿಗೆ ಕಾರಣಗಳು ಘಟಿಸುವ ರೋಗಗಳಿಗೆ ಸ್ಥಳೀಯ ಚಿಕಿತ್ಸೆಗಳು (ನಾಟಿವೈದ್ಯ ಪದ್ಧತಿ, ಮಾಟ, ಮಂತ್ರ, ದೈವದ ಕೋಪ, ಭೂತ ಇತ್ಯಾದಿ) ಆಧುನಿಕ ವೈದ್ಯ ಪದ್ಧತಿ ಮತ್ತು ವೈದ್ಯರ ಕುರಿತು ಸಮುದಾಯದ ಮನೋಭಾವಗಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ (Language, Literature and Culture) ಸಮುದಾಯದ ಪೂರ್ವಿಕರ ಭಾಷೆ (Ancestral Language) ಗ್ರಿಯರಸನ್ ರ ಭಾಷಾ ವಿಂಗಡಣೆಯ ಪ್ರಕಾರ ಮಾತೃಭಾಷೆ (Mother tongue) ಗ್ರಿಯರಸನ್ ರ ಭಾಷಾ ವಿಂಗಡಣೆಯ ಪ್ರಕಾರ ಸಮುದಾಯದ ಮಾತೃಭಾಷೆ ವ್ಯವಹಾರಿಕ ದ್ವಿಭಾಷಿಕತೆ ಮತ್ತು ಬಹುಭಾಷಿಕತೆ ಪ್ರಾದೇಶಿಕ ಭಾಷೆ ಲಿಪಿಯ ಬಳಕೆ ಭಾಷೆ ಮತ್ತು ಸಾಹಿತ್ಯ ಕುರಿತ ಮಾಹಿತಿ ಮೌಖಿಕ ಸಾಹಿತ್ಯ ಕಥೆಗಳು ಮಹಾಕಾವ್ಯಗಳು ಲಾವಣಿಗಳು ಐತಿಹ್ಯಗಳು ಹಾಡುಗಳು ಗಾದೆಗಳು ೧೧. ಜಾನಪದ ಸಾಹಿತ್ಯದಲ್ಲಿ ಗಾದೆ ಮಾತು ಒಂದು ಚೂಪಾದ ನುಡಿಗಟ್ಟದಂತೆ, ಗ್ರಾಮೀಣ ಪ್ರದೇಶದಲ್ಲಿ ಜನರು ತಮ್ಮ ಬದುಕಿನ ನೋವು, ನಲಿವು, ಕಾರ್ಯಗಳನ್ನು ಕುರಿತು ಸ್ವಲ್ಪದರಲ್ಲಿ ಹಿರಿದಾದ ವಿಷಯವನ್ನು ಗಾದೆಗಳ ಮೂಲಕ ಬಿಂಬಿಸಿದ್ದಾರೆ. ಶೀಲ, ಅಶ್ಲೀಲ, ಹೊಗಳಿಕೆ, ತೇಗಳಿಗೆ ನಿಂದನೆಯ ಎಲ್ಲ ಪ್ರಕಾರಗಳಲ್ಲಿ ಗಾದೆಗಳಿರುವುದು ಒಂದು ಸ್ವಾರಸ್ಯ ಕರಸಂಗತಿ, ಅದೇ ರೀತಿ ಕುಂಬಾರರ ಕುರಿತು ಸ್ವಾರಸ್ಯಕರವಾದ ಹೇಳಿಕೆಗಳು ಜಾನಪದದ ಗಾದೆ ಮತ್ತು ಒಗಟುಗಳಲ್ಲಿ ಅಡಕಗೊಂಡಿವೆ. ಅವು ಹೀಗಿವೆ - ೧. ಗಾದೆಗಳು ೧. “ಕುಂಬಾರ ಕೂಟಲ್ಲ, ಕೂದಲ ಗೂಟಲ್ಲ ೨. ಕುಂಬಾರ ಗಾಳಿ ಬೀಸಿದರೆ ಮಳಿಯಿಲ್ಲ ೩. ಮಾರಿ ಕುಂಬಾರನ ಬೂದಿ ಆಗ್ಯಾದ ೪. ತಲೆ ಕುಂಬಾರನ ಗಡಗಿಯಂಗ ಅದ ೫. ಡೋ, ಡೋ, ಮಟಕಿ ಕುಂಬಾರ ಚಟಗಿ (ಬೀದರ) ೬. ಕುಂಬಾರ ಕುಕ್ಕಡಿ ದೀಪ ಹಚ್ಚ ಮುಕ್ಕಡಿ (ಬೀದರ) (ರವೀಂದ್ರ ವಿ. ಕುಂಬಾರ : 2004 : 64) ೭. ಗಡಗಿ ಮಾರ್ಯಾವ (ಬೀದರ) ೮. ಕುಂಬಾರ್ಗ ಮಣ್ಣಿನ ಚಿಂತೆ ಕುರುಬನಿಗೆ ಕರಿಚಿಂತೆ ೯. ಕುಂಬಾರನ ಆವಿಗೆಯಲ್ಲಿ ಚೆಂಬು ಹುಡುಕಿದ ಹಾಗೆ ೧೦. ಕುಂಬಾರ ಕೂಡಿ ಕೆಟ್ಟ ದೊಂಬ ಅಗಲಿ ಕಟ್ಟ ೧೧. ಮಡಕೆ ಮಾಡಲು ಬಾರದ ಕುಂಬಾರ ಸಂಚಕಾರ ತೆಗೆದುಕೊಂಡನಂತೆ. ೧೨. ಕುಂಬಾರನ ಮುಂದೆ ಮಡಿಕೆ ಒಡಿಬಾರ್ದು ಮೂಕನ ಮುಂದೆ ತುರಿಸಬಾರ್ದು ೧೩. ಮೊಗೆ ಮಾಡದ ಕುಂಬಾರ ಗುಡಾಣ ಮಾಡ್ಯಾನೆ ೧೪. ಅಡುಗೆ ಮಾಡೋಳ ಹಸ್ತಗುಣವೋ ಕುಂಬಾರನ ಮಡಕೆ ಗುಣವೋ ೧೫. ಕಾಶಿಗೆ ಹೋದ್ರು ದೋಷ ಬಿಡಲಿಕ್ಕಿಲ್ಲ, ಕುಂಬಾರ ಕೊಟ್ಟ ಭಾಷೆ ಬಿಡಲಿಕ್ಕಿಲ್ಲ. ೧೬. ಹೆಣ್ಣಾಗಿ ಹುಟ್ಟಬಾರ್ದು ಕುಂಬಾರನಾಗಿ ಜನ್ಮಕ್ಕೆ ಬರಬಾರ್ದು ೧೭. ಕೆಲಸ ಮಾಡಿ ಕುಂಬಾರ ಗಡಗಿ ತುತ ಹಾಕೋತ ಕುಂತಿನಂತ (ಶಹಾಬಾದ) ೧೮. ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ. ೧೯. ಕೆಲಸವಿಲ್ಲದ ಕುಂಬಾರ ಕೂತ್ಕಂಡು ಮಗ್ಳಕುಂಡಿ ತಟ್ದ ೨೦. ಅಟ್ಟೋಳ್ ಗುಣವೋ? ಚೆಟ್ಟೆ ಗುಣವೋ? ಕುಂಬಾರೈದ್ನ ಕುಡ್ಕೆ ಗುಣವೋ? ೨೧. ಕುಂಬಾರ ಹುರುಳಿ ಕೊಟ್ಟ ಹಾಗೆ ೨೨. ಕುಂಬಾರನು ಮಡಕೆ ಮಾಡುವ, ಆವೆಯನ್ನು ಇಟ್ಟು ಊರು ಬಿಡಬೇಕಂತೆ. ೨೩. ಮಡಿವಾಳನ ನಾಯಿಗೆ ತಿಳಿಕಡಿಮೆ, ಕುಂಬಾರನ ಜಾನುವಾರಿಗೆ ಬೈ ಹಲ್ಲು ಕಡಿಮೆ ೨೪. ಅವನ ಇವನ ನ್ಯಾಯ, ಕುಂಬಾರನ ಮೇಲೆ ಗಾಯ ೨೫. ನೀನೊಬ್ಬ ಎಂತಹ ಕುಂಬಾರನೋ? ೨೬. ಕುಂಬಾರನಲ್ಲಿ ಅಡುಗೆ ಮಾಡಲು ಮಡಕೆ ಇಲ್ಲ. ೨೭, ಆಡಿಕಲ್ಯಾಗ ಆರುಕಾಸು ಸೊಂಟದಾಗ ಮೂರು ಕಾಸು ೨೮. ಅತ್ತೆಗೆ ಸೊಸೆ ಮುಚ್ಚಳದಲ್ಲಿ ಉಣಸ್ತೀನಿ ಅಂದ್ಲಂತೆ ಅತ್ತೆ ನಾನು ನಿನಗೆ ಮಗೇಲೆ ಕೊಡ್ತೀನಿ ಅಂದ್ಲಂತೆ ೨೯. ಅತ್ತೆ ಮಾಡಿದ್ದೆಲ್ಲ ಅಡಕಲ ಗಡಿಗೆ ಸೇರ್ತು. ಅತ್ತೆ ಒಡೆದ ಗಡಿಗೆ ಹಳೆಯದು. ೩೦. ಅಡಮಡಕೇಲಿ ತರಿ ಇರಗಂಟ ಕಂಬಳ ಕ್ಹೋಗಬೇಡ, ಅಟ್ಟದ ಮ್ಯಾಲ ಕಡೆಕೊಳ್ಳಿ ಇರಗಂಟಿ ಸೌದೆಗೆ ಹೋಗ್ಬೇಡ. ೩೧. ಊರಿಗೊಬ್ಬ ಕುಂಬಾರ ಬೇಕು. ಹಿರಿತನಕ್ಕೊಬ್ಬ ಪಟೇಲಬೇಕು.(ರವೀಂದ್ರ ವಿ. ಕುಂಬಾರ : 2004 : 65) ೩೨. ಒಳ್ಳೋಳ್ಳೆವು ನಮಗ ಕೆಟ್ಟ ಕೆಟ್ಟವು ಕುಂಬಾರ್ಗ. ೩೩. ಒಡೆದ ಗಡಿಗೆಯನ್ನು ಸರಿಪಡಿಸಿ ಆಗುವದೇನು? ೩೪. ಕರಿಯ ಮಡಕೆ ಮೇಲಿನ ಬಿಳಿ ನೀರು ಕಾಣೆ ೩೫. ಕಳ್ಳೀ ಕಣ್ಣು ಗಡಗಿ ಮ್ಯಾಲೆ ಸೂಳೇರ ಕಣ್ಣು ಗಂಡಸರ ಮ್ಯಾಲೆ ೩೬. ಕಸಗುಡುಸುವಂಗೆ ಮಸರ ಗಡಗಿ ತಗಂಡ ಬಾ ಅಂದಾಂಗ ೩೭. ಕುಂಬಾರನ ಮಡಕೆ ಎಲ್ಲಾದದ್ದು. ೩೮. ಕುಂಬಾರನ ಮನೆಗಳ ಬಣ್ಣ ಒಂದೇ ೩೯. ಕುಂಬಾರ ಹುಳ ಇದ್ದಾಂಗ ೪೦. ಕುಂಬಾರತಿ ಗುಣವೋ ಅವಳ ಕುಡಿಕೆ ಗುಣವೋ? ೪೧. ಕುಂಬಾರನ ಸಿಟ್ಟು ಕುಡಕಿ ಮುಂದ ೪೨. ಕುಡಿಕೆ ನೀರನು ನಂಬಿ ತುಂಬಿದ ಕೊಡವ ನೊಡೆ ಹೊಯ್ದಂತೆ ೪೩. ಕೂತು ಉಂಡವನಿಗೆ ಕುಡಿಕೆ ಹೊನ್ನು ಸಾಲದು ೪೪. ಕೊಡ ಹಾಲಿನ್ಯಾಗ ಹಿಡಿ ಉಪ್ಪು ೪೫. ಕುರಡಿಯ ಮದುವೆಯಾದರೆ ಮನೆ ಗಡಿಗೆಗೆ ಮೂಲ ೪೬. ತೆರ ಸುಲಭ ಅಂತ ಕುಲ್ದಿ ತಂದ್ರ ಮನೆಗಿರೋ ಮಡಕೆ ಎಲ್ಲಾ ತೂತ ೪೭. ಕೂಲಿ ಮಾಡಿ ಕುಡಿಕೆಗೆ ಹಾಕ್ಲಿಲ್ಲ ಹಾದರ ಮಾಡಿ ತೊಟ್ಟಿಲು ಕಟ್ಟಿಲ್ಲ ೪೮. ಕೆಲಸವಿಲ್ಲದ ಕುಂಬಾರ ಮಡಕೆ ತಳ ತಟ್ಟಿದನಂತೆ ೪೯, ಗಂಡಾ ಗುಂಡಿ ಮಾಡಿ ಗಡಗಿ ತುಪ್ಪ ಕುಡದ್ಹಾಂಗ ೫೦. ಗೌರಿ ಹೊತ್ಗೆ ಗಡ್ಗಿ ಮುಳ್ಗೋಮಳೆ ೫೧ ಗಡಗಡಂದವರು ಗಡಗಿ ನುಂಗಿದ್ರು ೫೨. ಗಾಣಿಗೇರನಸೀ (ಎಣ್ಣಿಯ ತ್ಯಾಜ್ಯ) ಕುಂಬಾರ ಮಸಿ ೫೩. ಗಡಿಗೆ ಹೋಗಿದ್ದಕ್ಕೆ ಮಗೆ ಕೊಟ್ಟು ಶಾಸ್ತ್ರ ಕೇಳಿದರಂತೆ ೫೪. ಗಡಿಗಿ ಬಾರ್ಸಿ ತರಬೇಕು ಹೆಣ್ಣಿನ ಗುಣ ನೋಡಿ ಹುಡುಗಿ ತರಬೇಕು. ೫೫. ತುಪ್ಪದ ಗಡ್ಗಿ ತಾ ಅನ್ನೋ ಹೊತ್ಗೆ ಉಪ್ಪಿನ ಗಡ್ಗಿ ತಂದ್ಲು ೫೬. ತುಂಬಿದ ಕೊಡ ತುಳುಕುವುದಿಲ್ಲ. ೫೭. ದುಡದು ದುಡದು ಸತ್ತಿತು ಕುಂಬಾರ ಮನೇಳಕತ್ತೆ ೫೮. ನಾಯಿ ಮುಟ್ಟಿದ ಗಡಗಿ ಶುದ್ಧ ಆಗೋಲ್ಲ ಹೊಸ ಮಡಿಕೆಗೆ ಮುಟ್ಟು ಇಲ್ಲ. (ರವೀಂದ್ರ ವಿ. ಕುಂಬಾರ : 2004 : 66) ೫೯. ಬಾಯೆನ್ನುವುದು ಬಾದಾಳ ಆಗೈತಿ ೬೦. ಭಿನ್ನವಾದ ಗಡಿಗೆ ಹೊನ್ನ ಕೊಟ್ಟರೆ ಸಮವಾದೀತೆ ೬೧. ಪಂಚಮದ ಶನಿ ಹಂಚಿನಲ್ಲಿ ಉಣಿಸ್ಯಾನು ೬೨. ಮಡಿಕೆಯ ಲಾಭ ಕುಡಿಕೇಲಿ ಹೋಯ್ತು. ೬೩. ಮಣ್ಣಿನ ಕಾಲು ನೀರಿಗೆ ಆಗದು. ಮರದ ಕಾಲು ಬೆಂಕಿಗೆ ಆಗದು. ೬೪. ಮಗೆ ಮಾಡಲಾರದ ಬೊಡ್ಡಿ ಗುಡಾಣಕ್ಕೆ ತಗೊಂಡ್ಲು ಚಂಚ್ಕಾರ ೬೫. ಮಡಕೆಗೆ ಬಾಯಿ ತಿಪ್ಪೆಗೆ ತಿಕ ೬೬. ಮಡಕೆ ಮಾರುವವನಿಗೆ ದುಡುಕಿನ ಗೌಜು ಯಾಕೆ? ೬೭. ಮಡಕೆಯ ಬಾಯನ್ನು ಮುಚ್ಚಬಹುದು ಜನರ ಬಾಯನ್ನು ಮುಚ್ಚಲಾಗುವುದಿಲ್ಲ. ೬೮. ಮಾರಿ ಕುಂಬಾರನ ಮಸಿ ಆಗಿದೆ. ೬೯. ಮಣ್ಣು ಬಿಟ್ಟು ಮಡಿಕೆ ಇಲ್ಲ ತನ್ನ ಬಿಟ್ಟು ದೇವರಿಲ್ಲ. ೭೦. ಮಳ್ಳಿ ಮಳ್ಳಿ ಅಂತ ಮಾಡಿನಮ್ಯಾಗ ಇಟ್ರ ಉಲ್ದಕೊಂಡು ಹೋಗಿ ಕುಲ್ದ ಕುಂಬಾರ ಮದುವೆಯಾದ್ಲಂತೆ. ೭೧. ಮಡಕೆ ಒಡೆಯಲು ಅಡಕೆ ಮರವೇಕೆ ೭೨. ಮುರುವಿಗೆ ಬಗೆ ಇಲ್ಲದಿದ್ದರೆ ಹರವಿಗೂ ದರಿದ್ರವೆ ೭೩. ಯಾವ ತಾಳಕ್ಕಾದರೂ ಕುಣಿಯಬಹುದು ಕುಂಬಾರನ ತಾಳಕ್ಕೆ ಕುಣಿಯೋಕ್ಕಾಗಲ್ಲ. ೭೪. ಸಕ್ಕರೆ ಕೊಡನ ತುಂಬಿ ಹೊರಗೆ ಸವಿದಂತೆ. ೭೫. ಸಾವಿರ ರೂಪಾಯಿ ಸಾಲ ಇದ್ರು ಒಲಿಮ್ಯಾಗ ಮಗಿ ಹಾಲಿರಬೇಕಂತೆ. ೭೬. ಸುಣ್ಣದ ಮಡಕೆಗೂ ಸೂಳೆ ಮನೆಗೂ ಭೇದವಿಲ್ಲ. ೭೭. ಸ್ವಾರಿ ಸೊಟ್ಟಾದರ ಬದನೆಕಾಯಿ ಬೇಯಲ್ವೆ? ೭೮. ಸುಮ್ಮನೆ ಬರ್ತಾಳೆಂದು ಕುರುಡಿಯನ್ನು ಮದುವೆಯಾದರೆ ತಿಂಗಳಿಗೆ ಮೂವತ್ತು ಮಡಿಕೆ ಒಡೆಯುತ್ತಾಳೆ. ೭೯. ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ. ೮೦. ಹಂಚಿನಲ್ಲಿ ಉಣ್ಣುವವನಿಗೆ ಹರಿವಾಣವೇಕೆ? ೮೧. ಹಸುವೇನೋ ತಂದಾಯ್ತು ಕರೆಯೋ ಗಡಿಗೆಗೆ ಹ್ಯಾಗೆ ಅಂದ್ರೆ ೮೨. ಎಮ್ಮೆಕೊಂಡು ಮಗೆಗೆ ಶಾಣ್ಯಾತನ ಮಾಡಿದ್ರು ೮೩. ಹಿಟ್ಟ ಇದ್ದಾಂಗ ರೊಟ್ಟಿ ಮಣ್ಣಿದ್ದಾಂಗ ಮಡಕೆ (ರವೀಂದ್ರ ವಿ. ಕುಂಬಾರ : 2004 : 67) ೮೪. ಹಂಚು ಕಾಣದವಳು ಕಂಚು ಕಂಡರೆ ದಿನಕ್ಕೆ ಮೂರಾವರ್ತಿ ಬೆಳಗಿ ತಿಂದಳು ೮೫. ಹೆಂಗ್ಸ ಹೊಡೆಯೋದು ಒಂದೆ, ಮಡಿಕೆ ಒಡೆಯೋದು ಒಂದೆ. ೮೬. ಹೊಸ ಮಡಿಕ್ಯಾಗ ಮೂರ ಹೆಸರಕಾಳ ಹಾಕ್ಕೊಂಡು ಕೊಸರಾಡ್ತಾಳ ಕಾವೇರಿ. ೮೭. ಅನ್ನದ ಮಡಕೆ ಒಡೆದರೆ ಕಾಗೆಗೆ ಒಳಿತಾಯಿಯತು. ಬಟ್ಟೆ ಹರಿದರೆ ಮಡಿವಾಳಗೆ ಒಳಿತಾಯಿತು. ೮೮. ಅತ್ತೆ ಒಡೆದ ಗಡಿಗೆಗೆ ಬೆಲೆ ಇಲ್ಲ. ೮೯, ಅಕ್ಕಿ ತುಸು ಆದರೂ ಗಡಿಗೆ ದೊಡ್ಡದಾಗಬೇಕಂತೆ. ೯೦. ಒಡೆದ ಗಡಿಗೆಗೆ ಲೇಪಹಾಕಿದಂತೆ. ೯೧. ಒಡೆದ ಮಡಿಕೆಗೆ ಒಳ್ಳೆ ಮಡಿಕೆ ತಾಗಿಸಿದರೆ ಹೇಗೆ? ೯೨. ಒಡೆದ ಮಡಿಕೆಗೆ ಕಿಟ್ಟ ಹಾಕಿದರೂ ಹೆಸರು ಒಡೆದ ಮಡಿಕೆ ಎಂದೇ. ೯೩. ಒಡೆದ ಗಡಿಗೆ ಮತ್ತೆಕೂಡದು. ೯೪. ಕದ್ದು ತಿನ್ನುವವರಿಗೆ ಮಡಿಕೆಯ ಅಡಿಯ ಮಸಿಯನ್ನಾದರೂ ನೆಕ್ಕಬೇಕಂತೆ. ೯೫. ಕಳ್ಳಿನ ಗಡಿಗೆಯಲ್ಲಿ ನೊರೆ ತಪ್ಪದು ಅಮಟೆಯ ಮರದಲ್ಲಿ ಅಂಟು ತಪ್ಪದು. ೯೬. ಕಡಿಮೆ ಬೆಲೆಗೆ ದೊರೆಯಿತೆಂದು? ಒಡೆದ ಮಡಿಕೆಯನು ತೆಗೆದುಕೊಂಡಂತೆ. ೯೭. ಗಡಿಗೆ ಹೊರೆಯನ್ನು ಹಿಡಿದು ಇಳಿಸಬೇಕು. ೯೮. ಗಂಜಿ ಗಡಿಗೆ ಇರುವ ತನಕ ಹೊಟ್ಟೆ ಯೋಚನೆ ಇರಲಾರದು. ೯೯. ಗಂಜಿ ಗಡಿಗೆ ಇಳಿಸುವಾಗ ಪಲ್ಯದ ಪಾತ್ರೆ ತಯಾರ ೧೦೦. ಗಡಿಗೆ ಒಡೆಯಲು ಬಡಿಗೆ ಬೇಡ. ೧೦೧. ಗಡಿಗೆ ಒಡೆದ ಕೋಪದಲ್ಲಿ ಗಂಜಿ ಮಾಡಿದ ಹಾಗೆಯೇ ೧೦೨. ಮಡಿಕೆಗೆ ಬಿದ್ದ ಅನ್ನ ಬೇಯುತ್ತದೆ, ಹುರಿಯೋಡಿಗೆ ಬಿದ್ದ ಅಕ್ಕಿ ಹುರಿಯಲ್ಪಡುತ್ತದೆ. ೧೦೩. ಸರಿಯಾಗಿ ಸುಡದ ಗಡಿಗೆಯಲ್ಲಿ ಅಡುಗೆ ಮಾಡಬಾರದು. ಬಾಳೆಕಾಯಿಗಳನ್ನು ಎಣಿಸದೆ ಬಾಳೆ ಗೊನೆ ಮಾರಬಾರದು. ೧೦೪, ಖೋಡಿ ಉಣ್ಣಾಕ ಕುಂತುರ ಪರೇಣ ಒಡದಿತಂತ. ೧೦೫. ಕುಂಬಾರಗ ಕೇಸರ ಕೊಟ್ಟರ ಕೃತಿ ಮಾಡಿ ತೊರಸ್ತಾನ ೧೦೬. ಓಡಿನಿಲದ ಸಿಡಿದು ಬಾಣಲಿಗೆ ಬಿದ್ದ ಹಾಗೆ ೧೦೭. ಸೆಟ್ಟಿ ದಡ್ಡ ಕುಂಬಾರ ಜಾಣ ೧೦೮. ಕುಂಬಾರನಿಗ್ಯಾಕವ್ವ ಗೊಂಬಿ ಮಾಟದ ಹೆಣ್ಣು (ರವೀಂದ್ರ ವಿ. ಕುಂಬಾರ : 2004 : 68) ೧೦೯. ಕೈಯಾಗ ಹಿಡಿದ್ರ ಗಡಗಿ, ಕೆಳಗ ಬಿದ್ರ ಬೋಕಿ ೧೧೦. ಹನಿಹುಳಿ ಕೊಡ ಹಾಲು ಕೆಡಸಿತ್ತು. ೧೧೧. ಗುಂಡಕಲ್ಲ ಕಾಯ್ಸಿ ಗುಡಾಣಕ್ಕೆ ಹಾಕಿದ್ಲು ೧೧೨. ಮುಚಗಣ್ಣಿ ಮುಚಗಣಿ, ಮುಚ್ಚಳ ಎಲ್ಲಿ ಮಡಗಿದ್ದಿ ಅನ್ನೋವತ್ಗೆ ಎತ್ತಾಗಿತ್ತಾಕೇನು ಅತ್ತ ಎತ್ತಿನ ಕಾಲ್ದ ಸೀಲಿ ಮಡಗಿವ್ನಿ ಅಂದ್ಲಂತೆ. ೧೧೩. ಏನ ಮಾಡ್ತಿ ಕುಂಬಾರ ಮಾಡದ್ಹಂಗ. ೧೧೪. ಅರಿದಿದ್ದೆ ಸುರಾಯಿ ಬಡದಿದ್ದೆ ಠುಬಾಕು”99 (ರವೀಂದ್ರ ವಿ. ಕುಂಬಾರ : 2004 : 69) ಒಗಟುಗಳು ೧. “ಕತ್ತಲು ಮನೆಯಲ್ಲಿ ಕರಿಯಪ್ಪ ಕೂತಾನೆ (ಗಡಗಿ) ೨. ಗುಡಿಕರ್ರಗೆ ದೇವರು ಬೆಳ್ಳಗೆ (ಗಡಗಿ, ಅನ್ನ) ೩. ಅಮ್ಮಕಪ್ಪು, ಅಪ್ಪ ಕಪ್ಪು, ಮಗಳು ಚಿನ್ನದ ಗುಬ್ಬಿ (ಕಾವಲಿ, ಮುಚಳ, ದೋಸೆ) ೪. ಸುಟ್ಟ ಏಡಿ ಮರ ಹತ್ತಿತು (ಸೇಂದಿ ಗಡಿಗೆ) ೫. ಹೋಗ್ತಾ ಬಾಣಂತಿ ಬಾ ಬಸುರಿ (ನೀರು ತುಂಬಿದ ಕೊಡ) ೬. ಹೋದವರು ಬಂದವರು ಎಲ್ಲಾ ಕುತ್ತಿಗೆಗೆ ಕೈ ಹಾಕಿ ಹಗ್ಗ ಪಾತಾಳಕ್ಕೆ ಇಳಿಸುತ್ತಾರೆ. (ಬಿಂದಿಗೆ) ೭. ಬಾಯಾರಿದಾಗ ಬಡಾನ ಹೋಗುತ್ತೆ ನೀರು ಕುಡಿದಾಗ ಮೇಲೆ ನಿಧಾನಕ್ಕೆ ಬರುತ್ತೆ (ಬಿಂದಿಗೆ) ೮. ಹೊಟ್ಟೆ ಡುಮ್ಮ ಹೊಲಕ್ಕೆ ಹೊಂಟಾನ (ತತ್ರಾಣಿ) ೯. ಆಕಾರದಲ್ಲಿ ಗೋಲಾಕಾರ ಬಾಯೆಲ್ಲ ವೃತ್ತಾಕಾರ ಬಡಿದರೆ ಬದುಕಲಾರ ಸುಟ್ಟರೆ ಸುಡಲಾರೆ ಹಾಗಾದರೆ ನಾನ್ಯಾರು (ಗಡಿಗೆ) ೧೦. ಬಂಗಾರದ ಗುಬ್ಬಿ ಬಾಲಲ್ಲಿ ನೀರು ಕುಡಿಯುತ್ತದೆ (ಹಣತೆ, ದೀಪ) ೧೧. ಬಂಗಾರದ ಬಸವಣ್ಣ ಬಾಲದಿಂದ ನೀರು ಕುಡಿಯಣ್ಣ (ಹಣತೆ, ದೀಪ) ೧೨. ಅಕ್ಕನ ಬಾಯಾಗ ಹಾಕಿದ್ರ ತಂಗಿ ಬಾಯಗ್ ಹೋಗ್ತದ” (ಒಲೆ, ಗಡಿಗೆ) ಕುಂಬಾರನ ಬದುಕಿನ ಬಗೆಬಗೆಯ ಚಿತ್ರ ಜಾನಪದ ಸಾಹಿತ್ಯದಲ್ಲಿ ಹಾಡಾಗಿ ಹರಿದು, ಕಥೆಯಾಗಿ ವಿಸ್ತರಿಸಿ, ತ್ರಿಪದಿ, ಗಾದೆ, ಒಗಟುಗಳಲ್ಲಿ ಮಿಂಚಿರುವುದು ಒಂದು ವೈಶಿಷ್ಟ್ಯವೇ. (ರವೀಂದ್ರ ವಿ. ಕುಂಬಾರ : 2004 : 69 ಒಡಪುಗಳು ಶಿಷ್ಟ ಸಾಹಿತ್ಯ ಸಮುದಾಯದ ಖ್ಯಾತ ಸಾಹಿತಿಗಳು

ಶಿಕ್ಷಣ

ಪಾರಂಪರಿಕ ಶಿಕ್ಷಣ

ವಯಸ್ಕರ ಶಿಕ್ಷಣ

ವೃತ್ತಿಪರ ಶಿಕ್ಷಣ

ಸಾಕ್ಷರರ ಪ್ರಮಾಣ

ಸ್ರೀ ಶಿಕ್ಷಣ

ಸಮುದಾಯದ ಶಿಕ್ಷಣ ಸಂಸ್ಥೆಗಳ ವಿವರ ಕಲೆ ಚಿತ್ರಕಲೆ ರಂಗೋಲಿ ಮೆಹಂದಿ ಕಸೂತಿ ಪ್ರದರ್ಶನ ಕಲೆಗಳು ಇತರೆ ಸಂಗೀತ ಬುಡಕಟ್ಟು ಸಂಗೀತ

ಶಿಷ್ಟ ಸಂಗೀತ ಬುಡಕಟ್ಟಿನ ಖ್ಯಾತ ಸಂಗೀತಗಾರರು ನೃತ್ಯ ಲೌಕಿಕ ನೃತ್ಯಗಳು ನೃತ್ಯದಲ್ಲಿ ಬಳಸುವ ವೇಷಭೂಷಣಗಳು ಆಚರಣಾ ಸಂಬಂಧಿ ನೃತ್ಯಗಳು ಅವಸಾನದ ಸ್ಥಿತಿಯಲ್ಲಿರುವ ನೃತ್ಯಗಳು - ಪರಿಹಾರ ನೃತ್ಯಕ್ಕೆ ಬಳಸುವ ವಾದ್ಯ ಪರಿಕರಗಳು ಪುರುಷ ಮತ್ತು ಮಹಿಳೆಯರ ನೃತ್ಯಗಳು ಸಾರ್ವತ್ರಿಕ ನೃತ್ಯಗಳಲ್ಲಿ ಇವರ ಪಾಲ್ಗೊಳ್ಳುವಿಕೆ ಆಟ ಮಕ್ಕಳ ಆಟಗಳು ಪುರುಷರ ಆಟಗಳು ಸ್ತ್ರೀಯರ ಆಟಗಳು ಸಾಮಾನ್ಯ ಆಟಗಳು ದೇಶೀಯ ಆಟಗಳು ಮತ್ತು ಬಳಸುವ ಸಾಮಗ್ರಿಗಳು ಆರ್ಥಿಕ ಜೀವನ (Economic Life) ಆರ್ಥಿಕ ಸಂಪನ್ಮೂಲ ಭೂಸ್ವಾಮಿತ್ವದ ವಿಧಗಳು (ವೈಯಕ್ತಿಕ/ಸಾಮುದಾಯಿಕ) ಭೂಸ್ವಾಮಿತ್ವ ಮತ್ತು ಬಳಕೆ ಅರಣ್ಯ ಸಂಪತ್ತು ಸಸ್ಯ ಸಂಪತ್ತು ಪ್ರಾಣಿ ಸಂಪತ್ತು ಅರಣ್ಯ ಸಂಪನ್ಮೂಲಗಳ ಮೇಲೆ ಇರುವ ಹಕ್ಕಿನ ವ್ಯಾಪ್ತಿ ಮತ್ತು ಬಳಕೆ ಲ್ಯಾಂಪ್ ಸೊಸೈಟಿ Large Sized Multipurpose Co-Operative Societies (LAMPS) ಬೇಟೆ ಮತ್ತು ಕಾಡುತ್ಪನ್ನಗಳ ಸಂಗ್ರಹಣೆ

ಬೇಟೆ ಮತ್ತು ಕಾಡುತ್ಪನ್ನಗಳ ಸಂಗ್ರಹಣೆಯಲ್ಲಿ ಎದುರಿಸುತ್ತಿರುವ ಸವಾಲುಗಳು ಪಶುಪಾಲನೆ ಮೀನುಗಾರಿಕೆ, ಕೋಳಿ, ಮೊಲ, ಜೇನು ಮತ್ತು ಪಕ್ಷಿ ಸಾಕಾಣಿಕೆ ಪಶು ಸಂಗೋಪನೆ (ಕುರಿ, ಮೇಕೆ, ಎಮ್ಮೆ, ಹಸು ಇತ್ಯಾದಿ)

ದೈವದ ಪಶುಗಳು (ಕುರಿ, ಮೇಕೆ, ಎಮ್ಮೆ, ಹಸು ಇತ್ಯಾದಿ)

ಪಶುಪಾಲನೆ ಸಂಬಂಧಿ ಸರಕಾರಿ ಸೌಲಭ್ಯಗಳ ಪರಿಣಾಮಗಳು

ಲಿಂಗವಾರು ಕೆಲಸಗಾರರು: ಸರಕಾರಿ/ಖಾಸಗಿ ಲಿಂಗವಾರು ಗ್ರಾಮೀಣ ಕೆಲಸಗಾರರು: ಸರಕಾರಿ/ಖಾಸಗಿ ಲಿಂಗವಾರು ನಗರ ಕೆಲಸಗಾರರು: ಸರಕಾರಿ/ಖಾಸಗಿ ಕೆಲಸರಹಿತರು ಕೈಗಾರಿಕಾ ವರ್ಗೀಕರಣ (ಜನಗಣತಿಯ ವರ್ಗೀಕರಣದಂತೆ) ಸಾಂಪ್ರದಾಯಿಕ ಕಸುಬುಗಳು ಮುಖ್ಯ ಹಾಗೂ ಉಪ ಕಸುಬುಗಳು ಸಾಂಪ್ರದಾಯಿಕ ಕಸುಬುಗಳಲ್ಲಿಯ ಸ್ಥಿತ್ಯಂತರ ಪಾರಂಪರಿಕ ಕಸುಬಿನ ಬಗ್ಗೆ ಇರುವ ನಂಬಿಕೆಗಳು ಕೂಲಿಕಾರರು ಜೀತದಾರರು ಮಾಲಿಕ ಮತ್ತು ಕೂಲಿಕಾರರ ಸಂಬಂಧ ಕೂಲಿಕಾರರಿಗೆ ಕೂಲಿ ನೀಡುವ ಪದ್ಧತಿ (ಆಹಾರ, ಹಣ) ವೃತ್ತಿ ಸಂಬಂಧಿ ಕಾಲಮಾನದ ವಲಸೆ ವೃತ್ತಿ ಸಂಬಂಧಿ ಕೂಲಿಕಾರರ ನೇಮಕ ಅಲೆಮಾರಿ ಬದುಕು ಮತ್ತು ಕಸುಬು ಕೃಷಿ ಕುಮರಿ ಬೇಸಾಯ ಭೂ ಆಧಾರಿತ ಸಹಜ ಕೃಷಿ ತೋಟಗಾರಿಕೆ/ಪ್ಲಾಂಟೇಶನ್/ಎಸ್ಟೇಟ್ ತೋಟಗಾರಿಕೆ/ಪ್ಲಾಂಟೇಶನ್/ಎಸ್ಟೇಟ್ ಕಲ್ಚರ್‌ನ ಪರಿಣಾಮಗಳು ಕೃಷಿ ಸಂಬಂಧಿ ಸರಕಾರಿ ಸೌಲಭ್ಯಗಳ ಪರಿಣಾಮಗಳು ಆಹಾರ ಮತ್ತು ವಾಣಿಜ್ಯ ಬೆಳೆಗಳು ಬೀಜೋತ್ಪಾದನೆ ಮತ್ತು ಅನನ್ಯ ತಳಿಗಳ ಸಂರಕ್ಷಣೆ ಕೃಷಿ ಉಪಕರಣಗಳು ಆಹಾರ ಸಂರಕ್ಷಣಾ ತಂತ್ರಗಳು ಪಾರಂಪರಿಕ ಕೃಷಿ ವಿಜ್ಞಾನ ಮತ್ತು ಆಧುನಿಕ ಬೇಸಾಯ ಪದ್ಧತಿಗಳು ಮಳೆ-ನಕ್ಷತ್ರಗಳನ್ನು ಕುರಿತ ನಂಬಿಕೆ ಮತ್ತು ವಿಜ್ಞಾನ ನದಿ,ಸಮುದ್ರ, ಬೆಟ್ಟಗಳನ್ನು ಕುರಿತ ನಂಬಿಕೆಗಳು ಕೃಷಿ - ಕೂಲಿ ಕಾರ್ಮಿಕರು ಗಿರಿ ಕಂದರಗಳಲ್ಲಿಯ ಕೃಷಿ (Terrace Cultivation) ಆದಾಯ ಮತ್ತು ವೆಚ್ಚ ಆದಾಯದ ಮೂಲ ಮತ್ತು ಪ್ರಮಾಣ ವೆಚ್ಚದ ವಿವರ ಆಹಾರ ಉಡುಗೆ ವಸತಿ ಶಿಕ್ಷಣ ಸಾಮಾಜಿಕ ಕಾರ್ಯಕ್ರಮಗಳು ಇತರೆ ಮೀಸಲಾತಿಯ ಬಳಕೆ ಅಸ್ಥಿರತೆ ಸರಕಾರಿ ಅಸ್ಥಿರತೆ ಖಾಸಗಿ ಅಸ್ಥಿರತೆ ಮೀಸಲಾತಿಯ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಇತರೆ ಆರ್ಥಿಕ ಜೀವನದ ಅಂಶಗಳು ವಾಣಿಜ್ಯ ವಿನಿಮಯ ಪದ್ಧತಿ ಇತರೆ ಸಾಂಪ್ರದಾಯಿಕ ಜೀವನಾವರ್ತಕ ಸಂಸ್ಕಾರಗಳು (Life Cycle) ಜನನ

ಮಾನವ ಹುಟ್ಟಿನಿಂದ ಸಾಯುವವರೆಗೆ ಅನೇಕ ಸಂಸ್ಕಾರಗಳಿಗೆ ಒಳಪಡುತ್ತಾನೆ. ಈ ಸಂಸ್ಕಾರಗಳು ಸಮುದಾಯಗಳಿಂದ ಸಮುದಾಯಗಳಿಗೆ ಭಿನ್ನವಾಗಿರುತ್ತವೆ. ಕುಂಬಾರ ಸಮುದಾಯದವರು ಹುಟ್ಟಿನಿಂದ ಸಾಯುವವರೆಗೆ ಅನೇಕ ಸಂಸ್ಕಾರಗಳನ್ನು ತಮ್ಮದೇ ಆದ ವಿಧಿವಿಧಾನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದು ಕುಂಬಾರರ ಆಚರಿಸುವ ಆಚರಣೆಗಳಲ್ಲಿ ವೈದಿಕ ಜಂಗಮರು, ವೀರಶೈವ ಸಂಪ್ರಾದಾಯವು ತನ್ನ ಪ್ರಭಾವವು ಅತ್ಯಂತ ಗಾಡವಾಗಿ ಬೀರಿದೆ.(ಭದ್ರಯ್ಯ ಎಮ್.ಪಿ : 2019 : 67) ಜನನ ಸಂಬಂಧಿ ನಂಬಿಕೆಗಳು ಮತ್ತು ಆಚರಣೆಗಳು (ಬಂಜೆ, ಗರ್ಭಧಾರಣೆ, ಅಕಾಲ ಪ್ರಸವ, ಗರ್ಭಪಾತ, ಶಿಶು ಮರಣ) “ಸಾಮಾನ್ಯವಾಗಿ ಕುಂಬಾರರಲ್ಲಿ ಒಬ್ಬ ಸ್ತ್ರೀ ಮಗುವೊಂದಕ್ಕೆ ಜನ್ಮ ಕೊಟ್ಟಾಗ ಅವರು ಆಚರಿಸುವಂತಹ ಪದ್ಧತಿಗಳು ಇತರ ಜನಾಂಗದ ಸಮುದಾಯಕ್ಕಿಂತ ಭಿನ್ನವಾಗಿರುತ್ತದೆ. ಕುಂಬಾರರ ಹೆಂಗಸರ ಚೊಚ್ಚಲ ಹೆರಿಗೆ ತವರಿನಲ್ಲೇ ನಡೆಯುತ್ತದೆ. ಬಸುರಿಗೆ ಐದು ತಿಂಗಳು ತುಂಬಿದಾಗ ಮಾಡಿಕ್ಕುವುದು (ಬಸುರೂಟ, ಮಡಿಲು ತುಂಬುವುದು) ಅಂದರೆ ವಿಶೇಷವಾದ ಅಡುಗೆಯನ್ನು ತವರವರು ಗಂಡನ ಮನೆಯವರು ಮತ್ತು ಬಂಧುಗಳೊಂದಿಗೆ ಸಿಹಿಊಟವನ್ನು ಹಂಚಿಕೊಳ್ಳುವರು. ಮನೆಯ ಹಿರಿಯರ / ಗಂಡನ ಅನುಮತಿ ಪಡೆದು ತವರಿಗೆ ಬಸುರಿಯನ್ನು ಕರೆದುಕೊಂಡು ಬರುವರು. ಗರ್ಭಿಣಿಯಾದ ಮಗಳಿಗೆ 'ಬಸುರು-ಬಯಕೆ' ಗಳೇನಾದರೂ ಇದ್ದರೆ ಕೇಳಿ ಅದನ್ನು ಪೂರೈಸುತ್ತಾರೆ. 'ಹುಳಿಮಾವಿನಕಾಯಿ' ತಿನ್ನುವುದು 'ಕೆಮ್ಮಣ್ಣು ತಿನ್ನುವುದು', ಒಡವೆಗಳನ್ನು ತೊಡಬೇಕೆಂಬ ಬಯಕೆ, ಸಾಮಾನ್ಯವಾಗಿ ಕಾಣುತ್ತೇವೆ. ಈ ಬಯಕೆಗಳು ಈಡೇರದಿದ್ದಲ್ಲಿ ಸಕಾಲದಲ್ಲಿ ಹೆರಿಗೆಯಾಗುವುದಿಲ್ಲ ಎಂಬ ನಂಬಿಕೆ ಹಾಗೂ ಕೆಲವೊಮ್ಮೆ ಎದೆಹಾಲು ಬೀಳುವುದಿಲ್ಲ ಎಂಬ ನಂಬಿಕೆಗಳಿವೆ. ಗ್ರಹಣದ ದಿವಸ ಕಿರಣಗಳು ಗರ್ಭಿಣಿಯ ಮೈಮೇಲೆ ಬಿದ್ದರೆ ಹುಟ್ಟುವ ಮಗು ಅಂಗವಿಕಲವಾಗುತ್ತದೆಂದು ನಂಬಿರುವ ಈ ಹಾಗೆಯೇ ಜನಾಂಗದಲ್ಲಿ ಗರ್ಭಿಣಿಯರನ್ನು ಗ್ರಹಣದ ದಿನ ಹೊರಗೆ ಕಳುಸಿಸದಂತೆ ಎಚ್ಚರ ವಹಿಸುತ್ತಾರೆ. ಹೆರಿಗೆ ದಿನಗಳು ಹತ್ತಿರವಾದಂತೆ ತಂದೆ-ತಾಯಿಗಳಿಂದ ಆ ದೇವರಿಗೆ, ಈ ದೇವರಿಗೆ ಹರಕೆ ಕಟ್ಟುವುದು ಪ್ರಾರಂಭವಾಗುತ್ತದೆ. ಸುಸೂತ್ರವಾಗಿ ಯಾವುದೇ ಆತಂಕ ತೊಂದರೆಯಾಗದಂತೆ ಹೆರಿಗೆಯಾಗಲೆಂಬುದು ಅವರೆಲ್ಲರ ಆಶಯವಾಗಿರುತ್ತದೆ. ಹೆರಿಗೆಯ ಸೂತಕ ತವರಿನವರಿಗೂ, ಗಂಡನ ಮನೆಯವರಿಗೂ ಅನ್ವಯವಾಗುತ್ತದೆ. ಆ ದಿನಗಳಲ್ಲಿ ದೇವರ ಪೂಜೆ ಮೊದಲಾದ ಮಂಗಳಕಾರ್ಯವನ್ನು ಮಾಡುವುದಿಲ್ಲ. ಸಾಮಾನ್ಯವಾಗಿ ಹನ್ನೊಂದನೆಯ ದಿನದಂದು ಕೆಲವು ಆಚರಣೆಗಳ ಸೂತಕವನ್ನು ಕಳೆದುಕೊಳ್ಳುತ್ತಾರೆ. ಮೂಲಕ ಕುಂಬಾರರಲ್ಲಿ ಎಳೆಯ ಮಗುವಿಗೆ ಸ್ನಾನ ಮಾಡಿಸಿದ ನೀರನ್ನು ಯಾರೂ ತುಳಿಯಬಾರದೆಂಬ ಕಾರಣಕ್ಕಾಗಿ, ಒಂದು ಗುಂಡಿಯನ್ನು ತೋಡಿ ಅದರಲ್ಲಿ ಒಂದು ಸೋರೆ (ಮಡಕೆ) ಹೂಳಿ, ಮೈತೊಳೆದ ನೀರು ಅದರಲ್ಲಿ ಬೀಳುವಂತೆ ಮಾಡಿರುತ್ತಾರೆ”(ರವೀಂದ್ರ ಕುಂಬಾರ : 36

ಜನನ ಪೂರ್ವ ಆಚರಣೆಗಳು (ನೆಲೆ,ಆಹಾರ,ಕೆಲಸ, ನಿಷೆಧಗಳು) ಹೆರಿಗೆ ಸ್ಥಳ, ಸೂಲಗಿತ್ತಿ, ಹೆರಿಗೆಗೆ ಬಳಸುವ ಸಾಮಗ್ರಿಗಳು, ಹೆರಿಗೆ ಮಾಡುವ ಕ್ರಮ, ಹೊಕ್ಕಳು ಹುರಿ ಮತ್ತು ಮಾಸ ಕುರಿತ ಆಚರಣೆಗಳು ಚೊಚ್ಚಲ ಬಸಿರು ಎಲ್ಲಾ ಜಾತಿಗಳಲ್ಲಿಯೂ ಸಂಭ್ರಮ, 7 ತಿಂಗಳಲ್ಲಿ ಸೀಮಾಂತ ಕಾರ್ಯವನ್ನು ಮಾಡುವರು ಇದಕ್ಕೆ ಮಡಿಲು ತುಂಬುವ ಶಾಸ್ತ್ರ ಎಂದು ಕರೆಯುತ್ತಾರೆ. ಮುತ್ತೈದೆಯರೆಲ್ಲಾ ಕೂಡಿ ಬಸಿರಿಯಾದ ಹೆಂಗಸನ್ನು ಹೊಸ ಬಟ್ಟೆಹಾಕಿ ಸಿಂಗರಿಸಿ, ಕೂರಿಸಿ, ಮಡಿಲ ಅಕ್ಕಿ ಹಾಕಿ, ಕೊಬ್ಬರಿ ಮತ್ತು ರವಿಕೆ ಕಣ ಕೊಟ್ಟು ಆರತಿ ಬೆಳಗುವರು. ಬಳಗದವರಿಗೆ ಸಿಹಿ ಊಟ ಹಾಕುವ ಪದ್ಧತಿ ಇದೆ. ಸಾಮಾನ್ಯವಾಗಿ ಗಂಡನ ಮನೆಯಲ್ಲೇ ನಡೆಯುತ್ತದೆ. ಸಂಭ್ರಮಕ್ಕೆ ತಗುಲುವ ಖರ್ಚನ್ನು ಗಂಡನಮನೆ ಮತ್ತು ಹೆಣ್ಣಿನ ಮನೆಯವರು ಬರಿಸುತ್ತಾರೆ. ನಂತರ ಹೆರಿಗೆಗೆ ತವರು ಮನೆಗೆ ಕರೆದುಕೊಂಡು ಹೋಗಿ ಆ ಹೆಣ್ಣು ಮಗಳಿಗೆ ಆರೋಗ್ಯ ಪೂರ್ಣವಾದ ಆಹಾರ ನೀಡಿ ಕಾಪಾಡುತ್ತಾರೆ. ಗರ್ಭಿಣಿಯಾದ ಮಗಳಿಗೆ ಮನೆಗೆ ಕರೆತಂದು ಬಯಕೆಗಳನ್ನು ಪೂರೈಸುವರು, ಬಯಕೆಗಳನ್ನು ಪೂರೈಸದಿದ್ದರೆ ಸಕಾಲದಲ್ಲಿ ಹೆರಿಗೆಯಾಗುವುದಿಲ್ಲ ಎನ್ನುವ ನಂಬಿಕೆ ಇದೆ.(ಭದ್ರಯ್ಯ ಎಮ್.ಪಿ : 2019 : 67) ಜನನ ನಂತರದ ಆಚರಣೆಗಳು (ಸೂತಕಾಚರಣೆ, ತಾಯಿ ಮಗುವಿನ ಆಹಾರ ಕ್ರಮ) ಜನನ:-ಚೊಚ್ಚಲ ಬಸಿರು ಎಲ್ಲಾ ಜಾತಿಗಳಲ್ಲಿಯೂ ಸಂಭ್ರಮ, 7 ತಿಂಗಳಲ್ಲಿ ಸೀಮಾಂತ ಕಾರ್ಯವನ್ನು ಮಾಡುವರು ಇದಕ್ಕೆ ಮಡಿಲು ತುಂಬುವ ಶಾಸ್ತ್ರ ಎಂದು ಕರೆಯುತ್ತಾರೆ. ಮುತ್ತೈದೆಯರೆಲ್ಲಾ ಕೂಡಿ ಬಸಿರಿಯಾದ ಹೆಂಗಸನ್ನು ಹೊಸ ಬಟ್ಟೆಹಾಕಿ ಸಿಂಗರಿಸಿ, ಕೂರಿಸಿ, ಮಡಿಲ ಅಕ್ಕಿ ಹಾಕಿ, ಕೊಬ್ಬರಿ ಮತ್ತು ರವಿಕೆ ಕಣ ಕೊಟ್ಟು ಆರತಿ ಬೆಳಗುವರು. ಬಳಗದವರಿಗೆ ಸಿಹಿ ಊಟ ಹಾಕುವ ಪದ್ಧತಿ ಇದೆ. ಸಾಮಾನ್ಯವಾಗಿ ಗಂಡನ ಮನೆಯಲ್ಲೇ ನಡೆಯುತ್ತದೆ. ಸಂಭ್ರಮಕ್ಕೆ ತಗುಲುವ ಖರ್ಚನ್ನು ಗಂಡನಮನೆ ಮತ್ತು ಹೆಣ್ಣಿನ ಮನೆಯವರು ಬರಿಸುತ್ತಾರೆ. ನಂತರ ಹೆರಿಗೆಗೆ ತವರು ಮನೆಗೆ ಕರೆದುಕೊಂಡು ಹೋಗಿ ಆ ಹೆಣ್ಣು ಮಗಳಿಗೆ ಆರೋಗ್ಯ ಪೂರ್ಣವಾದ ಆಹಾರ ನೀಡಿ ಕಾಪಾಡುತ್ತಾರೆ. ಗರ್ಭಿಣಿಯಾದ ಮಗಳಿಗೆ ಮನೆಗೆ ಕರೆತಂದು ಬಯಕೆಗಳನ್ನು ಪೂರೈಸುವರು, ಬಯಕೆಗಳನ್ನು ಪೂರೈಸದಿದ್ದರೆ ಸಕಾಲದಲ್ಲಿ ಹೆರಿಗೆಯಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಹೆರಿಗೆಯಾದ ನಂತರ ಮಗುವಿನ ಹೊಕ್ಕಳ ಬಳ್ಳಿ ಕತ್ತರಿಸಿ, ಬಾಣಂತಿ ಮತ್ತು ಮಗುವಿಗೆ ಬಿಸಿ ನೀರಿನ ಸ್ನಾನ ಮಾಡಿಸಿ, ಬಾಣಂತಿಗೆ ಪೌಷ್ಟಿಕ ಆಹಾರ ನೀಡುವರು. ಮಗುವಿಗೆ ಸಾಕಾಗುವಷ್ಟು ಹಾಲುಬರಲಿ ಎಂದು ಮನೆ ದೇವರಲ್ಲಿ ಹರಕೆ ಕಟ್ಟುತ್ತಾರೆ. ತಾಯಿಗೆ ಎದೆ ಹಾಲು ಮಗುವಿಗೆ ಸಾಕಾಗುವಷ್ಟು ಬಂದಲ್ಲಿ, ಮಗುವನ್ನು ಕರೆದುಕೊಂಡು ಬಂದು ತಲೆ ಕೂದಲು ತೆಗೆಸುವುದಾಗಿ ಮನೆ ದೇವರಿಗೆ ಹರಕೆ ಮಾಡುತ್ತಾರೆ. 5 ರಿಂದ 9 ದಿನಗಳಲ್ಲಿ ಸಾಮಾನ್ಯವಾಗಿ ಬೇಳೆ ಸಾಂಬರು ಕೊಡುವ ಪದ್ಧತಿ ಇದೆ. ನಂತರದ ದಿನಗಳಲ್ಲಿ ಪೌಷ್ಟಿಕ ಆಹಾರ ಸಸ್ಯಾಹಾರ ಮತ್ತು ಮಾಂಸಾಹಾರ ಊಟವನ್ನು ನೀಡುವರು. ಸಾಮಾನ್ಯವಾಗಿ ಚೊಚ್ಚಲು ಹೆರಿಗೆ ತಾಯಿ ಮನೆಯಲ್ಲಿ ಆಗುತ್ತದೆ. ಆಗ ಹುಟ್ಟದ ಮಗುವನ್ನು ಗಂಡನ ಕಡೆಯವರು ನೋಡಲು ಬರುವರು. ಜೊತೆಯಲ್ಲಿ ಬಾಣಂತಿಗೆ ಕೊಬ್ಬರಿ, ಅರಿಸಿನ, ಸೋಪು, ಹೊಸಬಟ್ಟೆ ಆಭರಣಗಳನ್ನು ತರುತ್ತಾರೆ.(ಭದ್ರಯ್ಯ ಎಮ್.ಪಿ : 2019 : 67) ನಾಮಕರಣ:- ತಾಯಿ ಮನೆಯಲ್ಲಿ ಹುಟ್ಟದ ಮಕ್ಕಳಿಗೆ 5 ರಿಂದ 9 ದಿನಗಳಲ್ಲಿ ಹೆಸರು ಕೊಡುವ ಪದ್ದತಿ ಇದೆ. ಇದನ್ನು ಗುಣಿಶಾಸ್ತ್ರ ಎಂದು ಕರೆಯುತ್ತಾರೆ. ಅಂದರೆ ಮಗು ಹುಟ್ಟದ 5 ರಿಂದ 9 ದಿನದಲ್ಲಿ ತಾಯಿ ಮನೆಯವರು 5 ಎಕ್ಕದ ಗಿಡದ ಎಲೆ, 5 ಮಂಡಕಳ್ಳಿ, ಲಕ್ಕಿ ಪತ್ರ, ಹೆಸರು ಕಟ್ಟುವ ಹುಳು (ಹಾತಹುಳು) ತರಕಾರಿಯಿಂದ ಮಾಡಿದಂತ ಅನ್ನ, ಪಾಯಸ ಮಾಡಿ 5 ಅಥವಾ 9 ಉಂಡೆಗಳನ್ನು ದಿನಗಳಿಗೆ ತಕ್ಕಂತೆಮಾಡಿ, ಅವುಗಳನ್ನು ಮೊರದಲ್ಲಿ ಇಟ್ಟು ಒಂದು ಪ್ರತ್ಯೇಕ ಸ್ಥಳಕ್ಕೆ ಅಥವಾ ಒಂದು ಗಿಡದ ಪಕ್ಕದಲ್ಲಿ ಇಟ್ಟು, ಎಕ್ಕದ ಎಲೆ ಇಟ್ಟು ತರಕಾರಿಯಿಂದ ಮಾಡಿದ ಅನ್ನದ ಉಂಡೆಗಳನ್ನು ಇಟ್ಟು ಪೂಜೆಮಾಡಿ, ಅದೇ ಜಾಗದಲ್ಲಿ ಒಂದು ಸಣ್ಣ ಗುಳಮಾಡಿ ಹೆಸರು ಕಟ್ಟುವ ಹುಳುವನ್ನು ಗುಳಿಗೆ ಹಾಕಿ ಮುಚ್ಚುತ್ತಾರೆ. ನಂತರ ಮಗುವಿಗೆ ಜನುವಾರಕಟ್ಟಿ, ತಾಯಿ ಮಗುವನ್ನು ಕುಳಸಿ ಲವಂಗ, ಜಾಯಕಾಯಿ, ಬಜೆಯನ್ನು ಬೆಣ್ಣೆಯಲ್ಲ ತೇಯ್ದು ಎಲೆಯಲ್ಲಿ ಇಟ್ಟರುತ್ತಾರೆ. ನಂತರ ಈ ಸ್ಥಳದಲ್ಲಿ ಬಂದಂತಹ ಸಂಬಂಧಿಕರು ಮನೆಯ ದೇವರ ಹೆಸರನ್ನು 3 ಬಾರಿ ಕೂಗುತ್ತಾರೆ. ನಂತರ ಬೆಣ್ಣೆಯನ್ನು ಬಾಯಿಗೆ ಹಾಕಿ ಪೂಜೆಮಾಡಿದ ಸ್ಥಳಕ್ಕೆ ಮಗುವಿನಿಂದ ಅಡ್ಡ ನಮಸ್ಕಾರ ಮಾಡಿಸಿ ಮನೆಗೆ ಬಂದಂತಹ ಸಂಬಂಧಿಕರು ಮತ್ತು ಊರಿನವರಿಗೆ ಸಿಹಿ ಊಟ ಬಡಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗಿ ಅಲ್ಲೇ 5 ರಿಂದ 8 ದಿನ ಕಳೆಯುವುದರಿಂದ ತಿಂಗಳಿಗೆ ಈ ಕಾರ್ಯಗಳನ್ನು ಮಾಡುತ್ತಾರೆ, ಚವರ:-(ಮಂಡೆ ಮಾಡಿಸುವುದು) ಮಗು ಹುಟ್ಟದ 3 ವರ್ಷದೊಳಗೆ ಗಂಡು ಮಕ್ಕಳಾಗಿದ್ದಲ್ಲಿ ತಲೆಕೂದಲನ್ನು ತೆಗೆಯುವ ಪದ್ಧತಿ ಇದೆ. ಮನೆ ದೇವರ ಹೆಸರಿನಲ್ಲಿ ಇಲ್ಲವೇ ಬೇಡಿಕೊಂಡ ದೇವರಿರುವಲ್ಲಿಗೆ ಹೋಗಿ ದೇವರ ಹೆಸರಿನಲ್ಲಿ ಮನೆಯ ಹಿರಿಯವರು ತಲೆಕೂದಲನ್ನು ತೆಗೆಸಿ ದೇವರಿಗೆ ಪೂಜೆ ಸಲ್ಲಿಸಿ ಬರುತ್ತಾರೆ. ಕಿವಿ ಚುಚ್ಚುವುದು:-ಮಕ್ಕಳಿಗೆ ನಾಲ್ಕು ಅಥವಾ ಐದು ವರ್ಷದೊಳಗೆ ಶುಭದಿನವನ್ನು ನೋಡಿ ಚುಚ್ಚುವ ಶಾಸ್ತ್ರ ಮಾಡುತ್ತಾರೆ. ಗಂಡುಮಕ್ಕಳ ಬೆಳವಣಿಗೆ ಚೆನ್ನಾಗಿರುವುದೆಂದು, ಹೆಣ್ಣು ಮಕ್ಕಳಿಗೆ ಮೂಗು ಚುಚ್ಚುವುದರಿಂದ, ಬೆಳವಣಿಗೆಯಾಗುತ್ತದೆ ಎಂಬ ನಂಬಿಕೆ ಇದೆ. ಅಕ್ಕಸಾಗರು ಕಿವಿ ಚುಚ್ಚಿದರೆ ನೋವಿರುವುದಿಲ್ಲ ಎನ್ನುವ ಗಾದೆ ಇದೆ. (ಭದ್ರಯ್ಯ ಎಮ್.ಪಿ : 2019 : 68) “ಬಾಣಂತಿಯಾಗಿದ್ದ ದಿನಗಳಲ್ಲಿ ಗಂಡ-ಹೆಂಡತಿ ಒಂದಾಗದಂತೆ ಐದುತಿಂಗಳು ಇಲ್ಲವೇ ಒಂಭತ್ತು ತಿಂಗಳವರೆಗೆ ಮಗು ಬಾಣಂತಿಯನ್ನು ತವರು ಮನೆಯಲ್ಲೇ ಬಳಸಿಕೊಳ್ಳುತ್ತಾರೆ. ಆರೋಗ್ಯ ದೃಷ್ಟಿಯಿಂದ ಇದು ಒಳ್ಳೆಯದು ಕೂಡ ಆಗಿದೆ. ನಿರ್ದಿಷ್ಟವಾದ ದಿನದಂದು ಮಗು ಬಾಣಂತಿಯನ್ನು ಗಂಡನ ಮನೆಯವರು ಕರೆದುತರುತ್ತಾರೆ. ಸಾಮಾನ್ಯವಾಗಿ ಬಾಣಂತಿಗೆ ಸೀರೆ ಕುಪ್ಪಸ ಕೊಡುವುದುಂಟು. ಬಾಣಂತಿ ಉಪಚಾರ: ಬಾಣಂತಿಗೆ ಶೀತವಾದರೆ 'ಸನ್ನಿ'ಯಾಗಬಹುದೆಂಬ ಕಾರಣದಿಂದ ಬಹು ಎಚ್ಚರಿಕೆಯಿಂದ ಆರೈಕೆ ಮಾಡುತ್ತಾರೆ. ಗಾಳಿ ಹೆಚ್ಚು ಬೀಸದ ಮಂದ ಬೆಳಕಿನ ಕೋಣೆಯಲ್ಲಿ ಮಲಗಿಸುತ್ತಾರೆ. ಕೋಣೆಯ ಅನುಕೂಲವಿಲ್ಲದವರು ಬಾಣಂತಿ ಮಲಗುವ ಜಾಗವನ್ನು ತೆರೆಯಿಂದ ರಕ್ಷಿಸುತ್ತಾರೆ. ದಿನವೂ ಬಿಸಿ ಬಿಸಿಯಾದ ಊಟ, ಕುಡಿಯಲು ನಿಯಮಿತವಾದ ಬಿಸಿನೀರು ಕೊಡುತ್ತಾರೆ. ಬಾಣಂತಿ ಊಟ ಮಾಡುವ ಜಾಗದಲ್ಲಿ ಯಾರೂ ಓಡಾಡಿದರೆ ಆಕೆಗೆ ಹೊಟ್ಟೆನೋವು ಬರುತ್ತದೆಂದು ಭಾವಿಸಿ ಅವರನ್ನು ಮರೆಯಲ್ಲಿ ಊಟವನ್ನು ಬಡಿಸುತ್ತಾರೆ. ಆದಷ್ಟು ಬಾಣಂತಿಗೆ ಬೆಚ್ಚಗಿನ ಹೊದಿಕೆಯನ್ನು ಮೈಗೆ ಹೊದಿಸಿ ಶೀತ ಆಗದಂತೆ ಮುಂಜಾಗರೂಕತೆ ವಹಿಸುತ್ತಾರೆ. ಹಸಿಗರುಳಿನ ಹೊಟ್ಟೆ ಹಿಗ್ಗುವುದೆಂಬ ಕಾರಣದಿಂದ ಹೊಟ್ಟೆಗೆ ಬಟ್ಟೆ ಬಿಗಿದು ಕಟ್ಟುತ್ತಾರೆ. ಬಾಣಂತಿಯನ್ನು ನೋಡಲು ಬರುವವರು ಬಾಗಿಲಲ್ಲಿ ಹಾಕಿರುವ ಗಂಜಲದ (ಸಗಣಿ)ಯನ್ನು ತುಳಿದು ಬರಬೇಕು. ಇದು ವೈಜ್ಞಾನಿಕವಾಗಿ ಕೂಡ ಸರಿಯಾದುದೇ (ರವೀಂದ್ರ ಕುಂಬಾರ : 36 ಆಗಿದೆ. ಸಾಮಾನ್ಯವಾಗಿ ಬಾಣಂತಿಯರು ಊಟ ಮಾಡುವಾಗ ಇತರರು ನೋಡಬಾರದೆಂದು ಹೇಳುತ್ತಾರೆ. ಹಾಗೆಯೇ ಬಾಣಂತಿ ಮಗುವಿಗೆ ಇತರರ ಕಣ್ಣ ಹಾಲುಣಿಸುವಾಗಲೂ ಸೆರಗನ್ನು ಮರೆ ಮಾಡಿಕೊಂಡಿರುತ್ತಾರೆ. ನೋಟದಲ್ಲಿ 'ಕೆಟ್ಟದೃಷ್ಟಿ' ತಾಗುವುದೆಂದು ಅದರಿಂದ ತಾಯಿ-ಮಗುವಿಗೆ ಆರೋಗ್ಯಕ್ಕೆ ಧಕ್ಕೆಯಾಗುವುದೆಂದು ನಂಬಿದ್ದಾರೆ. ದೃಷ್ಟಿ ತಾಗಿದ ಕೂಡಲೇ ಸುಳುಹು ದೊರೆತರೆ ಕೂಡಲೆ ಉಪ್ಪು-ಮೆಣಸಿನಕಾಯನ್ನು ತಾಯಿ ಮಗುವಿಗೆ ನಿವಾಳಿಸಿ ಒಲೆಯೊಳಗಿನ ಕೆಂಡದ ಮೇಲೆ ಹಾಕುತ್ತಾರೆ. ಸಂಜೆಯ ಹೊತ್ತಿನಲ್ಲಿ 'ರಚ್ಚೆನೀರು' ಅಂದರೆ (ಒಕಳಿ) ನೀರಿಗೆ ಅರಿಷಿಣ, ಸುಣ್ಣ ಬೆರಸಿ ಕೆಂಪು ನೀರು ಮಾಡಿ ಒಂದು ವೀಳೆದೆಲೆ ಇಟ್ಟು ದಾರಿಯಲ್ಲಿ ಅಡ್ಡಡ್ಡವಾಗಿ ಚೆಲ್ಲುತ್ತಾರೆ ಮತ್ತು ತೊಟ್ಟಿಲಲ್ಲಿ ಮಗು ಮಲಗಿದ್ದಾಗ ಆ ತೊಟ್ಟಿಲ ಮೇಲೆ ಬರಲ(ಪರಕೆನ್ನು ಹಾಕಿರುತ್ತಾರೆ. ಹೀಗೆ ನಾನಾ ರೀತಿಯ ಸಂಪ್ರದಾಯ ನಂಬಿಕೆ ಕಾಣುತ್ತೇವೆ”(ರವೀಂದ್ರ ಕುಂಬಾರ : 37 ಮಕ್ಕಳ ಕುರಿತ ಮನೋಭಾವ (ಹೆಣ್ಣು/ಗಂಡು ಮಗು, ಮಕ್ಕಳ ಸಂಖ್ಯೆ) ಮಗುವಿನ ಲಾಲನೆ ಪಾಲನೆ ಮತ್ತು ತರಬೇತಿ ನಾಮಕರಣ ಸಂಬಂಧಿ ಆಚರಣೆಗಳು “ತಾಯಿ ಮನೆಯಲ್ಲಿ ಹುಟ್ಟದ ಮಕ್ಕಳಿಗೆ 5 ರಿಂದ 9 ದಿನಗಳಲ್ಲಿ ಹೆಸರು ಕೊಡುವ ಪದ್ದತಿ ಇದೆ. ಇದನ್ನು ಗುಣಿಶಾಸ್ತ್ರ ಎಂದು ಕರೆಯುತ್ತಾರೆ. ಅಂದರೆ ಮಗು ಹುಟ್ಟದ 5 ರಿಂದ 9 ದಿನದಲ್ಲಿ ತಾಯಿ ಮನೆಯವರು 5 ಎಕ್ಕದ ಗಿಡದ ಎಲೆ, 5 ಮಂಡಕಳ್ಳಿ, ಲಕ್ಕಿ ಪತ್ರ, ಹೆಸರು ಕಟ್ಟುವ ಹುಳು (ಹಾತಹುಳು) ತರಕಾರಿಯಿಂದ ಮಾಡಿದಂತ ಅನ್ನ, ಪಾಯಸ ಮಾಡಿ 5 ಅಥವಾ 9 ಉಂಡೆಗಳನ್ನು ದಿನಗಳಿಗೆ ತಕ್ಕಂತೆಮಾಡಿ, ಅವುಗಳನ್ನು ಮೊರದಲ್ಲಿ ಇಟ್ಟು ಒಂದು ಪ್ರತ್ಯೇಕ ಸ್ಥಳಕ್ಕೆ ಅಥವಾ ಒಂದು ಗಿಡದ ಪಕ್ಕದಲ್ಲಿ ಇಟ್ಟು, ಎಕ್ಕದ ಎಲೆ ಇಟ್ಟು ತರಕಾರಿಯಿಂದ ಮಾಡಿದ ಅನ್ನದ ಉಂಡೆಗಳನ್ನು ಇಟ್ಟು ಪೂಜೆಮಾಡಿ, ಅದೇ ಜಾಗದಲ್ಲಿ ಒಂದು ಸಣ್ಣ ಗುಳಮಾಡಿ ಹೆಸರು ಕಟ್ಟುವ ಹುಳುವನ್ನು ಗುಳಿಗೆ ಹಾಕಿ ಮುಚ್ಚುತ್ತಾರೆ. ನಂತರ ಮಗುವಿಗೆ ಜನುವಾರಕಟ್ಟಿ, ತಾಯಿ ಮಗುವನ್ನು ಕುಳಸಿ ಲವಂಗ, ಜಾಯಕಾಯಿ, ಬಜೆಯನ್ನು ಬೆಣ್ಣೆಯಲ್ಲ ತೇಯ್ದು ಎಲೆಯಲ್ಲಿ ಇಟ್ಟರುತ್ತಾರೆ. ನಂತರ ಈ ಸ್ಥಳದಲ್ಲಿ ಬಂದಂತಹ ಸಂಬಂಧಿಕರು ಮನೆಯ ದೇವರ ಹೆಸರನ್ನು 3 ಬಾರಿ ಕೂಗುತ್ತಾರೆ. ನಂತರ ಬೆಣ್ಣೆಯನ್ನು ಬಾಯಿಗೆ ಹಾಕಿ ಪೂಜೆಮಾಡಿದ ಸ್ಥಳಕ್ಕೆ ಮಗುವಿನಿಂದ ಅಡ್ಡ ನಮಸ್ಕಾರ ಮಾಡಿಸಿ ಮನೆಗೆ ಬಂದಂತಹ ಸಂಬಂಧಿಕರು ಮತ್ತು ಊರಿನವರಿಗೆ ಸಿಹಿ ಊಟ ಬಡಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗಿ ಅಲ್ಲೇ 5 ರಿಂದ 8 ದಿನ ಕಳೆಯುವುದರಿಂದ ತಿಂಗಳಿಗೆ ಈ ಕಾರ್ಯಗಳನ್ನು ಮಾಡುತ್ತಾರೆ”(ಭದ್ರಯ್ಯ ಎಮ್.ಪಿ : 2019 : 68) ಋತುಮತಿ ಸಂಬಂಧಿ ಆಚರಣೆಗಳು ಹೆಣ್ಣು ಋತುಮತಿಯಾದಾಗ: ಹೆಣ್ಣು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಅಡಿ ಇರಿಸಿದಾಗ ಆ ಹೆಣ್ಣು ಮಕ್ಕಳ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುವುದು ಸಹಜ. ಒಂದೊಂದು ಜಾತಿಯವರು ಒಂದೊಂದು ರೀತಿಯಲ್ಲಿ ಕಾರ್ಯವನ್ನು ಮಾಡುತ್ತಾರೆ. ಕುಂಬಾರರ ಹುಡುಗಿಯರು ಮೈ ನೆರೆದಾಗ ಅವರಿಗೆ ಮಾಡುವ ಕಾರ್ಯವಿಧಾನಗಳೇ ಬೇರೆಯಾಗಿ ಕಾಣುತ್ತೇವೆ. ಹುಡುಗಿ 'ದೊಡ್ಡವಳಾದವಳು' (ಮೈನೆರೆಯುವುದು) ಎಂದು ತಿಳಿದ ತಕ್ಷಣ ಅವಳನ್ನು ಮೈಲಿಗೆ ಎಂದು ಭಾವಿಸಿ ಆ ಹುಡುಗಿಯನ್ನು ತಾವು ವಾಸಿಸುವ ಮನೆಯಿಂದ ಹೊರಗೆ ಹಾಕುವರು. ಹೆಣ್ಣು ಋತುಮತಿಯಾದ ದಿನದಿಂದ ಒಂಭತ್ತು ದಿನಗಳ ಕಾಲ ಮನೆಯಿಂದ ಹೊರಗಿರಿಸಲಾಗುತ್ತದೆ. ಆ ಅವಧಿಯಲ್ಲಿ ಅವಳು ಅಶುದ್ಧ, ಅಪವಿತ್ರವೆಂದು ಭಾವಿಸಲಾಗುತ್ತದೆ. ಆಕೆಯ ತನ್ನ ಸೋದರ ಮಾವಂದಿರು ಅರಳಿಸೊಪ್ಪು, ಅಂಕಾಲೆ, ಹೊಂಗೆ, ಬೇವಿನ ಹಸುರಲೆ, ಆಲದಸೊಪ್ಪು, ಬಸರಿಸೊಪ್ಪು, ಹತ್ತಿಸೊಪ್ಪುಗಳನ್ನು ಕಡಿದು ಅವುಗಳ ಜೊತೆಗೆ ಒಂದು ಎಕ್ಕದ ಗಿಡದ ಕೊನೆಯನ್ನು ಕಡಿದು ಸೊಪ್ಪನ್ನೆಲ್ಲಾ ಸೇರಿಸಿ ಅದರಿಂದ ಒಂದು 'ಗುಡ್ಡನ್ನು ಹಾಕುವರು. ಇದನ್ನು 'ಗುಡ್ಲುಹಾಕುವ ಶಾಸ್ತ್ರ' ಎನ್ನುತ್ತಾರೆ. ಹೀಗೆ ಮೂರು ದಿವಸಗಳ ತನಕ ಇರಬೇಕು. ನಂತರ ಅನಂತರ ಅಗಸರನ್ನು ಕರೆಸಿ ಮೈನೆರೆದ ಹುಡುಗಿಗೆ ಯಾರು ಓಡಾಡದ ಸ್ಥಳದಲ್ಲಿ ಎಣ್ಣೆ ನೀರನ್ನು ಹಾಕಿಸಿ ಅವರು ಕೊಟ್ಟ ಮಡಿ ಬಟ್ಟೆಯನ್ನುಟ್ಟು ಅವಳನ್ನು ಗುಡ್ಲುಗೆ ಬಿಡುವರು. ಮೂರನೇ ದಿವಸ ರಾತ್ರಿ ಗುಡ್ಲುಗೆ ಬಳಸಿರುವ ಎಲ್ಲಾ ವಸ್ತುಗಳನ್ನು ಸೋದರ ಮಾವ ಸುಟ್ಟುಹಾಕುತ್ತಾನೆ. ಹಸಿರುಗಿಡಗಳನ್ನು (ಸೊಪ್ಪು)(ರವೀಂದ್ರ ಕುಂಬಾರ : 36 ಹಾಕುವುದರಿಂದ ನಮ್ಮ ಸಂಸ್ಕೃತಿಯಲ್ಲಿ ಶುಭದ ಸಂಕೇತವಾಗಿ ಬಳಸುವುದರಿಂದ ಈ ಪದ್ಧತಿಗಳನ್ನು ಅನುಸರಿಸುತ್ತಾರೆ. ಬೇರೆ ಜನಾಂಗದ ಸಂಪ್ರದಾಯ ಪದ್ಧತಿಗಳು ಈ ಪದ್ಧತಿ ಕಂಡುಬಂದರೂ ಈ ಕುಂಬಾರರ ಜನಾಂಗದ ಸಂಸ್ಕೃತಿ ಸಂಪ್ರದಾಯ ಇವರಷ್ಟು ವಿಶಿಷ್ಟತೆ ಕಂಡುಬರುವುದಿಲ್ಲ. ಆ ಮೈನೆರೆದ ಹುಡುಗಿಯನ್ನು ಹಸಿರು ಗುಡ್ಕೊಳಗೆ ಬಿಡುವ ಸಂದರ್ಭದಲ್ಲಿ ಆ ರಾತ್ರಿ ಅವಳೊಂದಿಗೆ ಇರಲು ಒಬ್ಬ ಹಿರಿಯ ಹೆಂಗಸನ್ನು ನೇಮಿಸುವರು. ಇವಳು ಆ ರಾತ್ರಿ ಅವಳೊಂದಿಗಿದ್ದು ಅವಳಿಗೆ ಬೇಸರ ಕಳೆಯಲು ಸಹಾಯಕಳಾಗುತ್ತಾಳೆ. ಹುಡುಗಿ ಊಟ ಮಾಡುವುದಕ್ಕೆ ಆಲದ ಎಲೆಯನ್ನು ಕೊಡುತ್ತಾರೆ. ಅವಳು ಆ ಎಲೆಯನ್ನು ತೊಳೆದು ಅದರ ಮೇಲೆ ಹಾಕಿದ ಊಟವನ್ನು ಅಲ್ಲಿಗೆ ಬಂದಿರುವ ಮೂರು ಚಿಕ್ಕಮಕ್ಕಳಿಗೆ ಒಂದೊಂದು ಹಿಡಿಯನ್ನು ತನ್ನ ಕೈಯಿಂದ ಕೊಟ್ಟ ಬಳಿಕ ತಾನು ಮೂರು ಬೆರಳಿನಿಂದ ತಿನ್ನಬೇಕು. ಆನಂತರ ಹುಡುಗಿಯ ಮಡಿಲಿಗೆ ಕೊಬ್ಬರಿ, ಬೆಲ್ಲ, ಮಂಡಕ್ಕಿ, ಕಡ್ಲೆ ಮೊದಲಾದ ತಿಂಡಿಗಳನ್ನು ಹಾಕುವರು. ಋತುಮತಿಯಾದ ಹುಡುಗಿ ಮನೆಯಿಂದ ಹೊರಗೆ ಇರುವಂತಹ ಸಂದರ್ಭದಲ್ಲಿ ಅವಳ ಮನೆಯವರು ವರ್ಷದ ಶನಿಯನ್ನು (ಸೂತಕವನ್ನು ಕಳೆದುಕೊಳ್ಳಲು ತಮ್ಮ ಮನೆಯನ್ನು ಸುಣ್ಣದಿಂದ ಬಳಿದು ಶುದ್ಧಗೊಳಿಸುವರು. ಅನಂತರ ಮಡಿವಾಳರು (ಅಗಸರು) ಬಂದು ಅವಳಿದ್ದ 'ಗುಡ್ಲು'ಗೆ ಗೋಮೂತ್ರದಿಂದ ತೊಳಸಿ ಎಲೆಯಿಂದ ಚಿಮುಕಿಸಿ ಅವಳನ್ನು ಮನೆಯ ದೇವರಿಗೆ ಪೂಜೆಯನ್ನು ಮಾಡಿಸಿ, ಪೂಜಾರಿಗೆ ಎಲೆ, ಅಡಿಕೆ ತಾಂಬೂಲವನ್ನು ಕೊಟ್ಟು ಅವಳನ್ನು ಕುರಿತು ಇತರ ಮುತ್ತೈದೆಯರು ಹಾಡುಗಳನ್ನು ಹಾಡುವರು. ನಂತರ ಅವರ ಸೋದರಮಾವನು ತಂದ ಹೊಸಬಟ್ಟೆ (ಸೀರೆ)ಯನ್ನು ಉಡಿಸಿ ಶೃಂಗಾರ ಮಾಡಿ ಕೊರಳಿಗೆ ಹೂಮಾಲೆಯನ್ನು ಹಾಕಿ ಅವಳನ್ನು ಚಾಪೆ ಅಥವಾ 'ಹಸೆಮಣೆ'ಯ ಮೇಲೆ ಕೂರಿಸಿ, ಮುತ್ತೈದೆಯರು ವಿವಿಧ ಶಾಸ್ತ್ರ(ಅಕ್ಷತೆ)ಗಳನ್ನು ಮಾಡುವರು. ನಂತರ ಅವಳಿಗೆ ಆರತಿಯನ್ನು ಮಾಡಿ ಅವಳ ಮಡಿಲಿಗೆ ಬಾಳೆಹಣ್ಣು ಚಿಪ್ಪು, ತೆಂಗಿನಕಾಯಿ, ಎಲೆ, ಅಡಿಕೆ, ಅರಿಸಿನ, ಕುಂಕುಮ ರವಿಕೆ ಇವುಗಳನ್ನೆಲ್ಲ ಒಂದು ತಟ್ಟೆಯಲ್ಲಿ ತುಂಬಿ ಆ ಹುಡುಗಿಯ ಮಡಿಲಿಗೆ ಹಾಕುವರು. ಹೀಗೆ ಕುಂಬಾರರ ಸಂಸ್ಕೃತಿ ಮೈನೆರೆದ ಹೆಣ್ಣು ಮಕ್ಕಳಿಗೆ ಸುಮಾರು ಐದು, ಆರು ತಿಂಗಳವರೆವಿಗೂ ಮೈನೆರೆದ ಹುಡುಗಿಗೆ ಮೆಂತ್ಯ, ಉದ್ದಿನಕಾಳು, ಗೋಧಿ, ರಾಗಿ, ಅಕ್ಕಿ, ಕೊಬ್ಬರಿ, ಬೆಲ್ಲ ಈ ಎಲ್ಲಾ ಪದಾರ್ಥಗಳಿಂದ ಹಿಟ್ಟನ್ನು ತಯಾರಿಸಿ ಅದರಿಂದ ಮುದ್ದೆಯನ್ನು ಮಾಡಿ ಆ ಮುದ್ದೆಯನ್ನು ತುಪ್ಪದ ಜೊತೆಗೆ ಸೇರಿಸಿ, ಬೆಳಗಿನ ಸಮಯದಲ್ಲಿ ತಿನ್ನಲು ಕೊಡುವರು. ಕಾರಣ ಅವಳ ಸೊಂಟ ಬಲವಾಗಲಿ ಎನ್ನುವ(ರವೀಂದ್ರ ಕುಂಬಾರ : 37 “ಮೈನೆರೆಯುವುದು : ಗಂಡು, ಹೆಣ್ಣು ಮಕ್ಕಳು ಬೆಳೆಯುತ್ತಾ ಹೋದಂತೆ ಅವರಲ್ಲಿ ದೈಹಿಕ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಸಾಮಾನ್ಯವಾಗಿ ಹುಡುಗಿಯರು ಹನ್ನೆರಡು ವರ್ಷಗಳ ಒಳಗೆ ದೈಹಿಕ ಬದಲಾವಣೆಗಳನ್ನು ಹೊಂದುತ್ತಾರೆ. ಹನ್ನೆರಡರಿಂದ ಹದಿನಾಲ್ಕು ವರ್ಷಕ್ಕೆ ಮೈನೆರೆಯುವರು. ಹುಡುಗಿಗೆ ರಕ್ತ ಸ್ರಾವವಾಗುವ ಒಂದು ಹೊಸ ದೈಹಿಕ ಬದಲಾವಣೆ ಕಂಡು ಬರುತ್ತದೆ. ಇದನ್ನು ಕಂಡ ಕುಟುಂಬದವರು ಅವಳನ್ನು ಒಂದು ಕಡೆ ಕೂಡಿಸಿ ಅವಳ ಹತ್ತಿರ ಕಟ್ಟಿಗೆಯ ಒಂದು ಗೊಂಬೆಯನ್ನು ಕೊಡುವರು. ಅವಳನ್ನು ಕೂಡಿಸಿ ಹಾಡುವವರೆಗೆ ಗೊಂಬೆ ಜೊತೆಯಲ್ಲಿಯೇ ಇರುತ್ತದೆ. ಮೈನೆರೆದಾಗ ಸೋದರತ್ತೆ ಇಲ್ಲವೆ ತಾಯಿಯ ತಾಯಿ (ಅಜ್ಜಿ) ಯಾರಾದರೊಬ್ಬರು ನೀರು ಎರೆಯುವರು. ಪ್ರತ್ಯೇಕ ಸ್ಥಳದಲ್ಲಿ ಕೂಡಿಸಿ ಸುಮಾರು ನಾಲ್ಕು ದಿನಗಳವರೆಗೆ ಈ ಪ್ರಕ್ರಿಯೆ ನಡೆಯುತ್ತದೆ. ಮೈನೆರೆದ ಪ್ರಥಮದಿನ ಅವಳಿಗೆ ಗೋದಿಯ ಹಿಟ್ಟಿನಿಂದ ಕುದಿಸಿ ಮಾಡಿದ ಕಡಬು ಕೊಡುವರು. ಐದನೆಯ ದಿನ ಅವಳಿಗೆ ನೀರು ಹಾಕಿ ಮನೆಯಲ್ಲಿ ಕರೆದುಕೊಳ್ಳುತ್ತಾರೆ. ಅಂದು ಬಟ್ಟೆ ಬರೆ ಒಗೆದು ಮನೆ ಸ್ವಚ್ಛಗೊಳಿಸಿಕೊಳ್ಳುವರು ಇಲ್ಲಿಗೆ ಸೂತಕ ಮುಗಿಯುತ್ತದೆ. ಮೈನೆರೆದ ಗಳಿಗೆ ನೋಡಿ ಪಂಚಾಂಗ ನೋಡುವರು ಐದರಿಂದ ಹನ್ನೊಂದು ದಿನಗಳವರೆಗೆ ಕೂಡಿಸಿ ಹಾಡುವರು. ಹುಡುಗಿಗೆ ಸೀರೆ, ಕುಪ್ಪಸ, ಹೂವಿನ ದಂಡಿ ತರುವರು. ಬಂಧುಗಳು, ಆಪ್ತರು 'ಅಡಿಗೆ ಕೊಡುತ್ತಾರೆ. ಕೆಲವು ದಿನಗಳವರೆಗೆ ರಾತ್ರಿ ಕೂಡಿಸಿ ಸೋಬಾನ ಪದ ಹಾಡುವರು. ಕೊನೆಯದಿನ ಆಪ್ತರು, ನೆಂಟರಿಸ್ಟರಿಗೆ, ಆಂಮತ್ರಣವಿತ್ತು ಅಂದು ಸಿಹಿ ತಿಂಡಿಯನ್ನು ಮಾಡಿ, ಎಲ್ಲರಿಗೂ ಊಟ ಬಡಿಸಿ, ಸಂಜೆ ಹುಡುಗಿಗೆ ಸೀರೆ ಉಡಿಸಿ, ಆರತಿ ಮಾಡಿ ಕಾರ್ಯಕ್ರಮ ಮುಗಿಸುವರು”(ರವೀಂದ್ರ ವೀ. ಕುಂಬಾರ : 2004 : 100) ಪ್ರೌಢಾವಸ್ಥೆ ಆಚರಣೆಗಳು:-ಹೆಣ್ಣು ಮಕ್ಕಳು ಮೈ ನೆರೆಯುವ ಕ್ರಿಯೆಗೆ ಪುಷ್ಪವತಿಯಾಗುವುದು ಋತುಮತಿಯಾಗುವುದು, ಗ್ರಾಮೀಣ ಭಾಗದಲ್ಲಿ ದೊಡ್ಡವಳಾಗುವುದು ಎಂದು ಕರೆಯುಲಾಗುತ್ತದೆ ಅನ್ಯ ಜಾತಿಯವರು ಅನುಸರಿಸುವ ಸಂಪ್ರದಾಯವನ್ನು ಕುಂಬಾರರು ಅನುಸರಿಸುವರು, ಇದನ್ನು ಹೊಸಿಗೆಯ ಕಾರ್ಯ ಅಥವಾ ಸೊಪ್ಪುಹಾಕುವ ಕಾರ್ಯ ಎಂದು(ಭದ್ರಯ್ಯ ಎಮ್.ಪಿ : 2019 : 68) ಕರೆಯುತ್ತಾರೆ. ಮೈನೆರೆದ ದಿನದಿಂದ ಬಿಸಿನೀರಿನ ಸ್ನಾನ ಮಾಡಿ ಕೆಲದಿನ ಗುರ್ತಿಸಿ ಹೆಣ್ಣಿಗೆ ಎಣ್ಣೆ ಹಚ್ಚಿ, ಅರಿಸಿನ ಸ್ನಾನ ಮಾಡಿಸಿ ಸೀರೆ ಬಳೆ ತೊಡಿಸಿ, ಮಡಿಲ ಅಕ್ಕಿ (ಉರಕ್ಕಿ) ಹಾಕಿ ಮುತ್ತೈದೆಯರು ಆರತಿ ಮಾಡಿದ. ನಂತರ ಆಕೆಗೆ ಮನೆಯೊಳಗೆ ಪ್ರವೇಶ ನೀಡುವರು. ಸೊದರ ಮಾವನು ಒಂದು ಮನೆಯ ಮೂಲೆಯಲ್ಲಿ ಹಲಸಿನ ಕೊಂಬೆ ಮತ್ತು ಹತ್ತಿಮರದ ಕೊಂಬೆ ಇಟ್ಟು ಅದರ ಒಳಗೆ ಸೋದರ ಮಾವನು ನುಸುಳುವ ಪದ್ಧತಿಯನ್ನು ಅನುಸರಿಸುತ್ತಾರೆ. ಇದಕ್ಕೆ ಗುಡ್ಡು ನುಗ್ಗುವುದು ಎಂದು ಕರೆಯುತ್ತಾರೆ. ಆ ದಿನ ಸಂಬಂಧಿಕರಿಗೆ, ಊರಿನವರಿಗೆ ಸಿಹಿ ಅಥವಾ ಮಾಂಸದ ಊಟವನ್ನು ಏರ್ಪಡಿಸುತ್ತಾರೆ. ಈಗೀಗಾ ನಾಗರೀಕತೆ ಬೆಳೆದಂತೆಲ್ಲಾ ಮಗಳು ಮೈನೆರೆದು ವಿಷಯವನ್ನು ಯಾರಿಗೂ ತಿಳಿಸುವುದಿಲ್ಲ. ಇದರ ಆಚರಣೆಗಳು ಕೂಡ ಮಾಡುವುದು ಕಡಿಮೆಯಾಗಿದೆ. ಅಂದರೆ ಕುಂಬಾರ ಸಮುದಾಯದಲ್ಲಿ ಹೆಂಗಸರು ಮುಟ್ಟಾದಾಗ ಅಗಸರ ಹೆಂಗಸರು ಬಂದು ಇವರ ಬಟ್ಟೆ ತೊಳೆದು ತಂದುಕೊಟ್ಟರೆ ಇವರ ಸೂತಕ ಕಳೆಯುವದೆಂದು ಹಾಗೂ ಈ ಸೇವೆಗೆ ಇವರಿಗೆ ವರ್ಷಕ್ಕೆ ಇಷ್ಟು ದವಸ ಧಾನ್ಯಗಳನ್ನು ಪ್ರತಿ ಮನೆಯವರು ನೀಡಬೇಕಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಹಣ ಕೊಡುತ್ತಿದ್ದಾರೆ. ಈ ಪದ್ದತಿ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಕಂಡುಬರುವ ಸಾಧ್ಯತೆ ಬಹಳ ಕಡಿಮೆ.(ಭದ್ರಯ್ಯ ಎಮ್.ಪಿ : 2019 : 69) ವಿವಾಹ ಪೂರ್ವ ಲೈಗಿಂಕ ಸಂಪರ್ಕಕ್ಕೆ ಸಮುದಾಯದ ಒಳಗೆ ಮತ್ತು ಹೊರಗೆ ಇರುವ ವಿಧಿ ನಿಷೇಧಗಳು ವಿವಾಹ ಆಯ್ಕೆ ಪ್ರಕ್ರಿಯೆ (ಹೆಣ್ಣು,ಗಂಡಿನ ವಯಸ್ಸು, ಅಂತಸ್ತು, ಬೆಡಗು ಇತ್ಯಾದಿ ವಿಧಿ ನಿಷೇಧಗಳು) ಮದುವೆ ಎಂಬುವುದು ಸ್ವರ್ಗ ಲೋಕದಲ್ಲಿಯೇ ನಿರ್ಧಾರ ವಾಗಿರುತ್ತದೆ ಎಂಬ ತಿಳುವಳಿಕೆ ನಮ್ಮಲ್ಲಿದೆ. ದೇವರು ತನ್ನ ಲೋಕದಲ್ಲಿಯೇ ಒಂದು ಗಂಡಿಗೆ ಒಂದು ಹೆಣ್ಣು ಎಂದು ಹಣೆ ಬರಹ ಬರೆದಿರುತ್ತಾನೆಂಬ ಕಲ್ಪನೆಗಳು ನಮ್ಮ ಸಂಸ್ಕೃತಿಯಲ್ಲಿ ಕಂಡುಬರುತ್ತದೆ. ಮದುವೆಯಾಗದಿದ್ದರೆ, ಮಕ್ಕಳನ್ನು ಪಡೆಯದಿದ್ದರೆ ಮುಕ್ತಿ ಸಿಗುವುದಿಲ್ಲ ಎಂಬ ಮಾತುಗಳು ನಮ್ಮ ಸಂಸ್ಕೃತಿಯಲ್ಲಿ ಕೇಳಿಬರುತ್ತವೆ. ವಯಸ್ಸಿಗೆ ಬಂದ ಯುವಕನೊಬ್ಬನ ಹಾರಾಟ, ಅವನು ಮಾಡುತ್ತಿರುವ ಕುಚೇಷ್ಟೆಗಳನ್ನು ಕಂಡು ಅವನಿಗೆ ಮೂಗುದಾರ ಹಾಕಿದರೆ ಸರಿಹೋಗುತ್ತಾನೆ ಎಂದು ಜನಪದರು ಹೇಳುವುದನ್ನು ಗಮನಿಸಿದರೆ ಮದುವೆ ಎಂಬುದರ ಮೂಲಕ ಮನುಷ್ಯನನ್ನು ಅಂಕಿತದಲ್ಲಿಟ್ಟುಕೊಳ್ಳಬಹುದು ಎಂಬುದು ಅನುಭವದ ಮಾತು. ಮದುವೆ ಮಾಡಿದರೆ ಹೆಂಡತಿ ಹೇಳಿದಂತೆ ಕೇಳಿಕೊಂಡು ಇರುತ್ತಾನೆ ಎಂದು ಹೇಳುವ ಮಾತುಗಳನ್ನು ಗಮನಿಸಬಹುದು. ಮದುವೆ ಮಾಡಲು ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ತಕ್ಕ ಕನ್ಯಾವರಾನ್ವೇಷಣೆ ಮಾಡುವುದನ್ನು ನಾವು ನಾಗರೀಕ ಸಮಾಜದಲ್ಲಿ ಕಾಣುತ್ತೇವೆ. ಸಂಸಾರ ಎಂಬ ರಥ ಸಾಗಿಸಲು ಹೆಣ್ಣು, ಗಂಡು ಎರಡು ಮೂಖ್ಯ ಎಂದು ತಿಳಕೊಂಡೇ ಸಂಬಂಧಗಳನ್ನು ಬೆಳಸಲು ಯತ್ನಿಸುವರು. ವೈವಾಹಿಕ ಸಂಬಂಧಗಳನ್ನು ಬೆಳಸುವಾಗ ಒಬ್ಬರಿಗೊಬ್ಬರು ಅರಿತುಕೊಂಡು ನಿರ್ಧಾರಕ್ಕೆ ಬರುತ್ತಾರೆ. ನಾಗರೀಕ ಸಮಾಜದಲ್ಲಿ ಮೊದಲು ಗಂಡು, ಹೆಣ್ಣು (ಭದ್ರಯ್ಯ ಎಮ್.ಪಿ : 2019 : 69) ಪರಸ್ಪರ ಒಪ್ಪಿಕೊಂಡು ಎರಡು ಕುಟುಂಬಗಳು ಒಂದು ನಿರ್ಧಾರಕ್ಕೆ ಬಂದರೆ ಮಾತ್ರ ಮುಂದಿನ ಮಾತುಕತೆಗಳನ್ನು ಅಂದರೆ ಕುಲ,ಗೋತ್ರಗಳ ಬಗ್ಗೆ ಹಿರಿಯರು ವಿಚಾರಿಸಿಕೊಳ್ಳುತ್ತಾರೆ. ಆದರೆ ಕುಂಬಾರ ಸಮುದಾಯದಲ್ಲಿ ಕುಲಗೋತ್ರಗಳ ಬಗ್ಗೆ ವಿಚಾರಿಸಿಕೊಂಡೇ ಹೆಣ್ಣು ನೋಡಲು ಹೋಗುವ ಪರಂಪರೆಯಿದೆ. ಮದುವೆಯ ಸಕಲ ವಿಧಿ ವಿಧಾನಗಳು ವೀರಶೈವ ಸಂಪ್ರದಾಯದಂತೆ ನಡೆಯುತ್ತವೆ. ವಧುವನ್ನು ಆಯ್ಕೆಮಾಡಲು 5 ಅಥವಾ 7 ಜನ ಹೋಗುವರು, ಅಕ್ಕ ತಂಗಿ ಇಲ್ಲವೇ ಸೋದರ ಮಾವನ ಮಗಳನ್ನು ಗಂಡು ಮಗನಿಗೆ ಹೆಂಡತಿಯಾಗಿ ತಂದುಕೊಳ್ಳುವ ಸಂಪ್ರದಾಯವಿದೆ. ವಧುವನ್ನು ನೋಡಲು ಹೋಗುವವರು ಹೂವು, ಹಣ್ಣು, ಎಲೆ, ಅಡಿಕೆ ತೆಗೆದುಕೊಂಡು ಹೋಗುವರು. ವಧು ಖಾಯಂ ಆಗದೇ ಊಟಮಾಡುವುದಿಲ್ಲ ಬಂದಿರುವ ಹಿರಿಯರ ಮನಸ್ಸಿಗೆ ಒಪ್ಪಿಗೆ ಆದರೆ ವರನನ್ನು ಹೆಣ್ಣು ನೋಡಲು ಕಳುಹಿಸಿ ಕೊಡುವರು, ಇಬ್ಬರ ಒಪ್ಪಿಗೆ ಆದ ಮೇಲೆ ಮಾತುಕತೆ ನಡೆಸುತ್ತಾರೆ.(ಭದ್ರಯ್ಯ ಎಮ್.ಪಿ : 2019 : 70)

ನಿಶ್ಚಯ ಹಾಗೂ ಸಂಗಾತಿ ಆಯ್ಕೆ ಪ್ರಕ್ರಿಯೆ (ಪ್ರೆಮ, ಹಿರಿಯರ ಮಾತುಕತೆ, ಒತ್ತಾಯ, ಹೊತ್ಯೋಯುವುದರ ಮೂಲಕ) ಹಿರಿಯರ ಮಾತುಕತೆಯ ನೇತೃತ್ವದಲ್ಲಿ. ಹೆಣ್ಣು ನೋಡುವುದು:-ವಧುವನ್ನು ಆಯ್ಕೆ ಮಾಡಲು ಒಂದು ಗೊತ್ತಾದ ಶುಭದಿನ ನೋಡಿ 5 ಅಥವಾ 7 ಜನರು ಹೋಗುವರು ಅಕ್ಕ ತಂಗಿಯರ ಮಕ್ಕಳನ್ನು ಇಲ್ಲವೆ ಸೋದರ ಮಾವನ ಮಗಳನ್ನು ಗಂಡು ಮಗನಿಗೆ ಹೆಂಡತಿಯಾಗಿ ತಂದುಕೊಳ್ಳುವ ಸಂಪ್ರದಾಯವಿದೆ. ವಧುವನ್ನು ನೋಡಲು ಹೋಗುವಾಗ ಹೂವು, ಹಣ್ಣು, ಎಲೆ ಅಡಿಕೆ ತೆಗೆದುಕೊಂಡು ಹೋಗುವುದು ಸಾಮಾನ್ಯ. ವಧುವಿನ ಕಡೆಯವರು ಹೆಣ್ಣನ್ನು ಕೂರಿಸಿ ತೋರಿಸುವವರು. ನಂತರ ಫಲಹಾರ ಕೊಡುವರು ಖಾಯಂ ಆಗದೇ ಊಟ ಮಾಡುವುದಿಲ್ಲ. ಹಿರಿಯರ ಮನಸ್ಸಿಗೆ ಬಂದರೆ ವರ, ಅವರ ಜೊತೆ ಬಂದಿರದಿದ್ದಲ್ಲಿ ವರನನ್ನು ಹೆಣ್ಣು ನೋಡಲು ಕಳುಹಿಸಿ ಕೊಡುವರು. ಒಪ್ಪಿಗೆ ಆದ ಮೇಲೆ ಮಾತುಕತೆ ನಡೆಯುತ್ತದೆ. ನಿಶ್ಚಿತಾರ್ಥ:-ನಿಶ್ಚಿತಾರ್ಥವನ್ನು ವಧು ವರನ ಕಡೆಯವರು ಒಪ್ಪಿಗೆಯಾದ ನಂತರ ಈ ಕಾರ್ಯ ಹಮ್ಮಿಕೊಳ್ಳುತ್ತಾರೆ. ಮದುವೆ ಕಾರ್ಯ ತಡವಾಗುವ ಸಂದರ್ಭವಿದ್ದರೆ ನಿಶ್ಚಿತಾರ್ಥವನ್ನು ಪ್ರತ್ಯೇಕವಾಗಿ ಹೆಣ್ಣಿನ ಮನೆಯಲ್ಲಿ ಮಾಡುವರು, ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಮದುವೆಯ ಹಿಂದಿನ ದಿನವೇ ನಿಶ್ಚಿತಾರ್ಥವನ್ನು ಕೆಲವರು ಮಾಡುವರು. ನಿಶ್ಚಿತಾರ್ಥತೆಗೆ ವರನ ಕಡೆಯವರು ಗೊತ್ತಾದ ದಿನದಂದು ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ವಧುವಿನ ಮನೆಗೆ ಹೋಗುವರು. ಇದು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಹೊತ್ತು ನಡೆಯುತ್ತದೆ. ನಿಶ್ಚಿತಾರ್ಥಕ್ಕೆ ವರನ ಕಡೆಯವರು ವಿದ್ಯೆದೆಲೆ, ಅಡಿಕೆ, ಹಣ್ಣು, ಹೂವು ತೆಗೆದುಕೊಂಡು ಬರುವರು. ಹಸೆಮಣೆಯನ್ನು ಹಾಕಿ ವಧು ವರರನ್ನು ಕೂರಿಸಿ ಜಂಗಮರು ಶುಭಕಾರ್ಯವನ್ನು ನಡೆಸುವರು. ವರನ ಕಡೆಯವರು ವಧುವಿಗೆ ಹೊಸ ಸೀರೆಯನ್ನು(ಭದ್ರಯ್ಯ ಎಮ್.ಪಿ : 2019 : 70) ವಧುವಿನ ಕಡೆಯವರು ವರನಿಗೆ ಹೊಸ ಬಟ್ಟೆಯನ್ನು ಕೊಡುವರು. 5 ಜನ ಮುತ್ತೈದೆಯರೆಲ್ಲಾ ಸೇರಿ ಆರತಿ ಬೆಳಗಿ ಹೆಣ್ಣು ಗಂಡಿಗೆ ಮಡಿಲ ಅಕ್ಕಿ ಹಾಕುವರು, ನೆರದವರಿಗೆ ವಿದ್ಯೆ ಅಡಿಕೆ ಕೊಟ್ಟು ಸಕ್ಕರೆ ಹಂಚುವರು ಆಗಲೇ ಗಂಡು ಹೆಣ್ಣುಗಳ ನಡುವೆ ಉಂಗುರದ ವಿನಿಮಯ ನಡೆಯುತ್ತದೆ. ಗ್ರಾಮೀಣ ಪ್ರದೇಶ ಸೋಬಾನೆಗಳ ಪದ್ಧತಿ ಈಗಲು ಇದೆ. ಕೊನೆಯಲ್ಲಿ ಊಟೋಪಚಾರ ನಡೆಯುತ್ತದೆ. ಹಳ್ಳಿಗಳಲ್ಲಿ ಮದುವೆಯಷ್ಟು ನಿಶ್ಚಿತಾರ್ಥಕ್ಕೆ ಪ್ರಾಮುಖ್ಯತೆ ಇದೆ. ಈ ಕಾರ್ಯಕ್ಕೆ ಗ್ರಾಮದ ಗೌಡರು, ಯಜಮಾನರು, ಬುದ್ಧಿವಂತರು, ಸಂಬಂಧಿಕರು ಇವರೆಲ್ಲ ಭಾಗವಹಿಸುವರು ಮದುವೆ ಕಾರ್ಯ ಕೆಲದಶಕಗಳ ಹಿಂದೆ 5 ದಿನಗಳ ಕಾಲ ನಡೆಯುತ್ತಿತ್ತು. ನಂತರ ಮೂರು ದಿನಕ್ಕೆ ಇಳಿಯಿತು, ಇತ್ತೀಚಿನ ದಿನಗಳಲ್ಲಿ ಒಂದೇ ದಿನದಲ್ಲಿ ಸಂಕ್ಷಿಪ್ತವಾಗಿ ಎಲ್ಲಾ ಕಾರ್ಯವನ್ನು ಮುಗಿಸುತ್ತಾರೆ. ಮದುವೆಯ ಖರ್ಚು ಬಹಳ ದುಬಾರಿಯಾಗಿರುವುದರಿಂದ ಬಡವರಿಗೆ ಇದು ಬಹಳ ಅನುಕೂಲಕರವಾಗಿದೆ.(ಚಿ.ಸ.42) ಲಗ್ನ ಕಟ್ಟುವುದು:-ವರನ ಮನೆಯಲ್ಲಿ ಚಪ್ಪರಹಾಕಿ ಲಗ್ನ ಕಟ್ಟುತ್ತಾರೆ ಜಂಗಮರನ್ನು ಕರೆದುಕೊಂಡು ಬಂದು ಆಯಕ್ಕೆ ಸರಿಯಾಗಿ ಬಿದಿರಿನ ಗಳ ನೆಟ್ಟು ಮೇಲೆ ತೆಂಗಿನ ಗರಿಗಳನ್ನು ಹೊದಿಸಿ, ಬಿದಿರಿನ ಕಂಬಗಳಗೆ ಬಾಳೆಗಿಡ, ಮಾವಿನ ತಳಿರುಗಳನ್ನು ಕಟ್ಟಿ ಚಪ್ಪರವನ್ನು ಅಲಂಕಾರ ಮಾಡುವರು, ಚಪ್ಪರ ಹಾಕುವ ಹಿಂದಿನ ದಿನ ಶುಭ ಗಳಗೆ ನೋಡಿ ಹಾಲುಗಂಬ ನೆಡುವರು, 5 ಅಥವಾ 3 ಬಗೆಯ ಧಾನ್ಯ ಮತ್ತು ನಾಣ್ಯವನ್ನು ಸೇರಿಸಿ ಗಂಟುಕಟ್ಟಿ ಹಾಲುಗಂಬಕ್ಕೆ ಕಟ್ಟುವರು. ನಂತರ ಜಂಗಮರ ಅಥವಾ ಮನೆಯಲ್ಲಿ ಮುತ್ತೈದೆಯರ ಸಮಕ್ಷಮದಲ್ಲಿ ಹಾಲುಗಂಬದ ಪೂಜೆ ನಡೆಯುತ್ತದೆ. ಚಪ್ಪರ ಹಾಕಿದ 9 ದಿನಗಳವರೆಗೆ ರಾತ್ರಿ ಹೊತ್ತು ದೀಪ ಹಚ್ಚಿ ಆರದಂತೆ ನೋಡಿಕೊಳ್ಳುವರು. ಇದು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕಂಡುಬರುತ್ತದೆ. ನಗರ ಪ್ರದೇಶದಲ್ಲಿ ಮದುವೆಗಳಲ್ಲಿ ಕಲ್ಯಾಣ ಮಂಟಪದಲ್ಲಿ ನೆರವೇರುವುದರಿಂದ ಚಪ್ಪರದ ಅವಶ್ಯಕತೆ ಕಂಡುಬರುವುದಿಲ್ಲ, ಆದರೂ ಕೆಲವೊಂದು ಕಲ್ಯಾಣ ಮಂಟಪಗಳಲ್ಲಿ ಚಿಕ್ಕದಾಗಿ ಚಪ್ಪರಹಾಕುವುದು ಕಂಡುಬರುತ್ತದೆ. ಮದುವೆಯ ಕಾರ್ಯಗಳು ಹೆಚ್ಚಾಗಿ ಹೆಣ್ಣಿನ ಮನೆಯಲ್ಲಿ ನಡೆಯುವುದು. ಮದುವೆಯ ಮುಖ್ಯ ಕಾರ್ಯಗಳು ತಾಳಿ ಕಟ್ಟುವ ಹಿಂದಿನ ದಿನ ಪ್ರಾರಂಭವಾಗುತ್ತವೆ. ಕಂಕಣ ಕಟ್ಟಿಕೊಂಡವರು ಹೆಣ್ಣಾಗಲಿ ಗಂಡಾಗ ಮದುವೆ ಮುಗಿಯುವವರೆಗೂ ಜವ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಕಂಕಣ ಕಟ್ಟುವುದು ನಾಯಕತ್ವದ ಸಂಕೇತ, ವಧು ಮಕ್ಕಳಿಗೆ ಅರಿಸಿನ ಸೀಗೆಕಾಯಿ ಹಚ್ಚಿ ಮಡಿಲ ಅಕ್ಕಿ ಹಾಕುವ ಪದ್ಧತಿ ಕಂಡುಬರುತ್ತದೆ. ಬಂಧುಗಳು ಮತ್ತು ಗ್ರಾಮಸ್ಥರಿಗೆ ಸಿಹಿ ಊಟ ಹಾಕುವರು. ಮದುವೆಯ ಸಂಭ್ರಮದಲ್ಲಿ ಭತ್ತಕುಟ್ಟುವ ಒಳಕಲ್ಲು(ಭದ್ರಯ್ಯ ಎಮ್.ಪಿ : 2019 : 71) ಪೂಜಿಸುವುವು ಒನಕೆಗೆ ಸುಣ್ಣ ಅರಿಸಿನ, ಕುಂಕುಮ ಹಚ್ಚಿ ಹೂವು ಗಳಿಂದ ಅಲಂಕರಿಸಿ ಅಕ್ಕಿ ಹಾಕಿ ಮುತ್ತೈದೆಯರೆಲ್ಲ ಪೂಜಿಸುವರು.(ಚಿ.ಸ.44.45) ಗಂಡಿನ ಕಡೆಯವರು ಮದುವೆಯ ಹಿಂದಿನ ದಿನ ಸಂಜೆ ಹೆಣ್ಣಿನ ಊರಿಗೆ ಬಂದು ಸಮುದಾಯ ಭವನ ಅಥವಾ ದೇವಸ್ಥಾನಗಳಲ್ಲಿ ತಂಗುವರು. ಗಂಡಿನ ಕಡೆಯವರು ಬಂದ ಸುದ್ದಿ ತಿಳಿದಾಕ್ಷಣ ಅವರು ಶುಭ ಕಾರ್ಯಕ್ರಮಗಳನ್ನು ಏರ್ಪಾಡುಮಾಡಿಕೊಳ್ಳುವರು. ವಧುವಿನ ಕಡೆಯವರು ಕೆರೆ, ಕೊಳ, ಬೋರ್‌ವೇಲ್ (ಕೊಳವೆ ಬಾವಿ) ಹತ್ತಿರ ಹೋಗಿ ಪೂಜೆ ಪುರಸ್ಕಾರಗಳನ್ನು ಮಾಡಿ 3 ಅಥವಾ 5 ಗಡಿಗೆಗಳಿಗೆ ನೀರು ತುಂಬಿ ತೆಂಗಿನ ಅಥವಾ ಅಡಿಕೆ ಹೊಂಬಾಳೆಯನ್ನು ಸಿಕ್ಕಿಸಿಕೊಂಡು ಅರಿಸಿನ ಕುಂಕುಮವನ್ನು ಹಚ್ಚಿ ಗಂಧದಕಡ್ಡಿ ಬೆಳಗಿ 3 ಅಥವಾ 5 ಹೆಣ್ಣು ಮಕ್ಕಳ ಮೇಲೆ ಹೊತ್ತು ತರುತ್ತಾರೆ ನಂತರ ಇವುಗಳ ವಧುವಿನ ಮನೆಯಲ್ಲಿ ಇಟ್ಟು ಬಂದಂತ ವರನ ಮನೆತುಂಬಿಕೊಳ್ಳುವ ಕಾರ್ಯ ಪ್ರಾರಂಭಿಸಿ ಹೆಣ್ಣಿನ ಮತ್ತು ಗಂಡಿನ ಕಡೆಯವರು 5 ಜನರಿಗೆ ಹಣೆಗೆ ಕುಂಕುಮ ಅರಿಸಿನ ಹಚ್ಚಿ ಅಕ್ಷತೆ ಹಾಕಿ ಆರತಿ ಬೆಳಗುವರು. ಹಾಗೆಯೇ ವರನ ಕಡೆಯವರಿಗೆ ಸೌಟಿನಲ್ಲಿ(ಸೂಟುಗ) ಆರತಿ ಬೆಳಗಿ ಮಂಟಪಕ್ಕೆ ಕರೆತರುವಾಗ ಮಡಿವಾಳ ಸಮುದಾಯದವರು ನೆಲಕ್ಕೆ ಬಟ್ಟೆ ಹಾಕುತ್ತಾರೆ ಅದರ ಮೇಲೆ ನೆಡೆದು ಬರುತ್ತಾರೆ. ಆ ರಾತ್ರಿ ಬಂದ ನೆಂಟರಿಗೆ, ಊರಿನ ಪ್ರಮುಖರಿಗೆ ತಮಗೆ ಬೇಕಾದ ಸ್ನೇಹಿತರಿಗೆ ಸಿಹಿ ಊಟ ಹಾಕುವರು. ತಾಳಿಯ ದಿನ ಗಂಗಮ್ಮನಿಗೆ ಹೋಗಿ ಮನೆಯಿಂದ ತಂದ ಐರಾಣಿ (ಹರುಣಿ) ಗಡಿಗೆ ನೀರು ತುಂಬಿಕೊಂಡು ಪೂಜೆಮಾಡಿ ತಂದು ಮನೆಯಲ್ಲಿ ಒಂದು ನಿಗದಿತ ಸ್ಥಳದಲ್ಲಿ ಇಡುತ್ತಾರೆ. ನಂತರ ವರನ ಮನೆಯವರು ಚಪ್ಪರಕ್ಕೆ ಮನೆತುಂಬಿಸಿಕೊಳ್ಳುವ ಶಾಸ್ತ್ರದ ಮೂಲಕ ಬರಮಾಡಿಕೊಳ್ಳುತ್ತಾರೆ. ನಂತರ ಜಂಗಮರ ಸಮ್ಮುಖದಲ್ಲಿ 4 ಮೂಲೆಯಲ್ಲಿ ಹಸಿಯಾದ ನೂತನ ದಾರಕಟ್ಟ ಸೋದರತ್ತೆ ಅಥವಾ ಹೆಂಗಸರು ಆ ದಾರವನ್ನು ಕತ್ತರಿಸಿ ಹೆಣ್ಣು ಮತ್ತು ಗಂಡಿಗೆ ಕಂಕಣ ಎಂದು ಕಟ್ಟುತ್ತಾರೆ. ಧಾರಾಮೂಹೂರ್ತ ಕಾರ್ಯ ಪ್ರಾರಂಭಿಸುವುದರೊಳಗೆ ಹಸೆಮಣೆ (ಮರದ ಹಲಗೆಯಲ್ಲಿ ಕೆತ್ತಿದ ಪುರುಷ ಮತ್ತು ಸ್ತ್ರೀ ಕೆತ್ತನೆವಿರುವ ಚಿತ್ರದೊಂದಿಗೆ ಕೆತ್ತಲಾಗಿದೆ.) ಮೇಲೆ ಗಂಡು ಮತ್ತು ಹೆಣ್ಣನ್ನು ನಿಲ್ಲಿಸಿ ಶ್ಲಾಸ್ತೋತ್ರವಾಗಿ ಹೂವಿನ ಹಾರವನ್ನು ಹೆಣ್ಣು ಗಂಡಿಗೆ ಗಂಡು ಹೆಣ್ಣಿಗೆ ಹಾಕುವ ಮೂಲಕ ಪ್ರಾರಂಭಿಸಲಾಗುವುದು ನಂತರದಲ್ಲಿ ನಿಗಧಿಯಾಗಿದ್ದ ಗಂಟೆಗೆ ಆಗಮಿಸಿದ ಜನರಿಗೆ ಅಕ್ಷತೆ ಕಾಳನ್ನು ಕೊಟ್ಟು, ಎಲ್ಲಾ ಜನರ ಸಮ್ಮುಖದಲ್ಲಿ ಮೂಹೂರ್ತಕ್ಕೆ ಮೀಸಲಾದ ಘಂಟೆಯಲ್ಲಿ ಜಂಗಮರು ಮಂತ್ರ ಪಠಿಸುವುದರೊಂದಿಗೆ ತಾಳಿಯನ್ನು ಪೂಜಿಸಿ, ಗಂಡಿನ ಕೈಯಲ್ಲಿಟ್ಟು ಹೆಣ್ಣಿನ ಕೊರಳಿಗೆ 3 ಗಂಟನ್ನು ಹಾಕಿ ಕಟ್ಟುವುದರ ಮೂಲಕ ಹಾಗೂ ಜನರೊಂದಿಗೆ ಅಕ್ಷತೆ ಕಾಳನ್ನು ಹಾಕಿಸಿಕೊಳ್ಳುವ ಮೂಲಕ ಮತ್ತು ತಾಳಿ ಕಟ್ಟುವ ವೇಳೆಯಲ್ಲಿ ಜೋರಾಗಿ ವಾಧ್ಯ(ಓಲಗ) (ಭದ್ರಯ್ಯ ಎಮ್.ಪಿ : 2019 : 72) ಬಾರಿಸುವುದರೊಂದಿಗೆ ತಾಳಕಟ್ಟುವ ಕಾರ್ಯವನ್ನು ನೆರವೇರಿಸುತ್ತಾರೆ. ನಂತರದಲ್ಲಿ ಕುರ್ಚಿಯ ಮೇಲೆ ಕೂರಿಸಿ ಅವರ ಕೈಯಲ್ಲಿ ಬಾಳೆ ಹಣ್ಣನ್ನು ಮತ್ತು ತೆಂಗಿನಕಾಯಿಯನ್ನು ಎಲೆ ಅಡಿಕೆಯೊಂದಿಗೆ ಜೋಡಿಸಿ ಅವರ ಕೈಯಲ್ಲಿ ಇಟ್ಟು ಹಾಲು ಬಿಡುವ ಕಾರ್ಯವನ್ನು ಮುಂದುವರಿಸುತ್ತಾರೆ. ನಂತರ ಈ ಸಮಯದಲ್ಲಿ ಬಂಧುಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಹೆಚ್ಚಾಗಿರುತ್ತದೆ. ಇದು ಮುಗಿದ ನಂತರದಲ್ಲಿ ಗಂಡಿನ ಪಂಚೆಗೆ ಹೆಣ್ಣಿನ ಸೀರೆಯ ಸೆರಗಿನ ಅಂಚನ್ನು ಕಟ್ಟಿಸಿ, ಚಪ್ಪರದ ಒಳಗಿನ ಮಂಟಪವನ್ನು 3 ಬಾರಿ ಸುತ್ತಿಸುವುದರೊಂದಿಗೆ ಶಾಸ್ತ್ರವನ್ನು ಮುಂದುವರಿಸುತ್ತಾರೆ. ಹಾಗೆಯೇ ಮಂಟಪ ಅಥವಾ ಚಪ್ಪರದ ಹೊರ ಬಂದು ಸ್ವಲ್ಪ ದೂರದಲ್ಲಿ ಜಂಗಮರ ಮಂತ್ರದೊಂದಿಗೆ ಗಂಡು ಹೆಣ್ಣಿಗೆ ಆಕಾಶದಲ್ಲಿನ ಸೂರ್ಯಚಂದ್ರರನ್ನು ತೋರಿಸುವ ಕಾರ್ಯವನ್ನು ಮಾಡಿಸುತ್ತಾರೆ. ಮುಂದುವರಿದಂತೆ ಗಂಡು ಹೆಣ್ಣಿಗೆ ಬೇರೆ ಬೇರೆ ವಸ್ತ್ರವನ್ನು (ಅಲಂಕಾರಿಕ ಬಟ್ಟೆಗಳು) ತೊಡಿಸಿಕೊಂಡು ಗುರು ಹಿರಿಯರ ಕಾಲಿಗೆ ನಮಸ್ಕರಿಸಿಕೊಂಡು ಮದುವಣಗಿತ್ತಿಯನ್ನು ಗಂಡಿನ ಮನೆಗೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಗೆ ಜಂಗಮರ ಕಾರ್ಯವು ಮುಗಿಯುತ್ತದೆ. ಮದುವೆಯ ಕಾರ್ಯದಲ್ಲಿ ಭಾಗಿಯಾದ ಬಂಧುಗಳಿಗೆ ಭೋಜನ ವ್ಯವಸ್ಥೆಯನ್ನು ಸಾಮರ್ಥ್ಯಕ್ಕೆ ತಕ್ಕಂತೆ ಏರ್ಪಡಿಸಿರುತ್ತಾರೆ ಮತ್ತು ಗಂಡು ಹೆಣ್ಣಿಗೆ ಪ್ರೀತಿ ಪೂರ್ವಕವಾದ ಉಡುಗೊರೆ (ಹಣ ಅಥವಾ ವಸ್ತುಗಳ ರೂಪದಲ್ಲಿ ಮುಖ್ಯ ನೀಡುತ್ತಾರೆ. ನಂತರ ಹೆಣ್ಣು ತನ್ನ ಬಂಧು ಬಳಗವನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಅವರನ್ನು ತಬ್ಬಿ ಆಲಂಗಿಸಿಕೊಂಡು, ತವರುಮನೆ ನೆನಪನ್ನು ಮೆಲಕು ಹಾಕುತ್ತಾ ಗಂಡನ ಮನೆಗೆ ಮೆರವಣಿಗೆಯೊಂದಿಗೆ ಶಾಸ್ತೋತ್ರವಾಗಿ ಮನೆತುಂಬಿಸಿಕೊಳ್ಳುತ್ತಾರೆ. ಇಲ್ಲಿ ಬಾಗಿಲ ಹೊಸ್ತಿಲನಲ್ಲಿ ದವಸ ಧಾನ್ಯಗಳನ್ನು ಅಳೆಯುವ ಸೇರಿನಲ್ಲಿ ಅಕ್ಕಿಯನ್ನು ತುಂಬಿಟ್ಟು, ಹೆಣ್ಣಿನ ಬಲಗಾಲಿನಲ್ಲಿ ಮನೆಯ ಒಳಕ್ಕೆ ತಳ್ಳುವುದರ ಜೊತೆಗೆ ಆರತಿ ಬೆಳಗಿಸಿಕೊಳ್ಳುತ್ತಾರೆ. (ಮೂರು ತರದ ಆರತಿ ಬೆಳಗುತ್ತಾರೆ.) 1.ಅರಿಸಿನ ಆರತಿ, 2. ಕಪ್ಪು ಆರತಿ, 3. ಕೆಂಪು ಆರತಿ ಅಥವಾ ನಾಮದ ಆರತಿಯನ್ನು ಗಂಡು ಮತ್ತು ಹೆಣ್ಣಿಗೆ ಬೆಳಗುವುದರ ಮೂಲಕ ಮನೆಯನ್ನು ಪ್ರವೇಶಿಸುತ್ತಾರೆ.(ಚಿ.ಸ.47.50)”(ಭದ್ರಯ್ಯ ಎಮ್.ಪಿ : 2019 : 73) ತೆರ ಪದ್ಧತಿ ವರದಕ್ಷಿಣೆ, ಸೇವೆ, ವಿನಿಮಯ, ದತ್ತು ಸ್ವೀಕಾರ ಇತ್ಯಾದಿ

ವಿವಾಹದ ಬಗೆಗಳು ಏಕ ಪತಿತ್ವ : ಏಕ ಪತ್ನೀತ್ವ (Monogamy)

ಬಹುಪತ್ನೀತ್ವ:ಬಹುಪತಿತ್ವ (Polygamy:Polyandry)

ಅಂತರ್ಜಾತಿ ವಿವಾಹ ವಿಧವಾ ವಿವಾಹ ವಿವಾಹ ಸಂಸ್ಕಾರದ ವಿಧಿ ವಿವರ (ಪೂಜಾರಿ, ಕಳ್ಳುಬಳ್ಳಿ, ಸಮುದಾಯದ ಪಾತ್ರ ಸಮುದಾಯದ ಪಾತ್ರ ಹಾಗೂ ಕಳ್ಳುಬಳ್ಳಿ

ಸೀಮಂತ ಕಾರ್ಯ ವಿವಾಹದ ಅಂಕಿ ಸಂಖ್ಯೆಗಳು (ಜನಗಣತಿಗಳಲ್ಲಿ ದಾಖಲಾದಂತೆ) ವಿವಾಹ ವಿಚ್ಫೇಧನ (ಕಾರಣಗಳು ಮತ್ತು ವಿಚ್ಫೇಧನ ಪಡೆಯುವ ರೀತಿ) ಮರಣ ಸಾವಿನ ನಂತರದ ಕಲ್ಪನೆ (ಆತ್ಮ-ಪರಮಾತ್ಮ/ಸ್ವರ್ಗ- ದೇವರು/ನರಕ-ದೆವ್ವ) “ಕುಂಬಾರ ಜಾತಿಗೆ ಸೇರಿದ ಜನಾಂಗದಲ್ಲಿ ವ್ಯಕ್ತಿ ಮರಣಹೊಂದಿದ ಸಂದರ್ಭದಲ್ಲಿ ಕೆಲವು ಸಂಪ್ರದಾಯ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಸತ್ತಂತಹ ವ್ಯಕ್ತಿಯನ್ನು ಮನೆಯ ಹೊರಕ್ಕೆ ಜಗಲಿ (ಪಡಸಾಲೆ)ಯಲ್ಲಿ ಪೂರ್ವಪಶ್ಚಿಮವಾಗಿ ಮಲಗಿಸಿ ಅನಂತರ ತಲೆಯ ಬಳಿ ನೀರನ್ನು ತುಂಬಿ ಹಣೆಗೆ, ದಾಸಯ್ಯನಾದರೆ ಅವನಿಗೆ ನಾಮವನ್ನು (ಕೆಂಪು, ಬಿಳಿ) ಧರಿಸುತ್ತಾರೆ. ಪಕ್ಕದಲ್ಲಿ ಆ ತನ್ನ ಹೆಂಡತಿ ಕುಳಿತಿರುತ್ತಾಳೆ. ಸಗಣಿ ಉಂಡೆಯನ್ನು ಮಾಡಿ ಅದರ ಮೇಲೆ ಮಣ್ಣಿನ ದೀಪವನ್ನು ಹಚ್ಚಿಡುತ್ತಾರೆ. ರಾತ್ರಿಯ ವೇಳೆಯಲ್ಲಿ ಸತ್ತರೆ ಆ ರಾತ್ರಿ ಭಜನೆ ಮಾಡಿ ಕಾಲಹರಣ ಮಾಡುತ್ತಾರೆ. ಕಾರಣ ಸತ್ತಂಥ ವ್ಯಕ್ತಿಯನ್ನು ಒಂಟಿಯಾಗಿ ಬಿಟ್ಟು ಮಲಗಿದರೆ ಆ ವ್ಯಕ್ತಿ ದೆವ್ವವಾಗುವುದೆಂಬ ನಂಬಿಕೆಯಿಂದ ಇಡೀ ರಾತ್ರಿ ಮಲಗದೇ ಬೆಂಕಿಯನ್ನು ಹಾಕಿಕೊಂಡು ಕಾಯುತ್ತಿದ್ದರು”(ವೆಂಕಟೇಶ. ಆರ್ : 2011 : 44) ಶವ ಸಂಸ್ಕಾರ (ಕಳ್ಳುಬಳ್ಳಿಯವರಿಗೆ ಸುದ್ದಿ ಮುಟ್ಟಿಸುವುದು, ಶವ ತೊಳೆಯುವುದು, ಕುಣಿ ತೋಡುವುದು,ಹೂಳುವುದು ಅಥವಾ ಸುಡುವುದು) ಮರಣ ಸಂಪ್ರದಾಯ: ಮಾನವನಿಗೆ ಹುಟ್ಟು ಮತ್ತು ಸಾವು ಎಂಬುದು ಸೃಷ್ಟಿಯ ಸಹಜ ಕ್ರಿಯೆಗಳಾಗಿವೆ. ಹಾಗೆಯೇ ಪ್ರಪಂಚದ ಮೇಲೆ ಜನಿಸಿದ ಯಾವ ಜೀವಕ್ಕಾಗಲೀ ಅದಕ್ಕೊಂದು ಅಂತ್ಯವಿರುತ್ತದೆ. ಪ್ರಾಣಿಗಿಂತ ಮನುಷ್ಯ ಎಲ್ಲಾ ವಿಧದಲ್ಲೂ ಭಿನ್ನವಾಗಿರುವುದರಿಂದ ಮನುಷ್ಯನು ಹುಟ್ಟಿನಿಂದ ಹಿಡಿದು ಸಾಯುವವರೆಗಿನ ಕ್ರಿಯೆಗಳನ್ನು ಗುರುತಿಸುವುದನ್ನು ಕಾಣುತ್ತೇವೆ. ಒಂದು ಮಗು ತಾಯಿಯ ಗರ್ಭದಿಂದ ಹೊರಬಂದಾಗ ಹಾಗೆಯೇ ಯೌವನಕ್ಕೆ ಬಂದಾಗ ಹಾಗೆಯೇ ಅವನು ಸತ್ತಾಗಲೂ, ಹಾಗೆಯೇ ಪ್ರತಿಯೊಂದು ಹಂತದಲ್ಲಿಯೂ ಒಂದಲ್ಲಾ ಒಂದು ರೀತಿಯ ಸಂಸ್ಕಾರಗಳು ನಡೆಯುತ್ತಲೇ ಇರುತ್ತವೆ. ಕುಂಬಾರ ಜಾತಿಗೆ ಸೇರಿದ ಜನಾಂಗದಲ್ಲಿ ವ್ಯಕ್ತಿ ಮರಣಹೊಂದಿದ ಸಂದರ್ಭದಲ್ಲಿ ಕೆಲವು ಸಂಪ್ರದಾಯ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಸತ್ತಂತಹ ವ್ಯಕ್ತಿಯನ್ನು ಮನೆಯ ಹೊರಕ್ಕೆ ಜಗಲಿ (ಪಡಸಾಲೆ)ಯಲ್ಲಿ ಪೂರ್ವಪಶ್ಚಿಮವಾಗಿ ಮಲಗಿಸಿ ಅನಂತರ ತಲೆಯ ಬಳಿ ನೀರನ್ನು ತುಂಬಿ ಹಣೆಗೆ, ದಾಸಯ್ಯನಾದರೆ ಅವನಿಗೆ ನಾಮವನ್ನು (ಕೆಂಪು, ಬಿಳಿ) ಧರಿಸುತ್ತಾರೆ. ಪಕ್ಕದಲ್ಲಿ ಆ ತನ್ನ ಹೆಂಡತಿ ಕುಳಿತಿರುತ್ತಾಳೆ. ಸಗಣಿ ಉಂಡೆಯನ್ನು ಮಾಡಿ ಅದರ ಮೇಲೆ ಮಣ್ಣಿನ ದೀಪವನ್ನು ಹಚ್ಚಿಡುತ್ತಾರೆ. ರಾತ್ರಿಯ ವೇಳೆಯಲ್ಲಿ ಸತ್ತರೆ ಆ ರಾತ್ರಿ ಭಜನೆ ಮಾಡಿ ಕಾಲಹರಣ ಮಾಡುತ್ತಾರೆ. ಕಾರಣ ಸತ್ತಂಥ ವ್ಯಕ್ತಿಯನ್ನು ಒಂಟಿಯಾಗಿ ಬಿಟ್ಟು ಮಲಗಿದರೆ ಆ ವ್ಯಕ್ತಿ ದೆವ್ವವಾಗುವುದೆಂಬ ನಂಬಿಕೆಯಿಂದ ಇಡೀ ರಾತ್ರಿ ಮಲಗದೇ ಬೆಂಕಿಯನ್ನು ಹಾಕಿಕೊಂಡು ಕಾಯುತ್ತಿದ್ದರು. ನಂತರ ತನ್ನ ಬಂಧು-ಬಳಗದವರೆಲ್ಲ ಬಂದ ನಂತರ ಆ ಶವಕ್ಕೆ ಸ್ನಾನ ಮಾಡಿಸಿದ ನಂತರ ಐದು ಮೀಟರ್ ಉದ್ದದ ಬಿಳಿಯ ಹೊಸ ವಸ್ತ್ರವನ್ನು ಹೊದಿಸುತ್ತಾರೆ. ತಲೆಗೆ ರುಮಾಲು ಸುತ್ತಿ ಹಣೆಗೆ ನಾಮ ಅಥವಾ ವಿಭೂತಿಯನ್ನು ಧರಿಸಿ ಪೂಜೆ ಮಾಡುತ್ತಾರೆ. ಈ ಕುಂಬಾರರಲ್ಲಿ ಶವವನ್ನು ಮುಂದೆ 'ದಾಸಯ್ಯ'ರಾಗುವುದು ಹೆಚ್ಚು (ಗುಡ್ಡಪ್ಪ) ಅಂತವರಲ್ಲಿ ಸತ್ತರೆ, ಕುರ್ಚಿಯಲ್ಲಿ ಕೂರಿಸಿ, ಅಡುಗೆಯನ್ನು ಮಾಡಿ ಉಳಿದ 'ದಾಸಯ್ಯರು' ಪೂಜೆ ಮಾಡಿ, ಜಾಗಟೆ, ಶಂಖವನ್ನು ಘಂಟೆಯಿಂದ ಬಾರಿಸಿ, ಶವದ ಮುಂದೆ ಊಟವನ್ನು ಮಾಡುತ್ತಾರೆ. ಅನಂತರ ಶವಕ್ಕೆ ಎಲೆ, ಅಡಿಕೆ, ಕುಟ್ಟಿ ಬಾಯಿಗೆ ಹಾಕುವುದು ನಂತರ ಬಂದಂತಹ ಬಂಧು-ಬಳಗದವರು ಪೂಜೆಯನ್ನು ಮಾಡಿ ಅಂತಿಮ ನಮನವನ್ನು ಸಲ್ಲಿಸುತ್ತಾರೆ. ಇದಾದ ಬಳಿಕ ಸ್ಮಶಾನಕ್ಕೆ ಸಾಗಿಸಲು ಚಟ್ಟ ಅಥವಾ ಖುರ್ಚ್‌ನ್ನು ತಯಾರಿಸುತ್ತಾರೆ. ಇದನ್ನು ಹಸಿ ತಯಾರಿಸಿ, ತೆಂಗಿನಗರಿ, ಬಿದುರುನಿಂದ ನೆಲ್ಲುಹುಲ್ಲುಗಳನ್ನು ಹಾಕಿ ಈ ಚಟ್ಟವನ್ನು ಸಿದ್ಧಪಡಿಸುವರು. ಗುರುಹಿರಿಯರು ಬಂಧುಬಳಗದವರು ಪೂಜೆ ಮಾಡಿ ತೆಂಗಿನಕಾಯಿ ಒಡೆದು ಅವರ ಕಾಲಿಗೆ ನಮಸ್ಕರಿಸಿ ಅನಂತರ ಶವವನ್ನು ಚಟ್ಟದ ಮೇಲೆ ಮಲಗಿಸುವರು. ದೇವರ ಪ್ರಾರ್ಥನೆಯೊಂದಿಗೆ (ಶ್ರೀಮತ್ ರಮಾರಮಣ, ಗೋವಿಂದಾ, ಗೋವಿಂದಾ) ಎನ್ನುತ್ತಾ ಸತ್ತವನ ಮಕ್ಕಳು ಭುಜವನ್ನು ಕೊಡಬೇಕು. ಹೆಣವನ್ನು ಸ್ಮಶಾನಕ್ಕೆ ಕೊಂಡೊಯ್ಯುವಾಗ ದಾರಿಯಲ್ಲಿ ಮಂಡಕ್ಕಿ, ವೀಳ್ಯದೆಲೆ ಚಿಲ್ಲರೆ ಬಿಡಿಗಾಸನ್ನು ಶವದ ಎಸೆಯುತ್ತ ಮುನ್ನಡೆಯುತ್ತಾರೆ. ಸ್ಮಶಾನವನ್ನು ಮುಟ್ಟುವುದಕ್ಕೆ ಮೊದಲು ಮೂರುದಾರಿ ಸೇರುವ ಮಧ್ಯದಲ್ಲಿ ನಿಲ್ಲಿಸುತ್ತಾರೆ. ಮೇಲೆ ಸತ್ತಂತಹ ವ್ಯಕ್ತಿಯನ್ನು ಹೂಳಲು ಗುಂಡಿಯನ್ನು ತೊಡಿಸುತ್ತಾರೆ. ಕೆಲವು ಬುಡಕಟ್ಟಿನವರು ಒಂದೊಂದು ರೀತಿಯಲ್ಲಿ ಸಂಸ್ಕಾರ ಮಾಡುತ್ತಾರೆ. ಕೆಲವರು ಹೂಳುತ್ತಾರೆ. ಇನ್ನೂ ಕೆಲವರು ಅಗ್ನಿ ಸ್ಪರ್ಶ ಮಾಡುತ್ತಾರೆ. ಹೂಳುವವರು ಗುಂಡಿಯನ್ನು ಆರು ಅಡಿ ಉದ್ದ ಎರಡುವರೆ ಅಡಿ ಅಗಲ ಮೂರು ಅಡಿ ಆಳದ ಗುಂಡಿಯನ್ನು ತೆಗೆದು ಅದರ ತಳಭಾಗದಲ್ಲಿ ಬಾಳೆಯ ಎಲೆಯನ್ನು ಹಾಕಿ ಶವವನ್ನು ಮಲಗಿಸುತ್ತಾರೆ. ಹೊದಿಸಿದ ಹೀಗೆ ಶವವನ್ನು ಪೂಜಿಸಿ, ಗುಂಡಿಯನ್ನು ಪೂಜೆ ಮಾಡಿ ಬಟ್ಟೆಯನ್ನು ತೆಗೆದು ಶವವನ್ನು ಗುಂಡಿಯೊಳಕ್ಕೆ ಮಲಗಿಸಿ ತಲೆಯ ಕಡೆ ಒಂದು ಒಣಗಿದ ತೆಂಗಿನಕಾಯಿ ಇಟ್ಟು ಬಂದಂತಹವರೆಲ್ಲ ಮೂರು ಬೊಗಸೆ ಮಣ್ಣನ್ನು ಪಾದದ ಕಡೆಯಿಂದ ಹಾಕುತ್ತಾರೆ. ನಂತರ ಗುದ್ದಲಿಯಿಂದ ಆ ಗುಂಡಿ ತುಂಬಾ ಮಣ್ಣನ್ನು ಎಳೆದು 'ಸಮಾಧಿ'ಯನ್ನು ನಿರ್ಮಿಸುತ್ತಾರೆ. ಆ ಸಮಾಧಿಯ ಮೇಲೆ ಶವದ ಮೇಲಿದ್ದ ಹೂವನ್ನು ತಂದು ಹಾಕುವರು. ಅಂತಿಮವಾಗಿ ಶವವನ್ನು ಹೂಳಿದ ಮೇಲೆ ಬಂದವರೆಲ್ಲಾ ಕೈಕಾಲು ತೊಳೆದು ಎಲೆ, ಅಡಿಕೆಯನ್ನು ಸಂಬಂಧಿಕರಿಗೆ ಕೊಟ್ಟು ನಮ್ಮ ಸಂಬಂಧ ಸತ್ತ ವ್ಯಕ್ತಿಯೊಂದಿಗೆ ಕೊನೆಗೊಳ್ಳದೆ ಮುಂದುವರೆಯುತ್ತಾ ಹೋಗಲಿ ಎಂಬ ನಂಬಿಕೆಯಿಂದ ತಾಂಬೂಲವನ್ನು ಹಂಚುತ್ತಾರೆ ಹಾಗೂ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದು ತಕ್ಷಣ ಮನೆಯ ಮುಂದೆ ಸ್ವಚ್ಛಮಾಡಿ, ಮನೆಯಲ್ಲಿ ಯಾವುದೇ”(ವೆಂಕಟೇಶ. ಆರ್ : 2011 : 45) ನೀರಾಗಲಿ, ಆಹಾರವಾಗಲೀ ಇಲ್ಲದಂತೆ ಖಾಲಿಮಾಡಿ ಕಸವನ್ನು ತೆಗೆದು ಮನೆಯ ಅಂಗಳಕ್ಕೆ ಸಗಣಿಯಿಂದ ನೀರುಹಾಕಿ, ತುಂಬಿದ ಗಡಿಗೆಯಲ್ಲಿ ನೀರು ಇಟ್ಟು ಹೊರಗಡೆ ಇಡುತ್ತಾರೆ. ಹಾಗೆ ಒಂದು ದೀಪವನ್ನು ಹಚ್ಚಿರುತ್ತಾರೆ. ಈ ದೀಪವನ್ನು ಶವವನ್ನು ಸಂಸ್ಕಾರ ಮಾಡಿದ ನಂತರ ಆ ದೀಪಕ್ಕೆ ಕೈಮುಗಿದು ನಂತರ ಅವರವರ ಸ್ಥಳಕ್ಕೆ ವಾಪಸ್ಸು ಹೋಗುತ್ತಾರೆ. ನಂತರ ಆ ದೀಪವು ಸುಮಾರು ಹನ್ನೊಂದು ದಿವಸದ ತನಕ ಉರಿಯುತ್ತಿರುತ್ತದೆ. ಆ ದಿವಸ ಮನೆಯನ್ನು ಸ್ವಚ್ಛಮಾಡಿ ಶುಚಿಯಾದ ಮೇಲೆ ಅಗಸರು ಮನೆಗೆ ಬಂದು ಗೋಮೂತ್ರವನ್ನು ಹಾಕುತ್ತಾರೆ. ಅಲ್ಲಿಗೆ ಸೂತಕ ಕಳೆಯಿತು ಎಂಬ ನಂಬಿಕೆ. ನಂತರ ತಿಂಡಿಪದಾರ್ಥಗಳನ್ನು ತಯಾರಿಸಿ ಸಮಾಧಿಯ ಬಳಿ ಬಂದು ಒಂದು ಬಾಳೆ ಎಲೆಯನ್ನು ಹಾಸಿ ಮಾಡಿದ ಪದಾರ್ಥವನ್ನೆಲ್ಲ ತಂದು ಮಡಿಯಿಂದ ಎಡೆಯನ್ನು ಹಾಕುವರು. ಮಕ್ಕಳಲ್ಲಿ ಯಾರಾದರೂ ಒಬ್ಬನಿಗೆ ತಲೆಯನ್ನು (ಮಂಡೆ) ಬೋಳಿಸಿ ಅವನ ಕೈಯಲ್ಲಿ ಪೂಜೆ ಮಾಡಿಸುವರು. ನಂತರ ಬಂದಂತಹ ಜನರು ಹಾಲು-ತುಪ್ಪವನ್ನು ಎರೆಯುವರು. ಇದೇ ಸಮಯದಲ್ಲಿ ಸತ್ತಂತಹ ವ್ಯಕ್ತಿಯ ಹೆಂಡತಿಯ ಬಳೆಯನ್ನು ಓಡಿಸುತ್ತಾರೆ. ಎಡೆಯನ್ನು ಹಾಕಿದ ಬಳಿಕ ಕಾಗೆ-ಪಕ್ಷಿಗಳು ಬಂದು ತಿಂದನಂತರ ಪೂಜೆಯನ್ನು ಮಾಡಿ, ನಂತರ ಅದೇ ಪ್ರಸಾದವೆಂದು ತಿನ್ನುವರು. ಮತ್ತೊಂದು ನಂಬಿಕೆಯೆಂದರೆ ಕಾಗೆ-ಪಕ್ಷಿಗಳು ಆ ಎಡೆಯನ್ನು ತಿನ್ನದೆ ಇದ್ದ ಪಕ್ಷದಲ್ಲಿ ಅವನು ಒಳ್ಳೆಯವನ್ನಲ್ಲ ಎಂಬ ಭಾವನೆ ಆ ಜನರಲ್ಲಿತ್ತು. ತಾನು ಬದುಕಿದಾಗ ಯಾರಿಗೂ ಸಹಾಯವನ್ನು ಮಾಡದೆ ಇದ್ದಾನೆಂದು ನಂಬಿಕೆಯಿಂದ ಆ ಅನ್ನವನ್ನೆಲ್ಲ ಹಸಿರು ಗಿಡದ ಬುಡಕ್ಕೆ ಹಾಕುವರು. ಇದಕ್ಕೆ 'ಕೂಳು' ಹಾಕುವ ಪದ್ಧತಿಯೆಂದು ಕರೆಯುತ್ತಾರೆ. ಸಮುದಾಯದ ಈ ಜಾತಿಯವರಲ್ಲಿ ಗಂಡು ಅಥವಾ ಹೆಂಗಸು ಮನೆಯ ಒಳಗಡೆ ಸತ್ರೆ ಮನೆಯವರು ಮೂರು ನಂಬಿಕೆ ತಿಂಗಳವರೆಗೆ ಮನೆಯನ್ನು ಬಿಡಬೇಕೆಂಬ ಸಂಪ್ರದಾಯವಿದೆ. ಈ ಆಚರಣೆ ಈಗಲೂ ಮುಂದುವರೆಸಿಕೊಂಡು ಕೆಲವು ಮನೆತನದವರು ಬಂದಿದ್ದಾರೆ. ಹೀಗೆ ಕುಂಬಾರರ ಜಾತಿಯಲ್ಲಿ ವಿವಿಧ ರೀತಿಯ ಮರಣದ ನಂಬಿಕೆ ಮತ್ತು ಸಂಪ್ರದಾಯಗಳನ್ನು ನಾವು ಕಾಣಬಹುದು””(ವೆಂಕಟೇಶ. ಆರ್ : 2011 : 47) “ಶವಸಂಸ್ಕಾರ:-ಕುಂಬಾರರಲ್ಲಿ ಶವವನ್ನು ಹೂಳುವ ಮತ್ತು ಸುಡುವ ಪದ್ಧತಿ ಇದೆ. ಪ್ರಕೃತಿದತ್ತ ಸಹಜ ಸಾವಾದರೆ ಹೂಳುತ್ತಾರೆ. ಅಪಘಾತ ಇನ್ನಿತರ ಕಾರಣಗಳಿಂದ ಸತ್ತರೆ ಅವರನ್ನು ಸುಡುವ ಪದ್ಧತಿ ಇದೆ. ಸತ್ತ ಕೂಡಲೇ ತಲೆಯ ಹತ್ತಿರ ದೀಪ ಹಚ್ಚಿ ಕೂಡಿಲು ಬೆಲ್ಲ, ಅಕ್ಕಿಯನ್ನು ತಟ್ಟೆಯಲ್ಲಿ ಶವದ ಹತ್ತಿರ ಇಡುತ್ತಾರೆ. ನೆಂಟರಿಗೆ ಸತ್ತ ಸುದ್ದಿಯನ್ನು ಹೇಳಿ ಕಳುಹಿಸುತ್ತಾರೆ ನಂತರ ಗುರುದೀಕ್ಷೆ ಪಡೆದವರಿಗೆ ಜಂಗಮರು ಅಲ್ಪತ್ರ ತಂದು ಸತ್ತವರ ಕಾಲಿನ ಮಂಡಿಯ ಮೇಲೆ ಜಂಗಮರು ಪಾದ ಇಟ್ಟು ಶ್ಲೋಕವನ್ನು ಹೇಳಿ ಸತ್ತವರಿಗೆ ನಮಸ್ಕರಿಸಿ ಸಮಾಧಿಗೆ(ಭದ್ರಯ್ಯ ಎಮ್.ಪಿ : 2019 : 73) (ಗುದ್ದು) ಪೂಜೆ ಮಾಡಿದ ನಂತರ ಶವವನ್ನು ಸಮಾಧಿಗೆ ಇಡುತ್ತಾರೆ. ಆದರೆ ಸಾಮಾನ್ಯ ವ್ಯಕ್ತಿಗಳು ಸತ್ತರೆ ಜಂಗಮರ ಕೈಯಲ್ಲಿ ಪೂಜೆ ಮಾಡಿಸುವುದಿಲ್ಲ. ಆ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಿಂದ ತಮಟೆ ಬಡಿಸುತ್ತಾರೆ. ಅವರಿಗೆ 3 ಮೀಟರ್ ಬಟ್ಟೆಯನ್ನು ಕುಂಬಾರರ ಜನಾಂಗದವರು ತರುತ್ತಾರೆ. ಅದರ ಒಂದು ಗೇಣು ಬಟ್ಟೆಯ ಹರಿದು ಅವರಿಗೆ ಆ ಬಟ್ಟೆ ಮತ್ತು 1 ರೂಪಾಯಿ ಹಣ, ದಿನಸಿಯನ್ನು ಸ್ಮಶಾನ ಕಾಯುವವನಿಗೆ ಕೂಅ ಎಂಬಂತೆ ನೀಡುವ ಪದ್ಧತಿ ಇದೆ. ಹೆಂಡತಿ ಜೀವಂತವಾಗಿದ್ದರೆ ಸತ್ತ ಗಂಡನ ಜೊತೆಯಲ್ಲಿ ಆಕೆಗೆ ಹೊಸ ಸೀರೆ ಉಡಿಸಿ, ಹೂ ಮುಡಿಸಿ ಎಲ್ಲಾ ಸೌಭಾಗ್ಯದ ಸಂಕೇತಗಳನಿಟ್ಟು ಆರತಿ ಮಾಡುವರು ಶವವನ್ನು ಹೂಳಲು ಸಮಾದಿ ತೆಗೆಯುವ ಸಲುವಾಗಿ ಮೊದಲೇ ಮೂರು, ನಾಲ್ಕು ಜನರನ್ನು ಸ್ಮಶಾನಕ್ಕೆ ಕಳಸುವರು ಸಮಾದಿ ಗುಹೆ ಆಕಾರದಲ್ಲಿರುತ್ತದೆ. ಕೆಳಗೆ ಇಳಿಯಲು ಅನುಕೂಲವಾಗುವಂತೆ ಮೆಟ್ಟಿಲು ಮಾಡಿರುತ್ತಾರೆ. ಸಮಾದಿಯನ್ನು ಭಸ್ಮ ಪುಷ್ಪಗಳಿಂದ ಅಲಂಕರಿಸುವರು, ಶವವನ್ನು ಕೆಲವರು ತಮಟೆ ಡೊಳ್ಳುಗಳ ಮೂಲಕ ಕೈವಶ್ಯಾದಲ್ಲಿ ಶವವನ್ನು ಕೂರಿಸಿ ಮೆರವಣಿಗೆ ಮಾಡುತ್ತಾ ಸ್ಮಶಾನಕ್ಕೆ ತರುವರು. ಶವ ಮನೆಯಿಂದ ಹೊರಡುವ ಸಮಯದಲ್ಲಿ ದವಸ ಧಾನ್ಯ ಮತ್ತು ಹಣವನ್ನು ಶವದ ಮೇಲೆ ಎರಚುತ್ತಾ ಸಾಗುತ್ತಾರೆ. ಶವವನ್ನು ಸಮಾಧಿಯ ಬಳಿ ತಂದ ಮೇಲೆ ಜಂಗಮರು ಶವಕ್ಕೆ ವಿಭೂತಿಧಾರಣೆ ಮಾಡಿ ಪತ್ತೆ, ಪುಷ್ಪ ಹಾಕಿ ಮತ್ತೊಮ್ಮೆ ಪೂಜೆ ಮಾಡುವರು. ಅಲ್ಲಿ ನೆರೆದವರು ಪತ್ರ ಪುಷ್ಪ ಹಾಕುವರು. ಶವದ ಕೈಯಲ್ಲಿ ಅಂಗವನಿಟ್ಟು ತೆಂಗಿನಕಾಯಿ ಒಡೆಯುವರು ಹಿಡಿಮಣ್ಣು ಹಾಕುವರು ಆಗಲೇ ಸತ್ತವನ ಹೆಂಡತಿಯ ಬಳೆ, ಕುಂಕುಮ ಮುತ್ತೈದೆಯ ಸಂಕೇತ ತೆಗೆಯುವರು, ಗಂಡ ಸತ್ತ ಮೇಲೆ ಅವುಗಳನ್ನು ಇಡಬಾರದೆಂಬ ಪದ್ಧತಿ ಇದೆ ಇದೇ ಸಂದರ್ಭದಲ್ಲಿ ಸತ್ತವರ ತಿಥಿ ಮಾಡುವ ದಿನವನ್ನು ಹೇಳುತ್ತಾರೆ. ಸಾಮಾನ್ಯವಾಗಿ 9- 11 ನೇ ದಿನದಲ್ಲಿ ಕೈಲಾಸಗಣಾರಾಧನೆಯನ್ನು ಮಾಡುವರು, ಅದಕ್ಕೂ ಮೊದಲು ಮೂರನೇಯ ದಿನದಲ್ಲಿ (ಹಾಲು,ತುಪ್ಪ ಬಿಡುವುದು) ಅಂದರೆ ಸಮಾದಿಗೆ ಪೂಜೆಮಾಡಿ ಎಡೆ ಹಾಕುವರು ಸಮಾದಿಯ ಹತ್ತಿರ ಅಥವಾ ಊರಿನ ಸ್ಮಶಾನದ ಸ್ಥಳದಲ್ಲಿ ಎಡೆಇಟ್ಟು ಕಾಗೆಗಳು ಎಡೆಯನ್ನು ಬಂದು ತಿಂದು ಸತ್ತಂತ ವ್ಯಕ್ತಿ ಅನ್ನಕ್ಕೆ ಬರುತ್ತಾನೆ ಎನ್ನುವ ನಂಬಿಕೆ ಇದೆ. ನಂತರ 9 ರಿಂದ 11ನೇ ದಿನದಲ್ಲಿ ಸಸ್ಯಾಹಾರ, ಮಾಂಸಾಹಾರ ಊಟವನ್ನು ಮಾಡಿ ಸಮಾದಿಗೆ ಪೂಜೆ ಸಲ್ಲಿಸಿ ಬಂದಂತ ಬಂಧು ಬಳಗ ಮತ್ತು ಊರಿನ ಕುಲದ ಜನರಿಗೆ ಊಟಹಾಕುತ್ತಾರೆ”(ಭದ್ರಯ್ಯ ಎಮ್.ಪಿ : 2019 : 74) ಶವ ಯಾತ್ರೆ (ಶವ ಹೊತ್ತುವವರು, ಸಹಕರಿಸುವವರು, ಕುಣಿಗೇರಿ, ಅಂತಿಮ ಸಂಸ್ಕಾರದ ವಿಧಿಗಳು ಮತ್ತು ನಿಷೇಧಗಳು) ಧಾರ್ಮಿಕ ವಿಧಿಗಳಿವೆ. ಸಮಾಧಿ ಅಥವಾ ಸ್ಮಾರಕ ಸೂತಕಾಚರಣೆ (ಸೂತಕದ ಅವಧಿಯಲ್ಲಿಯ ವಿದಿ ನಿಶೇಧಗಳು ಉದಾ. ಊಟ, ಬಟ್ಟೆ, ಕೇಶ ಮುಂಡನ ಇತ್ಯಾದಿ) ಬೆಸಸಂಖ್ಯೆಯ ದಿನಗಳಲ್ಲಿ ಸೂತಕಾಚರಣೆ ಇದೆ. “ಸಾಮಾನ್ಯವಾಗಿ 9- 11 ನೇ ದಿನದಲ್ಲಿ ಕೈಲಾಸಗಣಾರಾಧನೆಯನ್ನು ಮಾಡುವರು, ಅದಕ್ಕೂ ಮೊದಲು ಮೂರನೇಯ ದಿನದಲ್ಲಿ (ಹಾಲು,ತುಪ್ಪ ಬಿಡುವುದು) ಅಂದರೆ ಸಮಾದಿಗೆ ಪೂಜೆಮಾಡಿ ಎಡೆ ಹಾಕುವರು ಸಮಾದಿಯ ಹತ್ತಿರ ಅಥವಾ ಊರಿನ ಸ್ಮಶಾನದ ಸ್ಥಳದಲ್ಲಿ ಎಡೆಇಟ್ಟು ಕಾಗೆಗಳು ಎಡೆಯನ್ನು ಬಂದು ತಿಂದು ಸತ್ತಂತ ವ್ಯಕ್ತಿ ಅನ್ನಕ್ಕೆ ಬರುತ್ತಾನೆ ಎನ್ನುವ ನಂಬಿಕೆ ಇದೆ. ನಂತರ 9 ರಿಂದ 11ನೇ ದಿನದಲ್ಲಿ ಸಸ್ಯಾಹಾರ, ಮಾಂಸಾಹಾರ ಊಟವನ್ನು ಮಾಡಿ ಸಮಾದಿಗೆ ಪೂಜೆ ಸಲ್ಲಿಸಿ ಬಂದಂತ ಬಂಧು ಬಳಗ ಮತ್ತು ಊರಿನ ಕುಲದ ಜನರಿಗೆ ಊಟಹಾಕುತ್ತಾರೆ”(ಭದ್ರಯ್ಯ ಎಮ್.ಪಿ : 2019 : 74) ಸಂತಾಪ ಸೂತಕಾಚರಣೆಯ ಕ್ರಿಯಾ ವಿಧಿಗಳು (ಸೂತಕಾಚರಣೆಯಲ್ಲಿ ಭಾಗವಹಿಸುವವರ ವಿವರ) ವಾರ್ಷಿಕಾವರ್ತನ ಹಾಗೂ ವಿಶೇಷ ಆಚರಣೆಗಳು ಹಬ್ಬ ಹರಿದಿನಗಳು ಜಾತ್ರಾ ಉತ್ಸವಗಳು ವಿಶೇಷ ಆಚರಣೆಗಳು ಧರ್ಮ (Religion) ದೈವಗಳು(Deities) ಸರ್ವಶಕ್ತ ದೈವಗಳು (Supreme Deities) ಸರ್ವಚೇತನಾವಾದ ಧರ್ಮ ದೈವಗಳು (Benevolent Deities) ಕೆಡು ಶಕ್ತಿಗಳು (Malevolent Spirits)

ಗ್ರಾಮ ದೈವಗಳು (Village Deities)

ಕುಲ ದೈವಗಳು (Clan, Tribe Deities) ಸಾಂಸ್ಕೃತಿಕ ವೀರನಾಯಕ ಅಥವಾ ನಾಯಕಿ ಮನೆ ದೈವಗಳು (Family Deity)

ವರ್ಣಾಶ್ರಮ ವ್ಯವಸ್ಥೆಯಲ್ಲಿಯ ದೈವಗಳ ಸಾಲಿನಲ್ಲಿ ಕುಲ ದೈವಗಳ ಸ್ಥಾನ ದೈವ ಸಂಬಂಧಿ ಪರಿಕಲ್ಪನೆಗಳು ಮತ್ತು ಆಚರಣೆಗಳು ದೈವ ಸಂಬಂಧ ಪರಿಕಲ್ಪನೆಗಳು ದೈವ ಸಂಬಂಧ ಆಚರಣೆಗಳು ದೈವ ಸಂಬಂಧ ಪುಣ್ಯ ಕ್ಷೇತ್ರಗಳು, ಯಾತ್ರಾಸ್ಥಾನಗಳು, ದೈವದ ಪವಾಡಗಳು ಮತ್ತು ಪೂಜಾ ವಿಧಾನಗಳು ದೈವ ಸಂಬಂಧ ಕಾರ್ಯಕ್ರಮಗಳು (Functionaries) ಬಲಿ ಆಚರಣೆ ಮತ್ತು ನೈವೇದ್ಯ ದೈವ ಸಂಬಂಧ ಪವಿತ್ರ ದಿನ, ಜಾತ್ರೆ ಮತ್ತು ಹಬ್ಬ ಹರಿದಿನಗಳ ಪಾಲನೆ ಆತ್ಮ, ಸ್ವರ್ಗ, ನರಕ, ಪುನರ್ಜನ್ಮಗಳ ಕಲ್ಪನೆ ಹಲವು ಧರ್ಮಗಳಲ್ಲಿ ವಿಂಗಡಣೆ (ಹೆಸರು, ಹಂಚಿಕೆ, ನಂಬಿಕೆ ಮತ್ತು ಆಚರಣೆಗಳು) ಅಂಕಿ ಸಂಖ್ಯೆಗಳ ವಿವರ ವಾರ್ಷಿಕ ಆವರ್ತನದಲ್ಲಿ ಬರುವ ದೈವಗಳ ಆಚರಣೆಗಳು ಕುಲಚಿಹ್ನೆಗಳ ಆರಾಧನೆ ವಿರಾಮ, ಮನರಂಜನೆ ಮತ್ತು ಮಕ್ಕಳಾಟ (Leisure,Recreation and Child Play) ವಿರಾಮ ಸಮಯದ ಬಳಕೆ : ಲಿಂಗವಾರು/ವಯೋಮಾನವಾರು/ಕಾಲಮಾನವಾರು ಮನೋರಂಜನೆ: ಲಿಂಗವಾರು/ವಯೋಮಾನವಾರು/ಕಾಲಮಾನವಾರು ಕಾಯಕ ಸಂಬಂಧಿ ವಿರಾಮ ಮತ್ತು ಮನೋರಂಜನೆ ಮಳೆಗಾಲದಲ್ಲಿ ವಿರಾಮ

ಭಿನ್ನ ಒಳ ಸಮುದಾಯದಗಳೊಂದಿಗಿನ ಸಂಬಂಧ (Relation among Different Segments of the Community) ಒಳಸಮುದಾಯಗಳಲ್ಲಿಯ ಪ್ರಾದೇಶಿಕತೆ/ ಆಚರಣೆ/ ಸಾಮಾಜಿಕ ಪ್ರತಿಷ್ಟೆ/ಧರ್ಮ/ ಒಳಪಂಗಡ/ಶಿಕ್ಷಣ/ ವಯಸ್ಸು ಇತ್ಯಾದಿ ಒಳ ಸಮುದಾಯಗಳಲ್ಲಿಯ ಆಂತರಿಕ ಸಂಬಂಧಗಳು/ಸ್ಥಾನಮಾನ/ಹೆಣ್ಣಿನ ಸ್ಥಾನಮಾನ ಅಂತರ್ ಸಮುದಾಯಗಳೊಂದಿಗಿನ ಸಂಬಂಧ (Inter-community Relationship) ಆಚರಣಾತ್ಮಕ ಸಂಬಂಧಗಳು (ಬ್ರಾಹ್ಮಣರಿಂದ ಸೇವೆ, ಕ್ಷೌರಿಕ, ಅಗಸ, ಬಡಿಗ, ಕಂಬಾರ, ಕುಂಬಾರ ಇತ್ಯಾದಿ ಆಯಾ ಸಮುದಾಯಗಳ ಸಾಂಪ್ರದಾಯಿಕ ಸೇವೆಗಳು) ಅಸ್ಪೃಶ್ಯತೆಯ ಸ್ವರೂಪ (ಉನ್ನತ ಜಾತಿಯ ದೇವಸ್ಥಾನಗಳಲ್ಲಿ ಪ್ರವೇಶ/ಬಾವಿ ನೀರು ಮೈಲಿಗೆ ಕಲ್ಪನೆ) ಧರ್ಮ ನಿರಪೇಕ್ಷ ಸಂಬಂಧ ಅನ್ಯ ಸಮುದಾಯಗಳಿಗೆ ಮಾದರಿ ಸಮುದಾಯದ ಪ್ರಬಲತೆಗೆ ಕಾರಣ: ಅರ್ಥಿಕ ಸಂಪನ್ಮೂಲ/ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಸಮುದಾಯದಲ್ಲಿ ಸಂಬಂಧ ಬೆಳೆಸುವ ಮತ್ತು ಕಡೆಯುವ ಸೇತು ಸಂಬಂಧಗಳ ಮತ್ತು ಕಂದಾಚಾರಗಳ ಪಾತ್ರ ಅನ್ಯ ಸಮುದಾಯಗಳೊಂದಿಗೆ ಹೋಲಿಸಿದಾಗ ಬುಡಕಟ್ಟಿನ ಬಾಹ್ಯ ಸ್ಥಾನಮಾನ ಸಾಮಾಜಿಕ ಚಲನೆ ಸಂಸ್ಕೃತೀಕರಣ ಅನ್ಯ ಬುಡಕಟ್ಟು, ಜಾತಿ, ಮತ, ಧರ್ಮಗಳ ಪ್ರಭಾವ ಧರ್ಮಾಂತರ ಪುನರ್ ಬುಡಕಟ್ಟುಕರಣ

ಸಾಮಾಜಿಕ ನಿಯಂತ್ರಣ, ಪ್ರತಿಷ್ಟೆ ಮತ್ತು ನಾಯಕತ್ವ (Structure of Social Control, Prestige and Leadership) ಸಾಮಾಜಿಕ ನಿಯಂತ್ರಣ ಸಾಮಾಜಿಕ ನಿಯಂತ್ರಣದ ಸ್ತರಗಳು: ಸಮುದಾಯದ ಹಂತ/ಪ್ರಾದೇಶಿಕ ಹಂತ ಸಾಂಪ್ರದಾಯಿಕ ವಿಶೇಷ ಕಾರ್ಯಗಳು ಅನ್ಯ ಸಂಘಟನೆಗಳಿಂದ ಸಾಮಾಜಿಕ ನಿಯಂತ್ರಣ ಕುಲ ಪಂಚಾಯತಿಯ ಸ್ವರೂಪ ಕುಲ ಪಂಚಾಯತಿಯ ಅಥವಾ ಸಮುದಾಯದ ಪ್ರಭಾವಿ ವ್ಯಕ್ತಿಗಳ ಸಾಮಾಜಿಕ ನಿಯಂತ್ರಣದಲ್ಲಿಯ ಕಾರ್ಯಗಳು (ಪ್ರಾದೇಶಿಕ ಮತ್ತು ಸ್ಥಳೀಯ) ತೀರ್ಮಾನ, ದಂಡ ಅಥವಾ ಶಿಕ್ಷೆಯ ಸ್ವರೂಪ ಸಾಮಾಜಿಕ ನಿಯಂತ್ರಣದ ಸಂದರ್ಭದಲ್ಲಿ ಕುಲ ಪಂಚಾಯತಿ ಮತ್ತು ಸಂಘಟನೆಗಳ ನಡುವಿನ ಸಂಬಂಧ ಪ್ರಾದೇಶಿಕ, ಸಾಮುದಾಯಿಕ ಮತ್ತು ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಅಂದರೆ ರಾಜಕೀಯ ಸ್ಥಾನಮಾನ (ಸಾಮಾಜಿಕ, ತಾಂತ್ರಿಕ, ರಾಜಕೀಯ ಬದಲಾವಣೆಗಾಗಿ ಹಾಗೂ ಇತರೆ ಸಂಘಟಿತ ಸಮಸ್ಯೆಗಳ ಪರಿಹಾರಕ್ಕಾಗಿ) ಸಾಮಾಜಿಕ ಪ್ರತಿಷ್ಟೆ ಸಾಮಾಜಿಕ ಪ್ರತಿಷ್ಟೆ ಗಳಿಕೆಯ ವಿಧಾನಗಳು (ಆಚರಣೆ, ಐತಿಹಾಸಿಕ ಹಿನ್ನೆಲೆ) ಸಾಮಾಜಿಕ ಪ್ರತಿಷ್ಟೆಯ ಕುರುಹುಗಳು

ಸಾಮಾಜಿಕ ಸುಧಾರಣೆ ಮತ್ತು ಕಲ್ಯಾಣ (Social Reform and Welfare) ಸಾಮಾಜಿಕ ಸುಧಾರಣೆಯ ಚಳುವಳಿಗಳಿಗೆ ಕಾರಣಗಳು ಸಾಮಾಜಿಕ ಸುಧಾರಣೆಯ ಚಳುವಳಿಯ ಇತಿಹಾಸ ಸಮಾಜ ಕಲ್ಯಾಣ ಧಾರ್ಮಿಕ ಅಥವಾ ಸಾಮಾಜಿಕ ಸಂಘಟನೆಯಿಂದ ಸಮಾಜ ಕಲ್ಯಾಣ ಸಮಾಜ ಕಲ್ಯಾಣ ಚಳುವಳಿಯ ಪಾತ್ರ ಮತ್ತು ಪರಿಣಾಮಗಳು ಸಾಮಾಜಿಕ ಸಂಘಟನೆ ಸಾಮುದಾಯಿಕ ಸಂಘಟನೆ ಯುವ ಸಂಘಟನೆ ಧಾರ್ಮಿಕ ಸಂಘಟನೆ ವೃತ್ತಿಪರ ಸಂಘಟನೆ ಸ್ವಯಂ ಸೇವಾ ಸಂಸ್ಥೆಗಳು ಬುಡಕಟ್ಟಿನ ಜ್ವಲಂತ ಸಮಸ್ಯೆಗಳು ಮತ್ತು ಪರಿಹಾರೊಪಾಯಗಳು

ಫಲಿತಗಳು ಮತ್ತು ಸಲಹೆಗಳು ಫಲಿತಗಳು ಸಲಹೆಗಳು ಆಧಾರಗಳು (References)


ಸಂಗ್ರಹಣೆ  : ಮಡಿವಾಳಪ್ಪ ನಿಂಗಪ್ಪ ಕುಂಬಾರ, ಮಾದಿನಾಳ ,ತಾಲೂಕು ಮುದ್ದೇಬಿಹಾಳ ಜಿಲ್ಲಾ ವಿಜಯಪುರ, ೮೨೧೭೬೯೮೩೦೬ (ಕುಂಬಾರರ ಕುಲಶಾಸ್ತ್ರೀಯ ಅಧ್ಯಯನದ ಸಂಪನ್ಮೂಲ ವ್ಯಕ್ತಿ 2022-23)